• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 29, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಪಾಂಡವಪುರ ಬಸ್ ದುರಂತ: ಮಕ್ಕಳ ಆತ್ಮಗಳು ಗೊಂಬೆಗಾಗಿ ಬಂದದ್ದವು, ತನಿಖೆಯ ರಹಸ್ಯ ಬಿಚ್ಚಿಟ್ಟ ತಜ್ಞ!

ಮಕ್ಕಳ ಆತ್ಮಗಳು ಗೊಂಬೆಯ ಬಳಿ ಬರ್ತಿದ್ದಂತೆ ಟಾರ್ಚ್‌ ಆನ್-ಆಫ್!

admin by admin
August 9, 2025 - 1:38 pm
in Flash News, ಜಿಲ್ಲಾ ಸುದ್ದಿಗಳು, ಮಂಡ್ಯ
0 0
0
0 (64)

ಮಂಡ್ಯ:ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ವಿಶ್ವೇಶ್ವರಯ್ಯ ನಾಲೆಗೆ 2018ರ ನವೆಂಬರ್ 24ರಂದು ಖಾಸಗಿ ಬಸ್ (ಕೆಎ-19, ಎ-5676) ಉರುಳಿದ ದುರಂತದಲ್ಲಿ 30 ಜನರು, ಮುಖ್ಯವಾಗಿ ಮಕ್ಕಳು, ಸಾವನ್ನಪ್ಪಿದ್ದರು. ಈ ಘಟನೆಯ ನಂತರ, ಅಧಿಮನೋವಿಜ್ಞಾನ ತಜ್ಞ ಡಾ. ರಾಹುಲ್ ಕುಮಾರ್ ಅವರು ತನಿಖೆ ನಡೆಸಿದ್ದು, ಬಸ್‌ನಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮೃತ ಮಕ್ಕಳ ಆತ್ಮಗಳ ಚಟುವಟಿಕೆಯ ಸಂಕೇತಗಳನ್ನು ಗುರುತಿಸಿದ್ದಾರೆ ಎಂದು ಹೇಳಿದ್ದಾರೆ.

ಡಾ. ರಾಹುಲ್ ಕುಮಾರ್‌ ತನಿಖೆಯಲ್ಲಿ ಕಂಡಿದ್ದೇನು?

ಡಾ. ರಾಹುಲ್ ಕುಮಾರ್, ಅಧಿಮನೋವಿಜ್ಞಾನ ಕ್ಷೇತ್ರದಲ್ಲಿ ತೊಡಗಿರುವ ತಜ್ಞರಾಗಿದ್ದು, ಈ ರೀತಿಯ ಹಲವಾರು ಪ್ರಕರಣಗಳ ತನಿಖೆಯನ್ನು ನಡೆಸಿದ ಅನುಭವಿಗಳು. SHLLOKA ನಡೆಸಿದ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಈ ಘಟನೆಯ ಬಗ್ಗೆ ಮಾತನಾಡಿದ ಅವರು, ಪಾಂಡವಪುರ ಬಸ್ ದುರಂತದ ಸ್ಥಳದ ತನಿಖೆಯ ಸಂದರ್ಭದಲ್ಲಿ ತಾವು ಎದುರಿಸಿದ ಅತೀಂದ್ರಿಯ ಅನುಭವಗಳು ಜೀವನದಲ್ಲಿ ಮರೆಯಲಾಗದವು ಎಂದಿದ್ದಾರೆ.

RelatedPosts

ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ: ಸಿಎಂ ವೈಮಾನಿಕ ಸಮೀಕ್ಷೆಗೆ ಮುಂದು!

ಬಿಗ್ ಬಾಸ್ ಕನ್ನಡ 12: ಟಿವಿ ತಾರೆ ಅಭಿಷೇಕ್ ದೊಡ್ಮನೆಗೆ ಎಂಟ್ರಿ

ಏಷ್ಯಾ ಕಪ್ 2025 ಫೈನಲ್: ಭಾರತ vs ಪಾಕಿಸ್ತಾನದ ಕಾದಾಟಕ್ಕೆ ಟಿಕೆಟ್‌ಗಳು ಸೋಲ್ಡ್ ಔಟ್!

ಡಿಜಿಟಲ್ ಅರೆಸ್ಟ್‌ಗೆ ಸಿಲುಕಿದ ಮಹಿಳಾ ವಿಜ್ಞಾನಿ: 8 ಲಕ್ಷ ದೋಚಿದ ಸೈಬರ್ ವಂಚಕರು

ADVERTISEMENT
ADVERTISEMENT

ಅಪಘಾತದ ಸ್ಥಳದಲ್ಲಿ ಮಕ್ಕಳ ಶವಪರೀಕ್ಷೆ ನಡೆದಿತ್ತು, ಮತ್ತು ಅದಕ್ಕೂ ಮೊದಲು ಇದೇ ಸ್ಥಳದಲ್ಲಿ ಕಾರ್ ಅಪಘಾತವೂ ಸಂಭವಿಸಿತ್ತು. ಬಸ್‌ನ ತನಿಖೆಗಾಗಿ ಅದನ್ನು ಕಾಲುವೆಯಿಂದ ಹೊರತೆಗೆದು, ಪಾಂಡವಪುರ ಪೊಲೀಸ್ ಠಾಣೆಯ ಬಳಿಯ ಖಾಲಿ ಜಾಗದಲ್ಲಿ ನಿಲ್ಲಿಸಲಾಗಿತ್ತು. ಆದರೆ, ಈ ಸ್ಥಳದ ಸುತ್ತಮುತ್ತಲಿನ ಮನೆಗಳಿಗೆ ರಾತ್ರಿಯ ವೇಳೆ ಚೀರಾಟ ಮತ್ತು ಕಿರುಚಾಟ ಕೇಳಿಬಂದಿದ್ದರಿಂದ, ಸ್ಥಳೀಯರು ಬಸ್‌ನ ಸ್ಥಳಾಂತರಕ್ಕೆ ಒತ್ತಾಯಿಸಿದ್ದರು. ಇದರಿಂದಾಗಿ ಪೊಲೀಸರು ಡಾ. ರಾಹುಲ್ ಕುಮಾರ್ ತಂಡವನ್ನು ತನಿಖೆಗೆ ಕರೆಸಿದ್ದರು.

View this post on Instagram

 

A post shared by Shlloka Joshii (@shlloka)

ತನಿಖೆಯಲ್ಲಿ ಕಂಡ ವಿಚಿತ್ರ ಅನುಭವಗಳು ನೆನೆಸಿಕೊಂಡರೆ ಎದೆ ಝೆಲ್ ಅನ್ನುತ್ತೆ: ಡಾ. ರಾಹುಲ್ ಕುಮಾರ್‌!

ತನಿಖೆಗೆ ತೆರಳಿದ ಡಾ. ರಾಹುಲ್ ಕುಮಾರ್ ತಂಡವು ಬಸ್‌ನ ಬಳಿ ಒಂದು ಟಾರ್ಚ್‌ಲೈಟ್‌ ಮತ್ತು ಎಲೆಕ್ಟ್ರೋಮ್ಯಾಗ್ನೆಟಿಕ್ ಗೊಂಬೆಯನ್ನು ಇರಿಸಿತ್ತು. “ಯಾವುದೇ ಶಕ್ತಿಯಿದ್ದರೆ ಟಾರ್ಚ್‌ ಆನ್ ಆಗುವಂತೆ ಕೇಳಿಕೊಂಡೆವು. ಐದು ನಿಮಿಷಗಳ ಒಳಗೆ ಟಾರ್ಚ್‌ ಆನ್ ಆಯಿತು. ಯಾರೂ ಟಾರ್ಚ್‌ನ ಬಳಿ ಇರಲಿಲ್ಲ, ಆದರೂ ಅದು ಆನ್-ಆಫ್ ಆಗುತ್ತಿತ್ತು,” ಎಂದು ರಾಹುಲ್ ಕುಮಾರ್ ವಿವರಿಸಿದ್ದಾರೆ.

ಬಸ್‌ನ ಚಕ್ರದ ಬಳಿ ಇರಿಸಿದ್ದ ಗೊಂಬೆಯೂ ಸಹ ಅಲುಗಾಡಲು ಆರಂಭಿಸಿತು. “ಮಕ್ಕಳಿಗೆ ಗೊಂಬೆ ತುಂಬಾ ಇಷ್ಟವಾಗುತ್ತದೆ. ಆದ್ದರಿಂದ ತನಿಖೆಗೆ ಸುಂದರವಾದ ಗೊಂಬೆಯನ್ನು ಬಳಸಿದೆವು. ಗೊಂಬೆಯ ಸುತ್ತಲೂ ಶಕ್ತಿಯ ಚಲನೆ ಕಂಡುಬಂದಿತು,” ಎಂದು ಅವರು ತಿಳಿಸಿದ್ದಾರೆ. ತಂಡದ ಒಬ್ಬ ಮಹಿಳಾ ಸದಸ್ಯೆ ಮೃತ ಮಕ್ಕಳ ಹೆಸರನ್ನು ಕೂಗಿದಾಗ, ಟಾರ್ಚ್‌ ಆನ್-ಆಫ್ ಆಗುವುದರ ಜೊತೆಗೆ ಗೊಂಬೆಯ ಚಲನೆಯೂ ತೀವ್ರವಾಯಿತು ಎಂದು ಡಾ. ರಾಹುಲ್ ಕುಮಾರ್ ವಿವರಿಸಿದ್ದಾರೆ.

ದುರಂತದ ವಿವರ:

2018ರ ನವೆಂಬರ್ 24ರಂದು, ಪಾಂಡವಪುರದಿಂದ ಕನಗನಮರಡಿ-ವದೇಸಮುದ್ರ-ಶಿವಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಕಿರಿದಾದ ರಸ್ತೆ ಮತ್ತು ಗುಂಡಿಗಳಿಂದ ಕೂಡಿದ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿಶ್ವೇಶ್ವರಯ್ಯ ನಾಲೆಗೆ ಉರುಳಿತ್ತು. ಬಸ್ ರಸ್ತೆಯ ಎಡಭಾಗದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಕಾಲುವೆಗೆ ಬಿದ್ದಿತ್ತು. ಈ ದುರಂತದಲ್ಲಿ 30 ಜನರು, ಮುಖ್ಯವಾಗಿ ಮಕ್ಕಳು, ಸಾವನ್ನಪ್ಪಿದ್ದರು.

ಈ ಘಟನೆಯಿಂದ ಸ್ಥಳೀಯರಲ್ಲಿ ಭಯ ಮತ್ತು ವಿಚಿತ್ರ ಅನುಭವಗಳು ಕಾಣಿಸಿಕೊಂಡಿದ್ದವು. ಇದರಿಂದ ಗ್ರಾಮಸ್ಥರು ದುರಂತದ ಸ್ಥಳದಲ್ಲಿ ವಿಶೇಷ ಹೋಮ-ಯಜ್ಞಗಳನ್ನು ನಡೆಸಿದ್ದರು.

ಡಾ. ರಾಹುಲ್ ಕುಮಾರ್‌ರ ಈ ತನಿಖೆಯ ವಿಡಿಯೋ ಮತ್ತು ಅನುಭವಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಚರ್ಚೆಗೆ ಕಾರಣವಾಗಿವೆ. ಕೆಲವರು ಇದನ್ನು ಅತೀಂದ್ರಿಯ ಘಟನೆಯೆಂದು ನಂಬಿದರೆ, ಇತರರು ವೈಜ್ಞಾನಿಕವಾಗಿ ವಿಶ್ಲೇಷಿಸಬೇಕೆಂದು ಒತ್ತಾಯಿಸಿದ್ದಾರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2025 09 29t002031.156

ಪಾಕ್‌ ವಿರುದ್ಧ ಗೆದ್ದು ಬೀರಿದ ಭಾರತ: ಏಷ್ಯಾ ಕಪ್ ಫೈನಲ್‌ನಲ್ಲಿ ಭರ್ಜರಿ ವಿಜಯ

by ಯಶಸ್ವಿನಿ ಎಂ
September 29, 2025 - 12:12 am
0

Untitled design 2025 09 28t235328.186

‘ಬಿಗ್ ಬಾಸ್ ಕನ್ನಡ ಸೀಸನ್ 12’ರ 19 ಸ್ಪರ್ಧಿಗಳ ಪೂರ್ಣ ಪಟ್ಟಿ:ಇಲ್ಲಿದೆ ನೋಡಿ

by ಯಶಸ್ವಿನಿ ಎಂ
September 28, 2025 - 11:56 pm
0

Untitled design 2025 09 28t231756.332

ದರ್ಶನ್ ಮತ್ತು ವಿಜಯಲಕ್ಷ್ಮೀ ನಡುವಿನ ಜಗಳಕ್ಕೆ ಆ ನಟಿ ಕಾರಣ..!-ಓಂ ಪ್ರಕಾಶ್ ರಾವ್

by ಯಶಸ್ವಿನಿ ಎಂ
September 28, 2025 - 11:19 pm
0

Untitled design 2025 09 28t230050.204

ಬಾಂಗ್ಲಾದೇಶದಲ್ಲಿ ವೈಭವದ ನವರಾತ್ರಿ: 33,350 ಮಂಟಪಗಳಲ್ಲಿ ದುರ್ಗಾ ಪೂಜೆ

by ಯಶಸ್ವಿನಿ ಎಂ
September 28, 2025 - 11:02 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 28t211308.836
    ಬಿಗ್ ಬಾಸ್ ಕನ್ನಡ 12: ಟಿವಿ ತಾರೆ ಅಭಿಷೇಕ್ ದೊಡ್ಮನೆಗೆ ಎಂಟ್ರಿ
    September 28, 2025 | 0
  • Untitled design 2025 09 28t151152.065
    ಏಷ್ಯಾ ಕಪ್ 2025 ಫೈನಲ್: ಭಾರತ vs ಪಾಕಿಸ್ತಾನದ ಕಾದಾಟಕ್ಕೆ ಟಿಕೆಟ್‌ಗಳು ಸೋಲ್ಡ್ ಔಟ್!
    September 28, 2025 | 0
  • Untitled design 2025 09 28t144715.408
    ಡಿಜಿಟಲ್ ಅರೆಸ್ಟ್‌ಗೆ ಸಿಲುಕಿದ ಮಹಿಳಾ ವಿಜ್ಞಾನಿ: 8 ಲಕ್ಷ ದೋಚಿದ ಸೈಬರ್ ವಂಚಕರು
    September 28, 2025 | 0
  • Untitled design 2025 09 28t142251.381
    ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ನೇಮಕ
    September 28, 2025 | 0
  • Untitled design 2025 09 28t140902.633
    ಬೆಂಗಳೂರು-ತಿರುಪತಿ ರಾಷ್ಟ್ರೀಯ ಹೆದ್ದಾರಿ ಸ್ಕೈವಾಕ್‌ ಕುಸಿತ: ತಪ್ಪಿದ ಭಾರೀ ದುರಂತ
    September 28, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version