• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, February 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಕ್ರೀಡೆಯಿಂದ ಆತ್ಮಸ್ಥೈರ್ಯ, ಮನೋಬಲ ಜೊತೆಗೆ ಆರೋಗ್ಯವು ವೃದ್ಧಿಯಾಗುತ್ತದೆ: ಡಾ. ವಿ.ಎಸ್.ವಿ ಪ್ರಸಾದ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 3, 2026 - 10:28 am
in Flash News, ಕರ್ನಾಟಕ, ಜಿಲ್ಲಾ ಸುದ್ದಿಗಳು
0 0
0
Untitled design 2026 02 03T102316.127

ಬೆಂಗಳೂರು: ನವೀನ ಪಾರ್ಕ್ ನಿವಾಸಿಗಳ ಸಂಘದ ಸಹಯೋಗದೊಂದಿಗೆ ಸಂಶಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ದಿನಾಂಕ : 31/01/2026 ಹಾಗೂ 01/02/2026 2 ದಿನಗಳ ಕಾಲ “ಸ್ವರ್ಣಾ ಕಪ್” ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಪಂದ್ಯಾವಳಿಯಲ್ಲಿ ರಾಜ್ಯದ ಹಾವೇರಿ, ದಾವಣಗೇರೆ, ಶಿವಮೊಗ್ಗ, ಧಾರವಾಡ, ಉ.ಕನ್ನಡ, ಬೆಳಗಾವಿ, ಬಳ್ಳಾರಿ, ಗದಗ, ಹೊಸಪೇಟ್, ರಾಯಚೂರು, ಹಾಗೂ ಹಲವಾರು ಜಿಲ್ಲೆಗಳಿಂದ ಒಟ್ಟು 105 ಯುವ ಕ್ರೀಡಾ ಪಟುಗಳು ಭಾಗವಹಿಸಿದ್ದರು.

ಮೊಟ್ಟಮೊದಲ ಬಾರಿಗೆ ಅಕಾಡೆಮಿ ವತಿಯಿಂದ U-7 ವಿಭಾಗವನ್ನು ಪರಿಚಯಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಸ್ವರ್ಣಾ ಸಮೂಹ ಸಂಸ್ಠೆಗಳ ವ್ಯವಸ್ಠಾಪಕ ನಿರ್ದೇಶಕರಾದ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಅವರು ಮಾತನಾಡುತ್ತ “ಭವಿಷ್ಯತ್ತಿನ ಮಕ್ಕಳಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸಲು ಹಾಗು ಹಿರಿಯ ಕಿರಿಯ ಎಲ್ಲಾ ವರ್ಗಕ್ಕೂ ಉಪಯೋಗವಾಗಲಿ ಎಂದು 10 ವರ್ಷಗಳ ಹಿಂದೆ ಡಾ.ವಿಜಯ. ಸಂಕೇಶ್ವರ್ ಅವರ ನೇತೃತ್ವದಲ್ಲಿ ನಮ್ಮ ನವೀನ್ ಪಾರ್ಕಿನಲ್ಲಿ ಅಂತರಾಷ್ಟೀಯ ಮಟ್ಟದ 4 ಉಡನ್ ಕೋರ್ಟ್ ಗಳನ್ನು ನಿರ್ಮಿಸಿಲಾಗಿದೆ.

RelatedPosts

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಯಶ್‌ ನಟನೆಯ ಟಾಕ್ಸಿಕ್ No.01

ಭಾರತದ ಕಾನೂನು ಪಾಲಿಸದಿದ್ದರೆ ಇಲ್ಲಿಂದ ಹೊರನಡೆಯಿರಿ: ಸುಪ್ರೀಂ ಕೋರ್ಟ್‌ನಿಂದ ವಾಟ್ಸಾಪ್ ಮತ್ತು ಮೆಟಾಗೆ ಗಂಭೀರ ಎಚ್ಚರಿಕೆ

“ನಾನು ಆತ್ಮಹ**ತ್ಯೆಗೆ ಶರಣಾದರೆ ಐಟಿ ಅಧಿಕಾರಿಗಳೇ ಹೊಣೆ”: ಕೆಜಿಎಫ್ ಬಾಬು

ADVERTISEMENT
ADVERTISEMENT

ಪ್ರತೀ ದಿನ ಇಲ್ಲಿ 200 ಜನ ತರಬೇತಿ ಹಾಗೂ ದಿನನಿತ್ಯ ಚಟುವಟಿಕೆಗೆಂದು ಆಟವಾಡಲು ಬರುತ್ತಾರೆ. ಕ್ರೀಡೆಯಿಂದ ಆತ್ಮಸ್ಥೈರ್ಯ, ಮನೋಬಲ ಜೊತೆಗೆ ಆರೋಗ್ಯವು ಕೂಡ ವೃದ್ಧಿಯಾಗುತ್ತದೆ. ಇಂತಹ ಕ್ರೀಡೆಯನ್ನು ರಾಜ್ಯ ಮಟ್ಟದಲ್ಲಿ ಪಂದ್ಯಾವಳಿಯಾಗಿ ಆಯೋಜಿಸಿರುವುದು ತುಂಬಾ ಖುಷಿಯ ವಿಚಾರ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೂ ಹಾಗೂ ವಿಜೇತರಿಗೂ ಹೃತ್ಪೂರ್ವಕ ಅಭಿನಂದನೆಗಳು” ಎಂದು ಅಭಿನಂದಿಸಿದರು. ಈ ಪಂದ್ಯಾವಳಿಯ ವಿಜೇತರಿಗೆ ಪ್ರಶಸ್ತಿ ನೀಡಿ ಶುಭ ಹಾರೈಸಿದರು. ಸಂಶಿ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷರಾದ ನಾಗೇಂದ್ರ ಜಿ.ಸಂಶಿ, ಮುಖ್ಯ ತರಬೇತುದಾರರಾದ ಸಾಗರ್ ಎನ್.ಸಂಶಿ ಹಾಗು ರಾಜೇಶ್ ವಿ.ಬಳ್ಳಾರಿ ಉಪಸ್ಠಿತರಿದ್ದರು.

ಪಂದ್ಯಾವಳಿ ವಿಜೇತರ ವಿವರಗಳು

U-7 ಓಪನ್ ಸಿಂಗಲ್ಸ್
1.ಚಂದನ್ : ವಿನ್ನರ್ : ಶಿರಸಿ
2.ಶ್ರೇಯಸ್ ನವಲಗುಂದ : ರನ್ನರ್ ಅಪ್ : ಧಾರವಾಡ

U-9 ಓಪನ್ ಸಿಂಗಲ್ಸ್
1.ಜಯಂತ್.ಜಿ.ಎಮ್ : ವಿನ್ನರ್ : ಶಿರಸಿ
2.ವೀರೆನ್ ರಾಥೊಡ್ ; ರನ್ನರ್ ಅಪ್ : ಹುಬ್ಬಳ್ಳಿ

U-11 ಬಾಯ್ಸ್ ಸಿಂಗಲ್ಸ್
1.ಜೈವರ್ದನ.ಕೆ : ವಿನ್ನರ್ : ಹುಬ್ಬಳ್ಳಿ
2.ಪ್ರಣೀತ್.ಹೆಗಡೆ; ರನ್ನರ್ ಅಪ್ :ಶಿರಸಿ

U-11 ಗರ್ಲ್ಸ್ ಸಿಂಗಲ್ಸ್
1.ಎಮ್.ಮೆಹೆತಾಬೆಲ್ : ವಿನ್ನರ್ : ಹುಬ್ಬಳ್ಳಿ
2.ಕೄತಿಕಾ.ಸುಣಗಾರ್ : ರನ್ನರ್ ಅಪ್ : ಹುಬ್ಬಳ್ಳಿ

U-13 ಬಾಯ್ಸ್ ಸಿಂಗಲ್ಸ್
1.ಶೌರ್ಯ ಬಿ.ಎಸ್ :ವಿನ್ನರ್: ಮುಂಡಗೋಡ್
2.ಸೂರ್ಯತೇಜ್ ರೆಡ್ಡಿ : ರನ್ನರ್ ಅಪ್

U-13 ಗರ್ಲ್ಸ್ ಸಿಂಗಲ್ಸ್
1. 1.ಎಮ್.ಮೆಹೆತಾಬೆಲ್ : ವಿನ್ನರ್ : ಹುಬ್ಬಳ್ಳಿ
2.ಕೄತಿಕಾ.ಸುಣಗಾರ್ : ರನ್ನರ್ ಅಪ್ : ಹುಬ್ಬಳ್ಳಿ

U-15 ಬಾಯ್ಸ್ ಸಿಂಗಲ್ಸ್
1.ಅಬ್ಬಾಸ್ ದಾಸ್ : ವಿನ್ನರ್ : ತೋರಣಗಲ್ಲು
2. ಶೌರ್ಯ ಬಿ.ಎಸ್ :ರನ್ನರ್ ಅಪ್: ಮುಂಡಗೋಡ್

U-15 ಗರ್ಲ್ಸ್ ಸಿಂಗಲ್ಸ್
1. ಎಮ್.ಮೆಹೆತಾಬೆಲ್ : ವಿನ್ನರ್ : ಹುಬ್ಬಳ್ಳಿ
2.ತನ್ವಿ.ಹಿತ್ತಲಮನಿ : ರನ್ನರ್‌ ಅಪ್ : ಹುಬ್ಬಳ್ಳಿ

U-17 ಬಾಯ್ಸ್ ಸಿಂಗಲ್ಸ್
1. ರಜತ್ ಸಿದ್ದ್ರಾಮಶೆಟ್ಟರ್ : ವಿನ್ನರ್ : ಹುಬ್ಬಳ್ಳಿ
2.ಪ್ರಥಮ್ ಹೆಗಡೆ : ವಿನ್ನರ್ : ಹುಬ್ಬಳ್ಳಿ

U-17 ಗರ್ಲ್ಸ್ ಸಿಂಗಲ್ಸ್
1.ಸಮಂತ.ಎಸ್ : ವಿನ್ನರ್ : ಹುಬ್ಬಳ್ಳಿ
2. ತನ್ವಿ.ಹಿತ್ತಲಮನಿ : ರನ್ನರ್‌ ಅಪ್ : ಹುಬ್ಬಳ್ಳಿ

ವಿಶೇಷವಾಗಿ ಅತೀ ಹೆಚ್ಚು ಪ್ರಶಸ್ತಿಗಳು ನವೀನ್ ಪಾರ್ಕಿನ ಸಂಶಿ ಸ್ಪೋರ್ಟ್ಸ್ ಅಕಾಡೆಮಿಯ ಕ್ರೀಡಾಪಟುಗಳಿಗೆ ಲಭಿಸಿರುವುದು ಶ್ಲಾಘನೀಯ ವಿಚಾರ..ಎಮ್.ಮೆಹೆತಾಬೆಲ್ : U-11,U-13 ಹಾಗು U-15 ವರ್ಗದಲ್ಲಿ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾಳೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 03T131113.018

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

by ಶಾಲಿನಿ ಕೆ. ಡಿ
February 3, 2026 - 1:17 pm
0

Untitled design 2026 02 03T124813.397

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಯಶ್‌ ನಟನೆಯ ಟಾಕ್ಸಿಕ್ No.01

by ಶಾಲಿನಿ ಕೆ. ಡಿ
February 3, 2026 - 1:01 pm
0

BeFunky collage 2026 02 03T125923.271

ಭಾರತದ ಕಾನೂನು ಪಾಲಿಸದಿದ್ದರೆ ಇಲ್ಲಿಂದ ಹೊರನಡೆಯಿರಿ: ಸುಪ್ರೀಂ ಕೋರ್ಟ್‌ನಿಂದ ವಾಟ್ಸಾಪ್ ಮತ್ತು ಮೆಟಾಗೆ ಗಂಭೀರ ಎಚ್ಚರಿಕೆ

by ಶ್ರೀದೇವಿ ಬಿ. ವೈ
February 3, 2026 - 1:01 pm
0

Untitled design 2026 02 03T124123.969

“ನಾನು ಆತ್ಮಹ**ತ್ಯೆಗೆ ಶರಣಾದರೆ ಐಟಿ ಅಧಿಕಾರಿಗಳೇ ಹೊಣೆ”: ಕೆಜಿಎಫ್ ಬಾಬು

by ಶಾಲಿನಿ ಕೆ. ಡಿ
February 3, 2026 - 12:42 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 03T131113.018
    ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
    February 3, 2026 | 0
  • Untitled design 2026 02 03T124813.397
    ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಯಶ್‌ ನಟನೆಯ ಟಾಕ್ಸಿಕ್ No.01
    February 3, 2026 | 0
  • BeFunky collage 2026 02 03T125923.271
    ಭಾರತದ ಕಾನೂನು ಪಾಲಿಸದಿದ್ದರೆ ಇಲ್ಲಿಂದ ಹೊರನಡೆಯಿರಿ: ಸುಪ್ರೀಂ ಕೋರ್ಟ್‌ನಿಂದ ವಾಟ್ಸಾಪ್ ಮತ್ತು ಮೆಟಾಗೆ ಗಂಭೀರ ಎಚ್ಚರಿಕೆ
    February 3, 2026 | 0
  • Untitled design 2026 02 03T124123.969
    “ನಾನು ಆತ್ಮಹ**ತ್ಯೆಗೆ ಶರಣಾದರೆ ಐಟಿ ಅಧಿಕಾರಿಗಳೇ ಹೊಣೆ”: ಕೆಜಿಎಫ್ ಬಾಬು
    February 3, 2026 | 0
  • BeFunky collage 2026 02 03T120803.326
    ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಗುಡ್ ನ್ಯೂಸ್: ಸೆನ್ಸೆಕ್ಸ್ ಜಿಗಿತ, ಇನ್ವೆಸ್ಟ್‌ಗೆ ಇದು ಬೆಸ್ಟ್ ಟೈಮ್!
    February 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version