• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 23, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶ್ರೀನಿಧಿ ಶೆಟ್ಟಿಗೆ ರಾಮಾಯಣ ಕೈ ತಪ್ಪೋಕೆ KGF ಯಶ್ ಕಾರಣ..?

ಸಾಯಿಪಲ್ಲವಿ, ಆಲಿಯಾಗೂ ಮುನ್ನವೇ ಈಕೆ ಆಯ್ಕೆ!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 25, 2025 - 6:37 pm
in ಸಿನಿಮಾ
0 0
0
Film 2025 04 25t172113.523

ಶ್ರೀನಿಧಿ ಶೆಟ್ಟಿ ಸ್ಯಾಂಡಲ್‌ವುಡ್ ಕೆಜಿಎಫ್‌‌ ಪಾಲಿನ ಅಸಲಿ ನಿಧಿ. ಈ ಚೆಂದುಳ್ಳಿ ಚೆಲುವೆ ಅದ್ಯಾಕೋ ಅವಕಾಶಗಳಿಲ್ಲದೆ ತೆರೆಹಿಂದೆ ಸರಿದಿದ್ದರು. ಆದ್ರೀಗ ಮತ್ತೆ ಲೈಮ್‌‌ಲೈಟ್‌ಗೆ ಬಂದಿದ್ದಾರೆ. ಇಂಟರೆಸ್ಟಿಂಗ್ ಮ್ಯಾಟರ್ ಅಂದ್ರೆ, ಸೀತೆ ಆಗಬೇಕಿದ್ದ ಶ್ರೀನಿಧಿ ಆ ಆಫರ್‌‌ನ ಅವ್ರೇ ಕೈಚೆಲ್ಲಿಕೊಂಡಿದ್ದಾರೆ.

ಕರಾವಳಿಯ ಕುವರಿ, ಕೆಜಿಎಫ್ ಪೋರಿ ಶ್ರೀನಿಧಿ ಶೆಟ್ಟಿ ಮೇಲೆ ಅದೆಷ್ಟು ಮಂದಿಗೆ ಪ್ಯಾರ್ ಆಗಿದೆಯೋ ಗೊತ್ತಿಲ್ಲ. ಯಾಕಂದ್ರೆ ಈಕೆ ಬಣ್ಣ ಹಚ್ಚಿ, ಬೆಳ್ಳಿತೆರೆ ಮೇಲೆ ಮಿಂಚಿದ್ದು ಕೆಜಿಎಫ್ ಸಿನಿಮಾದಿಂದ. ಚಾಪ್ಟರ್-1 ಹಾಗೂ ಚಾಪ್ಟರ್-2ನಲ್ಲಿ ರೀನಾ ಆಗಿ ಖದರ್ ತೋರಿದ್ದ ಚೆಂದುಳ್ಳಿ ಚೆಲುವೆ, ಕೆಜಿಎಫ್ ಫ್ರಾಂಚೈಸ್ ಸಿನಿಮಾಗಳ ಬಳಿಕ ಮಾಡಿದ್ದು ಕೇವಲ ಒಂದೇ ಒಂದು ಸಿನಿಮಾ.

RelatedPosts

ಅಪ್ಪು ಸಂಭ್ರಮದಲ್ಲಿ “ಅಪ್ಪು ಕಪ್ ಸೀಸನ್ 3” ಜರ್ಸಿ ಅನಾವರಣ

ಸೂರ್ಯ ಕರುಪ್ಪು ಖದರ್.. ಮತ್ತೆ ಮೈಮೇಲೆ ಕರಿಕೋಟು

ಬಿ.‌ ಸರೋಜಾದೇವಿ ಹೆಸರಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಿಸಿ: ಸಿಎಂಗೆ ನಟಿ ತಾರಾ ಮನವಿ

5 ದಿನಕ್ಕೆ 150 ಕೋಟಿ.. ಯೂತ್ ನಿದ್ದೆ ಕೆಡಿಸಿದ ‘ಸೈಯಾರ’

ADVERTISEMENT
ADVERTISEMENT

Asdfgh (1)

ಚಿಯಾನ್ ವಿಕ್ರಾಮ್ ಜೊತೆ ಕೋಬ್ರಾ ಅನ್ನೋ ಚಿತ್ರದಲ್ಲಿ ಬಣ್ಣ ಹಚ್ಚಿದ್ರು ಶ್ರೀನಿಧಿ ಶೆಟ್ಟಿ. ಇದೀಗ ನ್ಯಾಚುರಲ್ ಸ್ಟಾರ್ ನಾನಿಯ ಹಿಟ್-3ನಲ್ಲಿ ನಟಿಸಿದ್ದು, ಸಿನಿಮಾ ಇದೇ ಮೇ-1ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗ್ತಿದೆ. ಎಲ್ಲಾ ಓಕೆ.. ಆದ್ರೆ ಇಷ್ಟು ದಿನ ಶ್ರೀನಿಧಿ ಶೆಟ್ಟಿ ಸುಮ್ಮನೆ ಇದ್ದಿದ್ದು ಯಾಕೆ ಅನ್ನೋ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಅಲ್ಲದೆ, ಸ್ವತಃ ಶ್ರೀನಿಧಿ ಶೆಟ್ಟಿಯೇ ಬಹಿರಂಗಪಡಿಸಿರೋ ಒಂದು ವಿಷಯ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.

464314441 948394540668171 939402800308595791 n

ಬಾಲಿವುಡ್ ಅಂಗಳದಲ್ಲಿ ತಯಾರಾಗ್ತಿರೋ ಬಹುನಿರೀಕ್ಷಿತ ರಾಮಾಯಣ ಸಿನಿಮಾದಲ್ಲಿ ಸೀತೆಯಾಗಿ ಬಣ್ಣ ಹಚ್ಚಬೇಕಿತ್ತು ನಮ್ಮ ಕನ್ನಡತಿ ಶ್ರೀನಿಧಿ ಶೆಟ್ಟಿ. ಆದ್ರೀಗ ರಾಮನ ಪಾತ್ರಧಾರಿ ರಣ್‌ಬೀರ್ ಕಪೂರ್ ಎದುರು ಸೀತೆಯಾಗಿರೋದು ಸಾಯಿ ಪಲ್ಲವಿ. ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ, ಸಾಯಿ ಪಲ್ಲವಿಗೂ ಮುನ್ನ ಆಲಿಯಾ ಭಟ್ ಹಾಗೂ ಶ್ರೀನಿಧಿ ಶೆಟ್ಟಿಯನ್ನ ಆಡಿಷನ್ ಮಾಡಿದ್ದರಂತೆ.

Img 1437

ರಾಮಾಯಣ ಆಡಿಷನ್‌ಗೆ ತೆರಳಿದ್ದ ಶ್ರೀನಿಧಿ ಶೆಟ್ಟಿ ಮೂರು ಸೀನ್‌‌ಗಳನ್ನ ಅದ್ಭುತವಾಗಿ ನಟಿಸಿದ್ದರು. ಎಲ್ಲರೂ ಚಪ್ಪಾಳೆ ತಟ್ಟೋದ್ರ ಜೊತೆಗೆ ಆಕೆಯ ಪರ್ಫಾಮೆನ್ಸ್‌ಗೆ ಭೇಷ್ ಅಂದಿದ್ದರಂತೆ. ನಿರ್ದೇಶಕರು ಯೆಸ್.. ನನ್ನ ಸಿನಿಮಾದ ಸೀತಾದೇವಿ ಈಕೆಯೇ ಅಂತ ಫಿಕ್ಸ್ ಕೂಡ ಆಗಿದ್ದರಂತೆ. ಇಷ್ಟೆಲ್ಲಾ ಆದ ಬಳಿಕವೂ ಸೀತೆ ಪಾತ್ರಕ್ಕೆ ಶ್ರೀನಿಧಿ ಬದಲಿಗೆ ಸಾಯಿ ಪಲ್ಲವಿ ಆಯ್ಕೆ ಆಗಿದ್ದಾರೆ ಅಂದ್ರೆ ಅದಕ್ಕೆ ಕಾರಣ ಬೇರಾರು ಅಲ್ಲ, ಸ್ವತಃ ಶ್ರೀನಿಧಿ ಶೆಟ್ಟಿ. ತಾನೇ ಬೇಡ ಅಂತ ಈ ಸಿನಿಮಾನ ಕೈಬಿಟ್ಟಿದ್ದಾರೆ. ಯಾಕೆ ಅಂತ ಆಕೆಯ ಹೇಳ್ತಾರೆ ನೋಡಿ.

Untitled design 11 3

ಇದು ಅಕ್ಷರಶಃ ನಿಜ. ಶ್ರೀನಿಧಿ ಶೆಟ್ಟಿ ರಾಮಾಯಣ ಚಿತ್ರಕ್ಕೆ ಆಡಿಷನ್ ಕೊಟ್ಟಾಗ, ಯಶ್ ರಾವಣ ಪಾತ್ರಕ್ಕೆ ಬಣ್ಣ ಹಚ್ಚೋದು ಗೊತ್ತಿಲ್ಲ. ಅಷ್ಟೇ ಯಾಕೆ, ಆತನೇ ಒನ್ ಆಫ್ ದಿ ಪ್ರೊಡ್ಯೂಸರ್ ಅಂತಲೂ ಗೊತ್ತಿಲ್ಲ. ಆ ಸಮಯದಲ್ಲಿ ಕೆಜಿಎಫ್-2 ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಯಶ್- ಶ್ರೀನಿಧಿ ಜೋಡಿಯನ್ನ ಎಲ್ಲೆಡೆ ಕೊಂಡಾಡ್ತಿದ್ರು. ಯಾವಾಗ ರಾವಣ ಯಶ್ ಅಂತ ಗೊತ್ತಾಯ್ತೋ, ಕೂಡಲೇ ಆಪೋಸಿಟ್ ಪಾತ್ರದಲ್ಲಿ ಬೇಡ ಅನ್ನೋ ನಿರ್ಧಾರಕ್ಕೆ ಬಂದು, ಅದನ್ನ ತಾವೇ ಕೈ ಬಿಟ್ಟಿದ್ದಾರೆ ಶ್ರೀನಿಧಿ.

Whatsapp image 2023 10 21 at 1.41.45 pm 2023101108709

ಇಲ್ಲಿಯವರೆಗೆ ಶ್ರೀನಿಧಿಗೆ ಆಫರ್‌‌ಗಳಿಲ್ಲ ಅಂತ ಎಲ್ರೂ ಆಡಿಕೊಳ್ತಿದ್ರು. ಆದ್ರೀಗ ಸ್ವತಃ ಅವರೇ ರಾಮಾಯಣ ಆಫರ್‌‌ನ ಬಿಟ್ಟುಕೊಟ್ಟಿರೋದು ಕೇಳಿ ಇಡೀ ಭಾರತೀಯ ಚಿತ್ರರಂಗ ಶಾಕ್ ಆಗಿದೆ. ಆಕೆಯ ನಿರ್ಧಾರ ಸರಿಯೋ ತಪ್ಪೋ ಸೆಕೆಂಡರಿ. ಆದ್ರೆ ವೈಯಕ್ತಿಕ ನಿರ್ಧಾರಗಳನ್ನ ಗೌರವಿಸಬೇಕು. ಇಂತಹ ಟ್ಯಾಲೆಂಟೆಡ್ ನಟಿಗೆ ಮತ್ತಷ್ಟು ಒಳ್ಳೆಯ ಪಾತ್ರಗಳು ಹರಸಿ ಬರಲಿ ಅನ್ನೋದು ನಮ್ಮ ಆಶಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

111 (31)

ಅಪ್ಪು ಸಂಭ್ರಮದಲ್ಲಿ “ಅಪ್ಪು ಕಪ್ ಸೀಸನ್ 3” ಜರ್ಸಿ ಅನಾವರಣ

by ಶಾಲಿನಿ ಕೆ. ಡಿ
July 23, 2025 - 7:03 pm
0

Untitled design 2025 07 23t184036.776

ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಅಕ್ರಮ ನಡೆದಿದೆ: ರಾಹುಲ್ ಗಾಂಧಿ

by ಶಾಲಿನಿ ಕೆ. ಡಿ
July 23, 2025 - 6:47 pm
0

Untitled design 2025 07 23t180509.410

ಶಿವಮೊಗ್ಗದಲ್ಲಿ ವೈದ್ಯಕೀಯ ಮೂಲಸೌಕರ್ಯಕ್ಕೆ ಉತ್ತೇಜನ; ಡಾ. ಶರಣಪ್ರಕಾಶ್‌ ಪಾಟೀಲ್‌

by ಶಾಲಿನಿ ಕೆ. ಡಿ
July 23, 2025 - 6:20 pm
0

Untitled design 2025 07 23t175227.765

ಸೂರ್ಯ ಕರುಪ್ಪು ಖದರ್.. ಮತ್ತೆ ಮೈಮೇಲೆ ಕರಿಕೋಟು

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 23, 2025 - 5:52 pm
0

ಸಂಬಂಧಿಸಿದ ಪೋಸ್ಟ್‌ಗಳು

  • 111 (31)
    ಅಪ್ಪು ಸಂಭ್ರಮದಲ್ಲಿ “ಅಪ್ಪು ಕಪ್ ಸೀಸನ್ 3” ಜರ್ಸಿ ಅನಾವರಣ
    July 23, 2025 | 0
  • Untitled design 2025 07 23t175227.765
    ಸೂರ್ಯ ಕರುಪ್ಪು ಖದರ್.. ಮತ್ತೆ ಮೈಮೇಲೆ ಕರಿಕೋಟು
    July 23, 2025 | 0
  • Untitled design 2025 07 23t172940.690
    ಬಿ.‌ ಸರೋಜಾದೇವಿ ಹೆಸರಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಿಸಿ: ಸಿಎಂಗೆ ನಟಿ ತಾರಾ ಮನವಿ
    July 23, 2025 | 0
  • Untitled design (100)
    5 ದಿನಕ್ಕೆ 150 ಕೋಟಿ.. ಯೂತ್ ನಿದ್ದೆ ಕೆಡಿಸಿದ ‘ಸೈಯಾರ’
    July 23, 2025 | 0
  • Untitled design (96)
    ಮರಳು ದಂಧೆ & ವ್ಯವಸ್ಥೆ.. ‘ಕೊತ್ತಲವಾಡಿ’ ಕೊತ ಕೊತ
    July 23, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version