ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಯಾವಾಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಕಾಶ್ಮೀರದ ಮೇಲಿನ ಪಾಕಿಸ್ತಾನದ ಕಣ್ಣು ಎಂದಿಗೂ ತಪ್ಪಿಲ್ಲ. ಆದರೆ, 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕ್ ಒಂದು ಅಚ್ಚರಿಯ ಬೇಡಿಕೆ ಇಟ್ಟಿತ್ತು. “ಕಾಶ್ಮೀರವನ್ನು ನಿಮಗೆ ಕೊಡುತ್ತೇವೆ, ಮಾಧುರಿ ದೀಕ್ಷಿತ್ರನ್ನು ನಮಗೆ ಕೊಡಿ” ಈ ಸುದ್ದಿ ಆಗ ಭಾರಿ ಸದ್ದು ಮಾಡಿತ್ತು. ಆದರೆ ಇದೀಗ ಮತ್ತೆ ವೈರಲ್ ಆಗುತ್ತಿದೆ. ಮಾಧುರಿ ದೀಕ್ಷಿತ್ರ 58ನೇ ಹುಟ್ಟುಹಬ್ಬ ಮೇ 15, 2025ಕ್ಕೆ ಸಮೀಪಿಸುತ್ತಿದ್ದಂತೆ, ಈ ಘಟನೆ ಮತ್ತೆ ಚರ್ಚೆಗೆ ಬಂದಿದೆ.
ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಯಾವಾಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಕಾಶ್ಮೀರದ ಮೇಲಿನ ಪಾಕಿಸ್ತಾನದ ಕಣ್ಣು ಎಂದಿಗೂ ತಪ್ಪಿಲ್ಲ. ಆದರೆ, 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕ್ ಒಂದು ಅಚ್ಚರಿಯ ಬೇಡಿಕೆ ಇಟ್ಟಿತ್ತು. “ಕಾಶ್ಮೀರವನ್ನು ನಿಮಗೆ ಕೊಡುತ್ತೇವೆ, ಮಾಧುರಿ ದೀಕ್ಷಿತ್ರನ್ನು ನಮಗೆ ಕೊಡಿ” ಈ ಸುದ್ದಿ ಆಗ ಭಾರಿ ಸದ್ದು ಮಾಡಿತ್ತು. ಆದರೆ ಇದೀಗ ಮತ್ತೆ ವೈರಲ್ ಆಗುತ್ತಿದೆ. ಮಾಧುರಿ ದೀಕ್ಷಿತ್ರ 58ನೇ ಹುಟ್ಟುಹಬ್ಬ ಮೇ 15, 2025ಕ್ಕೆ ಸಮೀಪಿಸುತ್ತಿದ್ದಂತೆ, ಈ ಘಟನೆ ಮತ್ತೆ ಚರ್ಚೆಗೆ ಬಂದಿದೆ.