• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 25, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಪಾಕಿಸ್ತಾನದಲ್ಲಿ ಲಷ್ಕರ್ ಉಗ್ರ ಕತಾಲ್ ಹತ್ಯೆ: ನಿಗೂಢ ಬೇಟೆಗಾರರ ಶೂಟೌಟ್‌..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 16, 2025 - 3:15 pm
in Flash News, ದೇಶ
0 0
0
Befunky collage 2025 03 16t151418.885

ನಿಗೂಢ ಬೇಟೆಗಾರರು ಮತ್ತೆ ಆಕ್ಟಿವ್ ಆಗಿದ್ದಾರೆ. ಅವರ್ ಯಾರು.. ಗೊತ್ತಿಲ್ಲ. ಅವರ ನೆಟ್ ವರ್ಕ್ ಹೇಗಿದೆ.. ಗೊತ್ತಿಲ್ಲ. ಆದರೆ, ಭಾರತಕ್ಕೆ ಬೇಕಾದ ಒಬ್ಬೊಬ್ಬ ಉಗ್ರರನ್ನು ಹುಡುಕಿ ಹುಡುಕಿ ಕೊಲ್ತಿದ್ದಾರೆ. ಭಾರತದಲ್ಲಿ ರಕ್ತದೋಕುಳಿ ಹರಿಸಿದ್ದ ಭಯೋತ್ಪಾದಕರು, ಪಾಕಿಸ್ತಾನದಲ್ಲಿ, ಕೆನಡಾದಲ್ಲಿ, ಇಂಗ್ಲೆಂಡಿನಲ್ಲಿ, ಅಮೆರಿಕದಲ್ಲಿ, ಅಫ್ಘಾನಿಸ್ತಾನದಲ್ಲಿ.. ಹೀಗೆ ಎಲ್ಲೆಂದರೆ ಅಲ್ಲಿ ಮರ್ಡರ್ ಆಗ್ತಿದ್ದಾರೆ. ಆ ನಿಗೂಢ ಬೇಟೆಗಾರರ ಬೇಟೆಗೆ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರ ಹತ್ಯೆಯಾಗಿದ್ಧಾನೆ.

ಅವನ ಹೆಸರು ಅಬ್ದುಲ್ ಕತಾಲ್ ಅಲಿಯಾಸ್ ಕತಾಲ್ ಸಿಂಧಿ. ಲಷ್ಕರ್ ಇ ತೊಯ್ಬಾ ಅನ್ನೋ ಭಯೋತ್ಪಾದಕರ ಗ್ಯಾಂಗಿನ ಚೀಫ್ ಹಫೀಸ್ ಸಯೀದ್ ಅತ್ಯಾಪ್ತ. 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ರಿಯಾಸಿ ಬಾಂಬ್ ಬ್ಲಾಸ್ಟ್, 2023ರಲ್ಲಿ ಶಿವ ಕೋರಿ ದೇವಸ್ಥಾನದ ಸಮೀಪ, ಬಸ್ಸಿಗೆ ಬಾಂಬಿಟ್ಟ ಕೇಸಿನಲ್ಲಿ ಬೇಕಾಗಿದ್ದ ಹಂತಕ ಉಗ್ರ. ಎಂದಿನಂತೆ ಇಬ್ಬರು ಅಪರಿಚಿತ ಬಂದೂಕುಧಾರಿಗಳು ದುತ್ತಂತ ಬಂದು, ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾರೆ. ಅವರು ರಾ ಏಜೆಂಟ್ಸ್ ಅನ್ನೋದು ಒಂದು ಡೌಟು. ಆದರೆ, ಇವನನ್ನ ಕೊಂದ ನಿಗೂಢ ಬೇಟೆಗಾರರು ಪಾಕಿಸ್ತಾನ್ ಸೈನಿಕರ ಯೂನಿಫಾರ್ಮಲ್ಲಿ ಬಂದಿದ್ದರಂತೆ.

RelatedPosts

ರಾಜ್ಯದಲ್ಲಿ 3-4 ದಿನ ಧಾರಾಕಾರ ಮಳೆ: ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ವಂದೇ ಭಾರತ್‌ ರೈಲಿನ ಮೇಲ್ಛಾವಣಿ ಸೋರುತಿಹುದು..ನೀರು ಸೋರಿಕೆ ಕಂಡು ಬೆಚ್ಚಿಬಿದ್ದ ಜನ!

ಸುನಿತಾ ವಿಲಿಯಮ್ಸ್ ಬೆನ್ನಲ್ಲೇ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಜಾಹ್ನವಿ

ಶಾಲಾ ಪ್ರಾಂಶುಪಾಲ ಜೊತೆ ಸೇರಿ ಮಗನ ಜೀವ ತೆಗೆದ ಹೆತ್ತ ತಾಯಿ

ADVERTISEMENT
ADVERTISEMENT

ಜಮ್ಮು ಕಾಶ್ಮೀರದ ರಜೌರಿ, ಡಂಗ್ರಿ ಅಟ್ಯಾಕ್ ಕೇಸುಗಳಲ್ಲಿ ಕೂಡಾ ಬೇಕಾಗಿದ್ದ. ಎಲೆಕ್ಷನ್ನುಗಳು ನಡೆಯದಂತೆ ಭಯೋತ್ಪಾದನೆ ಸೃಷ್ಟಿಸ್ತಿದ್ದ ಈ ಅಬ್ದುಲ್ ಕತಾಲ್, ಚಿಕ್ಕಮಕ್ಕಳನ್ನೇ ಕೊಲ್ಲುತ್ತಿದ್ದ. ಮಕ್ಕಳನ್ನು ಕೊಂದರೆ ಜಾಸ್ತಿ ಭಯ ಪಡ್ತಾರೆ ಅನ್ನೋದು ಕತಾಲ್‌ನ ನಂಬಿಕೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ, ಲಷ್ಕರ್ ಇ ತೊಯ್ಬಾ ಕಮಾಂಡರ್ ಆಗಿದ್ದ ಕತಾಲ್‌ಗೆ ಜಮ್ಮು ಕಾಶ್ಮೀರದ ಹಳ್ಳಿ ಹಳ್ಳಿಗಳೂ ಗೊತ್ತಿತ್ತು. ಭಯಾನಕ ಎನ್ನಿಸುವಂತಹ ನೆಟ್ ವರ್ಕ್ ಇತ್ತು. ಆದರೆ ತನ್ನ ಸುತ್ತಲೇ ನಡೆಯುತ್ತಿದ್ದ ನಿಗೂಢ ಬೇಟೆಗಾರರನ್ನ ಗುರುತಿಸೋಕೆ ಫೇಯ್ಲ್ ಆಗಿದ್ದ ಕತಾಲ್, ಪಂಜಾಬ್ ಪ್ರಾಂತ್ಯ ದೀನಾ ಯುನಿವರ್ಸಿಟಿಯ ಹತ್ತಿರ ಜೀನತ್ ಹೋಟೆಲ್ ಅಂತಾ ಇದೆ. ಅಲ್ಲಿ ಕೊಲೆಯಾಗಿ ಹೋಗಿದ್ದಾನೆ.

ನಮ್ಮ ದೇಶದಲ್ಲಿ ನಡೆದ ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಈತ ಬೇಕಾಗಿದ್ದ. ಈತನ ವಿರುದ್ಧ ಒಂದಲ್ಲ..ಎರಡಲ್ಲ.. ಸುಮಾರು ಕೇಸುಗಳಲ್ಲಿ ಚಾರ್ಜ್ ಶೀಟ್ ಹಾಕಿದ್ರು. ಆದರೆ, ಇವನು ನಮ್ಮ ದೇಶದಲ್ಲಿ ಇಲ್ಲ ಅಂತಾ ಪಾಕಿಸ್ತಾನ ಹೇಳ್ಕೊಂಡು ಬರ್ತಾ ಇತ್ತು. ಈಗ ನೋಡಿದ್ರೆ, ಅದೇ ಪಾಕಿಸ್ತಾನದಲ್ಲಿ ಇವನನ್ನ ಯಾರೋ ನಿಗೂಢ ಬೇಟೆಗಾರರು ಬೇಟೆ ಆಡ್ಬಿಟ್ಟಿದ್ದಾರೆ.

ಇತ್ತೀಚೆಗೆ ಅಂದ್ರೆ ಕಳೆದ ಒಂದೆರಡು ವರ್ಷಗಳಲ್ಲಿ ಹಲವು ದೇಶಗಳಲ್ಲಿ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರರು ಕೊಲೆಯಾಗ್ತಿದ್ಧಾರೆ. ಯಾರೋ ಬರ್ತಾರೆ. ಗುಂಡು ಹಾರಿಸ್ತಾರೆ. ಎಸ್ಕೇಪ್ ಆಗ್ತಾರೆ. ಹಾಗೆ ಸತ್ತವರು ಉಗ್ರರು, ಭಾರತಕ್ಕೆ ಬೇಕಾಗಿದ್ದವರು ಅನ್ನೋದೇನೋ ನಿಜ. ಆದರೆ ಸತ್ತ ಉಗ್ರರನ್ನೆಲ್ಲ ಭಾರತದವರೇ ಹೊಡೆದ್ರು, ರಾ ದವರೇ ಕೊಂದು ಹಾಕಿದ್ರು.. ಅನ್ನೋ ಕೂಗು ಇತ್ತೀಚೆಗೆ ಜಾಸ್ತಿ ಆಗ್ತಾ ಇದೆ.

ಆದರೆ ಹಾಗೆ ನಿಗೂಢ ಬೇಟೆಗಾರರ ಬುಲೆಟ್ಟಿಗೆ ಬಲಿಯಾದವರಲ್ಲಿ, ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿದ್ದ ಉಗ್ರರ ಸಂಖ್ಯೆಯೇ ಜಾಸ್ತಿ ಅನ್ನೋದು ಕಾಕತಾಳೀಯ ಎನ್ನಬಹುದಷ್ಟೇ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2025 06 25t073557.349

ರಾಜ್ಯದಲ್ಲಿ 3-4 ದಿನ ಧಾರಾಕಾರ ಮಳೆ: ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

by ಶಾಲಿನಿ ಕೆ. ಡಿ
June 25, 2025 - 7:36 am
0

Untitled design 2025 06 25t071212.277

ನಿಮ್ಮ ಚರ್ಮ ಯಾವ ವಿಧವಾದದ್ದು ಎಂಬುದನ್ನು ತಿಳಿಯಿರಿ: ಸರಿಯಾದ ಆರೈಕೆ ಮಾಡಿ!

by ಶಾಲಿನಿ ಕೆ. ಡಿ
June 25, 2025 - 7:19 am
0

Rashi bavishya 3 350x250

ಇಂದಿನ ರಾಶಿಫಲ: ಈ ರಾಶಿಗಳಿಗೆ ಶುಭ ಮತ್ತು ಅದೃಷ್ಟದ ದಿನ!

by ಶಾಲಿನಿ ಕೆ. ಡಿ
June 25, 2025 - 6:43 am
0

Web (78)

ಮಧ್ಯ ರಾತ್ರಿ ಬೆವರಿನಿಂದ ತೊಂದರೆಯಾ? ಈ ಕಾರಣಗಳು ಮತ್ತು ಪರಿಹಾರ ತಿಳಿಯಿರಿ!

by ಶ್ರೀದೇವಿ ಬಿ. ವೈ
June 24, 2025 - 11:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 06 25t073557.349
    ರಾಜ್ಯದಲ್ಲಿ 3-4 ದಿನ ಧಾರಾಕಾರ ಮಳೆ: ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    June 25, 2025 | 0
  • Untitled design 2025 06 24t142836.572
    ಪ್ರೊ.ದೊಡ್ಡ ರಂಗೇಗೌಡರ ಆರೋಗ್ಯ ವಿಚಾರಿಸಿದ ಸಚಿವ ಶಿವರಾಜ ತಂಗಡಗಿ
    June 24, 2025 | 0
  • Untitled design 2025 06 24t141045.422
    “ಬಡವರ ದುಡ್ಡು ತಿಂದರೆ ಹುಳ ಬಿದ್ದು ಸಾಯ್ತಾರೆ”: ಜಮೀರ್ ಅಹ್ಮದ್
    June 24, 2025 | 0
  • Untitled design 2025 06 24t135109.208
    ಕರ್ನಾಟಕದ ಅಳಿಯ ಮೀಟ್ಸ್ ಸಿಎಂ ಸಿದ್ದರಾಮಯ್ಯ..!
    June 24, 2025 | 0
  • Untitled design 2025 06 24t123729.775
    ಸಿದ್ದರಾಮಯ್ಯನವರ ಬಳಿ ದುಡ್ಡಿಲ್ಲ, ಇರೋ ಹಣದಲ್ಲಿ ಅಕ್ಕಿ, ಬೇಳೆ, ಎಣ್ಣೆ ಕೊಟ್ಟಿದ್ದೇವೆ: ಪರಮೇಶ್ವರ್ ಹೇಳಿಕೆ ವೈರಲ್
    June 24, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version