• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 13, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ರಂಗಿತರಂಗ’ ಪ್ರೊಡ್ಯೂಸರ್ ‘ಬ್ಯಾಂಕ್’ ಖಾತೆಗೆ ಭಾಗ್ಯಲಕ್ಷ್ಮೀ

ದಿಯಾ ದೀಕ್ಷಿತ್ ಜೊತೆ ಸ್ಮೈಲ್ ಕ್ವೀನ್ ಬೃಂದಾ ಆಚಾರ್ಯ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 13, 2025 - 3:41 pm
in ಸಿನಿಮಾ
0 0
0
Untitled design 2025 07 13t153228.362

ಬ್ಲಾಕ್‌‌ಬಸ್ಟರ್ ಸಿನಿಮಾ ಯಾವತ್ತಿದ್ರೂ ಬ್ಲಾಕ್ ಬಸ್ಟರ್.. ರೀ-ರಿಲೀಸ್ ಕಂಡ ರಂಗಿತರಂಗ, ಈಗಲೂ ಭರ್ಜರಿ ಕಲೆಕ್ಷನ್ ಮಾಡಿ ನಿರ್ಮಾಪಕ ಪ್ರಕಾಶ್ ಬ್ಯಾಂಕ್ ಖಾತೆಯನ್ನು ತುಂಬಿಸ್ತಿದೆ. ಸದ್ಯ HK ಪ್ರಕಾಶ್ ಈಗ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಯನ್ನೇ ನಂಬಿ ದುಡ್ಡು ಸುರಿದಿದ್ದಾರೆ. ಪ್ರೊಡ್ಯೂಸರ್ ಬ್ಯಾಂಕ್ ಖಾತೆಗೆ ಭಾಗ್ಯಲಕ್ಷ್ಮಿ ತಥಾಸ್ತು ಅನ್ನೋ ಟೈಮ್ ಬಂದೇ ಬಿಟ್ಟಿದೆ. ಹಾಗೆಯೇ ಅದ್ರ ಟೀಸರ್ ಕೂಡ ರಿಲೀಸ್ ಆಗಿದೆ.

  • ‘ರಂಗಿತರಂಗ’ ಪ್ರೊಡ್ಯೂಸರ್ ‘ಬ್ಯಾಂಕ್’ ಖಾತೆಗೆ ಭಾಗ್ಯಲಕ್ಷ್ಮೀ
  • ಸಖತ್ ಇಂಟರೆಸ್ಟಿಂಗ್ & ಇಂಪ್ರೆಸ್ಸೀವ್ ಆಗಿದೆ BOB ಟೀಸರ್
  • ದಿಯಾ ದೀಕ್ಷಿತ್ ಜೊತೆ ಸ್ಮೈಲ್ ಕ್ವೀನ್ ಬೃಂದಾ ಆಚಾರ್ಯ..!
  • ಶ್ರುತಿ ಹರಿಹರನ್, ಗೋಪಾಲಕೃಷ್ಣ ದೇಶಪಾಂಡೆ & 66,999ರೂ

ರಂಗಿತರಂಗ ಹಾಗೂ ಅವನೇ ಶ್ರೀಮನ್ನಾರಾಯಣ ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರಿಗೆ ಡಬಲ್ ಧಮಾಕ. ಯೆಸ್.. ಒಂದ್ಕಡೆ ರಂಗಿತರಂಗ 10 ವರ್ಷ ಕಂಪ್ಲೀಟ್ ಮಾಡಿದ ಹಿನ್ನೆಲೆಯಲ್ಲಿ ಸಿನಿಮಾ ರೀ-ರಿಲೀಸ್ ಆಗಿದೆ. ಮತ್ತೊಂದ್ಕಡೆ ಅದೇ ನಿರ್ಮಾಪಕರ ಮತ್ತೊಂದು ಹೊಚ್ಚ ಹೊಸ ಸಿನಿಮಾ, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಟೀಸರ್ ಲಾಂಚ್ ಆಗಿದೆ.

RelatedPosts

4ನೇ ಶತಮಾನದಲ್ಲೇ ಪ್ಲಾಸ್ಟಿಕ್ ಕ್ಯಾನ್? ಕಾಂತಾರ ಚಾಪ್ಟರ್‌ 1ನ ಎಡವಟ್ಟು ವೈರಲ್‌

“ಕಾಂತಾರ” ಸಿನಿಮಾದಿಂದ ದೈವಗಳಿಗೆ ಅಪಚಾರ ನಡೆದಿಲ್ಲ: ಐಕಳ ಹರೀಶ್ ಶೆಟ್ಟಿ

ರಾಜರತ್ನ ಅಪ್ಪು ಹೆಸರಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವ

ರೌಡಿ ಬಾಯ್‌ಗೆ ಕೀರ್ತಿ ಸಾಥ್: ವಿಜಯ್ ದೇವರಕೊಂಡ ಹೊಸ ಸಿನಿಮಾ..

ADVERTISEMENT
ADVERTISEMENT

ಯೆಸ್.. ಅನೂಪ್ ಭಂಡಾರಿ ನಿರ್ದೇಶನದ, ನಿರೂಪ್ ಭಂಡಾರಿ-ಸಾಯಿಕುಮಾರ್ ನಟನೆಯ ರಂಗಿತರಂಗ ಸಿನಿಮಾ ಇತ್ತೀಚೆಗೆ ಮರು ಬಿಡುಗಡೆ ಆಗಿತ್ತು. ಚಿತ್ರತಂಡ ಸುದ್ದಿಗೋಷ್ಠಿ ಮಾಡಿ, ಅದ್ದೂರಿಯಾಗಿಯೇ ಚಿತ್ರವನ್ನು ರೀ-ರಿಲೀಸ್ ಮಾಡಿತ್ತು. ಇತರೇ ಯಾವುದೇ ಚಿತ್ರಗಳು ಥಿಯೇಟರ್‌‌ನಲ್ಲಿ ಇಲ್ಲದ ಕಾರಣ ರಂಗಿತರಂಗ ರೀ-ರಿಲೀಸ್‌ನಲ್ಲೂ ಹೌಸ್‌‌ಫುಲ್ ಪ್ರದರ್ಶನಗಳ ಮೂಲಕ ಒಳ್ಳೆಯ ಕಲೆಕ್ಷನ್ ಮಾಡ್ತಿದೆ.

ಅದರೊಟ್ಟಿಗೆ ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿರೋ ಅಭಿಷೇಕ್ ಎಂ ಅನ್ನೋ ಪ್ರತಿಭೆಯ ಚೊಚ್ಚಲ ನಿರ್ದೇಶನದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರದ ಟೀಸರ್ ಸಂಥಿಂಗ್ ಸ್ಪೆಷಲ್ ಆಗಿದೆ. ಹೌದು.. ದಿಯಾ, ದಸರಾ ಸಿನಿಮಾಗಳು ಖ್ಯಾತಿಯ ದೀಕ್ಷಿತ್ ಶೆಟ್ಟಿ ಲೀಡ್‌‌ನಲ್ಲಿ ನಟಿಸಿರೋ ಈ ಚಿತ್ರಕ್ಕೆ ಕೌಸಲ್ಯ ಸುಪ್ರಜಾ ರಾಮ ಹಾಗೂ X&Y ಖ್ಯಾತಿಯ ಬೃಂದಾ ಆಚಾರ್ಯ ನಾಯಕನಟಿ.

ಭಾಗ್ಯಲಕ್ಷ್ಮೀ ಕೋ ಆಪರೇಟೀವ್ ಸೊಸೈಟಿ ಬ್ಯಾಂಕ್‌‌ನ ರಾಬರಿ ಮಾಡೋಕೆ ಅಂತ ಹೋಗುವ ಹೀರೋ ಅಂಡ್ ಗ್ಯಾಂಗ್‌ಗೆ ಏನೆಲ್ಲಾ ಸಂಕಷ್ಟಗಳು ಎದುರಾಗುತ್ತವೆ ಅನ್ನೋದೇ ಈ ಸಿನಿಮಾ. ಕಷ್ಟಪಟ್ಟು ಒಳಗೆ ಹೋಗಿ ಲಾಕರ್ ತೆಗೆದರೆ ಅಲ್ಲಿರೋದು ಬರೀ 66,999 ರೂಪಾಯಿಗಳಷ್ಟೇ. ನಂತ್ರ ಏನೆಲ್ಲಾ ಆಗುತ್ತೆ ಅನ್ನೋ ಡ್ರಾಮಾನೇ ಸಿನಿಮಾ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿ ಶ್ರುತಿ ಹರಿಹರನ್ ಹಾಗೂ ಗೋಪಾಲ್ ಕೃಷ್ಣ ದೇಶಪಾಂಡೆ ಕೂಡ ಕಾಣಸಿಗಲಿದ್ದು, ಮೊದಲ ನೋಟದಲ್ಲಿ ಭರವಸೆ ಮೂಡಿಸಿದೆ ಬಿಓಬಿ.

ಈ ಹಿಂದೆ ರಿಲೀಸ್ ಆಗಿದ್ದ ಶಿವನ ಕುರಿತ ಹರ ಓಂ ಸಾಂಗ್ ಕೂಡ ಕೇಳುಗರ ಹೃದಯ ತಟ್ಟಿತ್ತು. ಜೂಡಾ ಸ್ಯಾಂಡಿ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಅಭಿಷೇಕ್ ಜಿ ಕಾಸರಗೋಡು ಸಿನಿಮಾಟೋಗ್ರಫಿ ಈ ಬ್ಯಾಂಗ್ ಆಫ್ ಭಾಗ್ಯಲಕ್ಷ್ಮೀಗಿದೆ. ಸ್ಪೂಕಿ ಕಾಲೇಜ್ ಸಿನಿಮಾದಿಂದ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದ ರಂಗಿತರಂಗ ಪ್ರೊಡ್ಯೂಸರ್‌ಗೆ ಈ ಸಿನಿಮಾ ಜೇಬು ತುಂಬಿಸೋ ಲಕ್ಷಣ ತೋರಿದೆ. ಭಾಗ್ಯಲಕ್ಷ್ಮೀ ಚಿತ್ರದಿಂದ ಧನಲಕ್ಷ್ಮೀ ಬಂದ್ರೆ ಅವರ ಬತ್ತಳಿಕೆಯಿಂದ ಮತ್ತಷ್ಟು ಸದಭಿರುಚಿಯ ಚಿತ್ರಗಳು ಹೊರಬರಲಿವೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (33)

BJP ಕೋರ್ ಕಮಿಟಿ ಸಭೆಯಲ್ಲಿ ನಡೆದಿದ್ದೇನು ಗೊತ್ತಾ?: ಕಾಂಗ್ರೆಸ್‌‌ ಕಿತ್ತಾಟದ ನಡುವೆ ಬಿಜೆಪಿ ಅಲರ್ಟ್‌

by ಶಾಲಿನಿ ಕೆ. ಡಿ
October 12, 2025 - 11:54 pm
0

Untitled design (32)

World Cup 2025: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಸೋಲು

by ಶಾಲಿನಿ ಕೆ. ಡಿ
October 12, 2025 - 11:45 pm
0

Untitled design (31)

ರಾಜಮಾತೆಗೆ ‘ಡವ್ ರಾಣಿ’ ಕಿರೀಟ: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಕೊಟ್ಟ ಕಾರಣಗಳೇನು?

by ಶಾಲಿನಿ ಕೆ. ಡಿ
October 12, 2025 - 11:35 pm
0

Untitled design (30)

BBK: ಬಿಗ್ ಬಾಸ್‌ನಲ್ಲಿ ಈ ವಾರ ಎಲಿಮಿನೇಷನ್‌ಗೆ ಬ್ರೇಕ್ ಹಾಕಿದ ಕಿಚ್ಚ ಸುದೀಪ್‌

by ಶಾಲಿನಿ ಕೆ. ಡಿ
October 12, 2025 - 11:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (51)
    4ನೇ ಶತಮಾನದಲ್ಲೇ ಪ್ಲಾಸ್ಟಿಕ್ ಕ್ಯಾನ್? ಕಾಂತಾರ ಚಾಪ್ಟರ್‌ 1ನ ಎಡವಟ್ಟು ವೈರಲ್‌
    October 12, 2025 | 0
  • Untitled design (8)
    “ಕಾಂತಾರ” ಸಿನಿಮಾದಿಂದ ದೈವಗಳಿಗೆ ಅಪಚಾರ ನಡೆದಿಲ್ಲ: ಐಕಳ ಹರೀಶ್ ಶೆಟ್ಟಿ
    October 12, 2025 | 0
  • Untitled design (6)
    ರಾಜರತ್ನ ಅಪ್ಪು ಹೆಸರಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವ
    October 12, 2025 | 0
  • Untitled design (44)
    ರೌಡಿ ಬಾಯ್‌ಗೆ ಕೀರ್ತಿ ಸಾಥ್: ವಿಜಯ್ ದೇವರಕೊಂಡ ಹೊಸ ಸಿನಿಮಾ..
    October 12, 2025 | 0
  • Untitled design (35)
    ‘ನಂದ ಗೋಕುಲ’ದ ದೊಡ್ಡ ತಿರುವು: ವಲ್ಲಭ-ಅಮೂಲ್ಯ ಈಗ ವಧೂ-ವರ!
    October 12, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version