• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, May 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಯಶ್ ಪರ ‘ಪುಷ್ಪ’ ಬ್ಯಾಟಿಂಗ್..ಟಾಕ್ಸಿಕ್‌‌‌ ಬಗ್ಗೆ ಹೇಳಿದ್ದೇನು..?

ಟೀಸರ್ ಅಷ್ಟೇ.. ಸಿನಿಮಾ ಅಲ್ಲ.. ಯಶ್ ಮೇಲೆ ನಂಬಿಕೆ ಇಡಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 25, 2026 - 3:43 pm
in Flash News, ಸಿನಿಮಾ
0 0
0
Untitled design 2026 05 25T154302.125

ಕೊತ್ತಲವಾಡಿ ಸಿನಿಮಾ ಬಳಿಕ ಫಿಲ್ಮ್ ಡಿಸ್ಟ್ರಿಬ್ಯೂಷನ್‌ಗೂ ಕೈ ಹಾಕಿದ್ದ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಎಲ್ಲರ ಗಮನ ಸೆಳೆದಿದ್ದರು. ಇದೀಗ ಚಂದನವನ ಅಂದು ಇಂದು ಮುಂದು ಅನ್ನೋ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಚಿತ್ರರಂಗದ ಸಾಧಕ ಬಾಧಕಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಟಾಕ್ಸಿಕ್ ಚಿತ್ರದ ಟೀಸರ್‌ನ ಅಶ್ಲೀಲ ದೃಶ್ಯಗಳ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದಾರೆ. ಅದೇನು ಅಂತೀರಾ ಈ ಸ್ಟೋರಿ ನೋಡಿ…

  • ಯಶ್ ಪರ ‘ಪುಷ್ಪ’ ಬ್ಯಾಟಿಂಗ್.. ಟಾಕ್ಸಿಕ್‌‌‌ ಬಗ್ಗೆ ಹೇಳಿದ್ದೇನು..?
  • ಟೀಸರ್ ಅಷ್ಟೇ.. ಸಿನಿಮಾ ಅಲ್ಲ.. ಯಶ್ ಮೇಲೆ ನಂಬಿಕೆ ಇಡಿ
  • ನನ್ನ ಮಗ ಯಶ್ ಜನಕ್ಕೆ ಬೇಸರ ತರಿಸೋ ಸಿನಿಮಾ ಮಾಡಿಲ್ಲ
  • ಫಾರಿನ್ ಅವ್ರಿಗೆ ಸಿನಿಮಾ ಮಾಡಿದಾಗ ಎಲ್ಲಾ ತರಹ ಮಾಡ್ಬೇಕು

ಚಂದನವನ ಅಂದು ಇಂದು ಮುಂದು.. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರು ಇಡೀ ಚಿತ್ರರಂಗವನ್ನ ಒಗ್ಗೂಡಿಸಿಕೊಂಡು, ಸಿಒಎಂ ಮಾಧ್ಯಮ ಸಲಹೆಗಾರರನ್ನೂ ಒಳಗೊಂಡಂತೆ ನಡೆಸಿದ ಚಿಂತನ ಮಂಥನ ಕಾರ್ಯಕ್ರಮ. ಕಲಾವಿದರ ಸಂಘದಲ್ಲಿ ನಡೆದ ಈ ಕಾರ್ಯಕ್ರಮವನ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದು ಇಂಟರೆಸ್ಟಿಂಗ್. ಇದರಲ್ಲಿ ಚಿತ್ರರಂಗದ ಸಾಕಷ್ಟು ಮಂದಿ ಕಲಾವಿದರು, ತಂತ್ರಜ್ಞರು, ನಿರ್ದೇಶಕ, ನಿರ್ಮಾಪಕರುಗಳು ಭಾಗಿಯಾಗಿ ಮುಕ್ತವಾಗಿ ಸಮಸ್ಯೆಗಳನ್ನ ಚರ್ಚಿಸಿದರು.

RelatedPosts

ಬೆಂಗಳೂರಲ್ಲಿ ಪೆದ್ದಿ ಪ್ರಮೋಷನ್ಸ್..ಶಿವಣ್ಣ ಜೊತೆ ಚರಣ್

ಕ್ರಿಕೆಟರ್‌ ಹರ್ಮನ್‌ಪ್ರೀತ್‌ಗೆ ಪದ್ಮಶ್ರೀ, ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ

ಎಲ್ಲರ ಮತದಾನದ ಹಕ್ಕು ಉಳಿಸಲು ಸಂಕಲ್ಪ: ಡಿ.ಕೆ. ಶಿವಕುಮಾರ್

SRHಗೆ ಚಾಂಪಿಯನ್ ಪಟ್ಟ ಖಚಿತ: ಅಕ್ಷರ್ ಪಟೇಲ್ ಭವಿಷ್ಯವಾಣಿ ವೈರಲ್!

ADVERTISEMENT
ADVERTISEMENT

ಈ ಚಿತ್ರರಂಗದ ಕಾರ್ಯಕ್ರಮದಲ್ಲಿ ಉದಯೋನ್ಮುಖ ನಿರ್ಮಾಪಕಿ ಕಮ್ ವಿತರಕಿ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಕೂಡ ಭಾಗಿಯಾಗಿದ್ದರು. ಇಂಟರೆಸ್ಟಿಂಗ್ ಅಂದ್ರೆ ಚಿತ್ರರಂಗದ ಸಾಕಷ್ಟು ವಿಷಯಗಳ ಬಗ್ಗೆ ಅವರು ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಆ ಪೈಕಿ ತಮ್ಮ ಮಗ ಯಶ್ ಅವರ ಟಾಕ್ಸಿಕ್ ಚಿತ್ರ ತಡವಾಗ್ತಿರೋದು, ಅದರಲ್ಲಿರೋ ಹಾಟ್ & ಬೋಲ್ಡ್ ಕಂಟೆಂಟ್ ಬಗ್ಗೆ ಮುಕ್ತವಾಗಿ ತಮ್ಮ ನಿಲುವನ್ನ ಹಂಚಿಕೊಂಡಿದ್ದು.

ಯೆಸ್.. ರಾಕಿಭಾಯ್ ಯಶ್ ಪರ ಬ್ಯಾಟ್ ಬೀಸಿರೋ ಕೊತ್ತಲವಾಡಿ ನಿರ್ಮಾಪಕಿ ಪುಷ್ಪ, ನೇರಾ ನೇರ ಮಾತನಾಡೋ ಮೂಲಕ ಮತ್ತೆ ಹೆಡ್‌‌ಲೈನ್ಸ್‌‌‌ ಮೂಲಕ ನ್ಯೂಸ್ ಆಗಿದ್ದಾರೆ. ಇತ್ತೀಚೆಗೆ ಇಡೀ ಕುಟುಂಬ ಕೂತು ಸಿನಿಮಾ ನೋಡೋಕೆ ಆಗಲ್ಲ. ಅಂತಹ ಕಂಟೆಂಟ್ ಸಿನಿಮಾಗಳು ಬರ್ತಿವೆ ಎಂದ ವರದಿಗಾರರ ಪ್ರಶ್ನೆಗೆ, ನಮ್ಮ ಕೊತ್ತಲವಾಡಿ ನೋಡಿ.. ಸಂಸಾರಿಕವಾಗಿದೆ.. ನೀವು ನೋಡಿಲ್ಲ. ಯಾಕಂದ್ರೆ ಥಿಯೇಟರ್ ಕೊಡಲಿಲ್ಲ. ಕೆಲವು ಸಮಸ್ಯೆಗಳಿವೆ ಅಂತ ಓಪನ್ ಆಗಿಯೇ ಗತಿಸಿದ ಆ ಘಟನೆಯನ್ನ ನೆನೆದಿದ್ದಾರೆ.

ಇತ್ತೀಚೆಗೆ ಬಂದ ಕೆಲ ಟೀಸರ್‌‌ಗಳಿಗೆ ತುಂಬಾ ವಿರೋಧ ವ್ಯಕ್ತವಾಗಿತ್ತು ಎಂದ ವರದಿಗಾರನ ಮಾತಿಗೆ, ಯಶ್ ತಾಯಿ ಪುಷ್ಪ ಮಾತನಾಡುತ್ತಾ.. ಎಲ್ಲಾ ಸಿನಿಮಾ ಹಾಗೆಯೇ ಇದೆ ಅನ್ನೋದು ತಪ್ಪು. ಟೇಸ್ಟ್‌ಗೆ ತಕ್ಕನಾಗಿ ಕೊಡಬೇಕಾಗುತ್ತೆ. ಎಲ್ಲರೂ ಮುದ್ದೆ, ರೊಟ್ಟಿಯನ್ನೇ ತಿನ್ನಲ್ಲ. ಬದಲಾವಣೆ ಬೇಕಾಗುತ್ತೆ ಎಂದಿದ್ದಾರೆ.

ಅಶ್ಲೀಲತೆಯನ್ನೇ ತುಂಬಿ ಬಿಟ್ರೆ ಹೇಗೆ ಎಂದ ಟಾಕ್ಸಿಕ್ ಕುರಿತ ಸ್ಟ್ರೈಟ್ ಹಿಟ್ ಪ್ರಶ್ನೆಗೆ ಪ್ರತಿಕ್ರಿಯಿಸಿರೋ ಅವರು, ಟಾಕ್ಸಿಕ್ ಇನ್ನೂ ಥಿಯೇಟರ್‌ಗೆ ಬಂದಿಲ್ಲ. ನಿಮಗೆ ಟೀಸರ್‌ನಲ್ಲಿ ಬಿಟ್ಟ ತಕ್ಷಣ ಅದು ಸಿನಿಮಾ ಆಗಲ್ಲ. ಅಟ್ರ್ಯಾಕ್ಷನ್‌ಗೆ ಹಾಗೆ ಬಿಟ್ಟಿರ್ತಾರೆ. ಈಗ ನೀವು ಪ್ಯಾಂಟ್ ಶರ್ಟ್ ಹಾಕ್ಕೋತೀರಾ. ಬೇರೆಯವರು ಬೇರೆ ಹಾಕ್ಕೋತಾರೆ. ಎಲ್ಲರಿಗೂ ಎಲ್ಲವೂ ಕೊಡಬೇಕು ಅಲ್ವಾ ರೀ..? ನೀವು ತಿನ್ನೋದನ್ನ ನಾನು ತಿನ್ನಲ್ಲ. ಈಗಿನ ಟ್ರೆಂಡ್‌ಗೆ ತಕ್ಕನಾಗಿ ಮಾಡಿದ್ದಾರೆ. ಯಶ್‌ಅವರ ಯಾವ ಪಿಚ್ಚರ್‌‌ನಲ್ಲಿ ಅಶ್ಲೀಲತೆ ಇದೆ..? ಇಲ್ಲಿಯ ತನಕ ಎಲ್ಲಾದ್ರೂ ತೋರಿಸಿದ್ದಾರಾ..? ಎಂದಿದ್ದಾರೆ.

ನೀವು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವಾಗ ಎದ್ದು ಬರುವಂತಹ ಸಿನಿಮಾ ಮಾಡಿದ್ದಾರಾ ಯಶ್..? ಇಲ್ವಲ್ಲಾ..? ಟೀಸರ್ ಸಿನಿಮಾ ಅಲ್ಲ. ಮೊದಲು ಅದನ್ನ ಅರ್ಥ ಮಾಡಿಕೊಳ್ಳಿ. ಅದು ಜಸ್ಟ್ ಇನ್ವಿಟೇಷನ್ ಅಷ್ಟೇ. ಊಟ ಅಲ್ಲ. ನಿಮ್ಮ ಸಿನಿಮಾನ ಫಾರಿನ್ ಅವರು ನೋಡ್ತಾರಾ..? ಫಾರಿನ್ ಅವರಿಗೂ ಸಿನಿಮಾ ಮಾಡಬೇಕು ಅಂದಾಗ ಎಲ್ಲಾ ತರಹಾನೂ ಮಾಡಬೇಕಾಗುತ್ತೆ ಅಂತ ಇದು ಕನ್ನಡಿಗರಿಗಾಗಿ ಮಾಡಿರೋ ಚಿತ್ರವಲ್ಲ ಅನ್ನೋದನ್ನ ಪರೋಕ್ಷವಾಗಿ ಅರ್ಥೈಸಿದ್ದಾರೆ.

ನಾವು ಕನ್ನಡಿಗರು ದೊಡ್ಡ ಸಿನಿಮಾ ಮಾಡ್ತಿದ್ದೀವಿ ಅಂತ ಹೆಮ್ಮೆ ಪಡಬೇಕಾ..? ಅಥ್ವಾ ಲೇಟ್ ಆಗ್ತಿದೆ ಅಂತ ಬೇಜಾರು ಮಾಡ್ಕೋಬೇಕಾ..? ನೀವೇ ಹೇಳಿ ಅಂತ ಪ್ರಶ್ನಿಸೋ ಮೂಲಕ ಟಾಕ್ಸಿಕ್ ವಿಳಂಬದ ಬಗ್ಗೆಯೂ ಮಾತನಾಡಿದ್ದಾರೆ.

ನಾನು ಯಾವಾಗ್ಲೂ ಚಿಕ್ಕ ಸಿನಿಮಾನೇ ಮಾಡೋದು. ಯಶ್ ಯಾವತ್ತೂ ಜನಕ್ಕೆ ಬೇಸರ ತರಿಸೋ ಸಿನಿಮಾ ಮಾಡಲ್ಲ. ಮಗ ಅಂತ ಈ ಮಾತನ್ನ ಹೇಳ್ತಿಲ್ಲ. ಅವನನ್ನ ನಾನು ಚಿಕ್ಕವನಿದ್ದಾಗಿನಿಂದಲೂ ನೋಡಿದ್ದೇನೆ. ಅವನು ಜನ ಹಾಗೂ ಅಭಿಮಾನಿಗಳಿಗಾಗಿಯೇ ಬದುಕಿರೋದು. ಅಪ್ಪ-ಅಮ್ಮನಿಗೂ ಮಾಡಲ್ಲ. ಅಕ್ಕ ಪಕ್ಕದವರಿಗೂ ಸಿನಿಮಾ ಮಾಡಲ್ಲ. ಯಶ್ ಮೇಲೆ ನಂಬಿಕೆ ಇರಲಿ. ನಿರ್ಮಾಪಕರ ಬಳಿ ದುಡ್ಡು ಹಾಕಿಸಬೇಕು ಅಂದ್ರೆ ಬಹಳಷ್ಟು ಯೋಚನೆ ಮಾಡಿ ಹಾಕಿಸ್ತಾನೆ. ಒಂದು ನಂಬಿಕೆ ಇಡಿ ಎಂದಿದ್ದಾರೆ ಮದರ್ ಇಂಡಿಯಾ ಪುಷ್ಪ.

ಒಟ್ಟಾರೆ ಯಶ್ ಅವರನ್ನ ಎಲ್ಲಿಯೂ ಬಿಟ್ಟು ಕೊಡದ ಪುಷ್ಪ ಅವರು, ಟಾಕ್ಸಿಕ್ ಸಿನಿಮಾದ ಕೆಲ ಹಿಡನ್ ಸೀಕ್ರೆಟ್ಸ್‌‌ನ ಹೇಳಿರೋದು ವಿಶೇಷ. ಇನ್ನೂ ರಿಲೀಸ್ ಡೇಟ್ ಫಿಕ್ಸ್ ಆಗದ ಟಾಕ್ಸಿಕ್ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆಗಳು ಹೆಚ್ಚಾಗ್ತಿದ್ದು, ಮುಂದೆ ಏನೆಲ್ಲಾ ಅಪ್ಡೇಟ್ಸ್ ಸಿಗುತ್ತೆ ಅಂತ ಕಾದು ನೋಡೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 05 25T193107.114

ಬೆಂಗಳೂರಲ್ಲಿ ಪೆದ್ದಿ ಪ್ರಮೋಷನ್ಸ್..ಶಿವಣ್ಣ ಜೊತೆ ಚರಣ್

by ಶಾಲಿನಿ ಕೆ. ಡಿ
May 25, 2026 - 7:32 pm
0

Untitled design 2026 05 25T193350.070

ಕ್ರಿಕೆಟರ್‌ ಹರ್ಮನ್‌ಪ್ರೀತ್‌ಗೆ ಪದ್ಮಶ್ರೀ, ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ

by ಶಾಲಿನಿ ಕೆ. ಡಿ
May 25, 2026 - 7:21 pm
0

Untitled design 2026 05 25T184236.160

ಎಲ್ಲರ ಮತದಾನದ ಹಕ್ಕು ಉಳಿಸಲು ಸಂಕಲ್ಪ: ಡಿ.ಕೆ. ಶಿವಕುಮಾರ್

by ಶಾಲಿನಿ ಕೆ. ಡಿ
May 25, 2026 - 6:44 pm
0

Untitled design 2026 05 25T182816.136

SRHಗೆ ಚಾಂಪಿಯನ್ ಪಟ್ಟ ಖಚಿತ: ಅಕ್ಷರ್ ಪಟೇಲ್ ಭವಿಷ್ಯವಾಣಿ ವೈರಲ್!

by ಶಾಲಿನಿ ಕೆ. ಡಿ
May 25, 2026 - 6:29 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 25T193107.114
    ಬೆಂಗಳೂರಲ್ಲಿ ಪೆದ್ದಿ ಪ್ರಮೋಷನ್ಸ್..ಶಿವಣ್ಣ ಜೊತೆ ಚರಣ್
    May 25, 2026 | 0
  • Untitled design 2026 05 25T193350.070
    ಕ್ರಿಕೆಟರ್‌ ಹರ್ಮನ್‌ಪ್ರೀತ್‌ಗೆ ಪದ್ಮಶ್ರೀ, ನಟ ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ
    May 25, 2026 | 0
  • Untitled design 2026 05 25T184236.160
    ಎಲ್ಲರ ಮತದಾನದ ಹಕ್ಕು ಉಳಿಸಲು ಸಂಕಲ್ಪ: ಡಿ.ಕೆ. ಶಿವಕುಮಾರ್
    May 25, 2026 | 0
  • Untitled design 2026 05 25T182816.136
    SRHಗೆ ಚಾಂಪಿಯನ್ ಪಟ್ಟ ಖಚಿತ: ಅಕ್ಷರ್ ಪಟೇಲ್ ಭವಿಷ್ಯವಾಣಿ ವೈರಲ್!
    May 25, 2026 | 0
  • Untitled design 2026 05 25T180550.119
    ‘ನಿನ್ನ ರೇಟ್ ಎಷ್ಟು ಎನ್ನುತ್ತಾರೆ’: ಕೊಹ್ಲಿ ಫ್ಯಾನ್ಸ್‌‌ ವಿರುದ್ಧ ಟ್ರಾವಿಸ್ ಹೆಡ್ ಪತ್ನಿ ಬೇಸರ
    May 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version