• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 27, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶ್ ತಾಯಿ ಇಂಡಸ್ಟ್ರಿ ಎಂಟ್ರಿ.. ನ್ಯೂ ಚಾಪ್ಟರ್ ಬಿಗಿನ್ಸ್

PA ವಿತ್ PA.. ಪೃಥ್ವಿ ಅಂಬರ್‌ಗೆ ಸಿನಿಮಾ ನಿರ್ಮಾಣ !

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 30, 2025 - 1:19 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 04 30t130913.711

ಭಾರತೀಯ ಚಿತ್ರರಂಗಕ್ಕೆ ಯಂಗೆಸ್ಟ್ ಸೂಪರ್ ಸ್ಟಾರ್‌‌ನ ಕೊಟ್ಟಂತಹ ಯಶ್ ಅವ್ರ ತಾಯಿ ಈಗಾಗ್ಲೇ ಗ್ರೇಟ್ ಅನಿಸಿಕೊಂಡಿದ್ದಾರೆ. ಇದೀಗ ತಮ್ಮ ಜೀವನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡ್ತಿದ್ದಾರೆ ರಾಕಿಭಾಯ್ ಮದರ್. ಇದು ಅವರ ಸಿನಿಮೋತ್ಸಾಹ ಹಾಗೂ ಚಿತ್ರರಂಗದ ಮೇಲಿನ ಪ್ರೀತಿ, ಗೌರವಕ್ಕೆ ಸಾಕ್ಷಿಯಾಗ್ತಿದೆ. ಇಷ್ಟಕ್ಕೂ ಅವ್ರು ಮಾಡ್ತಿರೋದೇನು ಅಂತೀರಾ..? ಈ ಸ್ಟೋರಿ ನೋಡಿ.

RelatedPosts

‘ಕಾಂತಾರ ಚಾಪ್ಟರ್ 1’ ಪ್ರೀ-ರಿಲೀಸ್ ಇವೆಂಟ್‌ಗೆ ಜೂ.ಎನ್‌ಟಿಆರ್ ಮುಖ್ಯ ಅತಿಥಿ

ಕಾಂತಾರ-1 ಮುಂಗಡ ಬುಕಿಂಗ್ ಆರಂಭ: ಟಿಕೆಟ್ ದರ ದುಬಾರಿ!

ಕಾಂತಾರ-1 ಬಿಡುಗಡೆಗೂ ಮುನ್ನ ಮೂಕಾಂಬಿಕೆ ದೇವಿಯ ದರ್ಶನ ಪಡೆದ ರಿಷಬ್ ಶೆಟ್ಟಿ

ದಾಖಲೆ ಬರೆದ DCM ಪವನ್.. 150Cr ಕ್ಲಬ್‌ಗೆ OG..!!

ADVERTISEMENT
ADVERTISEMENT

ಹಾಸನ ಹೈದ ಯಶ್ ಇಂದು ನ್ಯಾಷನಲ್ ಸ್ಟಾರ್. ಅವರು ಭುವನಹಳ್ಳಿ ಅನ್ನೋ ಒಂದು ಹಳ್ಳಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನ ಗುರ್ತಿಸೋ ಮಟ್ಟಕ್ಕೆ ಬೆಳೆಯಲು ಹಾದಿ ಅಷ್ಟು ಸುಲಭವಾಗಿರಲಿಲ್ಲ. ಯಾಕಂದ್ರೆ ಕೆಎಸ್‌ಆರ್‌‌ಟಿಸಿ ಬಸ್‌ಗೆ ಡ್ರೈವರ್ ಆಗಿದ್ದ ಫಾದರ್ ಇದ್ರೇ ಹೊರತು, ಚಿತ್ರರಂಗಕ್ಕೆ ಬರೋಕೆ ಯಾವುದೇ ಗಾಡ್‌ ಫಾದರ್ ಇರಲಿಲ್ಲ. ಹೌದು.. ಮೆಜೆಸ್ಟಿಕ್‌‌ ಬಸ್ ಸ್ಟ್ಯಾಂಡ್‌‌ನಲ್ಲಿ ನೈಟ್ ಎಲ್ಲಾ ಮಲಗಿದ್ದು, ಮತ್ತದೇ ಅವಕಾಶಗಳಿಗಾಗಿ ಪರದಾಡ್ತಿದ್ದ ಯಶ್, ಇಂದು ಅದೆಷ್ಟೋ ಮಂದಿ ಸಿನಿಮೋತ್ಸಾಹಿಗಳಿಗೆ ರೋಲ್ ಮಾಡೆಲ್.

ಸಾಮಾನ್ಯ ಕೆಎಸ್‌ಆರ್‌‌ಟಿಸಿ ಡ್ರೈವರ್‌ ಹಾಗೂ ಗೃಹಿಣಿಯ‌ ಮಗನಾಗಿದ್ದ ಯಶ್, ತನು ಮನ ಧನವನ್ನು ಸಿನಿಮಾಗಾಗಿಯೇ ಅರ್ಪಿಸಿಕೊಂಡಿದ್ದಾರೆ. ಅದೇ ಕಾರಣಕ್ಕೆ ಕೆಜಿಎಫ್ ಸಿನಿಮಾಗಳು ಸಾವಿರಾರು ಕೋಟಿ ಗಳಿಸಿದವು. ಯಶ್ ಕೂಡ ದೊಡ್ಡ ನೇಮು, ಫೇಮು ಪಡೆದರು. ನೂರಾರು ಎಕರೆ ಜಮೀನು ಮಾಡಿದ್ರು. ಹಾಗಂತ ತಾನಾಯ್ತು, ತನ್ನ ಲೈಫ್ ಆಯ್ತು ಅಂತ ರಾಯಲ್ ಲೈಫ್‌ಗೆ ಅಂಟಿಕೊಂಡು ಕೂತಿಲ್ಲ ರಾಕಿಭಾಯ್.

ಕೆರೆಯ ನೀರನ್ನ ಕೆರೆಗೇ ಚೆಲ್ಲಿದ್ರು ಅಂತಾರಲ್ವಾ ಹಾಗೆ ಚಿತ್ರರಂಗದಲ್ಲಿ ದುಡಿದಿದ್ದನ್ನು ಚಿತ್ರರಂಗಕ್ಕಾಗಿಯೇ ಇನ್ವೆಸ್ಟ್ ಮಾಡ್ತಿದ್ದಾರೆ. ತಮ್ಮದೇ ಹೋಮ್ ಬ್ಯಾನರ್‌ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಶುರು ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ಟಾಕ್ಸಿಕ್, ಬಾಲಿವುಡ್ ಮಂದಿ ಜೊತೆಗೂಡಿ ದಂಗಲ್ ಡೈರೆಕ್ಟರ್ ಜೊತೆ ರಾಯಾಯಣ ಸಿನಿಮಾಗಳನ್ನ ನಿರ್ಮಾಣ ಮಾಡ್ತಿದ್ದಾರೆ. ಹೌದು.. ಟಾಕ್ಸಿಕ್ ಹಾಗೂ ರಾಮಾಯಣದಲ್ಲಿ ಮುಖ್ಯ ತಾರಾಗಣದಲ್ಲಿ ಬಣ್ಣ ಹಚ್ಚೋದ್ರ ಜೊತೆಗೆ ಬಂಡವಾಳ ಕೂಡ ಹೂಡ್ತಿದ್ದಾರೆ.

ಅರೇ.. ಯಶ್ ಬರೀ ಬಿಗ್ ಸ್ಟಾರ್‌ಗಳ ಬಿಗ್ ಮೂವೀಸ್‌ಗೆ ಮಾತ್ರ ಸೀಮಿತ ಆಗ್ಬಿಟ್ರಾ..? ಹೊಸಬರಿಗೂ ಸಿನಿಮಾಗಳನ್ನ ನಿರ್ಮಿಸಬಹುದಿತ್ತಲ್ವಾ ಅಂತ ಕೇಳ್ತಿದ್ದವರಿಗೆ ಇದೀಗ ತಮ್ಮ ತಾಯಿ ಮೂಲಕ ಮತ್ತೊಂದು ಪ್ರೊಡಕ್ಷನ್ ಹೌಸ್ ಶುರು ಮಾಡಿಸ್ತಿದ್ದಾರೆ. ಅದೇ PA ಪ್ರೊಡಕ್ಷನ್ಸ್. ಸದ್ಯ ಈ ಬ್ಯಾನರ್‌‌‌ನಿಂದ ಚೊಚ್ಚಲ ಸಿನಿಮಾ ಕೂಡ ಅನೌನ್ಸ್ ಆಗಿದೆ. ಅಂದಹಾಗೆ ಪಿಎ ಅಂದ್ರೆ ಪುಷ್ಪ ಅರುಣ್ ಕುಮಾರ್. ಯಶ್ ತಾಯಿ ಸದ್ಯ ಅನ್ನದಾತೆ ಆಗ್ತಿದ್ದು, ಮೊದಲ ಸಿನಿಮಾನ ದಿಯಾ ಫೇಮ್ ಪೃಥ್ವಿ ಅಂಬರ್‌ಗೆ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ.

ಈಗಾಗ್ಲೇ ಸಿನಿಮಾಗೆ #1 ಅನ್ನೋ ಟೆಂಟೇಟೀವ್ ಟೈಟಲ್ ನೀಡಿದ್ದು, ಚಿತ್ರದ ಫಸ್ಟ್‌‌ಲುಕ್ ನಾಳೆ ಬೆಳಗ್ಗೆ 11ಕ್ಕೆ ಹೊರಬೀಳಲಿದೆ. ಅಂದಹಾಗೆ ಗೃಹಿಣಿಯಾಗಿದ್ದ ರಾಕಿಭಾಯ್ ಮದರ್, ಇದೀಗ ಚಿತ್ರರಂಗದಲ್ಲಿ ಅನ್ನಪೂರ್ಣೆ ಆಗ್ತಿರೋದು ನಿಜಕ್ಕೂ ಖುಷಿ ತಂದಿದೆ. ಮಗನನ್ನ ಹೆತ್ತು, ಹೊತ್ತು, ಕಿರುತೆರೆ, ಬೆಳ್ಳಿತೆರೆ ಮೂಲಕ ಮುಗಿಲೆತ್ತರಕ್ಕೆ ಬೆಳೆಯುವಂತೆ ಮಾಡಿರೋ ಆ ಜೀವ, ಇದೀಗ ತಾನು ಕೂಡ ಚಿತ್ರರಂಗಕ್ಕಾಗಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರೋದು ನಿಜಕ್ಕೂ ಗ್ರೇಟ್ ಅನಿಸಿದೆ. ಒಳ್ಳೊಳ್ಳೆಯ ಪ್ರತಿಭೆಗಳಿಗೆ ಈ ಬ್ಯಾನರ್ ಅವಕಾಶ ಕೊಡುವಂತಾಗಲಿ, ಸಮಾಜ ಮೆಚ್ಚುವಂತಹ ಸದಭಿರುಚಿಯ ಚಿತ್ರಗಳನ್ನು PA ಪ್ರೊಡಕ್ಷನ್ಸ್ ಕೊಡುವಂತಾಗಲಿ ಅನ್ನೋದು ಕನ್ನಡಿಗರ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web (2)

ದೆಹಲಿ: ಜಾಗಿಂಗ್​​ಗೆ ಹೋಗಿದ್ದ ವ್ಯಕ್ತಿ ಮೇಲೆ ಗುಂಡಿನ ದಾಳಿ, ಸ್ಥಿತಿ ಗಂಭೀರ

by ಶ್ರೀದೇವಿ ಬಿ. ವೈ
September 27, 2025 - 8:27 am
0

Gettyimages 591910329 56f6b5243df78c78418c3124

ಕರ್ನಾಟಕದಲ್ಲಿ ಮಳೆಯ ಭೀತಿ: ಉತ್ತರ ಕರ್ನಾಟಕದ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

by ಶ್ರೀದೇವಿ ಬಿ. ವೈ
September 27, 2025 - 8:04 am
0

Web (1)

ನವರಾತ್ರಿಯ 6ನೇ ದಿನ: ದುಷ್ಟ ಶಕ್ತಿಗಳ ಸಂಹಾರ, ಮಾತೆ ಕಾತ್ಯಾಯಿನಿಯ ಆರಾಧನೆಯ ದಿನ

by ಶ್ರೀದೇವಿ ಬಿ. ವೈ
September 27, 2025 - 7:42 am
0

Untitled design 5 8 350x250 3

ಇಂದಿನ ಸಂಖ್ಯಾಶಾಸ್ತ್ರ: ಯಾವ ಜನ್ಮಸಂಖ್ಯೆಗೆ ಲಾಭ, ಯಾರಿಗೆ ಎಚ್ಚರಿಕೆ?

by ಶ್ರೀದೇವಿ ಬಿ. ವೈ
September 27, 2025 - 7:22 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 26t222014.769
    ‘ಕಾಂತಾರ ಚಾಪ್ಟರ್ 1’ ಪ್ರೀ-ರಿಲೀಸ್ ಇವೆಂಟ್‌ಗೆ ಜೂ.ಎನ್‌ಟಿಆರ್ ಮುಖ್ಯ ಅತಿಥಿ
    September 26, 2025 | 0
  • Untitled design 2025 09 26t214901.158
    ಕಾಂತಾರ-1 ಮುಂಗಡ ಬುಕಿಂಗ್ ಆರಂಭ: ಟಿಕೆಟ್ ದರ ದುಬಾರಿ!
    September 26, 2025 | 0
  • Untitled design 2025 09 26t205148.125
    ಕಾಂತಾರ-1 ಬಿಡುಗಡೆಗೂ ಮುನ್ನ ಮೂಕಾಂಬಿಕೆ ದೇವಿಯ ದರ್ಶನ ಪಡೆದ ರಿಷಬ್ ಶೆಟ್ಟಿ
    September 26, 2025 | 0
  • Untitled design (7)
    ದಾಖಲೆ ಬರೆದ DCM ಪವನ್.. 150Cr ಕ್ಲಬ್‌ಗೆ OG..!!
    September 26, 2025 | 0
  • Untitled design (1)
    ದರ್ಶನ್‌ಗೆ ಬಾರೀ ಹಿನ್ನಡೆ.. ಇನ್ನೂ ಸಿಗದ ಬೆಡ್, ದಿಂಬು!
    September 26, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version