• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 18, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ಕೋರ್ಟ್‌ನಲ್ಲಿ ‘ಕರ್ಣ’.. ವ್ಯಕ್ತಿ ಜೊತೆ ಟೈಟಲ್‌ಗೂ ತಪ್ಪಿಲ್ಲ ಕಷ್ಟ

ಪ್ರೋಮೋದಲ್ಲಿ ಅಬ್ಬರಿಸಿ, ಪ್ರಸಾರದ ದಿನವೇ ಕೈಕೊಟ್ಟ ‘ಕರ್ಣ’

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 18, 2025 - 6:45 pm
in ಕಿರುತೆರೆ, ಸಿನಿಮಾ
0 0
0
Add a heading (16)

ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಇಂದಿಗೆ ಕರ್ಣ ಸೀರಿಯಲ್‌ನ ಮೂರನೇ ಸಂಚಿಕೆ ಪ್ರಸಾರವಾಗಬೇಕಿತ್ತು. ಆದ್ರೀಗ ಆ ದಾನವೀರ ಶೂರ ಕರ್ಣನಂತೆ, ಅದ್ರ ಟೈಟಲ್ ಇಟ್ಕೊಂಡು ಸಿನಿಮಾ, ಸೀರಿಯಲ್ ಮಾಡೋರಿಗೂ ಸಂಕಷ್ಟ ತಪ್ಪಿಲ್ಲ. ಕೋರ್ಟ್‌ ಮೆಟ್ಟಿಲೇರುವ ಮೂಲಕ ಕಾನೂನಿನ ಬಲೆಗೆ ಬಿದ್ದಿದೆ ಕರ್ಣ. ಅದ್ಯಾಕೆ ಏನು..? ಅದಕ್ಕೆ ನಟ, ನಟಿಯರು ಏನಂತಾರೆ ಅನ್ನೋದನ್ನ ನೀವು ತಿಳಿಯಲೇ ಬೇಕು.

  • ಕೋರ್ಟ್‌ನಲ್ಲಿ ‘ಕರ್ಣ’.. ವ್ಯಕ್ತಿ ಜೊತೆ ಟೈಟಲ್‌ಗೂ ತಪ್ಪಿಲ್ಲ ಕಷ್ಟ
  • ಪ್ರೋಮೋದಲ್ಲಿ ಅಬ್ಬರಿಸಿ, ಪ್ರಸಾರದ ದಿನವೇ ಕೈಕೊಟ್ಟ ‘ಕರ್ಣ’
  • ಗ್ಯಾರಂಟಿ ನ್ಯೂಸ್‌‌ನಲ್ಲಿ ಕಿರಣ್ ರಾಜ್ & ನಮ್ರತಾ ಖಾಸ್‌ಬಾತ್
  • ವಾಹಿನಿಗಳ ನಡುವೆ ತಿಕ್ಕಾಟ.. ಪ್ರೊಡ್ಯೂಸರ್‌ಗೆ ಪ್ರಾಣ ಸಂಕಟ

ಕಿರುತೆರೆ ಸೀರಿಯಲ್‌ಗಳ ಮೂಲಕ ಪ್ರೇಕ್ಷಕರ ಮನದ ರಾಜನಾಗಿರೋ ಕಿರಣ್ ರಾಜ್ ಹಾಗೂ ಬಿಗ್‌ಬಾಸ್ ಬ್ಯೂಟಿ, ಸೋಶಿಯಲ್ ಮೀಡಿಯಾ ಕ್ಯೂಟಿ ನಮ್ರತಾ ಗೌಡ ಮುಖ್ಯಭೂಮಿಕೆಯ ಹೊಚ್ಚ ಹೊಸ ಸೀರಿಯಲ್ ಕರ್ಣ. ಇದು ಮುದ್ದಾದ ಪ್ರೋಮೋಗಳ ಮೂಲಕವೇ ಎಲ್ಲರ ಕಾಯುವಿಕೆಗೆ ಪಾತ್ರವಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಇದೇ ಜೂನ್ 16ರಿಂದ ಅಂದ್ರೆ ಮೊನ್ನೆ ಸೋಮವಾರದಿಂದ ಪ್ರಸಾರವಾಗಬೇಕಿತ್ತು. ಇಂದು ಮೂರನೇ ಸಂಚಿಕೆಗೆ ಎಲ್ಲರೂ ಕಾಯಬೇಕಿತ್ತು.

RelatedPosts

ಗಾಯಕಿ ಮಂಜುಳಾ ಗುರುರಾಜ್ ಅವರ ಮಧುರ ಗಾನ ಸರಣಿ: ಸಂಗೀತ ಪ್ರೇಮಿಗಳಿಗೆ ಸುವರ್ಣಾವಕಾಶ

RCB ಗೆಲುವೇ ವಿಶ್ವದ ದುರಂತಗಳಿಗೆ ಕಾರಣ?: ಸೋನು ನಿಗಮ್‌ ವಿವಾದಾತ್ಮಕ ಪೋಸ್ಟ್

ನಟಿ ಕಿಯಾರಾಗಾಗಿ ‘ಟಾಕ್ಸಿಕ್‌’ ಚಿತ್ರೀಕರಣವನ್ನು ಮುಂಬೈಗೆ ಶಿಫ್ಟ್‌ ಮಾಡಿದ ಯಶ್‌

ರಾಮೋಜಿ ಫಿಲ್ಮ್ ಸಿಟಿಯ ಭಯಾನಕ ರಹಸ್ಯ ಬಿಚ್ಚಿಟ್ಟ ನಟಿ ಕಾಜೋಲ್

ADVERTISEMENT
ADVERTISEMENT

ಎಡವಟ್ ಆದ ಸಮಯದಿಂದಾಗಿ ಎಲ್ಲವೂ ಉಲ್ಟಾ ಪಲ್ಟಾ ಆಗೋಗಿದೆ. ಅದಕ್ಕೆ ಕಾರಣ ನಟಿ ಭವ್ಯ ಗೌಡ. ಈಕೆ ಕರ್ಣ ಪ್ರಸಾರವಾಗಬೇಕಿದ್ದ ವಾಹಿನಿ ಹಾಗೂ ಕೋರ್ಟ್‌ನಿಂದ ಸೀರಿಯಲ್‌ಗೆ ಸ್ಟೇ ತಂದಿರೋ ಎರಡೂ ವಾಹಿನಿಗಳಲ್ಲಿ ಕಾಂಟ್ರಾಕ್ಟ್‌ಗೆ ಸಹಿ ಹಾಕಿದ್ದಾರೆ. ಒಂದ್ಕಡೆ ಕಾಂಟ್ರಾಕ್ಟ್ ಮುಗಿಯೋಕೆ ಮೊದಲೇ ಮತ್ತೊಂದು ಕಡೆ ಹೋಗಿ ನಟಿಸ್ತಿರೋದಕ್ಕೆ ಸ್ವತಃ ವಾಹಿನಿಯೇ ಚಕಾರ ಎತ್ತಿದೆ. ಇದು ಭವ್ಯ ಗೌಡ, ಕರ್ಣ ಸೀರಿಯರ್‌ ಮಂದಿ ಹಾಗೂ ವಾಹಿನಿ ಎಲ್ಲರಿಗೂ ಅಫೆಕ್ಟ್ ಆಗಿದೆ.

ಸಿನಿಮಾ ಹಾಗೂ ಸೀರಿಯಲ್ ಖ್ಯಾತಿಯ ಡೇರ್ ಡೆವಿಲ್ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಈಗಾಗ್ಲೇ ಕರ್ಣ ಸೀರಿಯಲ್‌ಗಾಗಿ ಸಾಕಷ್ಟು ಹಣ ಸುರಿದಿದ್ದರು. ಕಲಾವಿದರ ರೆಡಮ್ಯೂನರೇಷನ್, ಲೊಕೇಷನ್ಸ್ ಸೇರಿದಂತೆ 45ಕ್ಕೂ ಅಧಿಕ ದಿನಗಳ ಕಾಲ ಶೂಟಿಂಗ್ ನಡೆಸಿದ್ದರು. ಏಳೆಂಟು ಎಪಿಸೋಡ್‌‌ಗಳನ್ನ ಬ್ಯಾಂಕಿಂಗ್ ಕೂಡ ಮಾಡಿದ್ದರು. ಆದ್ರೀಗ ಏಕಾಏಕಿ ಕೋರ್ಟ್‌ನಿಂದ ಚೆಕ್‌ಮೇಟ್ ಇಡಲಾಗಿದೆ. ಇದು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಂಡ್ರೆ ಇಬ್ಬರಿಗೂ ಒಳಿತಾಗಲಿದೆ. ಇಲ್ಲದಿದ್ರೆ ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಅಂದಂತೆ ಇಡೀ ಕರ್ಣ ಸೀರಿಯಲ್ ತಂಡಕ್ಕೆ ಬಹುದೊಡ್ಡ ನಷ್ಟವಾಗಲಿದೆ.

ಒಟ್ಟಾರೆ ಕರ್ಣ ಸೀರಿಯಲ್ ನಿರ್ಮಾಪಕಿ ಶ್ರುತಿ ನಾಯ್ಡು ಕೂಡ ಇದ್ರಿಂದ ಸಂಕಷ್ಟದಲ್ಲಿದ್ದು, ಟೆಲಿವಿಷನ್ ಅಸೋಸಿಯೇಷನ್ ಈ ಸಮಸ್ಯೆಯನ್ನು ಬಗೆಹರಿಸಿ, ಆದಷ್ಟು ಬೇಗ ಇಬ್ಬರಿಗೂ ನ್ಯಾಯ ಕೊಡಿಸಬೇಕಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

114

ಹತ್ಯೆಗೂ ಮೊದಲು 119 ಕರೆಗಳು..ಹಂತಕಿ ಸೋನಮ್‌ನ ಕರಾಳ ಸತ್ಯಗಳು ಬಯಲು

by ಶಾಲಿನಿ ಕೆ. ಡಿ
June 18, 2025 - 11:41 pm
0

Untitled design 2025 06 18t232202.396

ಗಾಯಕಿ ಮಂಜುಳಾ ಗುರುರಾಜ್ ಅವರ ಮಧುರ ಗಾನ ಸರಣಿ: ಸಂಗೀತ ಪ್ರೇಮಿಗಳಿಗೆ ಸುವರ್ಣಾವಕಾಶ

by ಶಾಲಿನಿ ಕೆ. ಡಿ
June 18, 2025 - 11:25 pm
0

Untitled design 2025 06 18t225950.358

ಪತ್ನಿಯನ್ನು ಆಕೆಯ ಪ್ರಿಯಕರನಿಗೇ ಮದುವೆ ಮಾಡಿದ ತ್ಯಾಗಮಯಿ ಪತಿ

by ಶಾಲಿನಿ ಕೆ. ಡಿ
June 18, 2025 - 11:07 pm
0

Untitled design 2025 06 18t224629.266

15 ದಿನದೊಳಗೆ ವೋಟರ್ ಐಡಿ ಮನೆ ಬಾಗಿಲಿಗೆ: ಚುನಾವಣಾ ಆಯೋಗದ ಹೊಸ ಯೋಜನೆ

by ಶಾಲಿನಿ ಕೆ. ಡಿ
June 18, 2025 - 10:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • Add a heading (9)
    ವಂಚನೆ ಆರೋಪ: ‘ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’ ಎಂದ ಬಿಗ್‌ಬಾಸ್ ಮಾಜಿ ಸ್ಪರ್ಧಿ
    June 18, 2025 | 0
  • Web 2025 06 18t123039.885
    ಬಿಗ್‌ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್‌ ವಿರುದ್ಧ ಲಕ್ಷ ಲಕ್ಷ ವಂಚನೆ ಆರೋಪ
    June 18, 2025 | 0
  • Web 2025 06 17t102158.753
    ಇನ್ಮೇಲೆ ಮಹಾನಟಿ ಸೀಸನ್​ 2ದೆ ಭರ್ಜರಿ ಸೌಂಡ್..! ಈ ಬಾರಿ ಯಾರೆಲ್ಲಾ ಆಯ್ಕೆ?
    June 17, 2025 | 0
  • 1444 (10)
    ಲಾಂಚ್ ಆಗಬೇಕಿದ್ದ ಕರ್ಣ ಸೀರಿಯಲ್‌ ಮುಂದೂಡಿಕೆ: ಕ್ಷಮೆ ಕೇಳಿದ ನಟ ಕಿರಣ್ ರಾಜ್
    June 16, 2025 | 0
  • Web 2025 06 15t144018.662
    ಪುನೀತ್ ಸಮಾಧಿಗೆ ಸರಿಗಮಪ ಟ್ರೋಫಿ ಹಿಡಿದು ಭೇಟಿ ಕೊಟ್ಟ ಬೀದರ್​ನ ಶಿವಾನಿ ​
    June 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version