• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 24, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ಸಿಗಂದೂರು ಚೌಡೇಶ್ವರಿ ಆಶೀರ್ವಾದದೊಂದಿಗೆ ಬೊಂಬಾಟ್ ಭೋಜನ ಸೀಸನ್ 6 ಭವ್ಯ ಪ್ರಾರಂಭ..!

ಯಶಸ್ವಿನಿ ಎಂ by ಯಶಸ್ವಿನಿ ಎಂ
October 23, 2025 - 5:07 pm
in ಕಿರುತೆರೆ
0 0
0
Untitled design 2025 10 21t211840.691

ಕನ್ನಡ ಕಿರುತೆರೆ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದ ಸ್ಟಾರ್ ಸುವರ್ಣ ವಾಹಿನಿಯ ಅತಿ ಜನಪ್ರಿಯ ಅಡುಗೆ ಕಾರ್ಯಕ್ರಮ ‘ಬೊಂಬಾಟ್ ಭೋಜನ’ ಇನ್ನೊಂದು ಸೀಸನ್‌ನೊಂದಿಗೆ ವೀಕ್ಷಕರ ಮುಂದೆ ಸಿದ್ಧವಾಗಿದೆ. 1500 ಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ ಐತಿಹಾಸಿಕ ಸಾಧನೆ ಮಾಡಿರುವ ಈ ಶೋ ಅಕ್ಟೋಬರ್ 27, ಸೋಮವಾರದಿಂದ ಸೀಸನ್ 6 ಅನ್ನು ಪ್ರಾರಂಭಿಸಲಿದೆ.

ಈ ಬಾರಿಯ ಸೀಸನ್‌ನ ವಿಶೇಷತೆ ಎಂದರೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ಆಶೀರ್ವಾದದೊಂದಿಗೆ ಮೊದಲ ಸಂಚಿಕೆ ಪ್ರಾರಂಭವಾಗಲಿದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬ ಧ್ಯೇಯವಾಕ್ಯದೊಂದಿಗೆ ಈ ಸೀಸನ್ ಸಾಮಾನ್ಯ ಜನರಿಗೇ ಅರ್ಪಣೆಯಾಗಲಿದೆ.

RelatedPosts

ಇನ್ಮುಂದೆ ಟೆನ್ಷನ್‌ಗೆ ಹೇಳಿ ಬೈ ಬೈ.. ಶೀಘ್ರವೇ ಶುರುವಾಗಲಿದೆ ಕಾಮಿಡಿ ಕಿಲಾಡಿಗಳು..!

ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್‌ಗೆ ಸಜ್ಜು: ರಿಷಬ್ ಶೆಟ್ಟಿ ಮೊದಲ ಅತಿಥಿ..?

ಸ್ಯಾಂಡಲ್ ವುಡ್ ನಟಿ ಸಂಗೀತ ಭಟ್ ಆಸ್ಪತ್ರೆಗೆ ದಾಖಲು , ಆಗಿದ್ದೇನು?

ನಿವೇದಿತಾ ನಿವೇದನೆ.. 2ನೇ ಮದ್ವೆ ಬಗ್ಗೆ ಮೌನ ಮುರಿದ ಹಾಟಿ..!!

ADVERTISEMENT
ADVERTISEMENT

ಸೀಸನ್ 6ರಲ್ಲಿ ವೀಕ್ಷಕರಿಗಾಗಿ 8 ವಿಭಿನ್ನ ವಿಭಾಗಗಳನ್ನು ತಯಾರು ಮಾಡಲಾಗಿದೆ:

  1. ವಿಶೇಷ ಭೋಜನ: ಸಿಹಿ ಕಹಿ ಚಂದ್ರು ಅವರು ರುಚಿ-ರುಚಿಯಾದ ಅಡುಗೆ ತಯಾರಿಸುವುದಲ್ಲದೇ, ಅಭಿಮಾನಿಗಳ ಅಡುಗೆ ಕೋರಿಕೆಗಳನ್ನು ಪೂರೈಸುತ್ತಾರೆ.

  2. ಆರೋಗ್ಯ ಭೋಜನ: ಡಾ. ಗೌರಿ ಸುಬ್ರಮಣ್ಯ ಅವರು ಉಪಯುಕ್ತ ಮನೆಮದ್ದುಗಳನ್ನು ಹಂಚಿಕೊಳ್ಳುತ್ತಾರೆ.

  3. ಸ್ಪೆಷಲ್ ಭೋಜನ: ವಿವಿಧ ಜಿಲ್ಲೆಗಳ ಲೇಡೀಸ್ ಕ್ಲಬ್‌ಗಳಿಗೆ ಭೇಟಿ ನೀಡಿ ಸ್ಥಳೀಯರು ಜೊತೆಗೆ ಅಡುಗೆ ತಯಾರಿಸಲಾಗುತ್ತದೆ.

  4. ಹಿತ ಭೋಜನ: ಸಾಮಾನ್ಯ ಜನರು ಮತ್ತು ಸೆಲೆಬ್ರಿಟಿಗಳು ತಮ್ಮ ವಿಶೇಷ ಕೈರುಚಿಗಳನ್ನು ಹಂಚಿಕೊಳ್ಳುವ ವಿಭಾಗ.

  5. ಭೂರಿ ಭೋಜನ: ಕರ್ನಾಟಕದಾದ್ಯಂತ ಸಂಚರಿಸಿ ಹೋಟೆಲ್‌ಗಳ ಜನಪ್ರಿಯ ತಿನಿಸುಗಳನ್ನು ರುಚಿ ನೋಡಲಾಗುವುದು.

  6. ಸಹ ಭೋಜನ: ಸರ್ಪ್ರೈಸ್ ಮನೆ ಭೇಟಿ ನೀಡಿ ಅಡುಗೆ ರುಚಿ ನೋಡಿ, ಸರ್ಟಿಫಿಕೇಟ್ ನೀಡುವ ವಿಭಾಗ.

  7. ಗೃಹ ಭೋಜನ: ಸಿಹಿ ಕಹಿ ಚಂದ್ರು ಅವರು ವೀಕ್ಷಕರ ಮನೆಗೆ ಭೇಟಿ ನೀಡಿ ಅಡುಗೆ ಮಾಡಿ ಊಟ ಬಡಿಸುವ ವಿಭಾಗ.

  8. ಬಾಲ ಭೋಜನ: ಪ್ರತಿ ಶುಕ್ರವಾರ ಮಕ್ಕಳಿಗಾಗಿ ನಿಗದಿ ಪಡಿಸಲಾದ ಹೊಸ ವಿಭಾಗ.

ಈ ಸೀಸನ್‌ನಲ್ಲಿ ‘ಸಿಹಿ-ಸಹಿ’ ಬೋರ್ಡ್ ಅನ್ನು ಪರಿಚಯಿಸಲಾಗಿದ್ದು, ಇದು ಸಾಮಾನ್ಯ ಜನರಿಗೆ ಸೆಲೆಬ್ರಿಟಿ ಅನುಭವ ನೀಡಲು ಸಜ್ಜಾಗಿದೆ. ಮಾಂಸಪ್ರಿಯರಿಗಾಗಿ ಪ್ರತಿ ಶನಿವಾರ ‘ಬೊಂಬಾಟ್ ಬಾಡೂಟ’ ಕಾರ್ಯಕ್ರಮವೂ ಪ್ರಸಾರವಾಗಲಿದೆ. ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರು ಅವರ ನೇತೃತ್ವದಲ್ಲಿ ನಳ ಮಹಾರಾಜ ಈ ಶೋವನ್ನು ಮುನ್ನಡೆಸಲಿದ್ದಾರೆ.

ಬೊಂಬಾಟ್ ಭೋಜನ ಸೀಸನ್ 6 ಅಕ್ಟೋಬರ್ 27ರಿಂದ, ಪ್ರತಿ ದಿನ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. 

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2025 10 24t114839.491

ಕರ್ನೂಲು ಬಸ್ ಅಗ್ನಿ ದುರಂತ: ಸಚಿವ ರಾಮಲಿಂಗಾರೆಡ್ಡಿ ಏನ್‌ ಹೇಳಿದ್ರು..?

by ಯಶಸ್ವಿನಿ ಎಂ
October 24, 2025 - 11:49 am
0

Untitled design 2025 10 24t110357.192

ಕರ್ನೂಲು ಬಸ್ ಅಗ್ನಿ ದುರಂತ: ಬೆಂಗಳೂರಿನ ಒಂದೇ ಕುಟುಂಬದ ನಾಲ್ವರು ಸಜೀವ ದಹನ

by ಯಶಸ್ವಿನಿ ಎಂ
October 24, 2025 - 11:10 am
0

Untitled design 2025 10 24t105021.346

ಜೈಷ್-ಎ-ಮೊಹಮ್ಮದ್‌ನಿಂದ ಮಹಿಳೆಯರಿಗೆ ಆನ್‌ಲೈನ್ ಉಗ್ರ ತರಬೇತಿ..!!

by ಯಶಸ್ವಿನಿ ಎಂ
October 24, 2025 - 10:52 am
0

Untitled design 2025 10 24t102904.430

ಕರ್ನೂಲು ಬಸ್ ಬೆಂಕಿ ದುರಂತ: 20ಕ್ಕೂ ಹೆಚ್ಚು ಪ್ರಯಾಣಿಕರು ದುರ್ಮ*ರಣ

by ಯಶಸ್ವಿನಿ ಎಂ
October 24, 2025 - 10:33 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 23t162144.123
    ಇನ್ಮುಂದೆ ಟೆನ್ಷನ್‌ಗೆ ಹೇಳಿ ಬೈ ಬೈ.. ಶೀಘ್ರವೇ ಶುರುವಾಗಲಿದೆ ಕಾಮಿಡಿ ಕಿಲಾಡಿಗಳು..!
    October 23, 2025 | 0
  • Koodi (1)
    ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್‌ಗೆ ಸಜ್ಜು: ರಿಷಬ್ ಶೆಟ್ಟಿ ಮೊದಲ ಅತಿಥಿ..?
    October 20, 2025 | 0
  • Web (16)
    ಸ್ಯಾಂಡಲ್ ವುಡ್ ನಟಿ ಸಂಗೀತ ಭಟ್ ಆಸ್ಪತ್ರೆಗೆ ದಾಖಲು , ಆಗಿದ್ದೇನು?
    October 17, 2025 | 0
  • Untitled design 2025 10 16t192909.744
    ನಿವೇದಿತಾ ನಿವೇದನೆ.. 2ನೇ ಮದ್ವೆ ಬಗ್ಗೆ ಮೌನ ಮುರಿದ ಹಾಟಿ..!!
    October 16, 2025 | 0
  • Untitled design 2025 10 15t230449.833
    ಕನ್ನಡದಲ್ಲಿ ಇದೇ ಮೊದಲನೇ ಬಾರಿಗೆ ಲ್ಯಾಟಿನ್ ಅಮೇರಿಕನ್ ಕತೆಗಳು..!
    October 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version