• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, May 9, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪುಷ್ಪ ಡೈರೆಕ್ಟರ್ ಜೊತೆ ಶಾರೂಖ್ ರೂರಲ್ ಪೊಲಿಟಿಕಲ್ ಡ್ರಾಮಾ..!

ವರ್ಕೌಟ್ ಆಯ್ತು ಕಿಂಗ್ ಖಾನ್ ಸ್ಟ್ರ್ಯಾಟಜಿ.. ಮತ್ತದೇ ಸೂತ್ರ ಹೊಸ ಪಾತ್ರ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 17, 2025 - 12:29 pm
in ಸಿನಿಮಾ
0 0
0
11 (6)

ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಸಿನಿಮಾಗಳಿಗೆ ಎಲ್ಲಿಲ್ಲದ ಕ್ರೇಜ್. ಅದಕ್ಕೆ ಕಾರಣ ಆತನಿಗಿರೋ ಸ್ಟಾಡರ್ಮ್. ಅಲ್ಲದೆ, ಪ್ರೇಕ್ಷಕರ ಅಭಿರುಚಿಗೆ ತಕ್ಕನಾಗಿ ಕಥೆ, ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳೋ ಅವರ ಮನಸ್ಥಿತಿ. ಇತ್ತೀಚೆಗೆ ಪಠಾಣ್, ಜವಾನ್ ಅಂತಹ ಬ್ಲಾಕ್ ಬಸ್ಟರ್ ಹಿಟ್ ಮೂವೀಸ್ ನ ನೀಡಿದ ಶಾರೂಖ್, ಇದೀಗ ತಮ್ಮ ಬಿರುದಿನ ಹೆಸರಲ್ಲೇ ಸಿನಿಮಾ ಮಾಡ್ತಿದ್ದಾರೆ. ಹೌದು.. ಬಾದ್ ಷಾ ಶಾರೂಖ್ ರನ್ನ ಕಿಂಗ್ ಖಾನ್ ಅಂತಲೂ ಕರೀತಾರೆ. ಸದ್ಯ ಕಿಂಗ್ ಟೈಟಲ್ ನಲ್ಲೇ ಸಿನಿಮಾ ಮಾಡ್ತಿರೋ ಶಾರೂಖ್, ಅದು ಚಿತ್ರೀಕರಣ ಮುಗಿಯೋಕೆ ಮೊದಲೇ ಮತ್ತೊಂದು ಹೊಚ್ಚ ಹೊಸ ವೆಂಚರ್ ಗೆ ಕೈ ಹಾಕ್ತಿದ್ದಾರೆ.

RelatedPosts

ಮೇ 12 ರಿಂದ ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ “ಸ್ನೇಹದ ಕಡಲಲ್ಲಿ”

ಬಿಗ್ ಬಾಸ್ ತಾರೆ ಚೈತ್ರಾ ಕುಂದಾಪುರಗೆ ಮದುವೆ: ವಿಡಿಯೋ ವೈರಲ್!

“ಯುದ್ಧ ಬೇಡ..ಶಾಂತಿ ಬೇಕು”: ನಟಿ ಸಂಜನಾ ಗಾಲ್ರಾನಿ

‘ನಂದ ಗೋಕುಲ’ದಲ್ಲಿ ಮಾರಾಮಾರಿ !

ADVERTISEMENT
ADVERTISEMENT

ಯೆಸ್.. ಕಿಂಗ್ ಚಿತ್ರದ ಬಳಿಕ ಕಿಂಗ್ ಖಾನ್ ಮುಂದಿನ ಸಿನಿಮಾ ಯಾವುದು ಅಂತ ಪ್ರಶ್ನಿಸೋರಿಗೂ ಇದರಿಂದ ಉತ್ತರ ಸಿಕ್ಕಂತಾಗಿದೆ. ಇಷ್ಟಕ್ಕೂ ಶಾರೂಖ್ ನೆಕ್ಸ್ಟ್ ಪ್ರಾಜೆಕ್ಟ್ ಯಾರೊಟ್ಟಿಗೆ ಅಂದ್ರೆ ಪುಷ್ಪ ಖ್ಯಾತಿಯ ಸೆನ್ಸೇಷನಲ್ ಡೈರೆಕ್ಟರ್ ಸುಕುಮಾರ್ ಜೊತೆಗೆ ಎನ್ನಲಾಗ್ತಿದೆ. ಹೌದು.. ಈಗಾಗ್ಲೇ ಎರಡು ಸುತ್ತಿನ ಮಾತುಕತೆ ಕೂಡ ಮುಗಿಸಿರೋ ಸುಕ್ಕು- ಶಾರೂಖ್, ಸದ್ಯದಲ್ಲೇ ಸಿನಿಮಾನ ಅನೌನ್ಸ್ ಮಾಡಲಿದ್ದಾರಂತೆ.

ಹಾಗಾದ್ರೆ ಸುಕುಮಾರ್ ಸಾರಥ್ಯದ ಕಿಂಗ್ ಖಾನ್ ಚಿತ್ರ ಯಾವ ಜಾನರ್ ನಲ್ಲಿ ಇರಲಿದೆ ಅಂದ್ರೆ ಅದಕ್ಕೂ ಉತ್ತರ ಸಿಕ್ಕಾಗಿದೆ. ರೂರಲ್ ಪೊಲಿಟಿಕಲ್ ಡ್ರಾಮಾ ಮಾಡೋಕೆ ಸಜ್ಜಾಗಿರೋ ಸುಕುಮಾರ್, ಈ ಚಿತ್ರದಲ್ಲಿ ಶಾರೂಖ್ ರನ್ನ ದೇಸಿ ಹಾಗೂ ಆ್ಯಂಟಿ ಹೀರೋ ಆಗಿ ತೋರಿಸಲು ಹೊರಟಿದ್ದಾರೆ. ಅಂದಹಾಗೆ ಇತ್ತೀಚೆಗೆ ಹೀರೋಯಿಸಂ ಸಿನಿಮಾಗಳಿಗಿಂತ ಆ್ಯಂಟಿ ಹೀರೋಯಿಸಂ ಸಿನಿಮಾಗಳಿಗೇ ಹೆಚ್ಚು ಬೇಡಿಕೆಯಿದೆ. ಕೆಜಿಎಫ್, ಪುಷ್ಪ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಹೀರೋಗಳು ಆ್ಯಂಟಿ ಹೀರೋಸ್ ಆಗಿ ಮಿಂಚಿದ್ರು. ಹಾಗಾಗಿಯೇ ಮತ್ತೊಮ್ಮೆ ಸುಕುಮಾರ್ ತಮ್ಮ ಚಿತ್ರದ ನಾಯಕನಟ ಶಾರೂಖ್ ಗೆ ಆ್ಯಂಟಿ ಹೀರೋ ಸಬ್ಜೆಕ್ಟ್ ಇರೋ ಕಥೆಯನ್ನ ಹೆಣೆಯುತ್ತಿದ್ದಾರಂತೆ.

ವಿಶೇಷ ಅಂದ್ರೆ ಸುಕುಮಾರ್ ನಿರ್ದೇಶನದ ಈ ಬಹು ನಿರೀಕ್ಷಿತ ಸಿನಿಮಾನ ಶಾರೂಖ್ ಸ್ವತಃ ತಮ್ಮ ಹೋಮ್ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್ ಟೈನ್ಮೆಂಟ್ ಬ್ಯಾನರ್ ನಡಿ ನಿರ್ಮಾಣ ಮಾಡಲು ಮುಂದಾಗ್ತಿದ್ದಾರೆ. ಜವಾನ್ ಸಿನಿಮಾ ಕೂಡ ತಮಿಳಿನ ಅಟ್ಲೀ ಜೊತೆ ಹೋಮ್ ಬ್ಯಾನರ್ ನಲ್ಲೇ ನಿರ್ಮಿಸಿದ್ದ ಕಿಂಗ್ ಖಾನ್, ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 1150 ಕೋಟಿ ದೋಚಿದ್ದರು. ಇದೀಗ ಮಗದೊಮ್ಮೆ ಸೌತ್ ನ ಸ್ಟಾರ್ ಡೈರೆಕ್ಟರ್ ಜೊತೆ ಕೈ ಜೋಡಿಸಿ, ಗಲ್ಲಾ ಪೆಟ್ಟಿಗೆಯ ಗದ್ದುಗೆ ಹಿಡಿಯಲು ಯೋಜನೆ ರೂಪಿಸಿದ್ದಾರೆ.

ಒಟ್ಟಾರೆ ಸೌತ್ ಟ್ಯಾಲೆಂಟ್ಸ್ ಜೊತೆ ಕೊಲ್ಯಾಬೊರೇಟ್ ಆಗ್ತಿರೋ ಶಾರೂಖ್ ಖಾನ್, ಈ ಬಾರಿ ಪುಷ್ಪ ಸಿನಿಮಾದ ಮೂಲಕ ವಿಶ್ವ ಸಿನಿದುನಿಯಾದ ಗಮನ ಸೆಳೆದ ಸುಕುಮಾರ್ ಗೆ ಗಾಳ ಹಾಕಿದ್ದಾರೆ. ಇವರಿಬ್ಬರೂ ಒಂದಾದ್ರೆ ದಿ ಬೆಸ್ಟ್ ಕಾಂಬೋ ಆಗಲಿದೆ ಅಂತ ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಕಾಯ್ತಿದೆ. ಸದ್ಯದಲ್ಲೇ ಈ ಸುದ್ದಿ ಅಫಿಶಿಯಲಿ ಅನೌನ್ಸ್ ಆಗಲಿದ್ದು, ಇವರ ಕಾಂಬೋದಿಂದ ಒಂದೊಳ್ಳೆ ಮಾಸ್ ಮಸಾಲ ಎಂಟರ್ ಟೈನರ್ ಸಿನಿಮಾ ಹೊರಬರಲಿ ಅನ್ನೋದು ಚಿತ್ರ ಪ್ರೇಮಿಗಳ ಆಶಯ.

– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Gold

ಚಿನ್ನದ ಬೆಲೆ ಇಂದು ಭಾರೀ ಇಳಿಕೆ..!

by ಶ್ರೀದೇವಿ ಬಿ. ವೈ
May 9, 2025 - 10:49 am
0

Befunky collage 2025 05 09t103518.887

ಪಾಕ್ ಮಿಲಿಟರಿ ಪೋಸ್ಟ್ ನಾಶ: ಅಧಿಕೃತ ವಿಡಿಯೋ ಬಿಡುಗಡೆ ಮಾಡಿದ ಭಾರತೀಯ ಸೇನೆ

by ಸಾಬಣ್ಣ ಎಚ್. ನಂದಿಹಳ್ಳಿ
May 9, 2025 - 10:36 am
0

Web 2025 05 09t102527.645

ಮೇ 12 ರಿಂದ ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ “ಸ್ನೇಹದ ಕಡಲಲ್ಲಿ”

by ಶ್ರೀದೇವಿ ಬಿ. ವೈ
May 9, 2025 - 10:30 am
0

Web 2025 05 09t094329.505

ಕರ್ನಾಟಕದ ವಿದ್ಯಾರ್ಥಿನಿಯಿಂದ ಪಾಕ್​ ಪರ ಪೋಸ್ಟ್, ದೂರು ದಾಖಲು

by ಶ್ರೀದೇವಿ ಬಿ. ವೈ
May 9, 2025 - 9:43 am
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 05 09t102527.645
    ಮೇ 12 ರಿಂದ ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ “ಸ್ನೇಹದ ಕಡಲಲ್ಲಿ”
    May 9, 2025 | 0
  • Web (92)
    ಬಿಗ್ ಬಾಸ್ ತಾರೆ ಚೈತ್ರಾ ಕುಂದಾಪುರಗೆ ಮದುವೆ: ವಿಡಿಯೋ ವೈರಲ್!
    May 9, 2025 | 0
  • Untitled design (89)
    “ಯುದ್ಧ ಬೇಡ..ಶಾಂತಿ ಬೇಕು”: ನಟಿ ಸಂಜನಾ ಗಾಲ್ರಾನಿ
    May 8, 2025 | 0
  • Untitled design (85)
    ‘ನಂದ ಗೋಕುಲ’ದಲ್ಲಿ ಮಾರಾಮಾರಿ !
    May 8, 2025 | 0
  • Untitled design (84)
    ರಾಜ ಗಾಂಭೀರ್ಯದ ಉಡುಪಿನಲ್ಲಿ ಮಿಂಚಿದ ಸಮರ್ಜಿತ್ ಲಂಕೇಶ್
    May 8, 2025 | 0

Top 5 News

  • Befunky collage (45)

    ನಿವೇದಿತಾ ಗೌಡ-ಚಂದನ್ ಶೆಟ್ಟಿ ಲೇಟೆಸ್ಟ್ ಪೋಸ್ಟ್ ಮೂಲಕ ಡಿವೋರ್ಸ್ ಕಾರಣ!

    0 shares
    Share 0 Tweet 0
  • CCLನಲ್ಲಿ ಕಿಚ್ಚ- ಗಣಿ ಬಾಯ್ಸ್ ಸೋಲಿಲ್ಲದ ಸರದಾರರು..!

    0 shares
    Share 0 Tweet 0
  • ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ಹಣ ಜಮಾ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ

    0 shares
    Share 0 Tweet 0
  • ಕುಂಭಮೇಳದಿಂದ ಮರಳುತ್ತಿದ್ದ ಬೀದರ್ ಪ್ರವಾಸಿಗರು 6 ಜನ ಮೃತಪಟ್ಟಿದ್ದಾರೆ!

    0 shares
    Share 0 Tweet 0
  • ನಾಳೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮಗುವಿನ ನಾಮಕರಣ ಶಾಸ್ತ್ರ!

    0 shares
    Share 0 Tweet 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version