• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, January 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಜನ್ಮ ಸಂಖ್ಯೆ ಆಧಾರಿತ ನಿಮ್ಮ ಭವಿಷ್ಯ ಹೇಗಿದೆ..?

ಯಶಸ್ವಿನಿ ಎಂ by ಯಶಸ್ವಿನಿ ಎಂ
October 28, 2025 - 7:18 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 10 28t071748.671

ಜನ್ಮ ತಾರೀಕು ಆಧರಿಸಿ ನಿಮ್ಮ ಜನ್ಮಸಂಖ್ಯೆಯನ್ನು ಕಂಡುಹಿಡಿದು ದಿನದ ಭವಿಷ್ಯ ತಿಳಿಯಿರಿ. ಯಾವುದೇ ತಿಂಗಳಿನ ನಿರ್ದಿಷ್ಟ ತಾರೀಕುಗಳು ಒಂದೇ ಸಂಖ್ಯೆಗೆ ಸೇರಿವೆ. ಇಂದು ನಿಮ್ಮ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಬರಬಹುದು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಲಾಗಿದೆ.

ಜನ್ಮಸಂಖ್ಯೆ 1(10,19,28) ಪ್ರಾಶಸ್ತ್ಯದ ಕೆಲಸಗಳು ಮೊದಲು ಬರಲಿ. ಆದರೆ ಸ್ನೇಹಿತರು ಅಥವಾ ಪರಿಚಯಸ್ಥರ ಸಹಾಯಕ್ಕೆ ಹೆಚ್ಚು ಸಮಯ ಕೊಡಬೇಕು. ಹಳೇ ವಾಹನ ಅಥವಾ ಸಲಕರಣೆ ಮಾರಾಟಕ್ಕಿಟ್ಟರೆ ಉತ್ತಮ ಬೆಲೆ ಸಿಗುವುದು. ದೂರದ ಊರುಗಳಿಂದ ಶುಭ ಸುದ್ದಿ ಬರುತ್ತದೆ. ಮದುವೆ ಪ್ರಯತ್ನದಲ್ಲಿರುವವರಿಗೆ ಸೂಕ್ತ ಸಂಬಂಧಗಳು ಸಿಗುವ ಯೋಗ. ನಿಧಾನಗತಿಯ ವ್ಯವಹಾರಗಳು ವೇಗ ಪಡೆಯುತ್ತವೆ. ಮುಖ್ಯ ಕಾಗದಪತ್ರಗಳ ಹುಡುಕಾಟದಲ್ಲಿ ಸಹಾಯಕ ವ್ಯಕ್ತಿ ಪರಿಚಯವಾಗುವುದು. ಮನೆ ದೇವರ ಆರಾಧನೆ ಅಥವಾ ಕಾರ್ಯಕ್ರಮಕ್ಕೆ ಬಂದವರಿಗೆ ಸಾಧ್ಯವಾದ ನೆರವು ನೀಡಿ. ಇದು ಒಳ್ಳೆಯ ಫಲ ನೀಡುವುದು.

RelatedPosts

ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಏಕೆ ಗೊತ್ತಾ..? ಇಲ್ಲಿದೆ ರೋಚಕ ಇತಿಹಾಸ..!

ಸೂರ್ಯ ದೋಷ ನಿವಾರಣೆಯಾಗಲು ಮಕರ ಸಂಕ್ರಾಂತಿಯಂದು ಈ ಸರಳ ಕ್ರಮಗಳನ್ನು ತಪ್ಪದೇ ಮಾಡಿ

ಪೊಂಗಲ್ ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಲು ಇಲ್ಲಿವೆ ಟ್ರೆಂಡಿ ಟಿಪ್ಸ್

ಬಡತನ ದೂರವಾಗಿ ಲಕ್ಷ್ಮಿ ಕೃಪೆ ಬರಲು ಸಂಕ್ರಾಂತಿಯಂದು ಈ 5 ವಸ್ತುಗಳನ್ನು ಖರೀದಿಸಿ..!

ADVERTISEMENT
ADVERTISEMENT

ಜನ್ಮಸಂಖ್ಯೆ 2(11,20,29) ತಪ್ಪುಗಳಿದ್ದರೆ ಎಲ್ಲರ ಮಾತನ್ನೂ ಕೇಳಬೇಕಿಲ್ಲ. ಆದರೆ ಒತ್ತಡ ಹಾಕಿದರೆ ಸೂಕ್ತ ಉತ್ತರ ನೀಡಿ. ಕಣ್ಣೆದುರೇ ಹಣದ ಪೋಲು ತಡೆಯಲಾಗದು. ಮಕ್ಕಳ ವರ್ತನೆ, ಶಿಕ್ಷಣದಲ್ಲಿ ಹಿನ್ನಡೆ ಆತಂಕ ತರುವುದು. ಕುಟುಂಬ ಚರ್ಚೆಯಲ್ಲಿ ಮಾಹಿತಿ ಇಲ್ಲದ ವಿಷಯದಲ್ಲಿ ಅಧಿಕಾರಯುತ ಮಾತು ಬೇಡ. ಪ್ರಶಾಂತ ಸ್ಥಳಕ್ಕೆ ಹೋಗಿ ಸ್ವಲ್ಪ ಸಮಯ ಕಳೆಯಿರಿ. ಒತ್ತಡದಿಂದ ತಲೆನೋವು, ಕಣ್ಣುರಿ ಬಂದರೆ ವೈದ್ಯ ಸಂಪರ್ಕಿಸಿ.

ಜನ್ಮಸಂಖ್ಯೆ 3 (12,21,30) ಕಷ್ಟಕರ ವ್ಯಾಜ್ಯಗಳು ಸಮಾಧಾನದಿಂದ ಮುಗಿಯುವ ಸೂಚನೆ. ನಿಮ್ಮ ನಿರ್ಧಾರದಿಂದ ಯೋಜನೆಗಳು ಯಶಸ್ವಿಯಾಗುತ್ತವೆ. ರಾಜೀ-ಸಂಧಾನಕ್ಕೆ ಇತರರು ಸಹಾಯ ಮಾಡುವರು. ವಿದೇಶಿ ಶಿಕ್ಷಣ ಪ್ರವೇಶಕ್ಕೆ ಹಿಂದೆ ವಿಫಲರಾದರೆ ಇಂದು ಮಹತ್ವದ ಬೆಳವಣಿಗೆ. ಹಣಕಾಸು ಅಥವಾ ವೀಸಾ ಅಡೆತಡೆಗಳು ದೂರವಾಗುತ್ತವೆ. ಸಿನಿಮಾ ಕ್ಷೇತ್ರದವರಿಗೆ ಪ್ರಮುಖ ಆಫರ್ ಬರುವ ಯೋಗ.

ಜನ್ಮಸಂಖ್ಯೆ 4(13,22,31) ಮಕ್ಕಳಲ್ಲಿ ಹಠ, ರಂಪ ಗುಣ ಬದಲಾವಣೆ ಆತಂಕ ತರುವುದು. ಬಂಧುಗಳ ಸಾಲ ತಕ್ಷಣ ಹಿಂತಿರುಗಿಸಲು ಒತ್ತಡ. ತಂದೆ-ತಾಯಿಗೆ ತುರ್ತು ನೆರವು ಬೇಕಾಗಬಹುದು, ಸಂಪರ್ಕ ಮುಕ್ತವಾಗಿಡಿ. ಹೊಸದಾಗಿ ತಂದ ವಸ್ತುವಿನಲ್ಲಿ ದೋಷ ಕಂಡುಬರಬಹುದು.

ಜನ್ಮಸಂಖ್ಯೆ 5(14,23) ಹಿಂದಿನ ತಪ್ಪು ನಿರ್ಧಾರಗಳಿಗೆ ಪಶ್ಚಾತ್ತಾಪ. ತಂದೆಯ ಅನಾರೋಗ್ಯ ಚಿಂತೆ. ಮಕ್ಕಳ ಶಿಕ್ಷಣ/ಮದುವೆಗೆ ಉಳಿತಾಯ ಹಣ ಖರ್ಚು. ಸಾಲ ಮಾಡಿದವರು ಕೊನೆ ಕ್ಷಣದಲ್ಲಿ ನಿರಾಕರಿಸಬಹುದು. ಭರವಸೆಯಲ್ಲಿ ವ್ಯವಹಾರ ಬೇಡ. ಭಾರ ವಸ್ತು ಎತ್ತುವಾಗ ಜಾಗ್ರತೆ. ವಯೋವೃದ್ಧರಿಗೆ ಆಸ್ಪತ್ರೆ ಪ್ರವೇಶ ಅಗತ್ಯವಾಗಬಹುದು.

ಜನ್ಮಸಂಖ್ಯೆ 6 (15,24) ಎಲ್ಲ ಸರಾಗವಾಗುತ್ತದೆ ಎಂಬ ಲೆಕ್ಕ. ದಯಾ-ದಾಕ್ಷಿಣ್ಯ ಅಗತ್ಯ. ಖಡ್ಗ ಮಾತು ಸಾಧ್ಯವಿಲ್ಲ. ದೂರ ಪ್ರಯಾಣಕ್ಕೆ ತುರ್ತು, ಖರ್ಚು ಹೆಚ್ಚು. ಕ್ರೆಡಿಟ್ ಕಾರ್ಡ್, ಪಿನ್ ಜಾಗ್ರತೆ. ಸಾರ್ವಜನಿಕ ಸಾರಿಗೆಯಲ್ಲಿ ಬೆಲೆಬಾಳು ವಸ್ತುಗಳನ್ನು ಸುರಕ್ಷಿತವಾಗಿಡಿ.

ಜನ್ಮಸಂಖ್ಯೆ 7(16,25) ಹೃದಯದ ಬದಲು ಮೆದುಳಿನಿಂದ ಆಲೋಚಿಸಿ. ನೇರ ಮಾತು ಸಮಸ್ಯೆ ತರುವುದು. ಭಾವನಾತ್ಮಕ ವಿಷಯಗಳನ್ನು ಸರಿಯಾಗಿ ನಿರ್ವಹಿಸಿ. ವ್ಯವಹಾರದಲ್ಲಿ ಹೊಸ ಬಂಡವಾಳ ಅಗತ್ಯ. ಜವಾಬ್ದಾರಿಗಳಿಗೆ ಯೋಜನೆ ಮಾಡಿ. ಅತಿವಿಶ್ವಾಸದಿಂದ ಅವಮಾನ ಬರಬಹುದು. ಸೋದರರೊಡನೆ ಮನಸ್ತಾಪ ಸಾಧ್ಯ.

ಜನ್ಮಸಂಖ್ಯೆ 8(17,29) ವಿಶಾಲ ಆಲೋಚನೆ ಎಲ್ಲೆಡೆ ಸೂಕ್ತವಲ್ಲ. ನಿಮ್ಮ ವಿದ್ಯೆಗೆ ಬೇಡಿಕೆ ಹೆಚ್ಚು. ಹಿಂದಿನ ಬಾಕಿ ವಸೂಲಿಗೆ ಮಾರ್ಗ. ಸವಾಲು ಎದುರಿಸಿ ಯಶಸ್ಸು ಪಡೆಯಿರಿ. ಮನೆ/ಜಮೀನು ಮಾರಾಟಕ್ಕೆ ಉತ್ತಮ ಖರೀದಿದಾರ. ನಿದ್ರೆ ಸಮಸ್ಯೆಗೆ ಪರಿಹಾರ. ಹಿಂದೆ ಸಹಾಯ ಮಾಡಿದವರು ಈಗ ನೆರವಾಗುವರು.

ಜನ್ಮಸಂಖ್ಯೆ 9(18,27) ಒಡವೆ ಖರೀದಿ. ಮನೆ ದುರಸ್ತಿ, ಸ್ವಚ್ಛತೆ ಚರ್ಚೆ. ಆಸ್ತಿ ಮಾರಾಟ/ಖರೀದಿಗೆ ಅವಕಾಶ. ಹಣಕಾಸು ಕುಟುಂಬದಲ್ಲಿ ಆದ್ಯತೆ. ಬಾಡಿಗೆ ಮನೆ ಬದಲಾವಣೆಗೆ ತೀರ್ಮಾನ. ಮೂಗುತೂರಿಸುವವರನ್ನು ದೂರವಿಡಿ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 01 13T234020.973

ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: 1, 3 ಮತ್ತು 5 ದಿನಗಳ ಪಾಸ್ ದರ ಇಳಿಕೆ..!

by ಯಶಸ್ವಿನಿ ಎಂ
January 13, 2026 - 11:41 pm
0

Untitled design 2026 01 13T232543.065

ಜೈಲಿಗೆ ಹೋಗಲು ಹಠ ಹಿಡಿದ ಕಾವ್ಯಾ ಶೈವ.. ಸ್ಪರ್ಧಿಗಳ ವಿಚಿತ್ರ ಆಸೆಗಳಿಗೆ ಬಿಗ್ ಬಾಸ್ ಅಸ್ತು..!

by ಯಶಸ್ವಿನಿ ಎಂ
January 13, 2026 - 11:27 pm
0

Untitled design 2026 01 13T231032.116

ನಳ್ಳಿ ಮೂಳೆ ತಿಂದು ತೇಗಿದ ನಟ: ಕಾರ್ತಿ ಖೈದಿ ಲುಕ್‌ಗೆ ಹೋಲಿಸಿದ ಫ್ಯಾನ್ಸ್‌

by ಯಶಸ್ವಿನಿ ಎಂ
January 13, 2026 - 11:13 pm
0

Untitled design 2026 01 13T225407.674

ತಾಯಿ-ಪತ್ನಿಯನ್ನು ಕೊಂದು ಅವರ ಮಾಂಸ ತಿಂದ ಪಾಪಿ

by ಯಶಸ್ವಿನಿ ಎಂ
January 13, 2026 - 10:55 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 13T220443.104
    ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಏಕೆ ಗೊತ್ತಾ..? ಇಲ್ಲಿದೆ ರೋಚಕ ಇತಿಹಾಸ..!
    January 13, 2026 | 0
  • Untitled design 2026 01 13T201330.965
    ಸೂರ್ಯ ದೋಷ ನಿವಾರಣೆಯಾಗಲು ಮಕರ ಸಂಕ್ರಾಂತಿಯಂದು ಈ ಸರಳ ಕ್ರಮಗಳನ್ನು ತಪ್ಪದೇ ಮಾಡಿ
    January 13, 2026 | 0
  • Untitled design 2026 01 13T193739.552
    ಪೊಂಗಲ್ ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಲು ಇಲ್ಲಿವೆ ಟ್ರೆಂಡಿ ಟಿಪ್ಸ್
    January 13, 2026 | 0
  • BeFunky collage 2026 01 13T160312.640
    ಬಡತನ ದೂರವಾಗಿ ಲಕ್ಷ್ಮಿ ಕೃಪೆ ಬರಲು ಸಂಕ್ರಾಂತಿಯಂದು ಈ 5 ವಸ್ತುಗಳನ್ನು ಖರೀದಿಸಿ..!
    January 13, 2026 | 0
  • Untitled design 2025 12 04T071408.916
    ಸಂಖ್ಯಾಶಾಸ್ತ್ರ ಭವಿಷ್ಯ: ಯಾವ ಜನ್ಮಸಂಖ್ಯೆಗೆ ಶುಭ, ಯಾರಿಗೆ ಎಚ್ಚರಿಕೆ?
    January 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version