• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸ್ಯಾಂಡಲ್​ವುಡ್​ನಲ್ಲಿ ‘ಮಾರುತ’ನಾದ ಭೀಮ ವಿಜಯ್

ಅಖಾಡಕ್ಕಿಳಿದ ಕಲಾ ಸಾಮ್ರಾಟ್ ಎಸ್​ ನಾರಾಯಣ್..! ಸಲಗ ವಿಜಯ್ ಜೊತೆ ಶ್ರೇಯಸ್ ಮಂಜು ಸ್ಕ್ರೀನ್ ಶೇರ್..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
May 16, 2025 - 4:50 pm
in ಸಿನಿಮಾ
0 0
0
Web 2025 05 16t164709.051

ಸೂರ್ಯವಂಶ, ಜಮೀನ್ದಾರು, ಸಿಂಹಾದ್ರಿಯ ಸಿಂಹ, ಮೌರ್ಯ, ಸೇವಂತಿ ಸೇವಂತಿ, ಚೆಲುವಿನ ಚಿತ್ತಾರ ದಂತಹ ಬಾಕ್ಸ್ ಆಫೀಸ್ ಹಿಟ್ ಸಿನಿಮಾಗಳ ಕ್ಯಾಪ್ಟನ್ ಕಲಾ ಸಾಮ್ರಾಟ್​ ಎಸ್​ ನಾರಾಯಣ್​. ಸದ್ಯ ಸೂಪರ್ ಹಿಟ್ ಡೈರೆಕ್ಟರ್ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಒಂದು ನ್ಯಾಷನಲ್​ ಇಷ್ಯೂವನ್ನು ಇಟ್ಟುಕೊಂಡು ಮಲ್ಟಿಸ್ಟಾರ್ಸ್​ಗಳ ಮೂಲಕ ಕಥೆಯನ್ನ ಹೇಳಲು ಬರ್ತಾಯಿದ್ದಾರೆ. ಆ ಸಿನಿಮಾದ ಹೆಸರೇ ‘ಮಾರುತ’ ಎಸ್​ ನಾರಾಯಣ್ ನಿರ್ದೇಶನದ ಮಾರುತ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಸಲಗ ವಿಜಯ್ ಹಾಗು ಶ್ರೇಯಸ್​ ಮಂಜು ಸ್ಟೈಲಿಷ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಮಾರುತ ಸಿನಿಮಾದ ಸ್ಟಪೆಷಲ್ ಏನು..?

ಎಸ್​. ನಾರಾಯಣ್ ಅವರು ಅಂದ್ರೆ ವರನಟ ಡಾ. ರಾಜ್​ ಕುಮಾರ್ ಅವರಿಂದ ಹಿಡಿದು ವಿಷ್ಣುವರ್ಧನ್, ಅಂಬರೀಷ್​, ಶಿವರಾಜ್​ ಕುಮಾರ್, ಪುನೀತ್ ರಾಜ್​ ಕುಮಾರ್​, ಸುದೀಪ್​, ಗಣೇಶ್​, ಅಮೂಲ್ಯ, ಶ್ರೀಮುರಳಿ ಸೇರಿದಂತೆ ಸ್ಯಾಂಡಲ್​ವುಡ್​ನ ಸ್ಟಾರ್​ ನಟ ನಟಿಯರ ಸಿನಿಮಾಗಳಿಗೆ ಡೈರೆಕ್ಷನ್ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್​ ಹೇಳಿದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. 2024ರಲ್ಲಿ 5ಡಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ ಎಸ್ ನಾರಾಯಣ್ ಇದೀಗ 2025ರಲ್ಲಿ ಪವರ್ ಪ್ಯಾಕ್ಡ್ ಸಿನಿಮಾಗೆ ಡೈರೆಕ್ಷನ್ ಕ್ಯಾಪ್ ಹಾಕಿದ್ದಾರೆ.

RelatedPosts

ನಾಳೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ: ಜನರ ತಲೆಗೆ ಹುಳ ಬಿಟ್ರಾ ನಟ ಉಪೇಂದ್ರ?

ರಾಮ್ ಚರಣ್ ಜೊತೆ ಪೆದ್ದಿ..ರಜನಿ ಜೊತೆ ಜೈಲರ್ 2 ನಲ್ಲಿ ಶಿವಣ್ಣ ಹವಾ.!

ನಟ ಯಶ್ ಡಿಪ್ರೆಷನ್‌ನಲ್ಲಿದ್ದಾರೆ? ಜ್ಯೋತಿಷಿ ವೇಣು ಸ್ವಾಮಿ ಶಾಕಿಂಗ್ ಹೇಳಿಕೆ

ದರ್ಶನ್ ನೋಡಲು ಜೈಲಿಗೆ ಬಂದ ಬಲಗೈ ಬಂಟ ಧನ್ವೀರ್

ADVERTISEMENT
ADVERTISEMENT

S narayan (4)

ಚಿತ್ರರಂಗದಲ್ಲಿ ಯಾವುದೇ ಗ್ಯಾಪ್ ಕೊಡದೆ ಸತತವಾಗಿ ಡೈರೆಕ್ಷನ್ ಮಾಡುತ್ತಾ ಬಂದಿರೋ ಎಸ್​ ನಾರಾಯಣ್​ ಒಂದು ಸ್ಟ್ರಾಂಗ್ ಕಂಟೆಂಟ್​ ಮೂಲಕ  ಕಾಂಬೋ ಎಕ್ಸ್ಪೀರಿಮೆಂಟ್ ಮಾಡಿದ್ದಾರೆ. ಅದೇ ಮಾರುತ ಸಿನಿಮಾ. ಇತ್ತೀಚೆಗೆ ಮಾರುತ ಸಿನಿಮಾದ ಈವೆಂಟ್​ ನಡೆಯಿತು. ಟೈಟಲ್ ಹಾಗೂ ಒಂದು ಲಿರಿಕಲ್​ ಸಾಂಗ್​ ಲಾಂಚ್ ಮಾಡಿದ್ದ ಚಿತ್ರತಂಡ ಇದರ ಜೊತೆಗೆ ಪಾತ್ರಗಳ ಪರಿಚಯ ಕೂಡ ಮಾಡಿದ್ರು. ಸ್ಪೆಷಲ್ ರೋಲ್​ನಲ್ಲಿ ದುನಿಯಾ ವಿಜಯ್ ಕಾಣಿಸಿಕೊಂಡಿದ್ರೆ ನಾಯಕನಟನಾಗಿ ಶ್ರೇಯಸ್​ ಕೆ ಮಂಜು ನಟಿಸಿದ್ದಾರೆ. ಇನ್ನು ನಟಿ ಬೃಂದಾ ಆಚಾರ್ಯ ಶ್ರೇಯಸ್​ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್,ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ಹಲವಾರು ಸೀನಿಯರ್ ಕಲಾವಿದರು ಮಾರುತ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

Marutha (1)

ಇನ್ನೂ ಈವೆಂಟ್​ನಲ್ಲಿ ನಿರ್ದೇಶಕ ಎಸ್​  ನಾರಾಯಣ್, ದುನಿಯಾ ವಿಜಯ್, ಶ್ರೇಯಸ್ ಮಂಜು, ನಟಿ ಬೃಂದಾ ಆಚಾರ್ಯ, ನಿರ್ಮಾಪಕರಾದ ಕೆ ಮಂಜು ಹಾಗು ರಮೇಶ್​ ಯಾದವ್​ ಸಿನಿಮಾ ಕುರಿತು ಮಾತನಾಡಿದ್ರು. ಅದ್ರಲ್ಲೂ ವಿಜಯ್ ನಿರ್ಮಾಪಕರಿಗೆ ಒಂದೊಳ್ಳೆ ಪ್ರಮೋಷನ್ ಸಲಹೆ ಕೊಟ್ಟಿದ್ದಾರೆ. ಏನು ಹೇಳಿದ್ದಾರೆ ಅನ್ನೋದನ್ನ ನೀವೇ ನೋಡಿ.

Screenshot 2025 05 16 121452

ಇನ್ನೂ ಮಾರುತ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಶ್ರೇಯಸ್ ಮಂಜು ಹಾಗೂ ನಟಿ ಬ್ರಿಂದಾ ಆಚಾರ್ಯ ಕೂಡ ತಮ್ಮ ಸಿನಿಮಾದ ಅನುಭವಗಳನ್ನು ಹಂಚಿಕೊಂಡ್ರು. ಇಷ್ಟು ಜನ ಹಿರಿಯ ಕಲಾವಿದರ ಸಿನಿಮಾದಲ್ಲಿ ನಟಿಸಿದ್ದು ನನ್ನ ಪುಣ್ಯ ಅಂತ ಬ್ರಿಂದಾ ಆಚಾರ್ಯ ಹೇಳಿಕೊಂಡ್ರು.. ಜೊತೆಗೆ ಬ್ರಿಂದಾ ಆಚಾರ್ಯ ಅವರ ಅಪ್ಪಟ ಕನ್ನಡ ಕೇಳಿ ಎಲ್ಲರೂ ಖುಷಿ ಪಟ್ರು. ಈ ಹಿಂದೆ ವಿಷ್ಣುಪ್ರಿಯಾ ಚಿತ್ರಕ್ಕೆ ಕೆ ಮಂಜು ಬಂಡವಾಳ ಹೂಡಿದ್ದು ಇದೀಗ ಮಗನ ಎರಡನೇ ಸಿನಿಮಾಗೂ ಕೆ ಮಂಜು ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

Screenshot 2025 05 16 121513

ಇನ್ನೂ ಮಾರುತ ಸಿನಿಮಾಗೆ ಬಂಡವಾಳ ಹೂಡಿರೋದು ಕೆ ಮಂಜು ಹಾಗೂ ರಮೇಶ್​ ಯಾದವ್​. ಹೃದಯವಂತ, ವಾಲಿ, ಲಂಕೇಶ್ ಪತ್ರಿಕೆ, ರಾಮ ಶಾಮ, ಬಾಮ, ಅರಮನೆ, ರಾಜಹುಲಿ, ಸಂತು straight ಫಾರ್ವರ್ಡ್ ಸೇರಿದಂತೆ ಹಲವು ಹಿಟ್ ಸಿನಿಮಾಗಳಿಗೆ ಬಂಡವಾಳ ಹೂಡಿ ಸಿನಿ ದುನಿಯಾದಲ್ಲಿ ಸಕ್ಸಸ್ ಫುಲ್ ಜರ್ನಿ ಮಾಡಿರೋ ಕೆ ಮಂಜು ಮಾರುತ ಸಿನಿಮಾ ನಿರ್ಮಾಣ ಮಾಡೋಕೆ ಕೀ ಪಾಯಿಂಟ್ ಏನು ಅನ್ನೋದನ್ನ ತಿಳಿಸಿದ್ದಾರೆ.

Untitled design 2024 06 03t162433.

ಮಾರುತ ಸಿನಿಮಾದ ಸಿಜಿ ವರ್ಕ್​ ಹಾಗೂ ಗ್ರಾಫಿಕ್ಸ್​ ಕೆಲಸಗಳು ನಡೀತಾಯಿವೆ. ಎಲ್ಲಾ ಅಂದುಕೊಂಡಂತೆ ಆದ್ರೆ ಇನ್ನೂ ಮೂರು ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 15T105907.101

ಪಂಚರಾಜ್ಯ ವಿಧಾನಸಭಾ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್..!

by ಶಾಲಿನಿ ಕೆ. ಡಿ
March 15, 2026 - 11:03 am
0

Untitled design 2026 03 15T103747.682

ಯುಎಇಯ ಬಂದರು ಬಳಿ ನೆಲೆಸಿರುವ ಜನರಿಗೆ ಜಾಗ ಖಾಲಿ ಮಾಡುವಂತೆ ಇರಾನ್ ವಾರ್ನಿಂಗ್

by ಶಾಲಿನಿ ಕೆ. ಡಿ
March 15, 2026 - 10:41 am
0

Untitled design 2026 03 15T101238.999

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಕೆಲವೆಡೆ ಒಣಹವೆ

by ಶಾಲಿನಿ ಕೆ. ಡಿ
March 15, 2026 - 10:13 am
0

Untitled design 2026 03 14T232901.157

ಬೇಸಿಗೆಯಲ್ಲಿ ಈ ತಪ್ಪುಗಳು ಮಾಡಿದರೆ ಆರೋಗ್ಯಕ್ಕೆ ಅಪಾಯ! ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

by ಶಾಲಿನಿ ಕೆ. ಡಿ
March 14, 2026 - 11:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 14T193039.803
    ನಾಳೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ: ಜನರ ತಲೆಗೆ ಹುಳ ಬಿಟ್ರಾ ನಟ ಉಪೇಂದ್ರ?
    March 14, 2026 | 0
  • Untitled design 2026 03 14T175958.404
    ರಾಮ್ ಚರಣ್ ಜೊತೆ ಪೆದ್ದಿ..ರಜನಿ ಜೊತೆ ಜೈಲರ್ 2 ನಲ್ಲಿ ಶಿವಣ್ಣ ಹವಾ.!
    March 14, 2026 | 0
  • Untitled design 2026 03 14T172506.399
    ನಟ ಯಶ್ ಡಿಪ್ರೆಷನ್‌ನಲ್ಲಿದ್ದಾರೆ? ಜ್ಯೋತಿಷಿ ವೇಣು ಸ್ವಾಮಿ ಶಾಕಿಂಗ್ ಹೇಳಿಕೆ
    March 14, 2026 | 0
  • Untitled design 2026 03 14T170134.224
    ದರ್ಶನ್ ನೋಡಲು ಜೈಲಿಗೆ ಬಂದ ಬಲಗೈ ಬಂಟ ಧನ್ವೀರ್
    March 14, 2026 | 0
  • Untitled design 2026 03 14T162721.479
    AI ಮೂಲಕ ನಟಿ ಅನುಸೂಯ ಅಶ್ಲೀಲ ವಿಡಿಯೋ ಸೃಷ್ಟಿ: ಇಬ್ಬರು ಆರೋಪಿಗಳ ಬಂಧನ
    March 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version