• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, February 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ರಾತ್ರಿ ಪೂರ್ತಿ ನಿದ್ರಿಸಿದರೂ ಸುಸ್ತಾಗುತ್ತಿದೆಯೇ? ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು

ಯಶಸ್ವಿನಿ ಎಂ by ಯಶಸ್ವಿನಿ ಎಂ
February 3, 2026 - 6:15 pm
in ಆರೋಗ್ಯ-ಸೌಂದರ್ಯ
0 0
0
Untitled design 2026 02 03T181029.480

ಅನೇಕ ಜನರು ಬೆಳಗ್ಗೆ ಎದ್ದ ತಕ್ಷಣ ಉಲ್ಲಾಸದಿಂದ ಇರುವ ಬದಲು ವಿಪರೀತ ದಣಿದ ಅನುಭವ ಪಡೆಯುತ್ತಾರೆ. ಇದಕ್ಕೆ ಪ್ರಮುಖ ಕಾರಣ ನಾವು ಸೇವಿಸುವ ಆಹಾರ ಮತ್ತು ದೇಹದಲ್ಲಿರುವ ಪೋಷಕಾಂಶಗಳ ಕೊರತೆ. ಕೇವಲ ನಿದ್ರೆಯೊಂದೇ ದೈಹಿಕ ಶಕ್ತಿಯನ್ನು ಮರಳಿ ನೀಡಲಾರದು, ಅದಕ್ಕೆ ಪೂರಕವಾದ ಪೌಷ್ಟಿಕಾಂಶಗಳ ಅಗತ್ಯವೂ ಇದೆ.

ಆಯಾಸಕ್ಕೆ ಮುಖ್ಯ ಕಾರಣಗಳೇನು ?

ನಮ್ಮ ನಾಲಿಗೆಗೆ ರುಚಿ ನೀಡುವ ಫ್ರೆಂಚ್ ಫ್ರೈಸ್, ಚೀಸ್ ಬರ್ಗರ್‌ನಂತಹ ಸಂಸ್ಕರಿಸಿದ ಆಹಾರಗಳು ದೇಹಕ್ಕೆ ಶಕ್ತಿ ನೀಡುವ ಬದಲು ಆಯಾಸವನ್ನು ಹೆಚ್ಚಿಸುತ್ತವೆ. ಇವುಗಳಲ್ಲಿರುವ ಅತಿಯಾದ ಉಪ್ಪು ಮತ್ತು ಸಕ್ಕರೆ ಅಂಶವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಏರುಪೇರು ಮಾಡುತ್ತದೆ. ದೈಹಿಕ ಆಯಾಸ ಎಂದರೆ ಕೇವಲ ನಿದ್ರೆ ಬರುವುದು ಮಾತ್ರವಲ್ಲ, ಇದು ಸ್ನಾಯು ನೋವು, ತಲೆನೋವು, ಜೀರ್ಣಕ್ರಿಯೆ ಸಮಸ್ಯೆ ಮತ್ತು ಏಕಾಗ್ರತೆಯ ಕೊರತೆಗೂ ಕಾರಣವಾಗಬಹುದು.

RelatedPosts

ಹೊಟ್ಟೆ ಉಬ್ಬರ ಸಮಸ್ಯೆ ತಕ್ಷಣ ಕಡಿಮೆಯಾಗಬೇಕಾ? ಈ ಪಾನೀಯ ಸೇವಿಸಿ!

ಮದುವೆಗೂ ಮುನ್ನ ನಿಮ್ಮ ಸಂಗಾತಿಯೊಂದಿಗೆ ಈ 4 ವಿಷಯಗಳ ಬಗ್ಗೆ ಚರ್ಚಿಸಲು ಮರೆಯಬೇಡಿ

ಅಕ್ರಮ ಸಂಬಂಧಕ್ಕೆ ದೈಹಿಕ ಆಸೆಯಷ್ಟೇ ಕಾರಣವಲ್ಲ..! ಇಲ್ಲಿದೆ ನೋಡಿ ಕೆಲವು ಅಂಶಗಳು

ರಾಜ್ಯದಲ್ಲಿ ನಿಫಾ ವೈರಸ್ ಭೀತಿ: ಆರೋಗ್ಯ ಇಲಾಖೆ ಹೈ ಅಲರ್ಟ್

ADVERTISEMENT
ADVERTISEMENT
ದಿನವಿಡೀ ಎನರ್ಜಿಟಿಕ್ ಆಗಿರಲು ಈ ಆಹಾರ ಸೇವಿಸಿ

1. ಸಿರಿಧಾನ್ಯಗಳ ಬಳಕೆ: ರಾಗಿ, ಉದ್ದಿನಬೇಳೆ, ಕಪ್ಪು ಅಕ್ಕಿ ಮತ್ತು ಸಾಂಬಾಲ್‌ನಂತಹ ಧಾನ್ಯಗಳು ಅತ್ಯುತ್ತಮ ಕಾರ್ಬೋಹೈಡ್ರೇಟ್ ಮೂಲಗಳಾಗಿವೆ. ಇವು ದೇಹಕ್ಕೆ ದೀರ್ಘಕಾಲದವರೆಗೆ ಶಕ್ತಿಯನ್ನು ಒದಗಿಸುತ್ತವೆ. ಸಾಧ್ಯವಾದಷ್ಟು ಗ್ಲುಟನ್ ಮುಕ್ತ ಆಹಾರಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸುತ್ತದೆ.

ಸಿಲಿಕಾನ್ ಸಿಟಿಯಲ್ಲಿ ಸಿರಿಧಾನ್ಯ ಮತ್ತು ಸಾವಯವ ಮೇಳ; ರೈತರಿಗೆ ಬೆಳೆಗಳ ಮಾಹಿತಿ

2. ಹಸಿ ತರಕಾರಿ ಮತ್ತು ಹಣ್ಣುಗಳು: ಪ್ರತಿದಿನ ಸೀಬೆಹಣ್ಣ, ದಾಳಿಂಬೆ, ಪಪ್ಪಾಯಿ ಅಥವಾ ಕ್ಯಾರೆಟ್, ಸೌತೆಕಾಯಿಯಂತಹ ತರಕಾರಿಗಳನ್ನು ಸೇವಿಸಿ. ಹಣ್ಣಿನ ಜ್ಯೂಸ್‌ಗಿಂತ ಹಣ್ಣನ್ನು ನೇರವಾಗಿ ತಿನ್ನುವುದು ಹೆಚ್ಚು ಲಾಭದಾಯಕ. ಏಕೆಂದರೆ ಇದರಲ್ಲಿರುವ ನಾರಿನಂಶ (Fiber) ಮತ್ತು ಪೋಷಕಾಂಶಗಳು ನೇರವಾಗಿ ದೇಹಕ್ಕೆ ಲಭ್ಯವಾಗುತ್ತವೆ.

Eat Raw Vegetables: ಹಸಿ ತರಕಾರಿಗಳನ್ನು ತಿನ್ನುವುದು ಉತ್ತಮವೇ? ಬೇಯಿಸುವುದು ಒಳ್ಳೆಯದೆ? | Kannada News Today

3. ಕೆಫೀನ್‌ನಿಂದ ದೂರವಿರಿ: ದಣಿವಿನ ಸಮಯದಲ್ಲಿ ಕಾಫಿ ಅಥವಾ ಟೀ ಕುಡಿಯುವುದು ತಾತ್ಕಾಲಿಕವಾಗಿ ಚೈತನ್ಯ ನೀಡಿದರೂ, ದೀರ್ಘಕಾಲದವರೆಗೆ ಇದು ದೇಹವನ್ನು ಮತ್ತಷ್ಟು ದಣಿಸುತ್ತದೆ. ಸಕ್ಕರೆ ಮಿಶ್ರಿತ ಕೆಫೀನ್ ಪಾನೀಯಗಳು ಶಕ್ತಿಯ ಮಟ್ಟವನ್ನು ದಿಢೀರ್ ಕಡಿಮೆಗೊಳಿಸುತ್ತದೆ.

Differences Between Latte, Cappuccino, and Filter Coffee | - Times of India

4. ನೀರಿನಂಶ ಮತ್ತು ಹೈಡ್ರೇಶನ್: ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ದಿನಕ್ಕೆ ಕನಿಷ್ಠ 2-3 ಲೀಟರ್ ನೀರು ಕುಡಿಯುವುದು ಕಡ್ಡಾಯ. ದೇಹ ಹೈಡ್ರೇಟೆಡ್ ಆಗಿದ್ದಷ್ಟು ಆಯಾಸ ಕಡಿಮೆ ಇರುತ್ತದೆ. ಆದರೆ ಸೋಡಾ ಅಥವಾ ತಂಪು ಪಾನೀಯಗಳನ್ನು ನೀರಿನ ಬದಲು ಬಳಸಬೇಡಿ.

What Happens When You Drink Too Much Water?

5. ಪ್ರೋಟೀನ್ ಮತ್ತು ಉತ್ತಮ ಕೊಬ್ಬು: ಮೊಟ್ಟೆ, ಮೀನು ಮತ್ತು ಕೋಳಿ ಮಾಂಸದಲ್ಲಿರುವ ಅಮೈನೋ ಆಮ್ಲಗಳು ಸ್ನಾಯುಗಳ ಬಲಕ್ಕೆ ಮತ್ತು ಹೃದಯದ ಆರೋಗ್ಯಕ್ಕೆ ಅವಶ್ಯಕ. ಇದರೊಂದಿಗೆ ಬಾದಾಮಿ, ವಾಲ್ನಟ್ಸ್‌ನಂತಹ ಒಣಹಣ್ಣುಗಳನ್ನು (Dry Fruits) ಮಿತವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

Chicken Vs Fish: ಕೋಳಿ ಬೆಸ್ಟಾ? ಮೀನು ಬೆಸ್ಟಾ? ನಿಮ್ಮ ದೇಹಕ್ಕೆ ಯಾವುದು ಬೇಕು ಅಂತಾ ಹೀಗೆ ತಿಳಿದುಕೊಳ್ಳಿ | chicken vs fish Is chicken better Is fish better find out which one your body needs | -

ಮುನ್ನೆಚ್ಚರಿಕೆ: ನೀವು ಈಗಾಗಲೇ ಕಿಡ್ನಿ ಸಮಸ್ಯೆ ಅಥವಾ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ, ಆಹಾರ ಕ್ರಮದಲ್ಲಿ ಬದಲಾವಣೆ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 02 03T214558.146

ಹೃದಯಾಘಾತದಿಂದ ಸಂಗೀತ ರಾಜ ಎಸ್.ಪಿ. ವೆಂಕಟೇಶ್ ನಿಧನ

by ಯಶಸ್ವಿನಿ ಎಂ
February 3, 2026 - 9:47 pm
0

Untitled design 2026 02 03T204439.231

ದಳಪತಿ ವಿಜಯ್ ಫ್ಯಾನ್ಸ್‌ಗೆ ನಿರಾಸೆ: ಜನ ನಾಯಗನ್‌ನ 20 ನಿಮಿಷದ ವಿವಾದಿತ ದೃಶ್ಯ ಕಟ್‌

by ಯಶಸ್ವಿನಿ ಎಂ
February 3, 2026 - 8:46 pm
0

Untitled design 2026 02 03T202252.669

ಅಧಿಕಾರದ ದಾಹಕ್ಕೆ ತನ್ನ ಆರು ವರ್ಷದ ಮಗಳನ್ನೇ ಕೊಂದ ತಂದೆ

by ಯಶಸ್ವಿನಿ ಎಂ
February 3, 2026 - 8:27 pm
0

Untitled design 2026 02 03T201007.199

DKD ಮತ್ತು ಕಾಮಿಡಿ ಕಿಲಾಡಿಗಳು ಜೂನಿಯರ್ಸ್ ಮಹಾ ಸಂಗಮದಲ್ಲಿ ಮಿಂಚಿದ ನಟ ಅಮೋಘ್

by ಯಶಸ್ವಿನಿ ಎಂ
February 3, 2026 - 8:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (89)
    ಹೊಟ್ಟೆ ಉಬ್ಬರ ಸಮಸ್ಯೆ ತಕ್ಷಣ ಕಡಿಮೆಯಾಗಬೇಕಾ? ಈ ಪಾನೀಯ ಸೇವಿಸಿ!
    February 3, 2026 | 0
  • Untitled design 2026 02 02T224036.111
    ಮದುವೆಗೂ ಮುನ್ನ ನಿಮ್ಮ ಸಂಗಾತಿಯೊಂದಿಗೆ ಈ 4 ವಿಷಯಗಳ ಬಗ್ಗೆ ಚರ್ಚಿಸಲು ಮರೆಯಬೇಡಿ
    February 2, 2026 | 0
  • Untitled design 2026 02 02T220251.275
    ಅಕ್ರಮ ಸಂಬಂಧಕ್ಕೆ ದೈಹಿಕ ಆಸೆಯಷ್ಟೇ ಕಾರಣವಲ್ಲ..! ಇಲ್ಲಿದೆ ನೋಡಿ ಕೆಲವು ಅಂಶಗಳು
    February 2, 2026 | 0
  • Untitled design 2026 02 02T202025.218
    ರಾಜ್ಯದಲ್ಲಿ ನಿಫಾ ವೈರಸ್ ಭೀತಿ: ಆರೋಗ್ಯ ಇಲಾಖೆ ಹೈ ಅಲರ್ಟ್
    February 2, 2026 | 0
  • Untitled design 2026 02 02T072204.131
    ಕೂದಲು ಉದುರುವುದಕ್ಕೆ ಈ 4 ವಿಟಮಿನ್‌ಗಳ ಕೊರತೆ? ಪರಿಹಾರ ಇಲ್ಲಿದೆ!
    February 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version