• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 25, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಸುನಿತಾ ವಿಲಿಯಮ್ಸ್ ಅತಿ ದೊಡ್ಡ ಚಾಲೆಂಜ್ ಬೇಬಿ ಫೀಟ್: ನಾರ್ಮಲ್ ಆಗೋದು ಎಷ್ಟು ಕಷ್ಟ..?

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
March 18, 2025 - 6:27 pm
in ದೇಶ
0 0
0
Befunky collage 2025 03 18t181506.997

ಸುನಿತಾ ವಿಲಿಯಮ್ಸ್ ಭೂಮಿಗೆ ಬರುವುದಕ್ಕೆ ನಡೆಸಿದ ಸರ್ಕಸ್ಸುಗಳು ಒಂದೆರಡಲ್ಲ. ಸುನಿತಾ ವಿಲಿಯಮ್ಸ್ ಭೂಮಿಗೆ ಬರ್ತಾರಾ.. ಅಥವಾ ಅಂತರಿಕ್ಷದಲ್ಲೇ ಇರಬೇಕಾಗುತ್ತಾ ಎಂಬ ಅನುಮಾನದಲ್ಲೇ ಸುನಿತಾ ಭೂಮಿಗೆ ವಾಪಸ್ ಆಗಿ ಆಗಿದೆ. ಕೇವಲ 8 ದಿನದ ಕೆಲಸಕ್ಕೆ ಹೋಗಿದ್ದವರು, 9 ತಿಂಗಳು ಇರಬೇಕಾಯ್ತು. ಈಗ 9 ತಿಂಗಳು ಬಾಹ್ಯಾಕಾಶ ವಾಸ ಮುಗಿಸಿ ಬರುತ್ತಿರುವ ಸುನಿತಾ ವಿಲಿಯಮ್ಸ್ ಭೂಮಿಗೆ ಬಂದ ಮೇಲೆ ನಾರ್ಮಲ್ ಆಗೋಕೆ ತಿಂಗಳುಗಳೇ ಬೇಕು. ಸುನಿತಾಗೆ ಬಾಹ್ಯಾಕಾಶ ವಾಸ ಹೊಸದೇನಲ್ಲ. ಆದರೆ ಆಗ ಹೋಗಿ ಬಂದಾಗ ಇದ್ದ ವಯಸ್ಸು, ದೈಹಿಕ ಸಾಮರ್ಥ್ಯ ಈಗ ಇಲ್ಲ. ಸುನಿತಾ ಅವರಿಗೀಗ 59 ವರ್ಷ.

ಮೊದಲ ಸವಾಲು ಗುರುತ್ವಾಕರ್ಷಣೆ :
ಈ ವಯಸ್ಸಿನಲ್ಲಿ ಭೂಮಿಗೆ ವಾಪಸ್ ಬಂದಾಗ ಸುನಿತಾ ಎದುರಿಸುವ ಅತಿ ದೊಡ್ಡ ಚಾಲೆಂಜ್ ಎಂದರೆ.. ಗುರುತ್ವಾಕರ್ಷಣೆ. ಸುನಿತಾ ಅವರು ಬಾಹ್ಯಾಕಾಶದಲ್ಲಿದ್ದಾಗ ಅವರ ದೇಹದ ರಕ್ತ ಚಲನೆ ಮೇಲ್ಮುಖವಾಗಿತ್ತು. ಮುಖ ಊದಿಕೊಂಡಿರುತ್ತಿದ್ದುದೇ ಆ ಕಾರಣಕ್ಕೆ. ಅಂತಹ ಸುನಿತಾ ವಿಲಿಯಮ್ಸ್, ಭೂಮಿಗೆ ಬಂದ ನಂತರ ಮತ್ತೆ ರಕ್ತ ಚಲನ ಕೆಳಮುಖವಾಗುತ್ತದೆ. ಆ ವೇಳೆ ದೇಹದ ಚರ್ಮದ ಪದರ ಒಡೆಯಲೂ ಬಹುದು. ಅದಕ್ಕೆ ಚಿಕಿತ್ಸೆಗಳಿವೆ.
ಹೃದಯ ಬಡಿತದಲ್ಲಿ ಏರುಪೇರು :
ಎರಡನೆಯ ತೊಂದರೆ ಹೃದಯ ಬಡಿತ. ಸಾಮಾನ್ಯವಾಗಿ ಭೂಮಿಯ ಮೇಲಿನ ಹೃದಯದ ಬಡಿತ ಸರಾಸರಿ 72. ಬಾಹ್ಯಾಕಾಶಕ್ಕೆ ಹೋದಾಗ ಅಂತರಿಕ್ಷದಲ್ಲಿ ಕಡಿಮೆಯಾಗುತ್ತೆ. ನಿಮಿಷಕ್ಕೆ 160 ಬಾರಿ ಮಿಡಿಯಬಹುದು. ಅದನ್ನು ನಾರ್ಮಲ್ಲಿಗೆ ತರೋದು ಒಂದು ಸವಾಲು. ಅಷ್ಟೇ ಅಲ್ಲ, ರಕ್ತದಲ್ಲಿ ಕ್ಯಾಲ್ಸಿಯಂ ಕೊರತೆಯಂತೂ ಕಾಡೇ ಕಾಡುತ್ತೆ. ಇದು ರಕ್ತಕಣಗಳು ದುರ್ಬಲವಾಗುವಂತೆ ಮಾಡುತ್ತೆ. ಕಿಡ್ನಿ ಕೆಲಸ ದುರ್ಬಲವಾಗಿರುತ್ತೆ. ಭೂಮಿಗೆ ಬಂದ ಮೇಲೆ ಅವರಿಗೆ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಕಾಡೋಕೆ ಶುರುವಾಗಬಹುದು.

RelatedPosts

ಇತಿಹಾಸ ಸೃಷ್ಟಿಗೆ ಕೌಂಟ್‌ಡೌನ್: ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬಾಹ್ಯಾಕಾಶ ಯಾನ

ವಂದೇ ಭಾರತ್‌ ರೈಲಿನ ಮೇಲ್ಛಾವಣಿ ಸೋರುತಿಹುದು..ನೀರು ಸೋರಿಕೆ ಕಂಡು ಬೆಚ್ಚಿಬಿದ್ದ ಜನ!

ಸುನಿತಾ ವಿಲಿಯಮ್ಸ್ ಬೆನ್ನಲ್ಲೇ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಜಾಹ್ನವಿ

ಶಾಲಾ ಪ್ರಾಂಶುಪಾಲ ಜೊತೆ ಸೇರಿ ಮಗನ ಜೀವ ತೆಗೆದ ಹೆತ್ತ ತಾಯಿ

ADVERTISEMENT
ADVERTISEMENT

ಮೃದುವಾಗುತ್ತವೆ ಸ್ನಾಯುಗಳು :
ಮತ್ತೊಂದು ಚಾಲೆಂಜ್ ಎಂದರೆ, ಸ್ನಾಯ, ಮೂಳೆಗಳನ್ನ ಗಟ್ಟಿ ಮಾಡೋದು. ಬಾಹ್ಯಾಕಾಶದಲ್ಲಿದ್ದಾಗ ಗಗನಯಾತ್ರಿಯ ಸ್ನಾಯು, ಮೂಳೆಗಳ ತಿಂಗಳಿಗೆ ಶೇ.1ರಷ್ಟು ದುರ್ಬಲವಾಗುತ್ತವೆ. ಸುನಿತಾ ಅವರು 9 ತಿಂಗಳು ಇದ್ದು ಬಂದಿದ್ದಾರೆ. ಅಂದ್ರೆ ಅವರ ಮೂಳೆಯ ಶಕ್ತಿ ಶೇ.9ರಿಂದ ಶೇ.10ರಷ್ಟು ದುರ್ಬಲವಾಗಿರುತ್ತವೆ. ಅವುಗಳನ್ನು ರಿಕವರಿ ಮಾಡೋದು ದೊಡ್ಡ ಚಾಲೆಂಜ್. ಅದನ್ನ ಸ್ಪೇಸ್ ಫ್ಲೈಟ್ ಅಸೋಸಿಯೇಟೆಡ್ ನ್ಯೂರೋ-ಆಕ್ಯುಲರ್ ಸಿಂಡ್ರೋಮ್ ಅಂದ್ರೆ ಎಸ್ ಎ ಎನ್ ಎಸ್ ಅಂತ ಕರೀತಾರೆ.
ಅಂತರಿಕ್ಷದಲ್ಲಿ ಯಾವುದಕ್ಕೂ ತೂಕ ಇರೋದಿಲ್ಲ. ಅದಕ್ಕೆ ತಕ್ಕಂತೆ ಅಡ್ಜಸ್ಟ್ ಆಗಿರುವ ದೇಹ, ಭೂಮಿಗೆ ಬಂದಾಗ ಎಷ್ಟು ವೀಕ್ ಆಗಿರುತ್ತದೆ ಎಂದರೆ, ಕುಡಿಯುವ ನೀರಿನ ಗ್ಲಾಸ್ ಎತ್ತಿಕೊಂಡು ನೀರು ಕುಡಿಯೋಕೂ ಆಗಲ್ಲ. ಒಂದು ಪೆನ್ನು, ಪೆನ್ಸಿಲ್ ಎತ್ತಿಡುವಷ್ಟು ಶಕ್ತಿಯೂ ಇರಲ್ಲ. ಅದನ್ನು ರಿಕವರಿ ಮಾಡೋದು ಇನ್ನೊಂದು ದೊಡ್ಡ ಚಾಲೆಂಜ್.
ಬೇಬಿ ಫೀಟ್ ಸವಾಲು :
ಅಂಗಾಲುಗಳು ಎಷ್ಟು ಸ್ಮೂತ್ ಆಗಿರ್ತವೆ ಅಂದ್ರೆ ಬೇಬಿ ಫೂಟ್ ಅಂತಾರಲ್ಲ, ಅಂದ್ರೆ ಪುಟ್ಟ ಮಕ್ಕಳ ಹೆಜ್ಜೆಗಳಿಗಿಂತ ಸ್ಮೂತ್ ಆಗಿರ್ತವೆ. ಅದಕ್ಕೆ ಬೇಬಿ ಫೀಟ್ ಪ್ರಾಬ್ಲಂ ಅಂತಾನೇ ಕರೀತಾರೆ. ಆ ಕಾಲುಗಳಿಗೆ ಶಕ್ತಿ ತುಂಬೋದು ಒಂದೆರಡು ದಿನಗಳಲ್ಲಿ ಆಗುವ ಕೆಲಸ ಅಲ್ಲ. ಕಾಲುಗಳು ವಾಕಿಂಗ್ ಮಾಡೋಕೂ ಆಗದಷ್ಟೂ ಸಾಫ್ಟ್ ಆಗಿರ್ತವೆ. ಒಂದಂತೂ ಸತ್ಯ, ಇನ್ನು ಮುಂದೆ ಭವಿಷ್ಯದಲ್ಲಿ ಸುನಿತಾ ವಿಲಿಯಮ್ಸ್ ಬರಿಗಾಲುಗಳಲ್ಲಿ ನಡೆಯುವುದಕ್ಕೆ ಸಾಧ್ಯವೇ ಇಲ್ಲ ಅಂತಾರೆ ತಜ್ಞರು.
ಹಾಗಾದರೆ ಬಾಹ್ಯಾಕಾಶದಲ್ಲಿರುವವರ ದೇಹವೇ ಸಂಪೂರ್ಣ ಬದಲಾಗಬೇಕಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಬಾಹ್ಯಾಕಾಶದಲ್ಲಿರುವವರು ಪ್ರತಿದಿನ ಕನಿಷ್ಠ ಎರಡು ಗಂಟೆ ವ್ಯಾಯಾಮ ಮಾಡ್ತಾರೆ. ಅದರಿಂದ ಅವರ ದೇಹದ ಶೇಪ್ ಬದಲಾಗದಂತೆ ನೋಡ್ಕೊಳ್ತಾರೆ.
ಪಂಚೇಂದ್ರಿಯಗಳು ಮಾತು ಕೇಳೋದಿಲ್ಲ :
ಅದನ್ನೆಲ್ಲ ಬಿಡಿ, ಕಣ್ಣುಗಳ ದೃಷ್ಟಿಯಲ್ಲಿಯೂ ಬದಲಾವಣೆ ಆಗಿರುತ್ತದೆ. ಅದನ್ನೂ ನಾರ್ಮಲ್ಲಿಗೆ ತರಬೇಕು. ಕಿವಿಗಳಲ್ಲಿನ ಒಳಪದರದ ಮೇಲೆ ಕೂಡಾ ರೇಡಿಯೇಷನ್ ಎಫೆಕ್ಟ್ ಆಗಿರುತ್ತದೆ.
ಇನ್ನು ನಿದ್ರೆ ಬಾರದೇ ಇರುವುದು, ಮೂಡ್ ಚೇಂಜ್ ಆಗುವಂತಹ ಸಮಸ್ಯೆಗಳೂ ಇರುತ್ತವೆ.
ಸಾಮಾನ್ಯವಾಗಿ ಅಂತರಿಕ್ಷಕ್ಕೆ ಹೋಗಿ ಬಂದವರಿಗೆ 45 ದಿನಗಳ ರಿಹ್ಯಾಬಿಟೇಷನ್ ನಡೆಯುತ್ತೆ. ಆದರೆ ಇದು ಸಾಮಾನ್ಯವಾಗಿ ಹೋಗಿ ಬಂದವರಿಗೆ ಮಾತ್ರ. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿದ್ದು ಬಂದಿರೋದು 9 ತಿಂಗಳು. ಇದು ವೈದ್ಯರಿಗೂ ಹೊಸದು.
ಹಾಗಾದರೆ ಇವರನ್ನು ಹೇಗೆ ಟ್ರೀಟ್ ಮಾಡ್ತಾರೆ ಅನ್ನಿಸೋದು ಸಹಜ. ಬಾಹ್ಯಾಕಾಶದಿಂದ ಬಂದವರನ್ನು ತಕ್ಷಣ ಭೂಮಿಯ ವಾತಾವರಣಕ್ಕೆ ಬಿಡೋದಿಲ್ಲ. ಇಲ್ಲಿಯೂ ಕೂಡಾ ಅವರನ್ನು ಬಾಹ್ಯಾಕಾಶದಂತೆಯೇ ಇರುವ ಕಡಿಮೆ ಗುರುತ್ವಾಕರ್ಷಣೆ ಇರುವ ಜಾಗದಲ್ಲಿ ಇರಿಸಿ, ಹಂತಹಂತವಾಗಿ ಗುರುತ್ವಾಕರ್ಷಣೆ ಶಕ್ತಿಯಿರುವ ಪ್ರದೇಶಕ್ಕೆ ಶಿಫ್ಟ್ ಮಾಡ್ತಾರೆ. ಸದ್ಯಕ್ಕೆ ಇರುವ ಮಾಹಿತಿ ಪ್ರಕಾರ ಸುನಿತಾ ವಿಲಿಯಮ್ಸ್ ಅವರು ಭೂಮಿಯ ವಾತಾವರಣಕ್ಕೆ ಶಿಫ್ಟ್ ಆಗುವುದಕ್ಕೇ ಒಂದು ತಿಂಗಳು ಬೇಕು. ಅದಾದ ನಂತರ ಸುಮಾರು 4ರಿಂದ 7 ತಿಂಗಳು ಸಮಯದಲ್ಲಿ ಸುನಿಯಾ ವಿಲಿಯಮ್‌ಸ್ ಮತ್ತು ಬುಚ್ ವಿಲ್ಮೋರ್ ರಿಕವರ್ ಆಗ್ತಾರಂತೆ. ಎಷ್ಟರಮಟ್ಟಿಗೆ ಅವರು ಮತ್ತು ಅವರಿಬ್ಬರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತದೋ.. ಅಷ್ಟು ಬೇಗ ರಿಕವರ್ ಆಗ್ತಾರೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 06 25t085941.346

ರಾಷ್ಟ್ರಪತಿಗೆ ‘ಸಿತಾರೆ ಜಮೀನ್ ಪರ್’ ಸಿನಿಮಾ ತೋರಿಸಿದ ನಟ ಆಮಿರ್ ಖಾನ್

by ಶಾಲಿನಿ ಕೆ. ಡಿ
June 25, 2025 - 9:07 am
0

Untitled design 2025 06 25t082500.218

ಕಲಬುರಗಿಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಮೂವರ ಭೀಕರ ಹತ್ಯೆ

by ಶಾಲಿನಿ ಕೆ. ಡಿ
June 25, 2025 - 8:31 am
0

Untitled design 2025 06 25t080320.266

ಇತಿಹಾಸ ಸೃಷ್ಟಿಗೆ ಕೌಂಟ್‌ಡೌನ್: ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬಾಹ್ಯಾಕಾಶ ಯಾನ

by ಶಾಲಿನಿ ಕೆ. ಡಿ
June 25, 2025 - 8:16 am
0

Untitled design 30 4 1024x576

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ?

by ಶಾಲಿನಿ ಕೆ. ಡಿ
June 25, 2025 - 7:58 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 06 25t080320.266
    ಇತಿಹಾಸ ಸೃಷ್ಟಿಗೆ ಕೌಂಟ್‌ಡೌನ್: ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಬಾಹ್ಯಾಕಾಶ ಯಾನ
    June 25, 2025 | 0
  • Web (76)
    ವಂದೇ ಭಾರತ್‌ ರೈಲಿನ ಮೇಲ್ಛಾವಣಿ ಸೋರುತಿಹುದು..ನೀರು ಸೋರಿಕೆ ಕಂಡು ಬೆಚ್ಚಿಬಿದ್ದ ಜನ!
    June 24, 2025 | 0
  • Web (71)
    ಸುನಿತಾ ವಿಲಿಯಮ್ಸ್ ಬೆನ್ನಲ್ಲೇ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಜಾಹ್ನವಿ
    June 24, 2025 | 0
  • Web (68)
    ಶಾಲಾ ಪ್ರಾಂಶುಪಾಲ ಜೊತೆ ಸೇರಿ ಮಗನ ಜೀವ ತೆಗೆದ ಹೆತ್ತ ತಾಯಿ
    June 24, 2025 | 0
  • Web (62)
    ಪ್ರೇಮಿಯೊಂದಿಗೆ ಖಾಸಗಿ ವಿಡಿಯೋ ಕಳಿಸಿದ ಪತ್ನಿ: ಬಿಕ್ಕಿ ಬಿಕ್ಕಿ ಅತ್ತು ಗಂಡ ಆತ್ಮಹತ್ಯೆ!
    June 24, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version