• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, November 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಆಪರೇಷನ್ ಅಸ್ಥಿಪಂಜರ: 1, 2, 3ರಲ್ಲೂ ಸಿಗದ ಕಳೇಬರ 4ನೇ ಸ್ಪಾಟ್‌‌ನಲ್ಲಿ ಸಿಗುತ್ತಾ?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 30, 2025 - 3:48 pm
in Flash News, ಕರ್ನಾಟಕ, ಜಿಲ್ಲಾ ಸುದ್ದಿಗಳು, ದಕ್ಷಿಣ ಕನ್ನಡ
0 0
0
Untitled design 2025 07 30t154102.269

ಮಂಗಳೂರು: ಧರ್ಮಸ್ಥಳದಲ್ಲಿ ಬಹುಸಂಖ್ಯೆಯ ಅಸ್ಥಿಪಂಜರಗಳನ್ನು ಹೂತಿದೆ ಎಂಬ ಅನಾಮಿಕನ ದೂರಿನ ಹಿಂದಿನ ಸತ್ಯವನ್ನು ಹುಡುಕಲು ಎಸ್ಐಟಿ ತಂಡವು ಕ್ರಮಬದ್ಧವಾಗಿ ಶೋಧನೆ ನಡೆಸುತ್ತಿದೆ. ಮೊದಲ ಮೂರು ಸ್ಥಳಗಳಲ್ಲಿ ಯಾವುದೇ ಪುರಾವೆಗಳು ಸಿಗದಿದ್ದರೂ, ಈಗ 4ನೇ ಸ್ಪಾಟ್ನಲ್ಲಿ ಅಗೆಯುವಿಕೆ ಆರಂಭವಾಗಿದೆ. ಅದರೆ, ದೂರುದಾರನು ಗುರುತಿಸಿದ 15 ಸ್ಪಾಟ್ಗಳಲ್ಲಿ 10, 11 ಮತ್ತು 12ನೇ ಸ್ಥಳಗಳನ್ನು “ಡೇಂಜರ್ ಜೋನ್” ಎಂದು ಹೆಸರಿಸಿ, ಅಲ್ಲಿ ತಪ್ಪದೆ ಅಸ್ಥಿಪಂಜರ ಸಿಗುತ್ತವೆ ಎಂದು ಹಠ ಹಿಡಿದಿದ್ದಾನೆ.

ಅನಾಮಿಕ ವ್ಯಕ್ತಿಯೊಬ್ಬ ಒದಗಿಸಿದ 15 ಸ್ಥಳಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಪಾಟ್‌ಗಳಲ್ಲಿ ಶೋಧ ನಡೆಸಿದರೂ ಯಾವುದೇ ಅಸ್ಥಿಪಂಜರ ಸಿಗದಿರುವುದು ತನಿಖೆಗೆ ಹೊಸ ತಿರುವು ನೀಡಿದೆ. ಈಗ ಎಲ್ಲರ ಚಿತ್ತ ನಾಲ್ಕನೇ ಸ್ಪಾಟ್‌ನತ್ತ ಇದ್ದು, ಇಲ್ಲಿ ಏನಾದರೂ ಭಯಾನಕ ಸತ್ಯ ಬಯಲಾಗುತ್ತದೆಯೇ ಎಂಬ ಕುತೂಹಲ ಎಸ್‌ಐಟಿ ತಂಡವನ್ನು ಕಾಡುತ್ತಿದೆ. ನಾಲ್ಕನೇ ಸ್ಥಳದಲ್ಲಿ ಸಿಬ್ಬಂದಿ ತೀವ್ರವಾಗಿ ಮಣ್ಣು ಅಗೆಯುತ್ತಿದ್ದಾರೆ.

RelatedPosts

ವೃಕ್ಷಮಾತೆ ತಿಮ್ಮಕ್ಕ ಕೊನೆಯ ಭಾವುಕ ಸಂದೇಶವೇನು: ‘ಗಿಡ ನೆಡಿ, ದೇಶವನ್ನು ಪ್ರೀತಿಸಿ!

ಬಿಹಾರ ಚುನಾವಣೆ: ಸ್ಪರ್ಧೆ ಮಾಡಿದ್ದ 29 ಕ್ಷೇತ್ರದಲ್ಲಿ 23 ಕ್ಷೇತ್ರಗಳಲ್ಲಿ ಚಿರಾಗ್ ಪಾಸ್ವಾನ್ ಲೀಡ್..!

200ಕ್ಕೂ ಹೆಚ್ಚು ಸ್ಥಾನಗಳಿಂದ ಮುನ್ನಡೆಯಲ್ಲಿರುವ NDA: 500ಕೆಜಿ ಸಿಹಿ, 50 ಸಾವಿರ ಜನರಿಗೆ ಔತಣಕೂಟಕ್ಕೆ ತಯಾರಿ

ಸಾಲು ಮರದ ತಿಮ್ಮಕ್ಕ ವಿಧಿವಶ: 10 ಸಾವಿರ ಮರಗಳ ತಾಯಿ ಇನ್ನಿಲ್ಲ..

ADVERTISEMENT
ADVERTISEMENT

ಅನಾಮಿಕನ ಸುಳಿವಿನಲ್ಲಿ 10, 11, ಮತ್ತು 12ನೇ ಸ್ಪಾಟ್‌ಗಳನ್ನು “ಡೇಂಜರ್” ಎಂದು ಗುರುತಿಸಲಾಗಿದ್ದು, ಈ ಸ್ಥಳಗಳಲ್ಲಿ ಶವಗಳ ರಹಸ್ಯ ಇರಬಹುದು ಎಂದು ಒತ್ತಾಯಿಸಲಾಗಿದೆ. ಈ ಸ್ಥಳಗಳಲ್ಲಿ ಶೋಧ ನಡೆಸಲು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿಯವರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಬೇಕೆಂದು ಅನಾಮಿಕನಿಂದ ಒತ್ತಡವಿದೆ. ಆದರೆ, ಎಸ್‌ಐಟಿ ತಂಡವು ಅನಾಮಿಕನ ಒತ್ತಾಯಕ್ಕೆ ಮಣಿಯದೇ, ತಮ್ಮ ಕಾರ್ಯಾಚರಣೆಯನ್ನು ನಾಲ್ಕನೇ ಸ್ಪಾಟ್‌ನಲ್ಲಿ ಶೋಧ ಕಾರ್ಯ ಮುಂದುವರೆದಿದೆ.

ಎಸಿ ವರ್ಗೀಸ್‌ ನೇತೃತ್ವದ ತಂಡವು ಈ ತನಿಖೆಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಅನಾಮಿಕನ ಸುಳಿವುಗಳನ್ನು ಆಧರಿಸಿ, ಈ ತಂಡವು ಶವಗಳಿರಬಹುದಾದ ಸ್ಥಳಗಳನ್ನು ಗುರುತಿಸಿ, ಒಂದೊಂದೇ ಸ್ಥಳದಲ್ಲಿ ಶೋಧ ನಡೆಸುತ್ತಿದೆ. ಆದರೆ, ಮೊದಲ ಮೂರು ಸ್ಥಳಗಳಲ್ಲಿ ಯಾವುದೇ ಪುರಾವೆ ಸಿಗದಿರುವುದು ತನಿಖೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. “ಅನಾಮಿಕನ ಮಾತುಗಳು ಸತ್ಯವೇ, ಅಥವಾ ಕೇವಲ ಗೊಂದಲ ಸೃಷ್ಟಿಸುವ ತಂತ್ರವೇ?” ಎಂಬ ಅನುಮಾನ ಎಸ್‌ಐಟಿ ತಂಡದ ಮೇಲೆ ಒತ್ತಡ ಹೇರಿದೆ.

ಈ ತನಿಖೆಯು ಸಾರ್ವಜನಿಕರ ಗಮನವನ್ನು ಸೆಳೆದಿದ್ದು, ಅನಾಮಿಕನ ಸುಳಿವುಗಳು ಎಷ್ಟು ಸತ್ಯ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಎಸ್‌ಐಟಿ ತಂಡದ ಕಾರ್ಯಾಚರಣೆಯ ಫಲಿತಾಂಶವು ಈ ರಹಸ್ಯವನ್ನು ಬಿಡಿಸಬಹುದೇ, ಅಥವಾ ಹೊಸ ಗೊಂದಲಕ್ಕೆ ಕಾರಣವಾಗಬಹುದೇ ಎಂಬುದು ಕಾಲವೇ ಉತ್ತರಿಸಬೇಕು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Web (54)

ಬಿಹಾರ ಫಲಿತಾಂಶ, ರಾಹುಲ್ ಗಾಂಧಿಗೆ ಇದು 95ನೇ ಸೋಲು

by ಶ್ರೀದೇವಿ ಬಿ. ವೈ
November 14, 2025 - 4:03 pm
0

Web (53)

ವೃಕ್ಷಮಾತೆ ತಿಮ್ಮಕ್ಕ ಕೊನೆಯ ಭಾವುಕ ಸಂದೇಶವೇನು: ‘ಗಿಡ ನೆಡಿ, ದೇಶವನ್ನು ಪ್ರೀತಿಸಿ!

by ಶ್ರೀದೇವಿ ಬಿ. ವೈ
November 14, 2025 - 3:37 pm
0

Untitled design (38)

ರೂಪೇಶ್ ಶೆಟ್ಟಿ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ

by ಯಶಸ್ವಿನಿ ಎಂ
November 14, 2025 - 2:46 pm
0

Untitled design (37)

ಲವ್ OTP ಗೆ ಚಿತ್ರರಸಿಕರು ಕೊಟ್ರಾ ಗೆಲುವಿನ OTP..?

by ಯಶಸ್ವಿನಿ ಎಂ
November 14, 2025 - 2:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web (53)
    ವೃಕ್ಷಮಾತೆ ತಿಮ್ಮಕ್ಕ ಕೊನೆಯ ಭಾವುಕ ಸಂದೇಶವೇನು: ‘ಗಿಡ ನೆಡಿ, ದೇಶವನ್ನು ಪ್ರೀತಿಸಿ!
    November 14, 2025 | 0
  • Untitled design (36)
    ಬಿಹಾರ ಚುನಾವಣೆ: ಸ್ಪರ್ಧೆ ಮಾಡಿದ್ದ 29 ಕ್ಷೇತ್ರದಲ್ಲಿ 23 ಕ್ಷೇತ್ರಗಳಲ್ಲಿ ಚಿರಾಗ್ ಪಾಸ್ವಾನ್ ಲೀಡ್..!
    November 14, 2025 | 0
  • Untitled design (35)
    200ಕ್ಕೂ ಹೆಚ್ಚು ಸ್ಥಾನಗಳಿಂದ ಮುನ್ನಡೆಯಲ್ಲಿರುವ NDA: 500ಕೆಜಿ ಸಿಹಿ, 50 ಸಾವಿರ ಜನರಿಗೆ ಔತಣಕೂಟಕ್ಕೆ ತಯಾರಿ
    November 14, 2025 | 0
  • Saalumarada thimakka
    ಸಾಲು ಮರದ ತಿಮ್ಮಕ್ಕ ವಿಧಿವಶ: 10 ಸಾವಿರ ಮರಗಳ ತಾಯಿ ಇನ್ನಿಲ್ಲ..
    November 14, 2025 | 0
  • Untitled design (32)
    ರಘುವಂಶ ಪ್ರಸಾದ್ ತೇಜಸ್ವಿಯನ್ನ ಹಿಂದಿಕ್ಕಿ ಮುನ್ನಡೆ ಸಾಧಿಸುತ್ತಿರುವ ಕುಮಾರ್‌
    November 14, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version