• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 11, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

ಚಾಟ್‌ಜಿಪಿಟಿ ಕೊಟ್ಟ ಸಲಹೆಯಿಂದ ಆಸ್ಪತ್ರೆ ಸೇರಿದ ವ್ಯಕ್ತಿ: ಅಷ್ಟಕ್ಕೂ ಆತ ಕೇಳಿದ್ದೇನು?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
August 11, 2025 - 11:28 pm
in ವಿದೇಶ
0 0
0
Untitled design 2025 08 11t231629.079

ಇದು ಎಐ ಯುಗ ಎಂದರೆ ಖಂಡಿತ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಬಹುಜನರು ತಮ್ಮ ದಿನನಿತ್ಯದ ಸಮಸ್ಯೆಗಳಿಗೆ ChatGPT ಮತ್ತು ಇತರ AI ಸಾಧನಗಳನ್ನು ಅವಲಂಬಿಸುತ್ತಿದ್ದಾರೆ. ಆದರೆ, ಇದರ ಸಲಹೆಗಳನ್ನು ಕುರುಡಾಗಿ ನಂಬುವುದು ಎಷ್ಟು ಅಪಾಯಕಾರಿ ಎಂಬುದನ್ನು ಒಂದು ಘಟನೆ ಸ್ಪಷ್ಟಪಡಿಸಿದೆ.

ಚಾಟ್‌ಜಿಪಿಟಿ ಕೊಟ್ಟ ತಪ್ಪು ಸಲಹೆ:
ಅಮೇರಿಕಾದ ಒಬ್ಬ ವ್ಯಕ್ತಿ ತನ್ನ ಆಹಾರದಲ್ಲಿ ಹೆಚ್ಚಿನ ಉಪ್ಪಿನ (ಸೋಡಿಯಂ ಕ್ಲೋರೈಡ್) ಬಳಕೆಯನ್ನು ಕಡಿಮೆ ಮಾಡಲು ಏನು ಬಳಸಬಹುದು ಎಂದು ChatGPT ಗೆ ಸಲಹೆ ಕೇಳಿದ್ದನು. ಇದಕ್ಕೆ AI ಸೋಡಿಯಂ ಕ್ಲೋರೈಡ್ ಬದಲಿಗೆ ಸೋಡಿಯಂ ಬೊಮೈಡ್ ಬಳಸಲು ChatGPT ಸಲಹೆ ನೀಡಿತ್ತು. ಈ ರಾಸಾಯನಿಕವನ್ನು ಪಶುವೈದ್ಯಕೀಯ ಮತ್ತು ಕೈಗಾರಿಕಾ ಉಪಯೋಗಗಳಿಗೆ ಮಾತ್ರ ಬಳಸಲಾಗುತ್ತದೆ. ಮಾನವರ ಆರೋಗ್ಯಕ್ಕೆ ಇದು ಗಂಭೀರ ಹಾನಿಕಾರಕ ಎಂದು ದಶಕಗಳ ಹಿಂದೆಯೇ ನಿಷೇಧಿಸಲಾಗಿತ್ತು.

RelatedPosts

ಮೋದಿ ಜೊತೆ ಝೆಲೆನ್ಸ್ಕಿ ಮಾತುಕತೆ: ರಷ್ಯಾ -ಉಕ್ರೇನ್ ಯುದ್ಧ ಶಾಂತಿಯುತ ಇತ್ಯರ್ಥಕ್ಕೆ ಭಾರತ ಒತ್ತು

3I/ATLAS: ಭೂಮಿ ಅಧ್ಯಯನಕ್ಕೆ ಬಂದ ಏಲಿಯನ್‌ ಶಿಪ್‌?; ಹಾರ್ವರ್ಡ್‌ ವಿಜ್ಞಾನಿಯ ಸ್ಫೋಟಕ ಹೇಳಿಕೆ!

ಅಮೆರಿಕದಿಂದಲೇ ಭಾರತದ ಸಿಂಧೂ ನದಿ ಅಣೆಕಟ್ಟೆ ನಾಶ ಮಾಡುವುದಾಗಿ ಬೆದರಿಕೆ ಹಾಕ್ ಸೇನಾಧಿಪತಿ!

ಭಾರತದ ವಿರುದ್ಧ ಕೆಂಡಕಾರಿ: ತನ್ನದೇ ಬುಡ ಸುಟ್ಟುಕೊಂಡ ಪಾಕ್​!

ADVERTISEMENT
ADVERTISEMENT

ಈ ವ್ಯಕ್ತಿ ChatGPT ಯ ಸಲಹೆಯನ್ನು ವೈದ್ಯರೊಂದಿಗೆ ಚರ್ಚಿಸದೆ, 3 ತಿಂಗಳ ಕಾಲ ಸೋಡಿಯಂ ಬೊಮೈಡ್ ಅನ್ನು ತನ್ನ ಆಹಾರದಲ್ಲಿ ಬಳಸಿ ಸೇವಿಸಿದ್ದಾನೆ. ಇದರ ಪರಿಣಾಮವಾಗಿ ಅವನ ಆರೋಗ್ಯ ಹದಗೆಟ್ಟು, ಮಾನಸಿಕ ಅಸ್ತವ್ಯಸ್ತತೆ, ಆತಂಕ, ಮತ್ತು ನಿದ್ರಾಹೀನತೆ ಗಳಂತಹ ಗಂಭೀರ ಲಕ್ಷಣಗಳು ಕಾಣಿಸಿಕೊಂಡವು. ಅಂತಿಮವಾಗಿ, ಅವನನ್ನು ಆಸ್ಪತ್ರೆಗೆ ಸೇರಿಸಲಾಯಿತು.

ವೈದ್ಯರು ಪರೀಕ್ಷಿಸಿದಾಗ, ರಕ್ತದಲ್ಲಿನ ಬ್ರೋಮೈಡ್ ಮಟ್ಟ ಅಸಾಧಾರಣವಾಗಿ ಹೆಚ್ಚಿರುವುದು ಪತ್ತೆಯಾಯಿತು. ತುರ್ತು ಚಿಕಿತ್ಸೆಯ ಮೂಲಕ, ಕೆಲವು ವಾರಗಳ ನಂತರ ಆತ ನಿಧಾನವಾಗಿ ಚೇತರಿಸಿಕೊಂಡನು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ, ವೈದ್ಯರು “ನೀವು ಏಕೆ ಬ್ರೋಮೈಡ್ ಸೇವಿಸುತ್ತಿದ್ದಿರಿ?” ಎಂದು ಪ್ರಶ್ನಿಸಿದಾಗ, ಆತ ಚಾಟ್‌ಜಿಪಿಟಿ ಸಲಹೆಯನ್ನು ಅನುಸರಿಸಿದ್ದಾಗಿ ಒಪ್ಪಿಕೊಂಡನು.

ವೈದ್ಯಕೀಯ ವರದಿ:
ವಾಷಿಂಗ್ಟನ್ ವಿಶ್ವವಿದ್ಯಾಲಯದ ವೈದ್ಯರು “ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್” ಜರ್ನಲ್‌ನಲ್ಲಿ ಈ ಪ್ರಕರಣವನ್ನು ದಾಖಲಿಸಿದ್ದಾರೆ. ಅವರ ಪ್ರಕಾರ, ಬೊಮೈಡ್ ಸೇವನೆಯು ನರಮಂಡಲದ ಮೇಲೆ ವಿಷಪರಿಣಾಮ ಬೀರುತ್ತದೆ. ಇದನ್ನು 1950ರ ದಶಕದ ನಂತರ ನಿಷೇಧಿಸಲಾಗಿತ್ತು ಎಂದು ಹೇಳಿದರು.

 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 08 11t233952.760

ನಮ್ಮ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ: ಆಸ್ಪತ್ರೆಗೆ ದಾಖಲು

by ಶಾಲಿನಿ ಕೆ. ಡಿ
August 11, 2025 - 11:42 pm
0

Untitled design 2025 08 11t231629.079

ಚಾಟ್‌ಜಿಪಿಟಿ ಕೊಟ್ಟ ಸಲಹೆಯಿಂದ ಆಸ್ಪತ್ರೆ ಸೇರಿದ ವ್ಯಕ್ತಿ: ಅಷ್ಟಕ್ಕೂ ಆತ ಕೇಳಿದ್ದೇನು?

by ಶಾಲಿನಿ ಕೆ. ಡಿ
August 11, 2025 - 11:28 pm
0

Untitled design 2025 08 11t230502.860

ಭೀಕರ ರಸ್ತೆ ಅಪಘಾತ: 8 ಮಹಿಳೆಯರು ಸಾವು, 25 ಮಂದಿ ಗಾಯ

by ಶಾಲಿನಿ ಕೆ. ಡಿ
August 11, 2025 - 11:10 pm
0

Untitled design 2025 08 11t212635.564

15,000 ರಾಖಿಗಳ ಸುರಿಮಳೆ: ಖಾನ್ ಸರ್‌ಗೆ ವಿದ್ಯಾರ್ಥಿನಿಯರ ಪ್ರೀತಿಯ ಉಡುಗೊರೆ; ವಿಡಿಯೋ ವೈರಲ್

by ಶಾಲಿನಿ ಕೆ. ಡಿ
August 11, 2025 - 10:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 11t204041.968
    ಮೋದಿ ಜೊತೆ ಝೆಲೆನ್ಸ್ಕಿ ಮಾತುಕತೆ: ರಷ್ಯಾ -ಉಕ್ರೇನ್ ಯುದ್ಧ ಶಾಂತಿಯುತ ಇತ್ಯರ್ಥಕ್ಕೆ ಭಾರತ ಒತ್ತು
    August 11, 2025 | 0
  • Untitled design
    3I/ATLAS: ಭೂಮಿ ಅಧ್ಯಯನಕ್ಕೆ ಬಂದ ಏಲಿಯನ್‌ ಶಿಪ್‌?; ಹಾರ್ವರ್ಡ್‌ ವಿಜ್ಞಾನಿಯ ಸ್ಫೋಟಕ ಹೇಳಿಕೆ!
    August 11, 2025 | 0
  • 0 (70)
    ಅಮೆರಿಕದಿಂದಲೇ ಭಾರತದ ಸಿಂಧೂ ನದಿ ಅಣೆಕಟ್ಟೆ ನಾಶ ಮಾಡುವುದಾಗಿ ಬೆದರಿಕೆ ಹಾಕ್ ಸೇನಾಧಿಪತಿ!
    August 11, 2025 | 0
  • Web (2)
    ಭಾರತದ ವಿರುದ್ಧ ಕೆಂಡಕಾರಿ: ತನ್ನದೇ ಬುಡ ಸುಟ್ಟುಕೊಂಡ ಪಾಕ್​!
    August 10, 2025 | 0
  • Untitled design 2025 08 08t182124.803
    ಎರಡು ವಾರಗಳ ಕಾಲ 7 ನಾಯಿಗಳ ಜೊತೆ ಮಗನನ್ನು ಬಿಟ್ಟು ಟ್ರಿಪ್‌ಗೆ ಹೋದ ಮಹಿಳೆ: ಮುಂದೇನಾಯ್ತು?
    August 8, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version