• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 27, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ನಿಮ್ಮ ರಾಶಿಗೆ ಸೂರ್ಯನ ಆಶೀರ್ವಾದ ಇಂದು ಹೇಗಿದೆ?

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
June 22, 2025 - 6:57 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಸೂರ್ಯ ದೇವನ ವಿಶೇಷ ಕೃಪೆಯಿಂದ ಜೂನ್ 22, 2025 ರಂದು ಎಲ್ಲಾ ರಾಶಿಗಳಿಗೆ ಜೀವನದಲ್ಲಿ ಅನೇಕ ಬದಲಾವಣೆಗಳು ಮತ್ತು ಸವಾಲುಗಳು ಕಾದಿವೆ. ಇಂದಿನ ದಿನ ಭವಿಷ್ಯವನ್ನು ತಿಳಿಯಿರಿ ಮತ್ತು ನಿಮ್ಮ ದಿನವನ್ನು ಯೋಜನೆಯೊಂದಿಗೆ ಆರಂಭಿಸಿ.

ಮೇಷ ರಾಶಿ

ಎಲ್ಲರಿಗೂ ಸರಳವಾಗಿ ಲಭ್ಯರಾಗದೇ ಇರುವುದು ಉತ್ತಮ. ನಿಮ್ಮ ನಡವಳಿಕೆಯೇ ಜನರನ್ನು ಸಮೀಪಕ್ಕೆ ತರುತ್ತದೆ. ಅತಿಯಾದ ಬಳಕೆಯಿಂದ ಸಂಬಂಧಗಳು ಹಳಸಬಹುದು. ಸ್ವಂತ ಉದ್ಯೋಗಕ್ಕೆ ವರ್ತಮಾನಕ್ಕೆ ತಕ್ಕಂತೆ ರೂಪ ಬದಲಾಯಿಸಿ. ಇಂದು ಓಡಾಟ ಹೆಚ್ಚಾಗಿರುವುದರಿಂದ ದೈವದ ಕೃಪೆಯಿಂದ ಪ್ರತಿಕೂಲದಿಂದ ಅನುಕೂಲಕ್ಕೆ ತಿರುಗಬಹುದು. ಕಛೇರಿಯಲ್ಲಿ ವಾದಗಳು ಸಂಭವಿಸಬಹುದು. ವಿದ್ಯಾರ್ಥಿಗಳಿಗೆ ಸಾಲದ ಬಾಧೆ ಇದ್ದರೂ ಪರಿಹಾರ ಸಿಗಲಿದೆ.

RelatedPosts

ನವರಾತ್ರಿಯ 6ನೇ ದಿನ: ದುಷ್ಟ ಶಕ್ತಿಗಳ ಸಂಹಾರ, ಮಾತೆ ಕಾತ್ಯಾಯಿನಿಯ ಆರಾಧನೆಯ ದಿನ

ಇಂದಿನ ಸಂಖ್ಯಾಶಾಸ್ತ್ರ: ಯಾವ ಜನ್ಮಸಂಖ್ಯೆಗೆ ಲಾಭ, ಯಾರಿಗೆ ಎಚ್ಚರಿಕೆ?

ಇಂದು ಈ ರಾಶಿಯವರಿಗೆ ಶುಭ ಸೂಚನೆ, ಯಾರಿಗೆ ಸವಾಲು?

ಸಂಖ್ಯಾಶಾಸ್ತ್ರದ ಪ್ರಕಾರ ಶುಕ್ರವಾರದ ದಿನ ನಿಮಗೆ ಶುಭವೇ? ಇಲ್ಲಿ ತಿಳಿಯಿರಿ

ADVERTISEMENT
ADVERTISEMENT
ವೃಷಭ ರಾಶಿ

ವ್ಯವಹಾರದಲ್ಲಿ ನಿಷ್ಠುರತೆ ಅಗತ್ಯ. ಕೆಲವು ಕಾರ್ಯಗಳು ವ್ಯರ್ಥವೆನಿಸಬಹುದು. ಕೆಲಸದ ಒತ್ತಡ ಹೆಚ್ಚಾಗಲಿದೆ. ಆಲಸ್ಯವನ್ನು ತೊರೆಯಿರಿ. ಅತಿಯಾದ ಪ್ರಯಾಣದಿಂದ ಆಯಾಸವಾಗಬಹುದು. ಅಪರಿಚಿತರೊಂದಿಗೆ ಮಾತು ಕಡಿಮೆಯಿರಲಿ. ವಿವಾಹದ ಪ್ರಸ್ತಾಪ ಬಂದರೆ ತಕ್ಷಣ ನಿರಾಕರಿಸಬೇಡಿ. ಕೆಲವು ಸನ್ನಿವೇಶಗಳು ಇಷ್ಟವಾಗದಿದ್ದರೂ ಸಹಿಸಿಕೊಳ್ಳಬೇಕು. ನಕಾರಾತ್ಮಕ ಸೂಚನೆಗಳನ್ನು ನಿರ್ಲಕ್ಷಿಸಿ.

ಮಿಥುನ ರಾಶಿ

ಮನೆಯ ಸುಂದರೀಕರಣಕ್ಕೆ ಹೊಸ ಯೋಜನೆಗಳು ಹುಟ್ಟಲಿವೆ. ನಿಮ್ಮ ಆಲೋಚನೆಗಳಿಂದ ಯೋಗ್ಯ ಸ್ಥಾನ ಲಭಿಸಲಿದೆ. ಹಣದ ಹೂಡಿಕೆಗೆ ಮುನ್ನೆಚ್ಚರಿಕೆ ವಹಿಸಿ. ಮಕ್ಕಳಿಂದ ಸಂತೋಷ ಸಿಗಲಿದೆ. ಭೂಮಿ ಖರೀದಿಗೆ ಬಂಧುಗಳ ಒತ್ತಡ ಇರಬಹುದು. ವಿದ್ಯಾರ್ಥಿಗಳಿಗೆ ನಿಮ್ಮ ಮಾತು ಪ್ರೇರಣೆಯಾಗಲಿದೆ. ಬೆಳಗ್ಗೆ ಏಳುವ ಅಭ್ಯಾಸ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲಿದೆ.

ಕರ್ಕಾಟಕ ರಾಶಿ

ಯಾರದೋ ತಪ್ಪಿಗೆ ಸಾಕ್ಷಿಯಾಗಬಹುದು. ಸಂದರ್ಭಕ್ಕೆ ತಕ್ಕಂತೆ ಬದಲಾಗಿ. ಹಣದ ಅಗತ್ಯಕ್ಕೆ ಶ್ರಮಿಸಬೇಕಾಗಬಹುದು. ಪಾಪಪ್ರಜ್ಞೆ ಕಾಡಬಹುದು. ಸಾಲ ತೀರಿಸಲು ಓಡಾಟ ಅಗತ್ಯ. ಅಸ್ಪಷ್ಟ ವಿಚಾರಗಳಿಗೆ ಕೈಹಾಕಬೇಡಿ. ಸಂಗಾತಿಯ ದೂರು ಸಂಭವ. ವಾಹನ ಉದ್ಯಮದವರಿಗೆ ಲಾಭ ಇದೆ. ಉದ್ವೇಗದಿಂದ ತಪ್ಪು ಮಾಡದಿರಿ.

ಸಿಂಹ ರಾಶಿ

ಬಿದ್ದ ಸ್ಥಳದಿಂದ ಏಳಲು ಕಲಿಯಿರಿ. ಜಟಿಲ ಸಮಸ್ಯೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವರು. ಭೂವ್ಯವಹಾರದಲ್ಲಿ ಅನುಕೂಲ ಸೃಷ್ಟಿಸಿಕೊಳ್ಳುವಿರಿ. ಮನೆಯಿಂದ ನಿರೀಕ್ಷೆಗಳಿವೆ, ಕೇಳಿದ್ದನ್ನು ಮಾಡಿ. ಅಧಿಕಾರದ ದುರುಪಯೋಗ ಬೇಡ. ಕುಟುಂಬದ ಚಿಂತೆಯಿಂದ ಆರೋಗ್ಯ ಹಾಳಾಗಬಹುದು. ಸಂಗಾತಿಯ ಬೆಂಬಲ ಸಿಗಲಿದೆ.

ಕನ್ಯಾ ರಾಶಿ

ಸ್ವಯಂ ಸೇವಕರಾಗಿ ಕೆಲಸ ಮಾಡಲು ಇಷ್ಟವಾಗಲಿದೆ. ದುಶ್ಚಟಗಳು ವ್ಯಕ್ತಿತ್ವಕ್ಕೆ ಹಾನಿಯಾಗಬಹುದು. ಹಣದ ಆಮಿಷಕ್ಕೆ ವಂಚಿತರಾಗಬೇಡಿ. ಸಣ್ಣ ಖರ್ಚುಗಳು ದೊಡ್ಡ ಮೊತ್ತವಾಗಬಹುದು. ಪ್ರಕೃತಿಗೆ ವಿರುದ್ಧವಾದ ಯೋಜನೆಗಳನ್ನು ಬಿಡಿ. ಸಾಮರ್ಥ್ಯವನ್ನು ಸರಿಯಾಗಿ ಬಳಸಿ. ಮಕ್ಕಳಿಂದ ದೂರವಾಗಿ ಬೇಸರವಾಗಬಹುದು.

ತುಲಾ ರಾಶಿ

ಚಿತ್ತಾಕರ್ಷಕ ಉಪಕರಣಕ್ಕೆ ಮನಸೋಲಬಹುದು. ದಾನಕ್ಕಾಗಿ ಯಾರಾದರೂ ಸಂಪರ್ಕಿಸಬಹುದ. ಸಾಮಾಜಿಕ ಸಾಮರ್ಥ್ಯಕ್ಕೆ ಗೌರವ ಸಿಗಲಿದೆ. ನಕಾರಾತ್ಮಕ ಚಿಂತನೆ ಬಿಡಿ. ವ್ಯಾಪಾರಿಗಳಿಗೆ ಲಾಭದ ದಿನ. ವಿಸ್ತರಣೆಗೆ ಯೋಜನೆ ರೂಪಿಸುವಿರಿ. ಹಳೆಯ ಘಟನೆಗಳನ್ನು ನೆನೆದು ಸಂಕಟಪಡಬೇಡಿ. ಕಳ್ಳರ ಬಗ್ಗೆ ಎಚ್ಚರಿಕೆ.

ವೃಶ್ಚಿಕ ರಾಶಿ

ವಯಸ್ಸಿಗೆ ತಕ್ಕಂತೆ ವರ್ತಿಸಿ. ಕಾರ್ಯದ ಒತ್ತಡದಿಂದ ಉದ್ವೇಗ ಸಂಭವ. ದಾಂಪತ್ಯದಲ್ಲಿ ಕಲಹ ಸಾಧ್ಯ. ಚಂಚಲ ಮನಸ್ಸಿನಿಂದ ಗುರಿ ಸಾಧನೆ ಕಷ್ಟ. ದೂರಪ್ರಯಾಣವನ್ನು ಮುಂದೂಡಿ. ಸರ್ಕಾರಿ ಕೆಲಸಗಳು ವಿಳಂಬವಾಗಬಹುದು. ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಳ್ಳಬಹುದು.

ಧನು ರಾಶಿ

ನೇರ ಮಾತಿಗೆ ಸ್ಪಂದನೆ ಸಿಗದು. ಉತ್ತಮ ಯೋಜನೆ ಉನ್ನತಾಧಿಕಾರಿಗಳಿಗೆ ಪೂರಕವಾಗಲಿದೆ. ಹೊಸ ಕೆಲಸ ಆರಂಭಿಸಿದರೆ ವಿಳಂಬವಾಗಬಹುದು. ಮನೆ ಮತ್ತು ಕಛೇರಿಯಲ್ಲಿ ನಿಮ್ಮ ಮಾತಿಗೆ ಸಹಮತ. ನಿರೀಕ್ಷಿತ ಸಂಪತ್ತು ಕೈಸೇರಬಹುದು. ಅತಿಥಿಗಳಿಂದ ಒತ್ತಡ ಸಂಭವ.

ಮಕರ ರಾಶಿ

ಮಕ್ಕಳ ಬಗ್ಗೆ ಕಾಳಜಿ ಅಗತ್ಯ. ವ್ಯಾಪಾರದಲ್ಲಿ ಚೇತರಿಕೆ ಸಾಧ್ಯವಾದರೂ ಗಂಭೀರ ಆಲೋಚನೆಯಲ್ಲಿರುವಿರಿ. ಆತುರದಿಂದ ತೊಂದರೆಗೊಳಗಾಗಬೇಡಿ. ನಂಬಿದವರಿಂದ ವಿಶ್ವಾಸಘಾತ ಸಂಭವ. ಉದ್ಯೋಗಕ್ಕಾಗಿ ಒದ್ದಾಡುತ್ತಿದ್ದರೆ ಸುದ್ದಿ ಸಿಗಲಿದೆ. ಸಂಗಾತಿಯ ಕಲಹದಿಂದ ದಿನ ಹಾಳಾಗಬಹುದು.

ಕುಂಭ ರಾಶಿ

ಸಂತೋಷವನ್ನು ಹಂಚಿಕೊಳ್ಳಲು ಉತ್ಸುಕರಾಗಿರುವಿರಿ. ಉತ್ತಮ ಸಹವಾಸ ಹೊಸ ದಿಕ್ಕು ತೋರಿಸಲಿದೆ. ಪ್ರಣಯದಲ್ಲಿ ತಿರುವುಗಳು ಸಂಭವ. ಅಪರಿಚಿತರಿಂದ ಎಚ್ಚರಿಕೆ. ಸಾಲಗಳು ಮುಕ್ತಾಯಗೊಳ್ಳಲಿವೆ. ನಿಷ್ಠೆಯಿಂದಲೂ ಅಪವಾದ ಸಾಧ್ಯ. ವೃತ್ತಿಶೀಲರು ಯಶಸ್ವಿಯಾಗಿ ಕೆಲಸ ನಿರ್ವಹಿಸುವಿರಿ.

ಮೀನ ರಾಶಿ

ನಿಮ್ಮ ಕ್ರಮವನ್ನು ಬಿಡದಿರುವುದು ಅಹಂಕಾರವೆನಿಸಬಹುದು. ಅಕಾರಣ ಚಿಂತೆ ಸಂಭವ. ಆತುರದ ಕೆಲಸವನ್ನು ಮತ್ತೆ ಮಾಡಬೇಕಾಗಬಹುದು. ಹಣಕಾಸಿನ ಸಮಸ್ಯೆಗಳು ಹೆಚ್ಚಾಗಬಹುದು. ಪ್ರೇಮಾಂಕುರ ಸಾಧ್ಯ. ಸ್ವಂತ ಉದ್ಯೋಗದ ಲಾಭ ಕೈತಪ್ಪಬಹುದು. ಧಾರ್ಮಿಕ ನಂಬಿಕೆ ದಾರಿ ತಪ್ಪದಂತೆ ಕಾಪಾಡಲಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 09 27t212821.618

ನಟ, ಟಿವಿಕೆ ನಾಯಕ ವಿಜಯ್ ಕಾರ್ಯಕ್ರಮದಲ್ಲಿ ಭೀಕರ ದುರಂತ:30 ಜನ ಸಾವು

by ಯಶಸ್ವಿನಿ ಎಂ
September 27, 2025 - 9:31 pm
0

Untitled design 2025 09 27t203129.104

ಪೊಲೀಸ್ ಮೇಲೆ ಕಿರುಚಾಡಿದ ಆದಿತ್ಯ ಅಗರ್ವಾಲ್ ಮೇಲೆ ಬಿತ್ತು ಕೇಸ್‌

by ಯಶಸ್ವಿನಿ ಎಂ
September 27, 2025 - 8:32 pm
0

Untitled design 2025 09 27t194419.021

ಬೆಂ.ರಸ್ತೆ, ಗುಂಡಿ ಪರಿಶೀಲಿಸಿದ ಸಿದ್ದರಾಮಯ್ಯ: ಅಧಿಕಾರಿಗಳ ವಿರುದ್ದ ಸಿಡಿದೆದ್ದ ಸಿಎಂ

by ಯಶಸ್ವಿನಿ ಎಂ
September 27, 2025 - 7:46 pm
0

Untitled design 2025 09 27t192732.855

ಮೈಸೂರು ದಸರಾ ವೈಮಾನಿಕ ಪ್ರದರ್ಶನ: ಬಾನೆಡೆ ಲೋಹದ ಹಕ್ಕಿಗಳ ಅದ್ಭುತ ಕಲಾನೃತ್ಯ

by ಯಶಸ್ವಿನಿ ಎಂ
September 27, 2025 - 7:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web (1)
    ನವರಾತ್ರಿಯ 6ನೇ ದಿನ: ದುಷ್ಟ ಶಕ್ತಿಗಳ ಸಂಹಾರ, ಮಾತೆ ಕಾತ್ಯಾಯಿನಿಯ ಆರಾಧನೆಯ ದಿನ
    September 27, 2025 | 0
  • Untitled design 5 8 350x250 3
    ಇಂದಿನ ಸಂಖ್ಯಾಶಾಸ್ತ್ರ: ಯಾವ ಜನ್ಮಸಂಖ್ಯೆಗೆ ಲಾಭ, ಯಾರಿಗೆ ಎಚ್ಚರಿಕೆ?
    September 27, 2025 | 0
  • Rashi bavishya
    ಇಂದು ಈ ರಾಶಿಯವರಿಗೆ ಶುಭ ಸೂಚನೆ, ಯಾರಿಗೆ ಸವಾಲು?
    September 27, 2025 | 0
  • Untitled design 5 8 350x250
    ಸಂಖ್ಯಾಶಾಸ್ತ್ರದ ಪ್ರಕಾರ ಶುಕ್ರವಾರದ ದಿನ ನಿಮಗೆ ಶುಭವೇ? ಇಲ್ಲಿ ತಿಳಿಯಿರಿ
    September 26, 2025 | 0
  • Untitled design 2025 09 26t065347.880
    ನವರಾತ್ರಿಯ 5ನೇ ದಿನ: ಸ್ಕಂದಮಾತೆ ಪೂಜೆಯ ರಹಸ್ಯವೇನು? ಹೇಗೆ ಪೂಜಿಸಬೇಕು?
    September 26, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version