• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 7, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

RCB ಕಪ್ ಗೆಲುವಿಗೆ ಸಿಕ್ಕಿದ್ದು 20 ಕೋಟಿ: ಆರ್‌ಸಿಬಿ ಫ್ರಾಂಚೈಸಿಗೆ ಲಾಭವಾಗಿದ್ದು ಬರೋಬ್ಬರಿ 2164 ಕೋಟಿ!

ಈ ಸಲ ಕಪ್ ಮಾತ್ರವಲ್ಲ, 2164 ಕೋಟಿಯ ಲಾಭವೂ ಆರ್‌ಸಿಬಿಗೆ!

ಸಾಬಣ್ಣ ಎಚ್. ನಂದಿಹಳ್ಳಿ by ಸಾಬಣ್ಣ ಎಚ್. ನಂದಿಹಳ್ಳಿ
June 4, 2025 - 6:37 pm
in ಕ್ರೀಡೆ
0 0
0
Befunky collage 2025 06 04t183501.726

ಬೆಂಗಳೂರು: ನಿನ್ನೆ ದಿನ(ಜೂನ್ 3) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 18ನೇ ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸಿ ಐತಿಹಾಸಿಕ ಚೊಚ್ಚಲ ಟ್ರೋಫಿಯನ್ನು ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡವು 20 ಕೋಟಿ ರೂ. ನಗದು ಬಹುಮಾನವನ್ನು ಗಳಿಸಿದ್ದರೆ, ಫ್ರಾಂಚೈಸಿಯ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ಕಂಪನಿಯು ಒಂದೇ ದಿನದಲ್ಲಿ 2164 ಕೋಟಿ ರೂ. ಲಾಭವನ್ನು ತನ್ನ ಜೇಬಿಗಿಳಿಸಿಕೊಂಡಿದೆ.

17 ವರ್ಷಗಳಿಂದ ಐಪಿಎಲ್ ಟ್ರೋಫಿಗಾಗಿ ಕಾಯುತ್ತಿದ್ದ ಆರ್‌ಸಿಬಿ, ರಜತ್ ಪಾಟೀದಾರ್ ನಾಯಕತ್ವದಲ್ಲಿ ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್‌ನಲ್ಲಿ ಗೆದ್ದ ಆರ್‌ಸಿಬಿಗೆ 20 ಕೋಟಿ ರೂ. ಬಹುಮಾನ ದೊರೆತಿತು, ಆದರೆ ಆರ್‌ಸಿಬಿಯ ಆರ್ಥಿಕ ಯಶಸ್ಸಿನ ಹಿಂದಿನ ದೊಡ್ಡ ಕಥೆಯು ಫ್ರಾಂಚೈಸಿಯ ಷೇರು ಮಾರುಕಟ್ಟೆಯ ಲಾಭದಲ್ಲಿದೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಷೇರುಗಳು ಫೈನಲ್ ದಿನದಂದು 2% ಏರಿಕೆ ಕಂಡವು. ಷೇರು ಬೆಲೆಯು 1579.05 ರೂ.ನಿಂದ 1609.60 ರೂ.ಗೆ ಏರಿತು, ಒಂದೇ ದಿನದಲ್ಲಿ ಪ್ರತಿ ಷೇರಿಗೆ 29.75 ರೂ. ಲಾಭವನ್ನು ದಾಖಲಿಸಿತು. ಇದರಿಂದ ಕಂಪನಿಯ ಮಾರ್ಕೆಟ್ ಕ್ಯಾಪ್ 1,12,688.47 ಕೋಟಿ ರೂ.ನಿಂದ 1,14,852.34 ಕೋಟಿ ರೂ.ಗೆ ಏರಿತು, ಒಟ್ಟು 2164 ಕೋಟಿ ರೂ. ಲಾಭವನ್ನು ಗಳಿಸಿತು.

RelatedPosts

ಝೀರೋ ಟು ಹೀರೋ: ರಜತ್ ಪಾಟೀದಾರ್ ಜರ್ನಿ ಹಿಂದೆ ತ್ಯಾಗದ ಕತೆ

Bengaluru Stampede: ಆರ್‌ಸಿಬಿ ವಿರುದ್ಧ 3ನೇ ಮತ್ತೊಂದು ಎಫ್‌ಐಆರ್

ಅತ್ತ 11 ಸಾವು,ಇತ್ತ ಸೆಲ್ಫೀ ಶೋಕಿ! ಅಂದು ವಿಧಾನಸೌಧದಲ್ಲಿ ಆಗಿದ್ದೇನು?

Virat Kohli ಟೆಸ್ಟ್ ಕ್ರಿಕೆಟ್​ಗೆ ಮರಳುತ್ತಾರೆ ಎಂದ ಆಸೀಸ್ ಲೆಜೆಂಡ್

ADVERTISEMENT
ADVERTISEMENT

Rcb ♥️ win the match 🤗🥳🏆 june 3 2025 ipl winner............#viratkohli #rcbfans #rcbforever❤️ #rcbforever #indaiá #bcci #kingkohli

ಆರ್‌ಸಿಬಿಯ ಫ್ರಾಂಚೈಸಿ ಮಾಲೀಕರು:

ಆರ್‌ಸಿಬಿಯ ಫ್ರಾಂಚೈಸಿಯನ್ನು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ನಿರ್ವಹಿಸುತ್ತಿದ್ದು, ಇದು ದೇಶದ ಅತಿದೊಡ್ಡ ಮದ್ಯ ತಯಾರಿಕಾ ಕಂಪನಿಯಾಗಿದೆ. 200 ವರ್ಷಗಳ ಇತಿಹಾಸವಿರುವ ಈ ಕಂಪನಿಯು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಆರಂಭವಾಯಿತು. ಯುಎಸ್‌ಎಲ್‌ನ ಸಿಇಒ ಮತ್ತು ಎಂಡಿಯಾಗಿ ಪ್ರವೀಣ್ ಸೋಮೇಶ್ವರ್ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪನಿಯು ಮೆಕ್‌ಡೊವೆಲ್ಸ್‌ನಂತಹ ಜನಪ್ರಿಯ ಮದ್ಯ ಬ್ರಾಂಡ್‌ಗಳನ್ನು ಉತ್ಪಾದಿಸುತ್ತದೆ. ಈಗ ಯುಎಸ್‌ಎಲ್‌ನ ಒಡೆತನವು ಡಿಯಾಜಿಯೊ (Diageo) ಕಂಪನಿಯ ಕೈವಶವಿದ್ದು, ಈ ಹಿಂದೆ ಆರ್‌ಸಿಬಿಯನ್ನು ವಿಜಯ್ ಮಲ್ಯ ಖರೀದಿಸಿದ್ದರು.

Harsha bhogle on rcb retentions 114511279ಆರ್‌ಸಿಬಿಯ ಆರ್ಥಿಕ ಯಶಸ್ಸಿನ ಹಿಂದಿನ ಪ್ರಮುಖ ಅಂಶಗಳು ಟಿಕೆಟ್ ಮಾರಾಟ, ಸ್ಪಾನ್ಸರ್‌ಶಿಪ್, ಮತ್ತು ಮೀಡಿಯಾ ರೈಟ್ಸ್‌ನಿಂದ ಬರುವ ಆದಾಯವಾಗಿದೆ. ಫೈನಲ್ ಪಂದ್ಯದ ಟಿಕೆಟ್ ಮಾರಾಟದಿಂದಲೇ ಆರ್‌ಸಿಬಿಗೆ ಗಣನೀಯ ಲಾಭ ಸಿಕ್ಕಿತು. ನರೇಂದ್ರ ಮೋದಿ ಸ್ಟೇಡಿಯಂನ 1.32 ಲಕ್ಷ ಆಸನ ಸಾಮರ್ಥ್ಯದಲ್ಲಿ ಬಹುತೇಕ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದವು. ಸರಾಸರಿ 3,000 ರೂ. ಟಿಕೆಟ್ ಬೆಲೆಯೊಂದಿಗೆ, 1 ಲಕ್ಷ ಟಿಕೆಟ್‌ಗಳಿಂದ ಸುಮಾರು 30 ಕೋಟಿ ರೂ. ಆದಾಯ ಬಂದರೆ, ಇದರ 80% (24 ಕೋಟಿ ರೂ.) ಫ್ರಾಂಚೈಸಿಗೆ ಸಿಗುತ್ತದೆ. ಇದರ ಜೊತೆಗೆ, ಆರ್‌ಸಿಬಿಯ ಬ್ರಾಂಡ್ ಮೌಲ್ಯ ಮತ್ತು ಸ್ಪಾನ್ಸರ್‌ಶಿಪ್ ಒಪ್ಪಂದಗಳಿಂದಾಗಿ ಯುಎಸ್‌ಎಲ್‌ನ ಷೇರು ಮಾರುಕಟ್ಟೆಯ ಏರಿಕೆಯು 2164 ಕೋಟಿ ರೂ. ಲಾಭವನ್ನು ಗಳಿಸಿತು.

ShareSendShareTweetShare
ಸಾಬಣ್ಣ ಎಚ್. ನಂದಿಹಳ್ಳಿ

ಸಾಬಣ್ಣ ಎಚ್. ನಂದಿಹಳ್ಳಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲ ವಿಭಾಗದ ಸುದ್ದಿಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯಿದೆ.

Please login to join discussion

ತಾಜಾ ಸುದ್ದಿ

Untitled design 2025 06 07t154315.974

ಪತ್ನಿಯ ರುಂಡ ಕಡಿದು ಪೊಲೀಸ್ ಠಾಣೆಗೆ ಬಂದ ಪತಿರಾಯ

by ಶಾಲಿನಿ ಕೆ. ಡಿ
June 7, 2025 - 3:50 pm
0

Web 2025 06 07t150452.621

ನಟ ಮಡೆನೂರು ಮನು ಜೈಲಿನಿಂದ ರಿಲೀಸ್ ಬಳಿಕ ಸ್ಫೋಟಕ ಹೇಳಿಕೆ!

by ಶ್ರೀದೇವಿ ಬಿ. ವೈ
June 7, 2025 - 3:05 pm
0

Web 2025 06 07t143851.817

Rosemary Oil: ಕೂದಲಿನ ಎಲ್ಲ ಸಮಸ್ಯೆಗೆ ಮನೆಯಲ್ಲೇ ಪರಿಹಾರ!

by ಶ್ರೀದೇವಿ ಬಿ. ವೈ
June 7, 2025 - 2:40 pm
0

Web 2025 06 07t142730.713

ಮೃತಪಟ್ಟಿದ್ದ 88 ವರ್ಷದ ವೃದ್ಧ ಶವಪೆಟ್ಟಿಗೆಯಿಂದ ಎದ್ದ: ಶಾಕಿಂಗ್ ಘಟನೆ!

by ಶ್ರೀದೇವಿ ಬಿ. ವೈ
June 7, 2025 - 2:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 06 06t234400.187
    ಝೀರೋ ಟು ಹೀರೋ: ರಜತ್ ಪಾಟೀದಾರ್ ಜರ್ನಿ ಹಿಂದೆ ತ್ಯಾಗದ ಕತೆ
    June 6, 2025 | 0
  • Web 2025 06 06t233148.709
    Bengaluru Stampede: ಆರ್‌ಸಿಬಿ ವಿರುದ್ಧ 3ನೇ ಮತ್ತೊಂದು ಎಫ್‌ಐಆರ್
    June 6, 2025 | 0
  • Web 2025 06 06t231336.150
    ಅತ್ತ 11 ಸಾವು,ಇತ್ತ ಸೆಲ್ಫೀ ಶೋಕಿ! ಅಂದು ವಿಧಾನಸೌಧದಲ್ಲಿ ಆಗಿದ್ದೇನು?
    June 6, 2025 | 0
  • Untitled design 2025 06 06t211901.950
    Virat Kohli ಟೆಸ್ಟ್ ಕ್ರಿಕೆಟ್​ಗೆ ಮರಳುತ್ತಾರೆ ಎಂದ ಆಸೀಸ್ ಲೆಜೆಂಡ್
    June 6, 2025 | 0
  • Web 2025 06 06t185831.064
    ಬೆಂಗಳೂರು ಕಾಲ್ತುಳಿತ: 11 ಮಂದಿ ಸಾವು, ವಿರುದ್ದವೂ ದೂರು ದಾಖಲು..
    June 6, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version