• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 18, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ದುಬೈನಿಂದ ಚಿನ್ನ ತರುವಾಗ ಪಾಲಿಸಬೇಕಾದ ನಿಯಮಗಳೇನು? ರನ್ಯಾ ಕಲಿಸಿದ ಪಾಠವೇನು?

ರನ್ಯಾ ರಾವ್ ಪ್ರಕರಣದಿಂದ ಜನ ಸಾಮಾನ್ಯರು ಕಲಿಯಬೇಕಾದ ಪಾಠಗಳೇನು?

ದಿಲೀಪ್ ಡಿ. ಆರ್ by ದಿಲೀಪ್ ಡಿ. ಆರ್
March 11, 2025 - 1:50 pm
in Flash News, ವಾಣಿಜ್ಯ
0 0
0
Ranya gold

ಭಾರತದ ಜನರು ಬಂಗಾರ ಪ್ರಿಯರು. ನಮ್ಮಲ್ಲಿ ಚಿನ್ನದ ಬೇಡಿಕೆ ಸದಾ ಕಾಲ ಇದ್ದೇ ಇದೆ. ಹೀಗಾಗಿ, ದುಬೈನಂತಹ ಸುಂಕ-ಮುಕ್ತ ದೇಶಗಳಿಂದ ಚಿನ್ನ ತರುವುದು ಸಾಮಾನ್ಯ. ಆದರೆ, ಭಾರತೀಯ ಸೀಮಾ ಸುಂಕ ನಿಯಮಗಳು ಕಟ್ಟುನಿಟ್ಟಾಗಿವೆ. ಹೀಗಾಗಿ, ಜನ ಸಾಮಾನ್ಯರು ದುಬೈನಿಂದ ಚಿನ್ನ ತರುವಾಗ ಸಾಕಷ್ಟು ನಿಯಮಗಳನ್ನು ಪಾಲನೆ ಮಾಡಬೇಕು. ಆ ನಿಯಮಗಳೇನು? ಇಲ್ಲಿದೆ ಸಮಗ್ರ ವಿವರ:

1. ವ್ಯಕ್ತಿಗತ ಬಳಕೆಗೆ ಚಿನ್ನದ ಮಿತಿ ಎಷ್ಟು?

ಪುರುಷ ಪ್ರಯಾಣಿಕರು: 20 ಗ್ರಾಂ ವರೆಗೆ (ಮೌಲ್ಯ 50 ಸಾವಿರ ರೂ. ಒಳಗೆ) ಸುಂಕ-ಮುಕ್ತ.

RelatedPosts

ಸಚಿವ ಶಿವರಾಜ ತಂಗಡಗಿ ಭದ್ರತಾ ವಾಹನ ಅಪಘಾತ: ಕಾರಿನ ಮುಂಭಾಗ ಜಖಂ

ರಾಜ್ಯ ಆಡಳಿತಕ್ಕೆ ಮೇಜರ್ ಸರ್ಜರಿ: 16 ಐಎಎಸ್ ಅಧಿಕಾರಿಗಳ ವರ್ಗಾವಣೆ

ಕಮಲ್ ಹಾಸನ್ ವಿವಾದ: ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ; ಸಚಿವ ಶಿವರಾಜ್ ತಂಗಡಗಿ

ವಂಚನೆ ಕೇಸ್: ಐಶ್ವರ್ಯ ಗೌಡಗೆ ಜಾಮೀನು ಮಂಜೂರು

ADVERTISEMENT
ADVERTISEMENT

ಮಹಿಳಾ ಪ್ರಯಾಣಿಕರು: 40 ಗ್ರಾಮ್ ವರೆಗೆ (ಮೌಲ್ಯ 1 ಲಕ್ಷ ರೂ. ಒಳಗೆ) ಸುಂಕ-ಮುಕ್ತ.

ಮಿತಿ ಮೀರಿದರೆ: 15% ಕಸ್ಟಮ್ಸ್ ಸುಂಕ (12.5 % ಮೂಲ ಸುಂಕ + 2.5 % AIDC) ಅನ್ವಯವಾಗುತ್ತದೆ. ಚಿನ್ನದ ಮೌಲ್ಯವನ್ನು ಭಾರತದ ಪ್ರಸ್ತುತ ಬೆಲೆಯ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.

2. ಯಾವ ರೂಪದ ಚಿನ್ನಕ್ಕೆ ಯಾವ ದಾಖಲೆ ಅಗತ್ಯ?

ಆಭರಣಗಳು: ವೈಯಕ್ತಿಕ ಬಳಕೆಗೆ ದುಬೈನಲ್ಲಿ ಆಭರಣ ಖರೀದಿಸಿದ ಬಳಿಕ ಅದರ ರಶೀದಿ ಮತ್ತು ಹಾಲ್‌ ಮಾರ್ಕ್ ಇರೋದು ಅಗತ್ಯ.

ಬಿಸ್ಕೇಟ್/ಬಾರ್/ನಾಣ್ಯಗಳು: ಈ ರೂಪದ ಚಿನ್ನಕ್ಕೆ ಸಾಮಾನ್ಯವಾಗಿ ಹೆಚ್ಚು ಸುಂಕ ತೆರಬೇಕು. ವಾಣಿಜ್ಯ ಆಮದಿಗಾಗಿ RBI ಪರವಾನಗಿ ಬೇಕು.

3. ಯಾವೆಲ್ಲಾ ವಿಶೇಷ ಸಂದರ್ಭಗಳಲ್ಲಿ ವಿನಾಯ್ತಿ?

ವಿವಾಹ: ವಧು ಅಥವಾ ವರನಿಗೆ 100 ಗ್ರಾಂವರೆಗೆ ಅನುಮತಿ, ಆದರೆ ವಿವಾಹ ಆಮಂತ್ರಣ ಪತ್ರ ಮತ್ತು ಸುಂಕ ಪಾವತಿ ಅಗತ್ಯ.

NRI/ವಾಸ ಸ್ಥಳ ಬದಲಾವಣೆ: 1 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿ ವಿದೇಶದಲ್ಲಿ ವಾಸಿಸಿದವರು 1 ಕೆಜಿವರೆಗೆ ಚಿನ್ನ ತರಲು ಅನುಮತಿ ಇದೆ. ಆದರೆ 15% ಸುಂಕ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಅಗತ್ಯ.

4. ಸುಂಕ ಪಾವತಿ ಪ್ರಕ್ರಿಯೆ ಹೇಗೆ?

ರೆಡ್ ಚಾನಲ್ ಘೋಷಣೆ: ಮಿತಿ ಮೀರಿದ ಚಿನ್ನವನ್ನು ತರುತ್ತಿರೋದಾಗಿ ಘೋಷಿಸಿ, ಸುಂಕ ಪಾವತಿಸಿ.

ಲೆಕ್ಕಾಚಾರ ಹೇಗೆ?: 50 ಗ್ರಾಮ್ ಚಿನ್ನ (ಭಾರತದ ಬೆಲೆ 3000/ಗ್ರಾಮ್) = 1,50,000 ರೂ.. ಈ ಪೈಕಿ ಮಿತಿ ಮೀರಿದ 30 ಗ್ರಾಂ ಚಿನ್ನಕ್ಕೆ ಸುಂಕ: 30 × 3000 × 15% = 13,500 ರೂ.

5. ತಪಾಸಣೆ ಮತ್ತು ದಂಡದ ಪ್ರಕ್ರಿಯೆ ಹೇಗೆ?

ಸ್ಕ್ಯಾನರ್‌ ಗಳು ಮತ್ತು ದೈಹಿಕ ತನಿಖೆ: ಗೌಪ್ಯವಾಗಿ ಚಿನ್ನವನ್ನು ಸಾಗಿಸಲು ಪ್ರಯತ್ನಿಸಿದರೆ, ಸುಂಕದ 10 ಪಟ್ಟು ದಂಡ ಅಥವಾ ಜೈಲು ವಾಸ.

ರಶೀದಿ ಇಲ್ಲದ ಚಿನ್ನ: ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಬಹುದು.

6. ಇತರ ಮಾರ್ಗಗಳು

ಪಾರ್ಸಲ್: 10 ಸಾವಿರ ರೂ. ಗಿಂತ ಹೆಚ್ಚಿನ ಮೌಲ್ಯದ ಪಾರ್ಸಲ್ ಗಳು ಸಂಪೂರ್ಣ ಸುಂಕಕ್ಕೆ ಒಳಪಟ್ಟಿರುತ್ತವೆ.

ವಾಣಿಜ್ಯ ಆಮದು: RBI ಪರವಾನಗಿ ಮತ್ತು ಉಚಿತ ಸುಂಕ ಪ್ರಕಾರದಲ್ಲಿ (FTA) ಮಾತ್ರ ಸಾಧ್ಯ.

7. ಜನ ಸಾಮಾನ್ಯರಿಗೆ ಒಂದಿಷ್ಟು ಸಲಹೆಗಳು

ದುಬೈನಲ್ಲಿ ಚಿನ್ನ ಖರೀದಿಸುವಾಗ: ಜಿಆರ್‌ ಎಸ್ ಹಾಲ್ ಮಾರ್ಕ್ ಮತ್ತು VAT ರಶೀದಿ ಪಡೆಯಿರಿ.

ಬೆಲೆ ಹೋಲಿಕೆ: ಸುಂಕ ಸೇರಿದಂತೆ ಒಟ್ಟು ವೆಚ್ಚವನ್ನು ಭಾರತದ ಬೆಲೆಗೆ ಹೋಲಿಸಿ.

ವಿಮೆ: ಹೆಚ್ಚುವರಿ ಚಿನ್ನದೊಂದಿಗೆ ಪ್ರಯಾಣ ಮಾಡುವಾಗ ತಪ್ಪದೇ ವಿಮೆ ಮಾಡಿಸಿ

8. ರನ್ಯಾ ರಾವ್ ಪ್ರಕರಣದಿಂದ ಕಲಿಯಬೇಕಾದ ಪಾಠಗಳೇನು?

ನಿಯಮಗಳನ್ನು ಗೌರವಿಸಿ: ರನ್ಯಾ 14.8 ಕೆ.ಜಿ. ಚಿನ್ನವನ್ನು ಗೌಪ್ಯವಾಗಿ ಸಾಗಿಸಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಿತಿ ಮೀರಿದ ಚಿನ್ನವನ್ನು ಘೋಷಿಸದಿರುವುದು ಗಂಭೀರ ಅಪರಾಧ.
ಹಣಕಾಸು ನಷ್ಟ: ಜಪ್ತಿಯಾದ ಚಿನ್ನ ಮತ್ತು ನಗದು (₹2.67 ಕೋಟಿ) ಸೇರಿ ದೇಶಕ್ಕೆ ಒಟ್ಟು ₹4.73 ಕೋಟಿ ನಷ್ಟ.
ಕಾನೂನು ಪರಿಣಾಮಗಳು: ಚಿನ್ನ ಕಳ್ಳಸಾಗಣೆ ಮಾಡಿ ಕಾನೂನು ಉಲ್ಲಂಘಿಸಿದ ಪರಿಣಾಮ ಜೈಲು ಶಿಕ್ಷೆ ಅನುಭವಿಸಿ ದಂಡ ಕಟ್ಟಬೇಕು
ಪಾರದರ್ಶಕತೆಯ ಅಗತ್ಯ: ಸರಿಯಾದ ದಾಖಲೆಗಳು ಮತ್ತು ಘೋಷಣೆಗಳಿಲ್ಲದೆ ಚಿನ್ನ ಸಾಗಿಸಲು ಪ್ರಯತ್ನಿಸಬೇಡಿ.

9. ಇತ್ತೀಚಿನ ಸುಂಕ ಬದಲಾವಣೆಗಳೇನು?

2023ರಲ್ಲಿ ಸರ್ಕಾರವು ಸುಂಕವನ್ನು 15%ಗೆ ನಿಗದಿಪಡಿಸಿದೆ. ಚಿನ್ನದ ಸಾಂದರ್ಭಿಕ ಆಮದನ್ನು ನಿಯಂತ್ರಿಸಲು ಈ ನಿಯಮ ಜಾರಿ ಮಾಡಲಾಗಿದೆ.

ಒಟ್ಟಾರೆ ಹೇಳೋದಾದರೆ, ದುಬೈನಿಂದ ಚಿನ್ನ ತರುವುದು ಲಾಭದಾಯಕವಾಗಿದ್ದರೂ, ನಿಯಮಗಳನ್ನು ಗೌರವಿಸುವುದು ಅತ್ಯಗತ್ಯ. ಮಿತಿ ಮೀರಿದ ಪ್ರತಿ ಗ್ರಾಂ ಚಿನ್ನಕ್ಕೂ ಸುಂಕ ಪಾವತಿಸಿ, ರೆಡ್ ಚಾನಲ್ ಮೂಲಕ ಘೋಷಿಸಿ, ಮತ್ತು ಸರಿಯಾದ ಡಾಕ್ಯುಮೆಂಟೇಶನ್ ಸಿದ್ಧಪಡಿಸಿಕೊಳ್ಳಿ. ಚಿನ್ನದ ಸಾಗಣೆಗೆ ಸಂಬಂಧಿಸಿದ ಅಪ್‌ ಡೇಟ್ ಗಳನ್ನು ನಿಯಮಿತವಾಗಿ ಪರಿಶೀಲಿಸಿ, ಏಕೆಂದರೆ ಸರ್ಕಾರಿ ನೀತಿಗಳು ಕಾಲ ಕಾಲಕ್ಕೆ ಬದಲಾಗುತ್ತಲೇ ಇರುತ್ತವೆ. ಈ ಕುರಿತ ಮಾಹಿತಿ ಇಲ್ಲವಾದ್ರೆ ಸುಖಾಸುಮ್ಮನೆ ದಂಡ ತೆರಬೇಕಾಗಬಹುದು ಅಥವಾ ಜೈಲು ಪಾಲಾಗಬೇಕಾಗಬಹುದು!

ShareSendShareTweetShare
ದಿಲೀಪ್ ಡಿ. ಆರ್

ದಿಲೀಪ್ ಡಿ. ಆರ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

11 (57)

ಸಚಿವ ಶಿವರಾಜ ತಂಗಡಗಿ ಭದ್ರತಾ ವಾಹನ ಅಪಘಾತ: ಕಾರಿನ ಮುಂಭಾಗ ಜಖಂ

by ಶಾಲಿನಿ ಕೆ. ಡಿ
June 17, 2025 - 11:23 pm
0

11 (56)

ರಾಜ್ಯ ಆಡಳಿತಕ್ಕೆ ಮೇಜರ್ ಸರ್ಜರಿ: 16 ಐಎಎಸ್ ಅಧಿಕಾರಿಗಳ ವರ್ಗಾವಣೆ

by ಶಾಲಿನಿ ಕೆ. ಡಿ
June 17, 2025 - 11:01 pm
0

11 (55)

ಮದುವೆಯ 36 ದಿನಗಳಲ್ಲೇ ಗಂಡನಿಗೆ ವಿಷ ಕೊಟ್ಟು ಕೊಂದ ಹೆಂಡತಿ

by ಶಾಲಿನಿ ಕೆ. ಡಿ
June 17, 2025 - 10:47 pm
0

Untitled design 2025 06 17t221725.496

ಒಂದೇ ದಿನ ಏರ್ ಇಂಡಿಯಾದ 6 ವಿಮಾನಗಳ ಹಾರಾಟ ರದ್ದು

by ಶಾಲಿನಿ ಕೆ. ಡಿ
June 17, 2025 - 10:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • 11 (57)
    ಸಚಿವ ಶಿವರಾಜ ತಂಗಡಗಿ ಭದ್ರತಾ ವಾಹನ ಅಪಘಾತ: ಕಾರಿನ ಮುಂಭಾಗ ಜಖಂ
    June 17, 2025 | 0
  • 11 (56)
    ರಾಜ್ಯ ಆಡಳಿತಕ್ಕೆ ಮೇಜರ್ ಸರ್ಜರಿ: 16 ಐಎಎಸ್ ಅಧಿಕಾರಿಗಳ ವರ್ಗಾವಣೆ
    June 17, 2025 | 0
  • Untitled design 2025 06 17t204603.851
    ಕಮಲ್ ಹಾಸನ್ ವಿವಾದ: ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ; ಸಚಿವ ಶಿವರಾಜ್ ತಂಗಡಗಿ
    June 17, 2025 | 0
  • Untitled design 2025 06 17t180341.456
    ವಂಚನೆ ಕೇಸ್: ಐಶ್ವರ್ಯ ಗೌಡಗೆ ಜಾಮೀನು ಮಂಜೂರು
    June 17, 2025 | 0
  • Untitled design 2025 06 17t165549.661
    ಅಬಕಾರಿ ಹಗರಣ: ಆಂಧ್ರ ಮಾಜಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಬಂಧನ
    June 17, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version