• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, June 20, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಸಂಜು’ ಪ್ರಲಾಪ.. ರಚ್ಚು ಫ್ಯಾನ್ಸ್ ಕೊಟ್ರು 100% ಟಕ್ಕರ್..!

ಪ್ರಮೋಷನ್ಸ್‌ಗೆ ಬರ್ತಿಲ್ಲ ಎಂದ ಡೈರೆಕ್ಟರ್ & ಪ್ರೊಡ್ಯೂಸರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 18, 2025 - 4:21 pm
in ಸಿನಿಮಾ
0 0
0
Add a heading (10)

ಯಶಸ್ವಿ 12 ವರ್ಷಗಳ ಕರಿಯರ್‌‌ನಲ್ಲಿ 37ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಸ್ಯಾಂಡಲ್‌ವುಡ್ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್. ಇಲ್ಲಿಯವರೆಗೂ ಆಕೆ ಹೆಸರು ಕೆಡಿಸಿಕೊಂಡ ಟ್ರ್ಯಾಕ್ ರೆಕಾರ್ಡೇ ಇಲ್ಲ. ಆದ್ರೀಗ ರಚ್ಚು ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ ಸಂಜು ವೆಡ್ಸ್ ಗೀತಾ-2 ಟೀಂ. ಅದಕ್ಕೆ ಡಿಂಪಲ್ ಕ್ವೀನ್ ಬದಲಿಗೆ ಆಕೆಯ ಫ್ಯಾನ್ಸ್ ಸೂಪರ್ ಟಕ್ಕರ್ ಕೊಟ್ಟಿದ್ದಾರೆ. ಅದರ ಕಂಪ್ಲೀಟ್ ಕಹಾನಿ ಇಲ್ಲಿದೆ.

  • ‘ಸಂಜು’ ಪ್ರಲಾಪ.. ರಚ್ಚು ಫ್ಯಾನ್ಸ್ ಕೊಟ್ರು 100% ಟಕ್ಕರ್..!
  • ಪ್ರಮೋಷನ್ಸ್‌ಗೆ ಬರ್ತಿಲ್ಲ ಎಂದ ಡೈರೆಕ್ಟರ್ & ಪ್ರೊಡ್ಯೂಸರ್
  • ಅಬ್ಬರ ಪ್ರಚಾರದ ವಿಡಿಯೋ ಶೇರ್ ಮಾಡಿದ ರಚ್ಚು ಫ್ಯಾನ್ಸ್
  • ಸಂಜು ರೀ-ರಿಲೀಸ್‌ಗೂ ಡಿಂಪಲ್ ಕ್ವೀನ್ ಸ್ಪೆಷಲ್ ವಿಡಿಯೋ

ಸಂಜು ಮತ್ತು ಗೀತಾ.. ಸೇರಬೇಕು ಅಂತ.. ಅನ್ನೋ ಹಾಡು ರಮ್ಯಾ-ಕಿಟ್ಟಪ್ಪನ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿತ್ತು. ಆದ್ರೀಗ ಸೀಕ್ವೆಲ್‌‌ನಲ್ಲಿ ಸಂಜು ಮತ್ತು ಗೀತಾ ‘ನೀನೊಂದು ತೀರಾ.. ನಾನೊಂದು ತೀರಾ’ ಅಂತಿದ್ದಾರೆ. ಹೀರೋ ಒಂದ್ಕಡೆ, ಹೀರೋಯಿನ್ ಮತ್ತೊಂದ್ಕಡೆ. ಹೌದು, ಮೈನಾ ನಾಗಶೇಖರ್ ನಿರ್ದೇಶನ ಹಾಗೂ ಛಲವಾದಿ ಕುಮಾರ್ ನಿರ್ಮಾಣದಲ್ಲಿ ತಯಾರಾದ ಸಂಜು ವೆಡ್ಸ್ ಗೀತಾ-2 ಸಿಕ್ಕಾಪಟ್ಟೆ ಹೈರಾಣಾಗಿದೆ.

RelatedPosts

ಸುಂದರಸಂಜೆಯಲ್ಲಿ ಆಲ್ಬಂನ ಮೊದಲ ಹಾಡು “ಮೋಹದ ಬಣ್ಣ ನೀಲಿ” ಬಿಡುಗಡೆ

ರಗಡ್ ಅವತಾರದಲ್ಲಿ ಕೃಷ್ಣ ಅಜಯರಾವ್

ಭಟ್ರ ಗರಡಿಯಲ್ಲಿ ಸಂಜನ್ ಕಜೆ-ನಿಧಿ ಸುಬ್ಬಯ್ಯ ಮೋಹದಾಟ

ಕಮಲ್ ಹಾಸನ್ ಎಫೆಕ್ಟ್.. ಧನುಷ್ ‘ಕುಬೇರ’ನಿಗೂ ಕುತ್ತು!

ADVERTISEMENT
ADVERTISEMENT

ಫೈಟ್ಸ್ ಇಲ್ಲದ, ಕ್ರೌರ್ಯದ ನೆರಳೇ ಇಲ್ಲದ ಫೀಲ್ ಗುಡ್ ಮೂವಿ ಮಾಡಿರೋ ನಾಗಶೇಖರ್, ಶಿಡ್ಲಘಟ್ಟ ಟು ಸ್ವಿಟ್ಜರ್ಲೆಂಡ್ ಸಿನಿಮಾದ ಕಥೆಯನ್ನ ರೇಷ್ಮೆ ನೂಲಿನಂತೆ ಬಹಳ ಸೊಗಸಾಗಿ ತೆರೆಗೆ ತಂದಿದ್ದರು. ಕೆಲವೊಮ್ಮೆ ಜನಕ್ಕೆ ಹೊಡಿ, ಬಡಿ, ಕಡಿ ಚಿತ್ರಗಳೇ ಇಷ್ಟವಾಗಿಬಿಡುತ್ತವೆ. ಹಾಗಾಗಿಯೇ ಈ ಅಮೋಘ ಪ್ರೇಮ ದೃಶ್ಯಕಾವ್ಯಕ್ಕೆ ಜನವರಿ 17ರಂದು ರಿಲೀಸ್ ಆದಾಗ ಮಿಶ್ರ ಪ್ರತಿಕ್ರಿಯೆ ನೀಡಿದ್ರು. ನಂತ್ರ ಥಿಯೇಟರ್‌ನಲ್ಲಿ ಕೂಡಲೇ ಅದನ್ನ ಸ್ಥಗಿತಗೊಳಿಸಿ, ಇದೀಗ ಜೂನ್ 5ಕ್ಕೆ ಮತ್ತೆ ರೀ-ರಿಲೀಸ್ ಮಾಡಿದ್ರು.

ರಚಿತಾ ರಾಮ್ ಹಾಗೂ ಶ್ರೀನಗರ ಕಿಟ್ಟಿ ಲೀಡ್‌‌ನಲ್ಲಿರೋ ಸಂಜು ವೆಡ್ಸ್ ಗೀತಾ-2ಗೆ ಒಂದು ಮಟ್ಟಿಗೆ ಒಳ್ಳೆಯ ರೆಸ್ಪಾನ್ಸ್ ಏನೋ ಬಂತು. ಆದ್ರೆ ನಿರ್ದೇಶಕ, ನಿರ್ಮಾಪಕರಿಗೆ ಅದು ತೃಪ್ತಿ ನೀಡಿಲ್ಲ. ಅದರಲ್ಲೂ ರಚಿತಾ ರಾಮ್ ನಮ್ಮ ಚಿತ್ರದ ಪ್ರಮೋಷನ್ಸ್‌ಗೆ ಬಂದಿಲ್ಲ ಅಂತ ಆರೋಪಿಸಿ, ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದಾರೆ. ಕಲಾವಿದರ ಸಂಘದ ರಾಕ್‌ಲೈನ್ ಮೂಲಕ ಹೇಳಿಸಿದ್ರೂ ಪ್ರಯೋಜನ ಆಗಿಲ್ಲ. ಸತತ 45 ದಿನಗಳಿಂದ ನಮ್ಮ ಕೈಗೆ ಸಿಗ್ತಿಲ್ಲ ಅಂತ ಆರೋಪಿಸಿ, ಆಕೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಅಂತ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮೊರೆ ಹೋಗಿದೆ ಟೀಂ.

ಇನ್ನು ನಾಯಕ ನಟ ಶ್ರೀನಗರ ಕಿಟ್ಟಿ ಕೂಡ ನಿರ್ದೇಶಕ, ನಿರ್ಮಾಪಕರಿಗೆ ಸಾಥ್ ನೀಡಿದ್ದು, ರಚಿತಾ ಬದಲಿಗೆ ಪ್ರೈಮ್ ಶೋಗಳನ್ನ ನೀಡದ ಮಲ್ಟಿಪ್ಲೆಕ್ಸ್‌‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ನಮ್ಮೂರಲ್ಲಿ ನಮಗೇ ಅನ್ನ ಇಲ್ಲದಿದ್ರೆ ಹೇಗೆ ಅಂತ ಕಿಡಿಕಾರಿದ್ದಾರೆ.

ಇಷ್ಟೆಲ್ಲಾ ಆದ್ರೂ ಸಹ ರಚಿತಾ ರಾಮ್ ಮಾತ್ರ ಮೌನವಾಗಿದ್ದಾರೆ. ಅಂದಹಾಗೆ ರಚಿತಾ ನಿಜಕ್ಕೂ ಪ್ರಮೋಷನ್ಸ್‌ಗೆ ಹೋಗಿಲ್ವಾ ಅಂದ್ರೆ ನೋ.. ಅದು ಸುಳ್ಳು. ಆಕೆ ಸಿನಿಮಾದ ಪ್ರಮೋಷನ್ಸ್‌‌‌ನಲ್ಲಿ ಭಾಗಿಯಾಗಿದ್ದಾರೆ. ಟೀಸರ್, ಟ್ರೈಲರ್, ಸಾಂಗ್ ಲಾಂಚ್, ಪ್ರೀ ರಿಲೀಸ್ ಇವೆಂಟ್ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದಾರೆ. ಆಕೆಯ ಬದಲಿಗೆ ಅವ್ರ ಡೈ ಹಾರ್ಡ್ ಫ್ಯಾನ್ಸ್ ಎಲ್ಲಾ ಪ್ರಮೋಷನ್ಸ್‌ನ ಒಂದು ದೃಶ್ಯಗುಚ್ಚ ತಯಾರಿಸಿ, ಇದೆಲ್ಲವೂ ಪ್ರಮೋಷನ್ಸ್ ಅಲ್ಲದೆ ಮತ್ತೇನು ಅಂತ ಆರೋಪ ಮಾಡಿದ ಟೀಂಗೆ ತಿರುಗೇಟು ನೀಡಿದ್ದಾರೆ.

ಅಂದಹಾಗೆ ಜೂನ್ 5ಕ್ಕೆ ರೀ-ರಿಲೀಸ್ ಆದ ಸಿನಿಮಾನ ವೀಕ್ಷಿಸುವಂತೆ ಜೂನ್ 1ರಂದು ತಮ್ಮ ಇನ್ಸ್‌ಟಾ ಪೇಜ್‌‌ನಲ್ಲಿ ವೈಯಕ್ತಿಕವಾಗಿ ವಿಡಿಯೋ ಪೋಸ್ಟ್ ಮಾಡಿ, ಪ್ರಮೋಷನ್ಸ್ ಮಾಡಿದ್ರು. ಅಲ್ಲದೆ, ರಿಲೀಸ್ ಪ್ರಮೋಷನ್ಸ್‌ನಲ್ಲಿ ಭಾಗಿಯಾಗಿದ್ದ ನಟಿ ರೀ-ರಿಲೀಸ್‌ನಲ್ಲೂ ಭಾಗಿಯಾಗಲೇ ಬೇಕು ಅಂತೇನಿಲ್ಲ. ಅದು ನಿರ್ದೇಶಕ- ನಿರ್ಮಾಪಕ ಹಾಗೂ ಕಲಾವಿದರ ನಡುವಿನ ಬಾಂಡಿಂಗ್ ಮೇಲೆ ಡಿಪೆಂಡ್ ಆಗುತ್ತೆ. ಅವರ ನಡುವೆ ಒಳ್ಳೆಯ ಬಾಂಧವ್ಯ ಇದ್ರೆ ಕಂಡಿತಾ ಭಾಗಿಯಾಗ್ತಿದ್ರು ಅನಿಸುತ್ತೆ.

ಅಲ್ಲದೆ, ರಚಿತಾ ರಾಮ್ ತಮ್ಮ 12 ವರ್ಷಗಳ ಕರಿಯರ್‌ನಲ್ಲಿ 37ಕ್ಕೂ ಅಧಿಕ ಚಿತ್ರಗಳನ್ನ ಮಾಡಿದ್ದಾರೆ. ಎಲ್ಲೂ ಕಾಂಟ್ರವರ್ಸಿ ಮಾಡಿಕೊಂಡವರಲ್ಲ. ಸದ್ಯ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮೀ or ಹೇಟ್ ಮೀ, ಅಯೋಗ್ಯ-2, ಕಲ್ಟ್, ದುನಿಯಾ ವಿಜಯ್ ಜೊತೆಗಿನ ಲ್ಯಾಂಡ್ ಲಾರ್ಡ್.. ಹೀಗೆ ಒಂದಲ್ಲ ಎರಡಲ್ಲ ಐದೈದು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಭರ್ಜರಿ ಬ್ಯಾಚುಲರ್ಸ್‌ ಜಡ್ಜ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಮಲ್ ಹಾಸನ್ ವಿವಾದಕ್ಕೆಲ್ಲಾ ರಿಯಾಕ್ಟ್ ಮಾಡಿದ್ದ ರಚಿತಾ, ತನ್ನದೆ ಸಿನಿಮಾದ ಪ್ರಮೋಷನ್ಸ್‌ಗೆ ಹೋಗಿಲ್ಲ ಅಂದ್ರೆ ಆ ನಿರ್ದೇಶಕ, ನಿರ್ಮಾಪಕರ ಜೊತೆ ಆಕೆಯ ಸ್ನೇಹ, ಸಂಬಂಧ ಸರಿಯಿಲ್ಲ ಅನ್ನೋದು ಕಾತರಿ ಆಗ್ತಿದೆ. ಇದನ್ನು ರಾದ್ಧಾಂತ ಮಾಡಿ, ಆಕೆಯ ಹೆಸರಿಗೆ ಕಪ್ಪು ಚುಕ್ಕೆ ತರೋಕೆ ಮುನ್ನ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಆರೋಗ್ಯಕರ ಅನಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಿನಿಮಾ ಚೆನ್ನಾಗಿದ್ರೆ ಯಾರೂ ಪ್ರಮೋಷನ್ಸ್ ಮಾಡಬೇಕಿಲ್ಲ. ಜನರೇ ಮೌತ್ ಟಾಕ್ ಮೂಲಕ ಚಿತ್ರವನ್ನು ನೋಡ್ತಾರೆ, ಗೆಲ್ಲಿಸ್ತಾರೆ. 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Add a heading (41)

ರಸ್ತೆ ಡಾಂಬರೀಕರಣ: ಹೆಬ್ಬಾಳ ಮೇಲ್ಸೇತುವೆ ವಾಹನ ಸಂಚಾರಕ್ಕೆ ನಿರ್ಬಂಧ

by ಸಾಬಣ್ಣ ಎಚ್. ನಂದಿಹಳ್ಳಿ
June 20, 2025 - 9:20 am
0

Add a heading (40)

ಇಸ್ರೇಲ್-ಇರಾನ್ ಸಂಘರ್ಷ: ಐಆರ್‌ಜಿಸಿಗೆ ಹೊಸ ಗುಪ್ತಚರ ಮುಖ್ಯಸ್ಥರನ್ನು ನೇಮಿಸಿದ ಇರಾನ್

by ಸಾಬಣ್ಣ ಎಚ್. ನಂದಿಹಳ್ಳಿ
June 20, 2025 - 9:16 am
0

Add a heading (39)

ರಾಹುಲ್ ಗಾಂಧಿ ಜನ್ಮದಿನ: ನೇತ್ರದಾನ ಒಪ್ಪಿಗೆ ಪತ್ರಕ್ಕೆ ಡಿಸಿಎಂ ಡಿಕೆಶಿ ಸಹಿ

by ಸಾಬಣ್ಣ ಎಚ್. ನಂದಿಹಳ್ಳಿ
June 20, 2025 - 8:43 am
0

Befunky collage 2025 05 31t081255.620

ಕರಾವಳಿ ಜಿಲ್ಲೆಗಳಿಗೆ ಜೂನ್ 26ರವರೆಗೆ ಭಾರೀ ಮಳೆ: ಉಳಿದೆಡೆ ಒಣಹವೆ

by ಸಾಬಣ್ಣ ಎಚ್. ನಂದಿಹಳ್ಳಿ
June 20, 2025 - 8:22 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 06 19t213012.563
    ಸುಂದರಸಂಜೆಯಲ್ಲಿ ಆಲ್ಬಂನ ಮೊದಲ ಹಾಡು “ಮೋಹದ ಬಣ್ಣ ನೀಲಿ” ಬಿಡುಗಡೆ
    June 19, 2025 | 0
  • Untitled design 2025 06 19t203844.909
    ರಗಡ್ ಅವತಾರದಲ್ಲಿ ಕೃಷ್ಣ ಅಜಯರಾವ್
    June 19, 2025 | 0
  • Untitled design 2025 06 19t192842.663
    ಭಟ್ರ ಗರಡಿಯಲ್ಲಿ ಸಂಜನ್ ಕಜೆ-ನಿಧಿ ಸುಬ್ಬಯ್ಯ ಮೋಹದಾಟ
    June 19, 2025 | 0
  • Untitled design 2025 06 19t170827.786
    ಕಮಲ್ ಹಾಸನ್ ಎಫೆಕ್ಟ್.. ಧನುಷ್ ‘ಕುಬೇರ’ನಿಗೂ ಕುತ್ತು!
    June 19, 2025 | 0
  • Add a heading (35)
    ‘ಡ್ರೀಮ್ ಥಿಯೇಟರ್‌’‌ನಲ್ಲಿ ಶಿವಣ್ಣ-ಡಾಲಿ ನ್ಯೂ ‘ಆಪರೇಷನ್’
    June 19, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version