• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, January 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಂದು ಧನುಷ್..ಇಂದು ವಿಜಯ್..ಅದೇ ಕ್ರಾಂತಿ ಹಾದಿ

ಲ್ಯಾಂಡ್‌‌ಲಾರ್ಡ್‌ ಬರೀ ಸಿನಿಮಾ ಅಲ್ಲ..ಸಂವಿಧಾನದ ಕಿಡಿ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
January 25, 2026 - 6:16 pm
in ಸಿನಿಮಾ
0 0
0
BeFunky collage (61)

ಅಸುರನ್ ಸಿನಿಮಾದಲ್ಲಿ ಧನುಷ್ ಮಾಡಿದಂತಹ ಅಭಿನಯ ಹಾಗೂ ಆ ಒಂದು ದೃಶ್ಯ ಲ್ಯಾಂಡ್‌‌ಲಾರ್ಡ್‌ ಸಿನಿಮಾದಲ್ಲಿ ದುನಿಯಾ ವಿಜಯ್ ಅವರನ್ನ ನೆನಪಿಸ್ತಿದೆ. ಕ್ರಾಂತಿಯ ಕಿಡಿ ಹೊತ್ತಿಸಿರೋ ಲ್ಯಾಂಡ್‌‌ಲಾರ್ಡ್‌ನಲ್ಲಿ ಹುಬ್ಬೇರಿಸೋ, ಅದೆಷ್ಟೋ ಮಂದಿ ಶಾಕ್ ಆಗುವ ದೃಶ್ಯವಿದೆ. ಅದನ್ನ ಎಕ್ಸ್‌‌ಕ್ಲೂಸಿವ್ ಆಗಿ ತೋರಿಸುವುದರ ಜೊತೆಗೆ ಅದ್ರ ಹಿನ್ನೆಲೆ ಮುನ್ನೆಲೆ ಕೂಡ ಹೇಳ್ತೀವಿ.

ದುನಿಯಾ ವಿಜಯ್..ರಚಿತಾ ರಾಮ್..ರಾಜ್ ಬಿ ಶೆಟ್ಟಿ..ರಿತನ್ಯಾ ಅಭಿನಯಿಸಿರುವ ಲ್ಯಾಂಡ್ ಲಾರ್ಡ್ ಸಿನಿಮಾ ಬಿಡುಗಡೆ ಆಗಿ ಅಬ್ಬರಿಸುತ್ತಿದೆ. ಲ್ಯಾಂಡ್ ಲಾರ್ಡ್ ಅಂದರೆ ಬರೀ ಒಬ್ಬ ಜಮೀನುದಾರನ ಕಥೆ ಅಂತ ಭಾವಿಸಿದ್ದೀರಾ? ಇಲ್ಲ. ಅಸುರನ್‌ನಲ್ಲಿ ಧನುಷ್ ನಿಶ್ಶಬ್ದ ಕ್ರಾಂತಿ ಮಾಡಿದ್ರೆ ಇಲ್ಲಿ ದುನಿಯಾ ವಿಜಯ್ ಸಿಡಿಲಿನಂತೆ ಸಿಡಿಯುತ್ತಾರೆ. ಚಪ್ಪಲಿ ಹಾರ ಹಾಕಿಕೊಂಡು ನಿಂತಿರುವ ಆ ಒಂದು ದೃಶ್ಯ ಅದು ಅವಮಾನವಲ್ಲ, ಅದು ಪ್ರತಿಭಟನೆಯ ಘೋಷಣೆ. ಒಬ್ಬ ಮಾನವನ ಗೌರವವನ್ನು ತುಳಿಯುವ ವ್ಯವಸ್ಥೆಗೆ ಕೊಟ್ಟ ಪ್ರತ್ಯುತ್ತರ ಅದು. ಆ ಸನ್ನಿವೇಶ ನೋಡಿದವರು ಥಿಯೇಟರ್‌ನಲ್ಲೇ ನಿಶ್ಚಲರಾಗ್ತಾರೆ. ಕೆಲವರಿಗೆ ಕಣ್ಣೀರು, ಕೆಲವರಿಗೆ ರೋಮಾಂಚನ.

RelatedPosts

ಮೂರು ವರ್ಷಗಳ ಗ್ಯಾಪ್..ಕಿಂಗ್ ಶಾರೂಖ್ ಖಾನ್ ರೀ-ಎಂಟ್ರಿ..!

ರಥಾವರ ಡೈರೆಕ್ಟರ್‌‌ ಜೊತೆ ಪೃಥ್ವಿ-ಧನ್ಯಾ ರಾಮ್‌‌ಕುಮಾರ್..!

ಡಾಲಿ ಧನಂಜಯ ದೊನ್ನೆ ಬಿರಿಯಾನಿ ತಿಂದಿದ್ದೇ ತಪ್ಪಾ..!

ತಮಿಳಿನ ಶಿವಕಾರ್ತಿಕೇಯನ್‌ಗೆ ಸಂತು ಆ್ಯಕ್ಷನ್ ಕಟ್..!

ADVERTISEMENT
ADVERTISEMENT

484342286 1229023338587292 7821398215758910964 n

ಅಂದು ಧನುಷ್..ಇಂದು ವಿಜಯ್..ಅದೇ ಕ್ರಾಂತಿ ಹಾದಿ

ಚಪ್ಪಲಿ ಹಾರ ಹಾಕಿಕೊಂಡು ನಿಂತ ದುನಿಯಾ ವಿಜಯ್..!!

ಈ ಚಿತ್ರದಲ್ಲಿ ವಿಜಯ್ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡ ರೀತಿಯೇ ಬೇರೆ ಲೆವೆಲ್. ಕೊರಳಿಗೆ ಚಪ್ಪಲಿ ಹಾಕಿಕೊಂಡು ನಿಂತ ಆ ಕ್ಷಣ ಅದು ಕೇವಲ ಪಾತ್ರದ ಬೇಸರವಲ್ಲ, ಅದು ಶತಮಾನಗಳ ದೌರ್ಜನ್ಯಗಳ ಭಾರ. “ನನ್ನನ್ನು ತುಳಿಯೋದ್ರಲ್ಲಿ ನೀವು ದೊಡ್ಡವರು ಆಗ್ತೀರಾ?” ಅನ್ನೋ ಮೌನ ಪ್ರಶ್ನೆ ಆ ಕಣ್ಣಲ್ಲಿ ಕಾಣಿಸುತ್ತದೆ. ಡೈಲಾಗ್‌ಗಿಂತ ಮುಖಭಾವನೇ ಹೆಚ್ಚು ಮಾತಾಡುತ್ತದೆ. ಇದೇ ಕಾರಣಕ್ಕೆ ಲ್ಯಾಂಡ್ ಲಾರ್ಡ್ ಒಂದು ಸಿನೆಮಾ ಆಗದೆ ಜನರ ಸೆಂಟಿಮೆಂಟ್ ಗೆ ಹೊಡೆದಿದೆ.

540564800 122124635912952088 1703050785995466756 n

ಕ್ರಾಂತಿಯ ಕಿಡಿ ಹೊತ್ತಿಸಿದ ಈ ಚಿತ್ರದಲ್ಲಿ ಪ್ರತೀ ಫ್ರೇಮ್‌ಗೆ ಬೆಂಕಿ ಇದೆ. ಬಡವನ ಬದುಕು, ಜಮೀನಿನ ರಾಜಕೀಯ, ಮಾನವೀಯ ಅವಮಾನ ಎಲ್ಲವೂ ರಾ ಅಂಡ್ ರಿಯಲ್. ನಿರ್ದೇಶಕ ಜಡೇಶ್ ಹಂಪಿ ಯಾವುದೇ ಶುಗರ್ ಕೋಟ್ ಇಲ್ಲದೇ ಕಠಿಣ ಸತ್ಯ ತೋರಿಸಿದ್ದಾರೆ. ಕೆಲ ದೃಶ್ಯಗಳು ನಿಮ್ಮನ್ನು ಅಸಹನೀಯವಾಗಿ ಕಾಡುತ್ತವೆ ಆದರೆ ಅದೇ ಚಿತ್ರಕ್ಕೆ ಶಕ್ತಿ. ಶೋಷಿತನ ನೋವು ನಿಮ್ಮ ಹೃದಯಕ್ಕೆ ನೇರವಾಗಿ ತಲುಪುತ್ತದೆ.

Asuran Review
 

ಲ್ಯಾಂಡ್‌‌ಲಾರ್ಡ್‌ ಬರೀ ಸಿನಿಮಾ ಅಲ್ಲ..ಸಂವಿಧಾನದ ಕಿಡಿ

ಇಂದಿಗೂ ಶೋಷಣೆಗೆ ಒಳಗಾಗ್ತಿರೋರ ಕೈಗನ್ನಡಿ ಈ ಚಿತ್ರ..!

ತಮಿಳು ಸಿನಿಮಾ ಅಸುರನ್‌ನಲ್ಲಿ ಧನುಷ್ ಕಾಲಿಗೆ ಬೀಳುವ ದೃಶ್ಯ ಹೇಗೆ ದೇಶವನ್ನೇ ಕದಲಿಸಿತ್ತೋ..ಇಲ್ಲಿ ಚಪ್ಪಲಿ ಹಾರ ದೃಶ್ಯವೂ ಅಷ್ಟೇ ವೈರಲ್ ಆಗುವ ಪವರ್ ಹೊಂದಿದೆ. ಅದ್ರಲ್ಲೂ ಮಾಸ್ತಿ ಡೈಲಾಗ್ಸ್ ಕೇಳುಗರಿಗೆ ಪವರ್ ಪಂಚ್ ಕೆಪಿಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಚರ್ಚೆ ಜೋರಾಗಿದೆ. ಇದು ಸಿನಿಮಾ ಅಲ್ವೇ, ನಮ್ಮ ಸಮಾಜದ ಕನ್ನಡಿ ಅಂತ ನೆಟಿಜನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಪ್ರತೀ ಸನ್ನಿವೇಶಕ್ಕೂ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸಿಡಿಲು ಹೊಡೆಯುವಂತೆ ತಟ್ಟುತ್ತದೆ ಅದ್ರಲ್ಲೂ ಥಿಯೇಟರ್ ಅನುಭವವೇ ಬೇರೆ.

Asuran Review
 

ಒಟ್ಟಿನಲ್ಲಿ ಲ್ಯಾಂಡ್ ಲಾರ್ಡ್ ಬರೀ ಎಂಟರ್ಟೈನ್‌ಮೆಂಟ್ ಪ್ಯಾಕೇಜ್ ಅಲ್ಲ ಇದು ಸಂವಿಧಾನದ ಕಿಡಿ, ಇದು ಶೋಷಣೆಯ ವಿರುದ್ಧದ ಘೋಷಣೆ. ದುನಿಯಾ ವಿಜಯ್ ಮತ್ತೊಮ್ಮೆ ತಮ್ಮ ಮಾಸ್ ಇಮೇಜ್ ಮೀರಿ ಪರಫಾರ್ಮರ್ ಆಗಿ ಹೊರಹೊಮ್ಮಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (65)

ಪದ್ಮ ಪ್ರಶಸ್ತಿ 2026 ಯಾರೆಲ್ಲ ಭಾಜನ? ಪಟ್ಟಿ ಇಲ್ಲಿದೆ

by ಶ್ರೀದೇವಿ ಬಿ. ವೈ
January 25, 2026 - 7:40 pm
0

BeFunky collage (64)

ಸ್ಮೃತಿ ಮಂಧಾನ ಸ್ನೇಹಿತನ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಿದ ಪಲಾಶ್ ಮುಚ್ಚಲ್

by ಶ್ರೀದೇವಿ ಬಿ. ವೈ
January 25, 2026 - 7:21 pm
0

BeFunky collage (63)

ತ್ರಿವರ್ಣ ಧ್ವಜ ಹಾರಿಸುವಾಗ ಈ ನಿಯಮಗಳನ್ನು ಪಾಲಿಸಬೇಕು?

by ಶ್ರೀದೇವಿ ಬಿ. ವೈ
January 25, 2026 - 7:06 pm
0

BeFunky collage (62)

ಮೂರು ವರ್ಷಗಳ ಗ್ಯಾಪ್..ಕಿಂಗ್ ಶಾರೂಖ್ ಖಾನ್ ರೀ-ಎಂಟ್ರಿ..!

by ಶ್ರೀದೇವಿ ಬಿ. ವೈ
January 25, 2026 - 6:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (62)
    ಮೂರು ವರ್ಷಗಳ ಗ್ಯಾಪ್..ಕಿಂಗ್ ಶಾರೂಖ್ ಖಾನ್ ರೀ-ಎಂಟ್ರಿ..!
    January 25, 2026 | 0
  • BeFunky collage (60)
    ರಥಾವರ ಡೈರೆಕ್ಟರ್‌‌ ಜೊತೆ ಪೃಥ್ವಿ-ಧನ್ಯಾ ರಾಮ್‌‌ಕುಮಾರ್..!
    January 25, 2026 | 0
  • Untitled design 2026 01 25T144631.478
    ಡಾಲಿ ಧನಂಜಯ ದೊನ್ನೆ ಬಿರಿಯಾನಿ ತಿಂದಿದ್ದೇ ತಪ್ಪಾ..!
    January 25, 2026 | 0
  • Untitled design 2026 01 25T141826.538
    ತಮಿಳಿನ ಶಿವಕಾರ್ತಿಕೇಯನ್‌ಗೆ ಸಂತು ಆ್ಯಕ್ಷನ್ ಕಟ್..!
    January 25, 2026 | 0
  • Untitled design 2026 01 25T114539.619
    ಸೆಲ್ಫಿ ನೆಪದಲ್ಲಿ ಸೊಂಟ ಮುಟ್ಟಿ ಕಿರುಕುಳ..ಕರ್ನಾಲ್ ಕಾರ್ಯಕ್ರಮದಲ್ಲಿನ ಕಹಿ ಅನುಭವ ಬಿಚ್ಚಿಟ್ಟ ಮೌನಿ ರಾಯ್
    January 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version