• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, February 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಈ ಜನ್ಮಸಂಖ್ಯೆಯವರು ಬೆಳ್ಳಿ ಆಭರಣ ಖರೀದಿ ಯೋಗ, ಪ್ರೇಮಿಗಳಿಗೆ ಇಂದು ಶುಭ ದಿನ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 27, 2026 - 7:37 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 12 04T071408.916

ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಬ್ಬರ ಜನ್ಮಸಂಖ್ಯೆ ಅವರ ದಿನನಿತ್ಯದ ಘಟನೆಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಫೆಬ್ರವರಿ 27ರ ಶುಕ್ರವಾರವು ಯಾವ ಜನ್ಮಸಂಖ್ಯೆಗೆ ಹೇಗೆ ಫಲ ನೀಡಲಿದೆ? ಅದೃಷ್ಟ, ಸವಾಲುಗಳು ಹಾಗೂ ಪರಿಹಾರಗಳೊಂದಿಗೆ ಇಲ್ಲಿದೆ ವಿವರವಾದ ದಿನಭವಿಷ್ಯ.

ಜನ್ಮಸಂಖ್ಯೆ 1 (1, 10, 19, 28)

ಇಂದು ನಿಮಗೆ ಮನಸ್ಸಿಗೆ ಹತ್ತಿರವಾದ ವ್ಯಕ್ತಿಯನ್ನು ದೀರ್ಘ ಸಮಯದ ಬಳಿಕ ಭೇಟಿ ಮಾಡುವ ಅವಕಾಶ ಸಿಗಬಹುದು. ಪ್ರೇಮಿಗಳಿಗೆ ಇದು ಶುಭ ದಿನ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ, ಆಹಾರ ನಿಯಮ ಪಾಲನೆಗೆ ಆದ್ಯತೆ ನೀಡುವಿರಿ. ಕೆಲವರು ಪೌಷ್ಠಿಕ ತಜ್ಞರ ಸಲಹೆ ಪಡೆಯಲು ಮುಂದಾಗಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಿಸಿಕೊಳ್ಳುತ್ತದೆ.

RelatedPosts

ದಿನಭವಿಷ್ಯ: ಈ ರಾಶಿಯವರು ಸತ್ಯ ಹೇಳಲು ಹಿಂಜರಿಕೆ, ಆಪ್ತರಿಂದ ಆಘಾತ!

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಕಷ್ಟಕರ ದಿನ

ಮಾರ್ಚ್‌ 3 ಚಂದ್ರ ಗ್ರಹಣ: ಭಕ್ತಾಧಿಗಳಿಗೆ ವಿಶೇಷ ವೇಳಾಪಟ್ಟಿ ಬಿಡುಗಡೆ ಮಾಡಿದ ಧರ್ಮಸ್ಥಳ

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಆರ್ಥಿಕ ಆತಂಕ, ವಿದ್ಯೆ ಉತ್ತಮ ಜೀವನ

ADVERTISEMENT
ADVERTISEMENT

ಪರಿಹಾರ: ದುರ್ಗಾ ಸಪ್ತಶತಿ ಪಠಣ ಅಥವಾ ಶ್ರವಣ ಶುಭಫಲ ನೀಡುತ್ತದೆ.

ಜನ್ಮಸಂಖ್ಯೆ 2 (2, 11, 20, 29)

ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದವರಿಗೆ ಹೊಸ ಜವಾಬ್ದಾರಿಗಳು ಬರಬಹುದು. ಸರ್ಕಾರದ ಯೋಜನೆಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವವರು ಹೆಚ್ಚುವರಿ ಎಚ್ಚರಿಕೆ ವಹಿಸಬೇಕು. ಆತುರದ ನಿರ್ಧಾರಗಳಿಂದ ದೂರವಿರಿ.

ಪರಿಹಾರ: ಬಿಳಿ ವಸ್ತ್ರದಲ್ಲಿ ಕಡಲೆ ಕಟ್ಟಿ ದಾನ ಮಾಡಿದರೆ ಆರ್ಥಿಕ ಅಡೆತಡೆ ನಿವಾರಣೆಯಾಗುತ್ತದೆ.

ಜನ್ಮಸಂಖ್ಯೆ 3 (3, 12, 21, 30)

ಒಬ್ಬ ಹಿರಿಯ ಅಥವಾ ಪರಿಚಿತ ವ್ಯಕ್ತಿಯಿಂದ ಮಾನಸಿಕ ಒತ್ತಡ ಉಂಟಾಗಬಹುದು. ಸಹಾನುಭೂತಿ ತೋರಿಸುವ ಸಂದರ್ಭದಲ್ಲೂ ನಿಮ್ಮ ಮಿತಿಯನ್ನು ತಿಳಿದು ನಡೆದುಕೊಳ್ಳಿ. ಬೆಳ್ಳಿ ವಸ್ತುಗಳು ಖರೀದಿಸುವ ಯೋಗವಿದೆ. ಆರ್ಥಿಕ ವಿಚಾರದಲ್ಲಿ ಜಾಗ್ರತೆ ಅಗತ್ಯ.

ಪರಿಹಾರ: ಶಾಂತ ಮನಸ್ಸು ಕಾಪಾಡಲು ಧ್ಯಾನ ಮಾಡುವುದು ಉತ್ತಮ.

ಜನ್ಮಸಂಖ್ಯೆ 4 (4, 13, 22, 31)

ವಿವಾಹ ಯೋಗ್ಯರು ಉತ್ತಮ ಸಂಬಂಧದ ಮಾಹಿತಿ ಪಡೆಯಬಹುದು. ಶಿಕ್ಷಣ ಸಂಸ್ಥೆ ನಡೆಸುವವರು ಹೊಸ ಹೂಡಿಕೆಗಾಗಿ ಪಾಲುದಾರರ ಹುಡುಕಾಟ ನಡೆಸುವ ಸಾಧ್ಯತೆ ಇದೆ. ನಿರೀಕ್ಷೆಗಿಂತ ಉತ್ತಮ ಪ್ರಸ್ತಾವನೆಗಳು ಬರಬಹುದು.

ಪರಿಹಾರ: ಹಿರಿಯರ ಆಶೀರ್ವಾದ ಪಡೆಯುವುದು ಒಳಿತು.

ಜನ್ಮಸಂಖ್ಯೆ 5 (5, 14, 23)

ಸಾವಯವ ಕೃಷಿಕರಿಗೆ ಆದಾಯದ ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಬಹುಕಾಲದಿಂದ ಒತ್ತಡ ತಂದಿದ್ದ ಕೆಲಸ ಸುಗಮವಾಗಲಿದೆ. ಮನೆ ನಿರ್ಮಾಣ ಅಥವಾ ನವೀಕರಣ ಯೋಚನೆ ಇದ್ದರೆ ಹಣಕಾಸು ನಿರ್ವಹಣೆಯಲ್ಲಿ ಎಚ್ಚರಿಕೆ ಅಗತ್ಯ. ಹೊಸ ಸ್ನೇಹಿತರ ಮೇಲೆ ಆರ್ಥಿಕ ಅವಲಂಬನೆ ಬೇಡ.

ಪರಿಹಾರ: ಹಸಿರು ವಸ್ತು ದಾನ ಮಾಡುವುದು ಶುಭ.

ಜನ್ಮಸಂಖ್ಯೆ 6 (6, 15, 24)

ವಿದ್ಯಾರ್ಥಿಗಳಿಗೆ ಸ್ನೇಹಿತರ ಜೊತೆ ಸಂತೋಷದ ಸಮಯ ಸಿಗಲಿದೆ. ಮಕ್ಕಳ ಶಿಕ್ಷಣ ಅಥವಾ ಮದುವೆ ವಿಚಾರದಲ್ಲಿ ದಂಪತಿಗಳ ನಡುವೆ ಚರ್ಚೆ ನಡೆಯಬಹುದು. ರುಚಿಕರ ಆಹಾರ ಸವಿಯುವ ಅವಕಾಶ ಇದೆ. ಕುಟುಂಬ ಸಮೇತ ಸಮಯ ಕಳೆಯುವಿರಿ.

ಪರಿಹಾರ: ಮನೆ ದೇವರಿಗೆ ನೈವೇದ್ಯ ಸಲ್ಲಿಸಿ.

ಜನ್ಮಸಂಖ್ಯೆ 7 (7, 16, 25)

ಒಂದು ಕೆಲಸಕ್ಕಾಗಿ ಹಲವಾರು ಬಾರಿ ಓಡಾಡುವ ಪರಿಸ್ಥಿತಿ ಬರಬಹುದು. ಖರೀದಿ ಮಾಡುವಾಗ ಗುಣಮಟ್ಟ ಪರಿಶೀಲನೆ ಅಗತ್ಯ. ವೈಯಕ್ತಿಕ ವಿಚಾರಗಳಲ್ಲಿ ಇತರರ ಹಸ್ತಕ್ಷೇಪದಿಂದ ಬೇಸರವಾಗಬಹುದು. ನಿಮ್ಮ ಮಿತಿಯನ್ನು ಸ್ಪಷ್ಟವಾಗಿ ಹೇಳಿ.

ಪರಿಹಾರ: ಲಕ್ಷ್ಮೀ ದೇವಿಗೆ ಸಿಹಿ ನೈವೇದ್ಯ ಅರ್ಪಿಸಿ.

ಜನ್ಮಸಂಖ್ಯೆ 8 (8, 17, 26)

ಬೆಳಗ್ಗಿನಿಂದಲೇ ಉತ್ಸಾಹ ಇರುತ್ತದೆ. ಕುಟುಂಬ ಸದಸ್ಯರ ಆರೋಗ್ಯ ಸ್ವಲ್ಪ ಕಳವಳ ತರಬಹುದು. ಜನಸಂದಣಿ ಇರುವ ಸ್ಥಳಗಳಿಗೆ ಹೋಗುವ ಸಾಧ್ಯತೆ ಇದೆ. ವಾಹನ ಪಾರ್ಕಿಂಗ್ ಬಗ್ಗೆ ಮುಂಚಿತ ಯೋಜನೆ ಮಾಡಿ.

ಪರಿಹಾರ: ಶನಿವಾರದಂದು ತೈಲ ದೀಪ ಹಚ್ಚುವುದು ಒಳಿತು.

ಜನ್ಮಸಂಖ್ಯೆ 9 (9, 18, 27)

ನಿಮ್ಮ ಜ್ಞಾನವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬಾರದು ಎಂಬ ನಿರ್ಧಾರಕ್ಕೆ ಬರುವಿರಿ. ಡೇರಿ ಉತ್ಪನ್ನ ವ್ಯಾಪಾರಿಗಳಿಗೆ ಲಾಭದ ಸೂಚನೆ ಇದೆ. ಸಣ್ಣ ಫಾರ್ಮ್ ಹೌಸ್ ಖರೀದಿ ಯೋಚನೆ ಹೊಂದಿರುವವರಿಗೆ ಉತ್ತಮ ಅವಕಾಶ ಸಿಗಬಹುದು.

ಪರಿಹಾರ: ಸಕ್ಕರೆ ಅಥವಾ ದ್ರಾಕ್ಷಿ ನೈವೇದ್ಯ ಮಾಡಿ ಲಕ್ಷ್ಮೀ ಕೃಪೆ ಪಡೆಯಿರಿ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 27T094752.549

ಇಂದು ಪೆಟ್ರೋಲ್-ಡೀಸೆಲ್ ದರ ಎಷ್ಟು? ನಿಮ್ಮ ನಗರದ ಹೊಸ ಬೆಲೆಗಳ ವಿವರ ಇಲ್ಲಿದೆ!

by ಶಾಲಿನಿ ಕೆ. ಡಿ
February 27, 2026 - 9:46 am
0

Untitled design 2026 02 27T091819.807

ಕ್ಲೈಮ್ಯಾಕ್ಸ್ ಹಂತಕ್ಕೆ ಬಂದೇಬಿಡ್ತಾ ಕುರ್ಚಿ ಫೈಟ್!?: ಖಾಸಗಿ ಹೋಟೆಲ್‌ನಲ್ಲಿ ಡಿಕೆಶಿ ಬೆಂಬಲಿಗರ ಸಭೆ

by ಶಾಲಿನಿ ಕೆ. ಡಿ
February 27, 2026 - 9:25 am
0

Untitled design 2026 02 27T090417.755

ಆಭರಣ ಖರೀದಿದಾರರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ

by ಶಾಲಿನಿ ಕೆ. ಡಿ
February 27, 2026 - 9:07 am
0

Untitled design 2026 02 27T084345.606

ರಾಜ್ಯದಲ್ಲಿ ಕೆಲವೆಡೆ ಗುಡುಗು ಸಹಿತ ಮಳೆ, 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

by ಶಾಲಿನಿ ಕೆ. ಡಿ
February 27, 2026 - 8:49 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 04T070243.618
    ದಿನಭವಿಷ್ಯ: ಈ ರಾಶಿಯವರು ಸತ್ಯ ಹೇಳಲು ಹಿಂಜರಿಕೆ, ಆಪ್ತರಿಂದ ಆಘಾತ!
    February 27, 2026 | 0
  • daily-horoscope-kannada-26-february-2026-rashi-bhavishya
    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಕಷ್ಟಕರ ದಿನ
    February 26, 2026 | 0
  • Untitled design 2026 02 25T173728.606
    ಮಾರ್ಚ್‌ 3 ಚಂದ್ರ ಗ್ರಹಣ: ಭಕ್ತಾಧಿಗಳಿಗೆ ವಿಶೇಷ ವೇಳಾಪಟ್ಟಿ ಬಿಡುಗಡೆ ಮಾಡಿದ ಧರ್ಮಸ್ಥಳ
    February 25, 2026 | 0
  • Rashi bavishya
    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಆರ್ಥಿಕ ಆತಂಕ, ವಿದ್ಯೆ ಉತ್ತಮ ಜೀವನ
    February 25, 2026 | 0
  • Rashi bavishya
    ಇಂದು ಈ ರಾಶಿಯವರಿಗೆ ಹೂಡಿಕೆಯಲ್ಲಿ ಮೋಸದ ಭಯ?
    February 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version