• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 18, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಸರ್ವಾಂತರ್ಯಾಮಿ ಕನ್ನಡಿಗ ಕೆಎಲ್ ರಾಹುಲ್!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
March 6, 2025 - 8:33 am
in ಕ್ರೀಡೆ
0 0
0
Befunky collage 2025 03 05t200849.242

ರಾಮ್‌ ಬಡಿಗೇರ್‌…ಸ್ಪೋರ್ಟ್ಸ್‌ ಬ್ಯೂರೋ…ಗ್ಯಾರಂಟಿ ನ್ಯೂಸ್‌

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಮೆರೆದು, ಫೈನಲ್‌ ತಲುಪಿದೆ ನಮ್ಮ ಭಾರತ…ಫೈನಲ್‌ ತಲುಪೋದಕ್ಕೆ ಭಾರತ ತಂಡ ಒಗ್ಗಟ್ಟಿನ ಪ್ರದರ್ಶನದ ಜೊತೆಗೆ ನಮ್ಮ ಕನ್ನಡಿಗ ಕೆಎಲ್‌ ರಾಹುಲ್‌ ಅವರ ಜವಾಬ್ಧಾರಿಯುತ ಆಟವು ಪ್ರಮುಖವಾಗಿತ್ತು….ಮ್ಯಾಚ್‌ ಫಿನಿಶ್‌ ಮಾಡಿದ ನಂತರ ರಾಹುಲ್‌ ಮಾಡಿದ ಸೆಲೇಬ್ರೇಷನ್‌ ಹೆಂಗಿತ್ತು ಅಂದ್ರೆ ಆತನಿಗೆ ಆದ ಅವಮಾನ, ಟೀಕೆಗಳಿಗೆ ಉತ್ತರ ಕೊಟ್ಟಂಗಿತ್ತು….

RelatedPosts

ನಮ್ಮ ಮುಂದೆ ಭಾರತವನ್ನು ಮಂಡಿಯೂರಿಸಿದೆವು ಎಂದು ಬೀಗಿದ ಪಾಕ್‌: ಅಸಲಿಗೆ ನಡೆದಿದ್ದೇನು?

ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ಕಳುಹಿಸಿದ ಲಿಯೋನೆಲ್ ಮೆಸ್ಸಿ

ಹ್ಯಾಂಡ್‌ಶೇಕ್‌ ವಿವಾದ: ಯುಎಇ ವಿರುದ್ಧ ಪಂದ್ಯ ಬಹಿಷ್ಕರಿಸಿದ ಪಾಕ್‌

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಹಾಡಿ ಹೊಗಳಿದ ಪಾಕ್‌ ಕ್ರಿಕೆಟಿಗ

ADVERTISEMENT
ADVERTISEMENT

ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ ಪಂದ್ಯ ಮುಗಿದ ಬಳಿಕ… ಕಾಮೆಂಟೆಟರ್‌ ಹರ್ಷಾ ಬೋಗ್ಲೆ ಒಂದು ಮಾತು ಹೇಳ್ತಾರೆ… ನಿಮ್ಮ ಹೆಸರು ರಾಹುಲ್‌ ಆಗಿದ್ದರೆ, ನೀವು ಕರ್ನಾಟಕದವರಾಗಿದ್ದರೆ, ತಂಡಕ್ಕೆ ನೀವು ಎಲ್ಲವನ್ನೂ ಕೊಡುತ್ತಿರಿ ಎಂದು… ಅವರ ಮಾತಿನ ತೂಕ ಎಂಥದ್ದು ಅಂತ ಕ್ರಿಕೆಟ್‌ ಜಗತ್ತಿಗೆ ಈಗಾಗಲೇ ಗೊತ್ತಾಗಿದೆ… ಹೌದು ನಿಮಗೆ ಅರ್ಥ ಆಗಿಲ್ಲ ಅಂದ್ರೆ ಮುಂದೆ ನೋಡಿ…

Process aws (1)

ಆಡು ಮುಟ್ಟದ ಸೊಪ್ಪಿಲ್ಲ… ತಂಡದಲ್ಲಿ KL ರಾಹುಲ್‌ ನಿಭಾಯಿಸದ ಜವಾಬ್ದಾರಿ ಇಲ್ಲ…. ಹೌದು ನಮ್ಮ KL ರಾಹುಲ್‌ ವಿಕೆಟ್‌ ಕೀಪಿಂಗ್‌ ಮಾಡು ಅಂದರೆ ಅದಕ್ಕೂ ರೆಡಿ…ಇನ್ನಿಂಗ್ಸ್‌ ಓಪನ್‌ ಮಾಡು ಅಂದ್ರೆ ರೆಡಿ.. ಕೆಳ ಕ್ರಮಾಂಕದಲ್ಲಿ ಆಡುತ್ತಿಯಾ ಅಂದ್ರೆ ರೆಡಿ..ಫಿನಿಷರ್‌ ರೊಲ್‌ ನಿಬಾಯಿಸ್ತಿಯಾ ಅಂದ್ರೆ ಅದಕ್ಕೂ ರೆಡಿ ಅಂತಾರೆ ನಮ್ಮ ಹುಡುಗ ರಾಹುಲ್…

ಇದೇ ರೀತಿ ದಿ ವಾಲ್‌ ಖ್ಯಾತಿಯ, ನಮ್ಮ ಕನ್ನಡದ ಹೆಮ್ಮೆ ರಾಹುಲ್‌ ದ್ರಾವಿಡ್‌ ಕೂಡ ತಂಡಕ್ಕಾಗಿ ಎಲ್ಲವನ್ನೂ ಮಾಡಿದ್ದಾರೆ.. ಈ ಇಬ್ಬರು ರಾಹುಲ್‌ಗಳನ್ನ ನೆನಪಿಸಿಕೊಂಡೆ  ಕಾಮೆಂಟೆಟರ್‌ ಹರ್ಷಾ ಬೋಗ್ಲೆ ಆ ಮಾತನ್ನ ಹೇಳಿರೋದು…

Qsv0d7p8 kl rahul 625x300 05 march 25

ಭಾರತ ಕ್ರಿಕೆಟ್‌ ತಂಡಕ್ಕೆ ಕನ್ನಡಿಗರ ಕೊಡುಗೆ ಅಪಾರವಾದದ್ದು… ಅದರಲ್ಲಿ ಎರಡು ಮಾತಿಲ್ಲ ಬಿಡಿ.. ಆದರೆ ಅದ್ಯಾಕೋ ಏನೊ, ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕು ಅಂದ್ರೆ ಕರ್ನಾಟಕದ ಪ್ಲೇಯರ್ಸ್‌ ಪಡಬಾರದ ಪಾಡು ಅನುಭವಿಸಬೇಕು… ಹಂಗುಹಿಂಗು ಮಾಡಿ ಸ್ಥಾನ ಸಿಕ್ಕರೂ ಆಡಿದ ಒಂದೇ ಪಂದ್ಯಕ್ಕೆ ಅವರ ಅರ್ಹತೆ ಬಗ್ಗೆ ಮಾತಾಡಿ , ಕುಗ್ಗಿಸುವ ಪ್ರಯತ್ನವು ನಡೆಯುತ್ತೆ…

ಹೌದು… ಭಾರತ ಕ್ರಿಕೆಟ್‌ ತಂಡದಲ್ಲಿ ಉತ್ತರ ಭಾರತದವರದ್ದೆ ಪಾರುಪತ್ಯ ಹೆಚ್ಚು… ಅಂತಹವರ ಮುಂದೆ ಎದೆ ಸೆಟಿಸಿ ನಿಂತದ್ದು ನಮ್ಮ KL ರಾಹುಲ್‌…. ಅದೆಷ್ಟೋ ಅವಮಾನಗಳು, ಟೀಕೆಗಳನ್ನ ನುಂಗಿ, ಟೀಕಿಸಿದವರಿಗೆಲ್ಲ ತನ್ನ ಆಟದ ಮೂಲಕವೇ ಉತ್ತರ ಕೊಟ್ಟು ಬಾಯಿ ಮುಚ್ಚಿಸುವ ತಾಖತ್ತು ತೋರಿಸಿದ್ದು ವೀರ ಕನ್ನಡಿಗ ರಾಹುಲ್‌…

Aa1af4d7

ಕ್ರಿಕೆಟ್‌ ಅಂದ್ರೆ ನಿಸ್ವಾರ್ಥ ಆಟ… ತಂಡಕ್ಕಾಗಿ ಎಲ್ಲವನ್ನು ಮಾಡುವುದು ನಿಜವಾದ ನಿಸ್ವಾರ್ಥತೆ… ತನ್ನ ತಂಡದ ಮತ್ತೊಬ್ಬ ಆಟಗಾರ ಸೆಂಚುರಿ ಬಾರಿಸಿದಾಗ ಅವರಿಗಿಂತ ಹೆಚ್ಚು ಸೆಲೆಬ್ರೇಷನ್‌ ಮಾಡುವವನು ನಿಸ್ವಾರ್ಥಿ.. ತನ್ನ ಸಹ ಆಟಗಾರ ಔಟ್‌ ಆದಾಗ ಫೀಲ್‌ ಮಾಡಿಕೊಳ್ಳುವವನು ನಿಜವಾದ ನಿಸ್ವಾರ್ಥಿ ಆಟಗಾರ…. ಈ ಎಲ್ಲದಕ್ಕೂ ಹೇಳಿಮಾಡಿಸದಂಗಿದ್ದಾರೆ ನಮ್ಮ KL ರಾಹುಲ್‌…..ಆದರೆ ಇಂತಹ ನಿಸ್ವಾರ್ಥ ಆಟಗಾರನಿಗೆ ನ್ಯಾಯವಾಗಿ ಸಿಗಬೇಕಾಗಿರುವುದು ಸಿಗುತ್ತಿದೆಯೆ..? ಅವಕಾಶ ಎಷ್ಟು ಸಿಕ್ಕಿದೆ ಅನ್ನೋದನ್ನ ಬಿಡಿ… ಕನಿಷ್ಠ ಗೌರವ..?

ಯಾಕೆ ಈ ಪ್ರಶ್ನೆ ಹುಟ್ಟಿಕೊಳ್ಳುತ್ತೆ ಅಂದ್ರೆ ಆಸ್ಟ್ರೇಲಿಯಾ ವಿರದ್ಧ ಸೆಮಿಫೈನಲ್‌ ಪಂದ್ಯದಲ್ಲಿ ಸಿಕ್ಸ್‌ ಬಾರಿಸಿ ಮ್ಯಾಚ್‌ ಫಿನಿಷ್‌ ಮಾಡಿದ ಬಳಿಕ ರಾಹುಲ್‌ ಆಡಿದ ಆ ಒಂದು ಮಾತಿಗೆ…ಹೌದು ಆ ಮಾತು ಏನಂದ್ರೆ ಪ್ರತೀ ಬಾರಿ ಬೇರೆಬೇರೆ ಸರಣಿಗಳಿಗಾಗಿ ತಂಡದ ಆಯ್ಕೆ ಆಗುವಾಗ ಅಲ್ಲೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತೆ.. ’ ಓಹ್‌ ಇವನು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ತಾನಾ..?, ಯಾವ ಸ್ಥಾನಕ್ಕೆ ಇವನು ಫಿಟ್‌ ಆಗ್ತಾನೆ ಎಂದು..ಆದರೂ ಕೂಡ ನಾನು ತಂಡದಲ್ಲಿ ಇನ್ನು ಏನೇನು ಮಾಡಬೇಕು ಎಂದು  ನನಗೆ ನಾನೇ ಪ್ರಶ್ನಿಸಿಕೊಂಡಿದ್ದೇನೆ.. ಯಾವ ಕ್ರಮಾಂಕದಲ್ಲಿ ಆಡು ಎಂದರು ಆಡಿದ್ದೇನೆ..ನನ್ನ ಕೆಲಸವನ್ನ ಅಚ್ಚುಕಟ್ಟಾಗಿ ಮಾಡಿದ್ದೇನೆ ಎಂದು ರಾಹುಲ್‌ ಹತಾಶರಾಗಿ ಮಾತನಾಡಿರೋದು..

1736494610 4888 (1)

ಕಾರಣ ಇಷ್ಟೆ… ರಾಹುಲ್‌ ನೊಂದಿದ್ದಾರೆ… ಯಾಕಂದ್ರೆ ಭಾರತ ತಂಡದಲ್ಲಿ ಬೇರ್ಯಾರಿಗೂ ಇಲ್ಲದ ನ್ಯಾಯ, ಬೇರೆ ಯಾರ ಮೇಲೂ ಇಲ್ಲದ ಪ್ರಯೋಗ  ರಾಹುಲ್‌ ಮೇಲೆ ಮಾತ್ರ ಯಾಕೆ..? ಮಾಡು ಅಂದಿದ್ದನ್ನ ಮಾಡುವ ಪಾಪದ ಹುಡುಗ ರಾಹುಲ್‌..ಯಾರ ನಿರ್ಧಾರವನ್ನು ಪ್ರಶ್ನಿಸುವವನಲ್ಲ.. ಎಷ್ಟಾದರೂ ರಾಹುಲ್‌ ದ್ರಾವಿಡ್‌ ಆವರನ್ನ ಆದರ್ಷವಾಗಿ ಇಟ್ಟುಕೊಂಡವನಲ್ಲವೇ..?

ಆದ್ರೆ ಏನ್‌ ಮಾಡೋದು..? ಪ್ರತೀ ಪಂದ್ಯವನ್ನ ರಾಹುಲ್‌ ಒತ್ತಡದಲ್ಲಿಯೇ ಆಡುತ್ತಾರೆ, ಆಡುವಂತೆ ಮಾಡಿದ್ದಾರೆ.. ಒಂದು ವೈಫಲ್ಯಕ್ಕೂ ಕಲ್ಲೇಟು ತಿನ್ನುವ ಭಯದ ಜೊತೆ ಬಲಿಪೀಠದಲ್ಲಿ ಕುಳಿತುಕೊಳ್ಳಲು ಸಿದ್ಧನಿರಬೇಕು ..….ಇದರ ಮಧ್ಯೆ ದ್ವೇಷ ಬೇರೆ… ಇವೆಲ್ಲವನ್ನು ಸಹಿಸಿಕೊಳ್ಳುತ್ತಾನೆ..ಹಲ್ಲುಕಚ್ಚಿ ಆಡುತ್ತಾನೆ… ಯಾಕಂದ್ರೆ ಅವನು ರಾಹುಲ್‌……

ಇನ್ನಾದ್ರು ಕೆಎಲ್‌ ರಾಹುಲ್‌ ಭವಿಷ್ಯ ಬದಲಾಗುತ್ತಾ..? ಎನ್ನುವುದರ ಜೊತೆಗೆ ಟೀಮ್‌ ಇಂಡಿಯಾದಲ್ಲಿ ರಾಹುಲ್‌ಗೆ ಸಿಗಬೇಕಾದ ಗೌರವ ಸಿಕ್ಕಿ, ಒಂದೇ ಕ್ರಮಾಂಕದಲ್ಲಿ ಆಡುವ ಅವಕಾಶ ದೊರೆಯಲಿ ಅನ್ನೋದೆ ಕನ್ನಡಿಗರ ಆಶಯ…..

ರಾಮ್‌ ಬಡಿಗೇರ್‌…ಸ್ಪೋರ್ಟ್ಸ್‌ ಬ್ಯೂರೋ…ಗ್ಯಾರಂಟಿ ನ್ಯೂಸ್‌

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 09 18t171650.897

ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ‘SC-ST’ ಅವಲಂಬಿತರಿಗೆ ಸರ್ಕಾರಿ ನೌಕರಿ

by ಶಾಲಿನಿ ಕೆ. ಡಿ
September 18, 2025 - 5:24 pm
0

Untitled design 2025 09 18t170233.438

ಕೂಲಿ ಕಲೀಶ @57..‘ಸೂಪರ್ ಸ್ಟಾರ್‌’ ಉಪೇಂದ್ರಗೆ ಗಿಫ್ಟ್‌‌ಗಳ ಸುರಿಮಳೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 18, 2025 - 5:04 pm
0

Untitled design 2025 09 18t164728.016

ನಮ್ಮ ಮುಂದೆ ಭಾರತವನ್ನು ಮಂಡಿಯೂರಿಸಿದೆವು ಎಂದು ಬೀಗಿದ ಪಾಕ್‌: ಅಸಲಿಗೆ ನಡೆದಿದ್ದೇನು?

by ಶಾಲಿನಿ ಕೆ. ಡಿ
September 18, 2025 - 4:53 pm
0

Untitled design 2025 09 18t161355.841

ಧರ್ಮಸ್ಥಳ ಪ್ರಕರಣ: ಇಂದು ಮತ್ತೆರಡು ತಲೆ ಬುರುಡೆ ಹಾಗೂ ಮಾನವನ ಅಸ್ಥಿಪಂಜರ ಪತ್ತೆ

by ಶಾಲಿನಿ ಕೆ. ಡಿ
September 18, 2025 - 4:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 18t164728.016
    ನಮ್ಮ ಮುಂದೆ ಭಾರತವನ್ನು ಮಂಡಿಯೂರಿಸಿದೆವು ಎಂದು ಬೀಗಿದ ಪಾಕ್‌: ಅಸಲಿಗೆ ನಡೆದಿದ್ದೇನು?
    September 18, 2025 | 0
  • Untitled design 2025 09 18t121251.114
    ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ಕಳುಹಿಸಿದ ಲಿಯೋನೆಲ್ ಮೆಸ್ಸಿ
    September 18, 2025 | 0
  • 114 (12)
    ಹ್ಯಾಂಡ್‌ಶೇಕ್‌ ವಿವಾದ: ಯುಎಇ ವಿರುದ್ಧ ಪಂದ್ಯ ಬಹಿಷ್ಕರಿಸಿದ ಪಾಕ್‌
    September 17, 2025 | 0
  • Untitled design 2025 09 17t154745.430
    ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಹಾಡಿ ಹೊಗಳಿದ ಪಾಕ್‌ ಕ್ರಿಕೆಟಿಗ
    September 17, 2025 | 0
  • Web (53)
    ಏಷ್ಯಾಕಪ್ 2025: ಭಾರತ ವಿರುದ್ಧ ಹೀನಾಯ ಸೋಲು, ಪಾಕ್ ಕ್ರಿಕೆಟ್ ಮಂಡಳಿ ನಿರ್ದೇಶಕರಿಗೆ ಗೇಟ್‌ಪಾಸ್
    September 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version