• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, May 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಚಿರಂಜೀವಿ ಮೆಗಾ-158 ಸಿನಿಮಾಗೆ ಕನ್ನಡಿಗ ಪ್ರೊಡ್ಯೂಸರ್.. DCM ಪವನ್ ಕಲ್ಯಾಣ್ ಕ್ಲಾಪ್..!!

ಮತ್ತೆ ಮೆಗಾಸ್ಟಾರ್-ಬಾಬಿ ಕಾಂಬೋ.. ಚಿರು-ಲಾಲ್ ಕಮಾಲ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 21, 2026 - 5:25 pm
in Flash News, ಸಿನಿಮಾ
0 0
0
Untitled design 2026 05 21T172447.716

ನಮ್ಮ ಕನ್ನಡದ ಕೆವಿಎನ್‌ಗೆ ಶುಕ್ರದೆಸೆ ಶುರುವಾಗಿದೆ. ನಿನ್ನೆ ರಾತ್ರಿ ತಮಿಳುನಾಡು ಸಿಎಂ ಜೊತೆ ಡಿನ್ನರ್ ಮಾಡಿದ್ರೆ, ಇಂದು ಬೆಳಗ್ಗೆ ಆಂಧ್ರ ಡಿಸಿಎಂ ಜೊತೆ ಬ್ರೇಕ್‌ ಫಾಸ್ಟ್ ಮಾಡಿದ್ದಾರೆ. ಅದಕ್ಕೆ ಕಾರಣ ಆಗಿರೋದು ಮೆಗಾಸ್ಟಾರ್ ಚಿರಂಜೀವಿ. ಯೆಸ್.. ಚಿರು ಮೆಗಾ-158 ಮೂವಿ ಇಂದು ಸೆಟ್ಟೇರಿದ್ದು, ಅದರ ಹೈಲೈಟ್ಸ್ ಇ್ಲಲಿದೆ ನೋಡಿ…

  • ಚಿರು ಮೆಗಾ 158ಗೆ ಕನ್ನಡಿಗ ಪ್ರೊಡ್ಯೂಸರ್.. DCM ಕ್ಲಾಪ್..!!
  • ಮತ್ತೆ ಮೆಗಾಸ್ಟಾರ್-ಬಾಬಿ ಕಾಂಬೋ.. ಚಿರು-ಲಾಲ್ ಕಮಾಲ್

ಇದು ಮೆಗಾಸ್ಟಾರ್ ಚಿರಂಜೀವಿ ಅವರ 158ನೇ ಸಿನಿಮಾ ಮೆಗಾ-158 ಮುಹೂರ್ತ ಸಮಾರಂಭದ ಝಲಕ್. ಹೈದ್ರಾಬಾದ್‌‌ನಲ್ಲಿ ಇಂದು ಅದ್ಧೂರಿಯಾಗಿ ಸೆಟ್ಟೇರಿದ ಈ ಸಿನಿಮಾಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಬಂದು ಕ್ಲಾಪ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು. ಅದರಲ್ಲೂ ಅಣ್ಣನ ಸಿನಿಮಾಗೆ ಒಡಹುಟ್ಟಿದ ಸಹೋದರನೇ ಬಂದು ಕ್ಲಾಪ್ ಮಾಡಿದ್ದು ಎಲ್ಲರ ಗಮನ ಸೆಳೆದಿದೆ. ಯಾಕಂದ್ರೆ ಇಂದು ಚಿರುಗಿಂತ ದೊಡ್ಡ ಮಟ್ಟಕ್ಕೆ ಪವನ್ ಬೆಳೆದು ನಿಂತಿದ್ದಾರೆ.

RelatedPosts

ಬೆಂಗಳೂರಿನಲ್ಲಿ ಭಾರೀ ಮಳೆ: ನಮ್ಮ ಮೆಟ್ರೋ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

ಸಿಲಿಕಾನ್‌ ಸಿಟಿಯ ಹಲವೆಡೆ ಆಲಿಕಲ್ಲು, ಬಿರುಗಾಳಿ ಸಹಿತ ಭಾರೀ ಮಳೆ

ಚರಣ್ ಪೆದ್ದಿ ತಾರಕ್ ಡ್ರ್ಯಾಗನ್..ಟಾಕ್ ಆಫ್ ದಿ ಟೌನ್

ಆನೆಗೆ ಲೇಡಿ ಸ್ಕೂಟರ್ ಡಿಕ್ಕಿ..ದಂತ ಮುರಿದುಕೊಂಡು ಕಾಡಿಗೆ ಓಡಿದ ಗಜರಾಜ

ADVERTISEMENT
ADVERTISEMENT

ಮೆಗಾ-158 ಸಿನಿಮಾಗೆ ಬಾಬಿ ಆ್ಯಕ್ಷನ್ ಕಟ್ ಹೇಳ್ತಿದ್ದು, ಮೂರು ವರ್ಷಗಳ ನಂತರ ಮತ್ತೊಮ್ಮೆ ಮೋಡಿ ಮಾಡೋಕೆ ಸಜ್ಜಾಗಿದ್ದಾರೆ ಮೆಗಾಸ್ಟಾರ್ ಚಿರಂಜೀವಿ ಹಾಗೂ ಬಾಬಿ. ಹೌದು.. 2023ರಲ್ಲಿ ವಾಲ್ಟೈರ್ ವೀರಯ್ಯ ಅನ್ನೋ ಸಿನಿಮಾನ ಮಾಡಿದ್ದ ಈ ಜೋಡಿ, ಬಾಕ್ಸ್ ಆಫೀಸ್‌‌ನಲ್ಲಿ ಧೂಳೆಬ್ಬಿಸಿತ್ತು. 125 ಕೋಟಿ ಬಜೆಟ್‌ನ ಆ ಸಿನಿಮಾ 236 ಕೋಟಿ ಪೈಸಾ ವಸೂಲ್‌ನಿಂದ ಡಬಲ್ ಬ್ಯುಸಿನೆಸ್ ಮಾಡಿತ್ತು. ಇದೀಗ 158ನೇ ಚಿತ್ರದ ಮೂಲಕ ಮತ್ತೊಂದು ಅಂಥದ್ದೇ ಹಿಟ್ ನಿಡುವ ಧಾವಂತದಲ್ಲಿದೆ ಟೀಂ.

ಇಂಟರೆಸ್ಟಿಂಗ್ ಅಂದ್ರೆ ವಾಲ್ಟೈರ್ ವೀರಯ್ಯ ಚಿತ್ರದಲ್ಲಿ ಚಿರು ಜೊತೆ ಮಾಸ್ ಮಹಾರಾಜ ರವಿತೇಜಾ ಸ್ಕ್ರೀನ್ ಶೇರ್ ಮಾಡಿದ್ರು. ಈ ಬಾರಿಯೂ ಸಹ ಬಾಬಿ ಮಲ್ಟಿ ಸ್ಟಾರರ್ ಮೂವಿಗೇ ಸ್ಕೆಚ್ ಹಾಕಿದ್ದು, ಮಲಯಾಳಂ ಸೂಪರ್ ಸ್ಟಾರ್ ಲಾಲೆಟ್ಟನ್ ಮೋಹನ್‌ ಲಾಲ್ ಕಮಾಲ್ ಮಾಡಲಿದ್ದಾರಂತೆ. ಅಲ್ಲಿಗೆ ಇದು ಪ್ಯಾನ್ ಇಂಡಿಯಾ ಲೆವೆಲ್‌‌ನಲ್ಲಿ ದೊಡ್ಡ ಮಟ್ಟಕ್ಕೆ ಹಲ್‌ಚಲ್ ಎಬ್ಬಿಸೋದು ಗ್ಯಾರಂಟಿ.

  • KVNಗೆ ಶುಕ್ರದೆಸೆ.. ಎಲ್ಲಾ ಚಿತ್ರರಂಗಗಳಲ್ಲಿ ಪ್ರಾಜೆಕ್ಟ್ಸ್‌..!!
  • ಒಂದ್ಕಡೆ ತಮಿಳು ಸಿಎಂ.. ಮತ್ತೊಂದ್ಕಡೆ ಆಂಧ್ರ ಡಿಸಿಎಂ

ಕೆವಿಎನ್ ಪ್ರೊಡಕ್ಷನ್ಸ್‌ಗೆ ಒಂಥರಾ ಶುಕ್ರದೆಸೆ ಶುರುವಾಗಿ ಬಿಟ್ಟಿದೆ. ಯಾಕಂದ್ರೆ ನಿರ್ಮಾಪಕ ಕೆ ವೆಂಕಟ್ ನಾರಾಯಣ್ ಅವರು ಕಳೆದ ರಾತ್ರಿ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಜೊತೆ ಡಿನ್ನರ್ ಮಾಡಿದ್ರೆ, ಇಂದು ಬೆಳಗ್ಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಜೊತೆ ಬ್ರೇಕ್‌‌ಫಾಸ್ಟ್ ಮಾಡುವಂತಾಗಿದೆ. ಅಲ್ಲಿಗೆ ತಮಗೆ ಹಾಗೂ ತಮ್ಮ ಕೆವಿಎನ್ ಸಂಸ್ಥೆಗೆ ಹಿಡಿದಿದ್ದ ಗ್ರಹಣ ಬಹುತೇಕ ಸರಿದಿದೆ. ಯಾಕಂದ್ರೆ ಈ ಮೆಗಾ-158 ಮೂವಿಗೆ ನಮ್ಮ ಕನ್ನಡಿಗ ಕೆವಿಎನ್ ಅವರೇ ನಿರ್ಮಾಪಕರು. ಮಕ್ಕಳು, ಪತ್ನಿ ಸಮೇತ ಕೆ ವೆಂಕಟ್ ನಾರಾಯಣ್, ಮೆಗಾ ಬ್ರದರ್ಸ್ ಜೊತೆ ಮಿರ ಮಿರ ಮಿಂಚಿದ್ದು ಹೈಲೈಟ್.

ಕನ್ನಡದಲ್ಲಿ ಶಿವಣ್ಣನ ಬೇಲ್, ತಮಿಳಲ್ಲಿ ವಿಜಯ್ ಜನನಾಯಗನ್, ಬಾಲಿವುಡ್‌‌ನಲ್ಲಿ ಅಕ್ಷಯ್ ಕುಮಾರ್ ಹೈವಾನ್ ಹಾಗೂ ಆಂಧ್ರದಲ್ಲಿ ಮೆಗಾ-158.. ಹೀಗೆ ಸಾಲು ಸಾಲು ಪ್ಯಾನ್ ಇಂಡಿಯಾ ಚಿತ್ರಗಳಿಂದ ರಾರಾಜಿಸ್ತಿದೆ ಕೆವಿಎನ್. ಒಟ್ಟಾರೆ ಮೆಗಾಸ್ಟಾರ್ ಚಿರು ಈ ಇಳಿವಯಸ್ಸಿನಲ್ಲೂ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ದೇಹವನ್ನ ಕಟ್ಟುಮಸ್ತಾಗಿ ಇಟ್ಟುಕೊಂಡಿದ್ದು, ಮಗ ರಾಮ್ ಚರಣ್‌ಗೇ ಕಾಂಪಿಟೇಷನ್ ಕೊಡೋ ರೇಂಜ್‌ಗೆ ಸಿನಿಮಾಗಳನ್ನ ಮಾಡ್ತಿರೋದು ವಿಶೇಷ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಬೆಂಗಳೂರಿನಲ್ಲಿ ಭಾರೀ ಮಳೆ: ನಮ್ಮ ಮೆಟ್ರೋ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

by ಶಾಲಿನಿ ಕೆ. ಡಿ
May 21, 2026 - 7:50 pm
0

Untitled design 2026 05 21T192703.400

ಸಿಲಿಕಾನ್‌ ಸಿಟಿಯ ಹಲವೆಡೆ ಆಲಿಕಲ್ಲು, ಬಿರುಗಾಳಿ ಸಹಿತ ಭಾರೀ ಮಳೆ

by ಶಾಲಿನಿ ಕೆ. ಡಿ
May 21, 2026 - 7:30 pm
0

Untitled design 2026 05 21T191140.557

ಚರಣ್ ಪೆದ್ದಿ ತಾರಕ್ ಡ್ರ್ಯಾಗನ್..ಟಾಕ್ ಆಫ್ ದಿ ಟೌನ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 21, 2026 - 7:14 pm
0

Untitled design 2026 05 21T185513.622

ಆನೆಗೆ ಲೇಡಿ ಸ್ಕೂಟರ್ ಡಿಕ್ಕಿ..ದಂತ ಮುರಿದುಕೊಂಡು ಕಾಡಿಗೆ ಓಡಿದ ಗಜರಾಜ

by ಶಾಲಿನಿ ಕೆ. ಡಿ
May 21, 2026 - 6:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಬೆಂಗಳೂರಿನಲ್ಲಿ ಭಾರೀ ಮಳೆ: ನಮ್ಮ ಮೆಟ್ರೋ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ
    May 21, 2026 | 0
  • Untitled design 2026 05 21T192703.400
    ಸಿಲಿಕಾನ್‌ ಸಿಟಿಯ ಹಲವೆಡೆ ಆಲಿಕಲ್ಲು, ಬಿರುಗಾಳಿ ಸಹಿತ ಭಾರೀ ಮಳೆ
    May 21, 2026 | 0
  • Untitled design 2026 05 21T191140.557
    ಚರಣ್ ಪೆದ್ದಿ ತಾರಕ್ ಡ್ರ್ಯಾಗನ್..ಟಾಕ್ ಆಫ್ ದಿ ಟೌನ್
    May 21, 2026 | 0
  • Untitled design 2026 05 21T185513.622
    ಆನೆಗೆ ಲೇಡಿ ಸ್ಕೂಟರ್ ಡಿಕ್ಕಿ..ದಂತ ಮುರಿದುಕೊಂಡು ಕಾಡಿಗೆ ಓಡಿದ ಗಜರಾಜ
    May 21, 2026 | 0
  • Untitled design 2026 05 21T184309.515
    ಮಡಿ, ಮೈಲಿಗೆ ಮೀರಿದ ಮೌನ ಗುಡ್ಡೆಮನೆ..ಹಸಿಬಿಸಿ ಚರ್ಚೆ
    May 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version