• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 13, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವೈರಲ್

ಟೈಮ್ ಆದ್ರೂ ಕೆಲಸ ಮಾಡು ಎಂದ ಮ್ಯಾನೇಜರ್, ‘ನೋ’ ಎಂದು ಆಫೀಸ್‌ನಿಂದ ಹೊರನಡೆದ ಉದ್ಯೋಗಿ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
August 10, 2025 - 8:12 pm
in ವೈರಲ್
0 0
0
Untitled design (3)

ಕಚೇರಿಯಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚುವರಿ ಕೆಲಸದ ಒತ್ತಡಕ್ಕೆ ಒಳಗಾಗದೇ, ಯುವತಿಯೊಬ್ಬಳು ತನ್ನ ಮ್ಯಾನೇಜರ್‌ಗೆ ಸ್ಪಷ್ಟವಾಗಿ ‘ನೋ’ ಎಂದು ಹೇಳಿ ಆಫೀಸ್‌ನಿಂದ ಹೊರನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಕೆಲಸದ ಸ್ಥಳದ ಟಾಕ್ಸಿಕ್ ಸಂಸ್ಕೃತಿಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.

‘Kad shatakshi’ ಎಂಬ ಖಾತೆಯಲ್ಲಿ ಶೇರ್ ಆಗಿರುವ ವಿಡಿಯೋದಲ್ಲಿ, ಯುವತಿಯೊಬ್ಬಳು ಕಚೇರಿಯ ಕೆಲಸದ ಸಂಸ್ಕೃತಿಯ ಬಗ್ಗೆ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ. ಜನರೇಷನ್ ಝೆಡ್‌ಗೆ ಸೇರಿದ ಈ ಯುವತಿ, ಹಿಂದಿನ ತಲೆಮಾರಿನ (ಎಕ್ಸ್ ಮತ್ತು ವೈ) ಜನರಂತೆ ಟಾಕ್ಸಿಕ್ ಕೆಲಸದ ಸಂಸ್ಕೃತಿಯನ್ನು ಸಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ.

RelatedPosts

15,000 ರಾಖಿಗಳ ಸುರಿಮಳೆ: ಖಾನ್ ಸರ್‌ಗೆ ವಿದ್ಯಾರ್ಥಿನಿಯರ ಪ್ರೀತಿಯ ಉಡುಗೊರೆ; ವಿಡಿಯೋ ವೈರಲ್

ರೆಸ್ಟೋರೆಂಟ್‌ಗೆ ಚೂಡಿದಾರ್‌‌ ಧರಿಸಿ ಬಂದ್ರೆ ನೋ ಎಂಟ್ರಿ..ತುಂಡುಡುಗೆ ಇದ್ರೆ ಮಾತ್ರ ಎಂಟ್ರಿ!

ವೈರಲ್ ರೀಲ್ಸ್ ಮಾಡಲು ಹೋಗಿ ಬೆನ್ನುಮೂಳೆ ಮುರಿದುಕೊಂಡ ಯುವತಿ

ಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಬಾಹುಬಲಿ ಸಿನಿಮಾ ಸ್ಟೈಲ್‌ನಲ್ಲಿ ಮಗುವನ್ನು ರಕ್ಷಿಸಿದ ತಂದೆ

ADVERTISEMENT
ADVERTISEMENT

ವಿಡಿಯೋದಲ್ಲಿ ಯುವತಿ ಹೇಳಿರುವುದೇನೆಂದರೆ, “ನಾನೀಗ ಮನೆಗೆ ಹೊರಟಿದ್ದೇನೆ. ನನ್ನ ಮ್ಯಾನೇಜರ್ ಬಂದು, ‘ಶತಾಕ್ಷಿ, ಸ್ವಲ್ಪ ಹೆಚ್ಚುವರಿ ಕೆಲಸವಿದೆ, ದಯವಿಟ್ಟು ಅದನ್ನು ಮಾಡಿ’ ಎಂದರು. ಆದರೆ ನಾನು, ‘ಇಲ್ಲ ಸರ್, ನಾನು ಸಮಯಕ್ಕೆ ಸರಿಯಾಗಿ ಹೋಗಬೇಕು’ ಎಂದೆ. ನಾನು ಆಫೀಸ್‌ನಿಂದ ಬೇಗನೆ ಹೊರಟಿಲ್ಲ. ನನ್ನ ಎಲ್ಲಾ ಕೆಲಸವನ್ನು ಆಫೀಸ್ ಸಮಯದೊಳಗೆ ಮುಗಿಸಿದ್ದೇನೆ. ನಾನು ಹೆಚ್ಚುವರಿ ಸಮಯ ಕಳೆಯಲು ಇಷ್ಟಪಡುವುದಿಲ್ಲ. ಇಂದು ನಾನು ಉಪವಾಸ ಮಾಡುತ್ತಿದ್ದೇನೆ, ನಿನ್ನೆ ರಾತ್ರಿ ರೈಲಿನಲ್ಲಿದ್ದೆ, ಬೆಳಗ್ಗೆ 7:30ಕ್ಕೆ ಆಫೀಸ್‌ಗೆ ಬಂದೆ, ಸಂಜೆ 6:30 ರವರೆಗೆ ಇದ್ದೇನೆ’ ಎಂದು ಖಾರವಾಗಿ ಉತ್ತರಿಸಿದೆ.”

View this post on Instagram

 

A post shared by Shatakshi Pandey (@kad_shatakshi)

ಯುವತಿಯ ಈ ಧೈರ್ಯದ ಉತ್ತರಕ್ಕೆ ಮ್ಯಾನೇಜರ್, “ನೀವು ಕೆಲಸದ ಸಮಯವನ್ನು ಪೂರೈಸಿದ್ದೀರಿ, ಮನೆಗೆ ಹೋಗಬಹುದು” ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಈ ಘಟನೆಯ ಮೂಲಕ ಯುವತಿ ಕೆಲಸದ ಸ್ಥಳದಲ್ಲಿ ಅನಗತ್ಯ ಒತ್ತಡವನ್ನು ವಿರೋಧಿಸುವ ಮನಸ್ಥಿತಿಯ ಬಗ್ಗೆ ಪ್ರಶ್ನೆ ಎತ್ತಿದ್ದಾಳೆ. “ಈ ರೀತಿಯ ಟಾಕ್ಸಿಕ್ ಕೆಲಸದ ಮನಸ್ಥಿತಿ ಎಲ್ಲಿಂದ ಬರುತ್ತದೆ? ಒಬ್ಬ ವ್ಯಕ್ತಿ ದಿನಕ್ಕೆ ಎರಡು ಹೊತ್ತು ತಿನ್ನಲು ಕೆಲಸ ಮಾಡುತ್ತಾನೆ. ಆದರೆ, ಕಷ್ಟಪಟ್ಟು ದುಡಿದ ಹಣದಿಂದ ನೆಮ್ಮದಿಯಾಗಿ ಜೀವನ ಸಾಗಿಸಲು ಆಗದಿದ್ದರೆ ಏನು ಪ್ರಯೋಜನ? ಅತಿಯಾದ ಕೆಲಸದ ಒತ್ತಡವನ್ನು ಸಹಿಸಿಕೊಳ್ಳುವುದು ನರಕಕ್ಕೆ ಸಮಾನ. ನನ್ನನ್ನು ಕೆಲಸದಿಂದ ತೆಗೆದುಹಾಕಿದರೂ ನಾನು ಚಿಂತೆ ಮಾಡುವುದಿಲ್ಲ, ಆದರೆ ಹೆಚ್ಚುವರಿ ಕೆಲಸವನ್ನು ಒಪ್ಪುವುದಿಲ್ಲ,” ಎಂದು ಆಕೆ ತನ್ನ ವಿಡಿಯೋದಲ್ಲಿ ಖಾರವಾಗಿ ಹೇಳಿದ್ದಾಳೆ.

ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣದ ಬಳಕೆದಾರರು ಯುವತಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರ, “ಮ್ಯಾನೇಜರ್‌ಗೆ ಧೈರ್ಯವಾಗಿ ‘ನೋ’ ಎನ್ನುವ ಗುಣ ಬೇಕು. ಇಲ್ಲದಿದ್ದರೆ ಒತ್ತಡ ಭರಿತ ಕೆಲಸದ ವಾತಾವರಣ ಸೃಷ್ಟಿಯಾಗುತ್ತದೆ,” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ವಿಪರೀತ ಕೆಲಸ ಮಾಡುವುದು ಹೆಮ್ಮೆಯ ವಿಷಯವಲ್ಲ, ಅದು ಒಂದು ರೀತಿಯ ದೌರ್ಜನ್ಯ. ಇಂತಹ ಸಂದರ್ಭಗಳನ್ನು ವಿರೋಧಿಸುವುದು ಮುಖ್ಯ,” ಎಂದು ಬೆಂಬಲಿಸಿದ್ದಾರೆ. ಇನ್ನೊಬ್ಬರು, “ನಿಮ್ಮ ಮಾತು ಸರಿಯಾಗಿದೆ, ಜೊತೆಗೆ ನಿಮ್ಮ ಕಣ್ಣುಗಳು ತುಂಬಾ ಸುಂದರವಾಗಿವೆ,” ಎಂದು ಹಾಸ್ಯದಿಂದ ಕಾಮೆಂಟ್ ಮಾಡಿದ್ದಾರೆ.

ಈ ಘಟನೆ ಕೆಲಸದ ಸ್ಥಳದಲ್ಲಿ ಟಾಕ್ಸಿಕ್ ಕೆಲಸದ ಸಂಸ್ಕೃತಿಯ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಜನರೇಷನ್ ಝೆಡ್‌ನ ಉದ್ಯೋಗಿಗಳು ಕೆಲಸ ಮತ್ತು ಜೀವನದ ಸಮತೋಲನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅನಗತ್ಯ ಒತ್ತಡವನ್ನು ವಿರೋಧಿಸುವ ಈ ಧೈರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಮೆಚ್ಚಿಕೊಂಡಿದ್ದಾರೆ. ಕಂಪನಿಗಳು ತಮ್ಮ ನೌಕರರಿಗೆ ಸರಿಯಾದ ಕೆಲಸದ ವಾತಾವರಣವನ್ನು ಒದಗಿಸಬೇಕು ಎಂಬ ಒತ್ತಾಯವೂ ಈ ವಿಡಿಯೋದ ಮೂಲಕ ಎದ್ದುಕಾಣುತ್ತಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (6)

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ: ಸಿಬಿಬಿಯಿಂದ ಪುತ್ರಿ ಕೃತಿಕಾಗೆ ಕ್ಲೀನ್ ಚಿಟ್

by ಶಾಲಿನಿ ಕೆ. ಡಿ
August 13, 2025 - 10:26 am
0

Untitled design (4)

ಇಂದು ಪೆಟ್ರೋಲ್-ಡೀಸೆಲ್ ದರ ಏರಿಕೆ: ಯಾವ ಜಿಲ್ಲೆಯಲ್ಲಿ ಎಷ್ಟು ಬೆಲೆ?

by ಶಾಲಿನಿ ಕೆ. ಡಿ
August 13, 2025 - 10:00 am
0

Untitled design (3)

ಟ್ರಂಪ್-ಪುಟಿನ್ ಮಾತುಕತೆ: ಉಕ್ರೇನ್ ಯುದ್ಧಕ್ಕೆ ತೆರೆ, ತೈಲ ಬೆಲೆ ಇಳಿಕೆಯಾಗುತ್ತಾ?

by ಶಾಲಿನಿ ಕೆ. ಡಿ
August 13, 2025 - 9:35 am
0

Untitled design (2)

ಧಗಧಗನೇ ಹೊತ್ತಿ ಉರಿದ ಶಾಲಾ ಬಸ್ : ಓರ್ವ ವ್ಯಕ್ತಿ ಸಜೀವ ದಹನ

by ಶಾಲಿನಿ ಕೆ. ಡಿ
August 13, 2025 - 8:43 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 11t212635.564
    15,000 ರಾಖಿಗಳ ಸುರಿಮಳೆ: ಖಾನ್ ಸರ್‌ಗೆ ವಿದ್ಯಾರ್ಥಿನಿಯರ ಪ್ರೀತಿಯ ಉಡುಗೊರೆ; ವಿಡಿಯೋ ವೈರಲ್
    August 11, 2025 | 0
  • Untitled design 2025 08 08t212323.652
    ರೆಸ್ಟೋರೆಂಟ್‌ಗೆ ಚೂಡಿದಾರ್‌‌ ಧರಿಸಿ ಬಂದ್ರೆ ನೋ ಎಂಟ್ರಿ..ತುಂಡುಡುಗೆ ಇದ್ರೆ ಮಾತ್ರ ಎಂಟ್ರಿ!
    August 8, 2025 | 0
  • 1 (20)
    ವೈರಲ್ ರೀಲ್ಸ್ ಮಾಡಲು ಹೋಗಿ ಬೆನ್ನುಮೂಳೆ ಮುರಿದುಕೊಂಡ ಯುವತಿ
    August 6, 2025 | 0
  • 222 (20)
    ಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಬಾಹುಬಲಿ ಸಿನಿಮಾ ಸ್ಟೈಲ್‌ನಲ್ಲಿ ಮಗುವನ್ನು ರಕ್ಷಿಸಿದ ತಂದೆ
    August 4, 2025 | 0
  • Untitled design 2025 08 03t225153.011
    ರೀಲ್ಸ್‌ಗಾಗಿ ಜೀವದ ಜೊತೆ ಆಟ..ಚಲಿಸುವ ರೈಲಿನಿಂದ ಇಳಿದು ಯುವಕನ ಹುಚ್ಚಾಟ..!
    August 3, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version