• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದಿನ ರಾಶಿ ಭವಿಷ್ಯ: ಅಮಾವಾಸ್ಯೆಯ ದಿನ ಈ ರಾಶಿಯವರಿಗೆ ಚಿಂತೆ ಹೆಚ್ಚು..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
January 18, 2026 - 6:46 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಜನವರಿ 18, 2026 ರಂದು ಭಾನುವಾರ ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿ. ಇಂದು ಗುರಿ ಬದಲಾವಣೆ, ಧಾರ್ಮಿಕ ಕಾರ್ಯಗಳು, ವಿವಾದಗಳು, ಆಪ್ತರ ಭೇಟಿ ಮತ್ತು ಅನವಶ್ಯಕ ಖರೀದಿಗಳು ಮುಖ್ಯವಾಗಿರುವ ದಿನ. ಗ್ರಹಗಳ ಸ್ಥಿತಿಯಿಂದಾಗಿ ಹಲವು ರಾಶಿಗಳಲ್ಲಿ ಸಿಕ್ಕ ಅವಕಾಶಗಳಿಗಿಂತ ಕಳೆದುಹೋದ ಅಥವಾ ಸಿಗದ ವಿಷಯಗಳ ಬಗ್ಗೆ ಚಿಂತೆ ಹೆಚ್ಚಾಗಬಹುದು. ಆದರೆ ತಾಳ್ಮೆಯಿಂದ ಮುನ್ನಡೆದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಇಂದು ನಿಮ್ಮ ರಾಶಿಗೆ ಏನಾಗುತ್ತದೆ? ಪೂರ್ಣ ವಿವರ ಇಲ್ಲಿದೆ:

RelatedPosts

ಸಂಖ್ಯಾಶಾಸ್ತ್ರ ಭವಿಷ್ಯ: ಎಲೆಕ್ಟ್ರಿಕ್ ವಸ್ತುಗಳ ಖರೀದಿ, ವ್ಯಾಪಾರಸ್ಥರಿಗೆ ಆದಾಯ ಹೆಚ್ಚಳ.!

ದಿನ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಸಹಾಯ, ಕೆಲವರಿಗೆ ಎಚ್ಚರಿಕೆ ಅಗತ್ಯ.!

ಸಂಖ್ಯಾಶಾಸ್ತ್ರ ಭವಿಷ್ಯ: ಈ ಜನ್ಮಸಂಖ್ಯೆಯವರು ಹಣ ಖರ್ಚು ಮಾಡುವ ಸಾಧ್ಯತೆ, ಸಿನಿಮಾ ಕ್ಷೇತ್ರದವರಿಗೆ ಪ್ರಶಸ್ತಿ ಯೋಗ.!

ಇಂದಿನ ದಿನಭವಿಷ್ಯ: ಪ್ರೇಮ, ಹಣ, ಉದ್ಯೋಗದಲ್ಲಿ ಯಾವ ರಾಶಿಗೆ ಏನು ಫಲ?

ADVERTISEMENT
ADVERTISEMENT

ಮೇಷ ರಾಶಿ:

ನೋವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಂತೋಷದಿಂದ ಇರಿ. ಹೊಸ ವಸ್ತ್ರ ಧರಿಸುವಿರಿ, ಸ್ನೇಹಿತರಿಂದ ಉಡುಗೊರೆ ಸಿಗುತ್ತದೆ. ಭೂಮಿ ವ್ಯವಹಾರದಲ್ಲಿ ಹಿನ್ನಡೆ, ಸಮಯ ವ್ಯರ್ಥವಾಗಬಹುದು. ಜವಾಬ್ದಾರಿಯ ಕೆಲಸದಲ್ಲಿ ಮಗ್ನರಾಗಿ, ರಹಸ್ಯದಿಂದ ಕಾರ್ಯ ಮಾಡಿ. ಪ್ರಾಮಾಣಿಕತೆಯ ಪರೀಕ್ಷೆ ಇರಬಹುದು. ಸಂಗಾತಿಯನ್ನು ಭೇಟಿಯಾಗಲು ಕಾರಣ ಹುಡುಕಿ, ಆದರೆ ಮಾತಿನಿಂದ ತಾಯಿಗೆ ನೋವಾಗದಂತೆ ಎಚ್ಚರ.

ವೃಷಭ ರಾಶಿ:

ಕೆಲಸದ ಕಾರಣದಿಂದ ಕುಟುಂಬದಿಂದ ದೂರ ಉಳಿಯಬೇಕಾಗಬಹುದು. ಅಸತ್ಯ ಹೇಳುವುದು ಗೊತ್ತಾಗಬಹುದು. ಒಗ್ಗಟ್ಟಿನ ಕೆಲಸದಲ್ಲಿ ಜಯ. ನಡೆವಳಿಕೆ ಅಸಹಜವೆಂದು ಕಾಣಬಹುದು. ಕಳೆದುಹೋದ ವಸ್ತು ಸಿಗುತ್ತದೆ. ಹಣದ ಅಭಾವದರೂ ಖರ್ಚು ಮಾಡಬೇಕಾಗಬಹುದು. ಮನೆಯಿಂದ ದೂರವಿದ್ದು ಬೇಸರ, ಭವಿಷ್ಯದ ಬಗ್ಗೆ ಗಂಭೀರ ಚಿಂತನೆ.

ಮಿಥುನ ರಾಶಿ:

ನಿಮ್ಮ ಮೇಲೆ ಸಂದೇಹ ಬರಬಹುದು. ಭವಿಷ್ಯದ ವಿಚಾರ ಹಂಚಿಕೊಳ್ಳಿ, ಆದರೆ ಮನೆಯ ಸಮಸ್ಯೆ ಬೇರೆಯವರೊಂದಿಗೆ ಹಂಚಬೇಡಿ. ಹಣ ಇದ್ದರೂ ತುರ್ತಿಗೆ ಪ್ರಯೋಜನಕ್ಕೆ ಬಾರದು. ನಿರ್ಧಾರಕ್ಕೆ ಮನೆಯ ಬೆಂಬಲ. ಸೋಲಿಗೆ ದುಃಖಪಡುವ ಬದಲು ಕಾರಣ ಹುಡುಕಿ. ಮನೆಗೆ ಬೇಕಾದ ವಸ್ತುಗಳು ಖರೀದಿ. ವಾತ ಸಂಬಂಧಿತ ಖಾಯಿಲೆಯಿಂದ ಉತ್ಸಾಹಕ್ಕೆ ಭಂಗ.

ಕರ್ಕಾಟಕ ರಾಶಿ:

ಕೆಲಸ ಪೂರ್ಣಗೊಳಿಸಲು ಕಠಿಣ ಪರಿಶ್ರಮ. ಸಂಗಾತಿಯ ಆರೋಗ್ಯಕ್ಕೆ ಕಾಳಜಿ. ತಂದೆಯ ಕಾರ್ಯಕ್ಕೆ ಸಹಕಾರ. ಪ್ರೀತಿ ಕಳೆದುಕೊಳ್ಳುವ ಭಯ. ನೇರವಾಗಿ ಮಾತನಾಡಿ, ಆದರೆ ಮಾತು ಚೌಕಟ್ಟು ಮೀರಬಹುದು. ಸ್ವಾರ್ಥಿಯಂತೆ ಕಾಣಿಸಬಹುದು. ಸರ್ಕಾರಿ ಸೌಲಭ್ಯಕ್ಕೆ ಓಡಾಟ. ಚಿತ್ತ ಸಮಾಧಾನಕ್ಕೆ ವಿಫಲತೆ. ಮನೋರಂಜನೆಗೆ ಒತ್ತು.

ಸಿಂಹ ರಾಶಿ:

ಪೂರ್ವಿಕರ ಆಸ್ತಿಯಿಂದ ಲಾಭ. ಅಧಿಕಾರಿಗಳಿಂದ ಗೌರವ. ಸಂಗಾತಿಯ ಇಂಗಿತ ಅರಿತು ಕಾರ್ಯ. ಮನೋಭಿಲಾಶೆ ಪೂರ್ಣ. ಒಂಟಿಯಾಗಿ ಸುತ್ತಾಡಬೇಕೆನಿಸುವುದು. ಸಾಮಾಜಿಕ ಕಳಕಳಿಯ ಜನರು ಬರುವರು. ಬಾರದೆಂದುಕೊಂಡ ಹಣ ಸಿಗುತ್ತದೆ. ಕರ್ತವ್ಯಕ್ಕೆ ಗಮನ.

ಕನ್ಯಾ ರಾಶಿ:

ಆದಾಯ ಮೂಲ ಹೆಚ್ಚಾಗುತ್ತದೆ. ತಂದೆ-ಮಕ್ಕಳ ನಡುವೆ ಪ್ರೀತಿ. ಒಳ್ಳೆಯ ಸುದ್ದಿ. ಹಳೆಯ ಅನುಭವದ ಆಧಾರದಲ್ಲಿ ಕೆಲಸ. ಹೂಡಿಕೆ ಬೇರೆ ಹೆಸರಿನಲ್ಲಿ. ಕಾಳಜಿಯವರಿಗೆ ಬೇಸರ ಮಾಡದಂತೆ. ಮಾತಿನ ಮೇಲೆ ವಿಶ್ವಾಸ ಕೊರತೆ. ವಾಹನ ಚಲಾಯಿಸುವಾಗ ಆತುರ ಬೇಡ. ಹಿರಿಯರ ಆಶೀರ್ವಾದ ಪಡೆಯಿರಿ.

ತುಲಾ ರಾಶಿ:

ಮಾತನಾಡುವಾಗ ಪದಗಳ ಮೇಲೆ ಎಚ್ಚರ. ಶ್ರಮ ಮತ್ತು ಆರ್ಥಿಕ ವೆಚ್ಚ ಹೆಚ್ಚು. ಆದಾಯ-ವೆಚ್ಚ ತುಲನೆ ಬೇಕು. ಕೌಟುಂಬಿಕ ಜೀವನ ಸುಖಮಯ. ನಿರ್ಧಾರ ಬದಲಾಯಿಸದಿರಿ. ದಂಪತಿಗಳು ಸಾಮರಸ್ಯಕ್ಕಾಗಿ ದಾರಿ ಹುಡುಕಿ. ಕಳೆದ ಪ್ರೇಮ ನೆನಪಿಸುವರು. ಅಹಂಕಾರ ತೋರಿಸಬೇಡಿ.

ವೃಶ್ಚಿಕ ರಾಶಿ:

ವ್ಯಾಪಾರಿಗಳಿಗೆ ಸುಲಭ ಲಾಭ. ಕುಟುಂಬದೊಂದಿಗೆ ಉತ್ತಮ ಸಮಯ. ಸ್ಪರ್ಧೆಯಲ್ಲಿ ಪರಾಜಯ ಸಾಧ್ಯ. ಭಾವನಾತ್ಮಕ ವಿಚಾರಕ್ಕೆ ಸ್ಪಂದಿಸುವುದು ಕಷ್ಟ. ಸಾಲಗಾರರ ಕಿರಿಕಿರಿ. ಸಾಮಾಜಿಕ ಕಾರ್ಯ. ಅಂತಸ್ಸಾಕ್ಷಿಗೆ ಸತ್ಯ ಹೇಳುವ ಧೈರ್ಯ. ವಿದೇಶದಿಂದ ಆಹ್ವಾನ. ಆತುರ ಪ್ರಯಾಣ ಬೇಡ.

ಧನು ರಾಶಿ:

ಎಡವಟ್ಟಿನಿಂದ ಅವಕಾಶ ಕಳೆದುಕೊಳ್ಳಿ. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆ. ಅಧಿಕಾರದ ಭ್ರಮೆ ಬೇಡ. ಕಾರ್ಯ ತೊಂದರೆ ಇಲ್ಲದೆ ಮುಗಿಯುತ್ತದೆ. ಸ್ತ್ರೀಯರು ಅನಾರೋಗ್ಯ. ಮುಕ್ತ ಮನಸ್ಸಿನ ಮಾತು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಅಪರಿಚಿತನಿಂದ ಹೆದರಿ ಸಂಪತ್ತು ಕಳೆದುಕೊಳ್ಳಬಹುದು. ಪ್ರೀತಿಪಾತ್ರರಿಂದ ಉಡುಗೊರೆ.

ಮಕರ ರಾಶಿ:

ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು. ಬುದ್ಧಿವಂತಿಕೆಯ ಕಾರ್ಯದಿಂದ ಆದಾಯ. ಸ್ನೇಹಿತರ ಬೆಂಬಲ. ಕೃಷಿಕರಿಗೆ ಲಾಭದಲ್ಲಿ ಇಳಿಮುಖ. ಸಾಮಾಜಿಕ ಕಾರ್ಯದಿಂದ ಮೆಚ್ಚುಗೆ. ಸಂಬಂಧದಲ್ಲಿ ಒಡಕು. ಅತಿ ಕೋಪದಿಂದ ಕೆಲಸ ವ್ಯತ್ಯಾಸ. ಆಲಂಕಾರಿಕ ವಸ್ತು ಖರೀದಿ. ಅಧಿಕಾರಿಯ ವಿಶ್ವಾಸ ಪಡೆದು ಸ್ಥಾನ.

ಕುಂಭ ರಾಶಿ:

ಪ್ರೀತಿಪಾತ್ರರಿಂದ ಬೆಂಬಲ. ವ್ಯಾಪಾರ ಸಾಧಾರಣ. ಉದ್ಯೋಗ ಬದಲಾವಣೆ ಅನಿವಾರ್ಯ ಸಾಧ್ಯ. ವಾಹನದಿಂದ ಪೆಟ್ಟು. ದುರ್ಬಲರೊಂದಿಗೆ ಸಂಘರ್ಷ ಬೇಡ. ಆತುರದಲ್ಲಿ ವಾಹನ ಚಾಲನೆ ತೊಂದರೆ. ಬಂಧುಗಳನ್ನು ಆಹ್ವಾನಿಸಿ. ಮನಸ್ಸಿನ ನೋವು ಮರೆಯಲು ಒಂಟಿಯಾಗಿ ದೂರ. ಪುಣ್ಯಕ್ಷೇತ್ರ ದರ್ಶನ. ಅನಾರೋಗ್ಯದಿಂದ ವಿಘ್ನ.

ಮೀನ ರಾಶಿ:

ಉದ್ಯೋಗದಲ್ಲಿ ಪ್ರಗತಿ ಸುಗಮ. ಕೆಲಸದ ಸ್ಥಳ ಬದಲಾವಣೆ ಸಾಧ್ಯ. ಹೊಸ ಆದಾಯ ಮೂಲ. ಆಸ್ತಿ ಖರೀದಿ ಚರ್ಚೆ. ಆರ್ಥಿಕ ಒತ್ತಡದಿಂದ ಹೊರಬರಲು ಮಾರ್ಗ ಹುಡುಕಿ. ಉತ್ಸಾಹ ಕೆಲಸಕ್ಕೆ ಪೂರಕ. ಹಣದ ಹರಿವು ಸಾಧಾರಣ. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ. ಹೇಳಲಾಗದ ಮರೆಯಲಾಗದ ಸ್ಥಿತಿ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 12T092407.180

ಚನ್ನಪಟ್ಟಣ ಬೊಂಬೆಗೂ ತಟ್ಟಿದ ಯುದ್ಧದ ಎಫೆಕ್ಟ್: ಗೊಂಬೆ, ಆಟಿಕೆಗಳ ರಫ್ತಿಗೆ ಭಾರೀ ಹೊಡೆತ

by ಶಾಲಿನಿ ಕೆ. ಡಿ
March 12, 2026 - 9:25 am
0

Untitled design 2026 03 12T085250.626

ಗ್ಯಾಸ್ ಇಲ್ಲ, ಊಟ ಇಲ್ಲ..: ಬೆಂಗಳೂರಿನ ಇಂದಿರಾ ಕ್ಯಾಂಟೀನ್‌, ಹೋಟೆಲ್‌ಗಳು ಬಂದ್!

by ಶಾಲಿನಿ ಕೆ. ಡಿ
March 12, 2026 - 8:53 am
0

Untitled design 2026 03 12T082608.349

ಮದುವೆ ಸಮಾರಂಭದಲ್ಲಿ ಫಾರೂಕ್ ಅಬ್ದುಲ್ಲಾ ಮೇಲೆ ಗುಂಡಿನ ದಾಳಿ; ಆರೋಪಿ ಅರೆಸ್ಟ್

by ಶಾಲಿನಿ ಕೆ. ಡಿ
March 12, 2026 - 8:27 am
0

Untitled design 2026 03 12T081240.090

ಬೆಂಗಳೂರು ಸೇರಿ ರಾಜ್ಯಾದ್ಯಂತ ಮುಂದುವರಿದ ಒಣಹವೆ ವಾತಾವರಣ

by ಶಾಲಿನಿ ಕೆ. ಡಿ
March 12, 2026 - 8:13 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 04T071408.916
    ಸಂಖ್ಯಾಶಾಸ್ತ್ರ ಭವಿಷ್ಯ: ಎಲೆಕ್ಟ್ರಿಕ್ ವಸ್ತುಗಳ ಖರೀದಿ, ವ್ಯಾಪಾರಸ್ಥರಿಗೆ ಆದಾಯ ಹೆಚ್ಚಳ.!
    March 12, 2026 | 0
  • Untitled design 2025 12 04T070243.618
    ದಿನ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಸಹಾಯ, ಕೆಲವರಿಗೆ ಎಚ್ಚರಿಕೆ ಅಗತ್ಯ.!
    March 12, 2026 | 0
  • Untitled design 2025 12 04T071408.916
    ಸಂಖ್ಯಾಶಾಸ್ತ್ರ ಭವಿಷ್ಯ: ಈ ಜನ್ಮಸಂಖ್ಯೆಯವರು ಹಣ ಖರ್ಚು ಮಾಡುವ ಸಾಧ್ಯತೆ, ಸಿನಿಮಾ ಕ್ಷೇತ್ರದವರಿಗೆ ಪ್ರಶಸ್ತಿ ಯೋಗ.!
    March 11, 2026 | 0
  • Untitled design 2025 12 04T070243.618
    ಇಂದಿನ ದಿನಭವಿಷ್ಯ: ಪ್ರೇಮ, ಹಣ, ಉದ್ಯೋಗದಲ್ಲಿ ಯಾವ ರಾಶಿಗೆ ಏನು ಫಲ?
    March 11, 2026 | 0
  • Untitled design 2026 03 10T064824.913
    ಸಂಖ್ಯಾಶಾಸ್ತ್ರ ಭವಿಷ್ಯ : ಈ ದಿನಾಂಕದಂದು ಹುಟ್ಟಿದವರು ಸಾಲ ಕೊಡುವ ಮುನ್ನ ಎಚ್ಚರ !
    March 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version