• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 15, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಗ್ಯಾರಂಟಿ ನ್ಯೂಸ್‌‌ನಲ್ಲಿ ಸೆಲೆಬ್ರಿಟಿಗಳ ಅದ್ಧೂರಿ ಗಣೇಶೋತ್ಸವ..!

ಆರ್ಗ್ಯಾನಿಕ್ ಮಣ್ಣಿನ ಗಣಪ.. ಸಮಾಜಕ್ಕೆ ತಾರೆಯರ ಸಂದೇಶ

admin by admin
August 27, 2025 - 6:30 pm
in Flash News, ಸಿನಿಮಾ
0 0
0
Untitled design 2025 08 27t180950.804

ಗಣೇಶ ಹಬ್ಬ.. ಸೆಲೆಬ್ರೇಷನ್‌ಗೆ ಕೇರ್ ಆಫ್ ಅಡ್ರೆಸ್. ಅದ್ರಲ್ಲೂ ಸೆಲೆಬ್ರಿಟಿಗಳು ಬಹಳ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸ್ತಾರೆ. ಈ ವರ್ಷ ಆರ್ಗ್ಯಾನಿಕ್ ಹಾಗೂ ಮಣ್ಣಿನ ಗಣಪನನ್ನ ಕೂರಿಸಿ, ಸಮಾಜಕ್ಕೂ ಸಂದೇಶ ನೀಡಿದ್ದಾರೆ ತಾರೆಯರು. ಹಾಗಾದ್ರೆ ಯಾವ್ಯಾವ ಸ್ಟಾರ್ ಹೇಗೆಲ್ಲಾ ಸೆಲೆಬ್ರೇಟ್ ಮಾಡಿದ್ರು ಗಣೇಶ ಚೌತಿ ಅಂತೀರಾ..? ಇದನ್ನೊಮ್ಮೆ ನೀವು ಓದಲೇಬೇಕು.

  • ಗ್ಯಾರಂಟಿ ನ್ಯೂಸ್‌‌ನಲ್ಲಿ ಸೆಲೆಬ್ರಿಟಿಗಳ ಅದ್ಧೂರಿ ಗಣೇಶೋತ್ಸವ..!
  • ಆರ್ಗ್ಯಾನಿಕ್ ಮಣ್ಣಿನ ಗಣಪ.. ಸಮಾಜಕ್ಕೆ ತಾರೆಯರ ಸಂದೇಶ
  • ಕಡುಬು, ಹೋಳಿಗೆ, ಸಿಹಿ ಜೊತೆ ಕಲರ್‌‌ಫುಲ್ ಫೋಟೋಶೂಟ್
  • ಗಲಾಟೆ, ತಂಟೆ-ತಕರಾರು ಬೇಡ.. ವಿಸರ್ಜನೆ ವೇಳೆ ಇರಲಿ ಜಾಗ್ರತೆ

ವಿಘ್ನ ನಿವಾರಕ ಗಣೇಶ ಹಬ್ಬ ಮನೆ ಮನಗಳಲ್ಲಿ, ದೇಶದ ಬೀದಿ ಬೀದಿಗಳಲ್ಲಿ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಿದೆ. ಸಿನಿಮಾ ತಾರೆಯರು ಅದರಲ್ಲೂ ಮುಖ್ಯವಾಗಿ ಬಾಲಿವುಡ್ ನಟ-ನಟಿಯರು ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ನಮ್ಮ ಕಲಾವಿದರು ಆರ್ಗಾನಿಕ್ ಮಣ್ಣಿನ ಗಣಪನ ಮೊರೆ ಹೋಗಿದ್ದಾರೆ. ಸಿನಿಮಾದಲ್ಲಿ ಸಂದೇಶ ಕೊಡೋದಲ್ಲದೆ ನಿಜ ಜೀವನದಲ್ಲೂ ಫ್ಯಾನ್ಸ್ ಗೆ ಮಾದರಿಯಾಗೋ ಕೆಲಸ ಮಾಡ್ತಿದ್ದಾರೆ ಕನ್ನಡ ಸ್ಟಾರ್ಸ್.     Untitled design 2025 08 27t180115.121 ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಮನೆಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಎಲ್ಲರೂ ತಮ್ಮ ಮನೆಯಲ್ಲಿ ಗಣೇಶನನ್ನ ಕೂರಿಸಿ ಸಂಭ್ರಮಿಸಿದ್ದಾರೆ. ಎಸ್, ಸ್ಯಾಂಡಲ್ ವುಡ್ ಚೆಲುವೆ ಅಮೂಲ್ಯ ಸಿನಿಮಾ ಮಾಡದೇ ಇದ್ರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ತಮ್ಮ ಅವಳಿ ಮಕ್ಕಳಾದ ಅಥರ್ವ್ ಮತ್ತು ಆಧವ್ ಜೊತೆಗೆ ಗಣೇಶ ಹಬ್ಬವನ್ನ ಆಚರಣೆ ಮಾಡಿದ್ದಾರೆ.

RelatedPosts

ಎರಡನೇ ಮದುವೆಗೆ ಸಜ್ಜಾದ ಖ್ಯಾತ ಗಾಯಕ ರಘು ದೀಕ್ಷಿತ್‌: ಹುಡುಗಿ ಯಾರು ಗೊತ್ತಾ?

‘ಧರ್ಮಂ‌’ ಸಿನಿಮಾದ ಸಾಂಗ್ ಮೆಚ್ಚಿ ಹಾರೈಸಿದ ಆರ್ ಚಂದ್ರು..!

ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ. 14.25ಕ್ಕೆ ಹೆಚ್ಚಿಸಿದ ಸರ್ಕಾರ

ವಿಶ್ವದ ಶ್ರೀಮಂತ ನಟ ಶಾರೂಖ್..ಇಲ್ಲಿದೆ ಪ್ರಾಪರ್ಟಿ ಲಿಸ್ಟ್..!

ADVERTISEMENT
ADVERTISEMENT

Untitled design 2025 08 27t180016.441ಇನ್ನು ನಟಿ ಹರ್ಷಿಕಾ ಪೂಣಚ್ಚ ಇದೆ ವರ್ಷ ಮಗಳಿಗೆ ಜನ್ಮ ನೀಡಿದ್ದು ಮೊದಲ ಗಣೇಶ್ ಹಬ್ಬವನ್ನ ಮಗಳ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ. ಹಾಗೂ ನಟಿ ಕಾರುಣ್ಯ ರಾಮ್ ಕೂಡ ಗೌರಿ ಗಣೇಶ ಹಬ್ಬಕ್ಕಾಗಿಯೇ ವಿಶೇಷ ಫೋಟೋ ಶೂಟ್ ಮಾಡಿಸಿ ಮಣ್ಣಿನ ಗಣಪನ ಜೊತೆ ಮಿಂಚಿದ್ದಾರೆ.

Untitled design 2025 08 27t180313.758ಅವಳಿ ಸ್ಟಾರ್ಸ್ ಆಗಿರೋ ಅದ್ವಿತಿ ಹಾಗು ಅಶ್ವಿತಿ ಶೆಟ್ಟಿ ಟ್ರಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡು ಕೈಯಲ್ಲಿ ಮಣ್ಣಿನ ಗಣಪ ಹಿಡಿದು ಸಿಂಪಲ್ ಆಗಿ ಹಬ್ಬ ಆಚರಿಸಿದ್ದಾರೆ. ಅಂದಹಾಗೆ ಸ್ವತಃ ಸುಮಲತಾ ಅಂಬರೀಶ್  ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ.

Untitled design 2025 08 27t180422.246ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಎಂದಿನಂತೆ ಈ ವರ್ಷವೂ ಗಣಪತಿ ಇಟ್ಟಿದ್ದಾರೆ. ಸದಾಶಿವನಗರದ ಹೊಸ ಮನೆಯಲ್ಲಿಯೇ ಗಣಪತಿ ಇಟ್ಟು. ಮಗಳು ಐಶ್ವರ್ಯ ಜೊತೆ ಸ್ಪೆಷಲ್ ಆಗಿಯೇ ಸಂಭ್ರಮಿಸಿದ್ದಾರೆ.

Untitled design 2025 08 27t180206.704ನಟಿ ಮಯೂರಿ ಖ್ಯಾತರಿ ತಮ್ಮ ಮಗನೊಂದಿಗೆ ಫೋಟೋ ಶೂಟ್ ಮಾಡಿ ಮಿಂಚಿದ್ದಾರೆ. ಇನ್ನು ನಟಿ ನಿಕ್ಕಿ galrani ಪತಿ ಜೊತೆ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ನಿರೂಪಕ ನಿರಂಜನ ದೇಶಪಾಂಡೆ ಪತ್ನಿ ಹಾಗು ಮುದ್ದಾದ ನಾಯಿ ಜೊತೆ ಹಬ್ಬ ಎಂಜಾಯ್ ಮಾಡಿರೋ ಫೋಟೋ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ.

Untitled design 2025 08 27t180607.026ತುಪ್ಪದ ಬೆಡಗಿ ರಾಗಿಣಿ ಸೀರೆಯಲ್ಲಿ ಟ್ರಡಿಷನಲ್ ಲುಕ್ ಕೊಟ್ಟು ಫೋಟೋಶೂಟ್ ಮಾಡಿಸಿ ಗಣೇಶ ಹಬ್ಬ ಆಚರಿಸಿದ್ದಾರೆ.

Untitled design 2025 08 27t180950.804ಇನ್ನು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಣೇಶ ಮೂರ್ತಿಯನ್ನು ಮನೆಗೆ ಸ್ವಾಗತಿಸುವುದರಿಂದ ಹಿಡಿದು ಪೂಜೆ ಮಾಡಿ ನೀರಿಗೆ ವಿಸರ್ಜನೆ ಮಾಡುವವರೆಗೆ ಶಿಲ್ಪಾ ಮನೆಯಲ್ಲಿ ಹಬ್ಬದ ಸಡಗರ ಜೋರಾಗಿರುತ್ತದೆ. ಮನೆ ಬಳಿ ಡ್ಯಾನ್ಸ್ ಮಾಡುತ್ತಲೇ ಗಣೇಶನನ್ನು ಸ್ವಾಗತಿಸುತ್ತಾರೆ. ವಿಸರ್ಜನೆ ವೇಳೆ ಕೂಡ ಹೆಜ್ಜಾ ಹಾಕುತ್ತಾರೆ.

Screenshot 2025 08 27 175900ಈ ಬಾರಿಯೂ ಜೋರಾಗಿ ಹಬ್ಬ ಆಚರಿಸಿದ್ದಾರೆ. ಒಟ್ಟಾರೆ ತಾರೆಯರು ಕಡುಬು, ಹೋಳಿಗೆ ಸಿಹಿ ಜೊತೆ ಉತ್ತಮ ಸಂದೇಶ ಕೂಡ ಕೊಟ್ಟಿದ್ದಾರೆ. ಗಣೇಶ ವಿಸರ್ಜನೆ ವೇಳೆ ಗಲಾಟೆ ಬೇಡ ಜಾಗ್ರತೆ ಇರಲಿ ಎಂದಿದ್ದಾರೆ

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2025 10 15t204238.920

ಎರಡನೇ ಮದುವೆಗೆ ಸಜ್ಜಾದ ಖ್ಯಾತ ಗಾಯಕ ರಘು ದೀಕ್ಷಿತ್‌: ಹುಡುಗಿ ಯಾರು ಗೊತ್ತಾ?

by ಶಾಲಿನಿ ಕೆ. ಡಿ
October 15, 2025 - 8:51 pm
0

Untitled design 2025 10 15t202336.068

‘ಧರ್ಮಂ‌’ ಸಿನಿಮಾದ ಸಾಂಗ್ ಮೆಚ್ಚಿ ಹಾರೈಸಿದ ಆರ್ ಚಂದ್ರು..!

by ಶಾಲಿನಿ ಕೆ. ಡಿ
October 15, 2025 - 8:24 pm
0

Untitled design 2025 10 15t201629.754

ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ. 14.25ಕ್ಕೆ ಹೆಚ್ಚಿಸಿದ ಸರ್ಕಾರ

by ಶಾಲಿನಿ ಕೆ. ಡಿ
October 15, 2025 - 8:17 pm
0

Untitled design 2025 10 15t191748.173

ವಿಶ್ವದ ಶ್ರೀಮಂತ ನಟ ಶಾರೂಖ್..ಇಲ್ಲಿದೆ ಪ್ರಾಪರ್ಟಿ ಲಿಸ್ಟ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2025 - 7:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 15t201629.754
    ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ. 14.25ಕ್ಕೆ ಹೆಚ್ಚಿಸಿದ ಸರ್ಕಾರ
    October 15, 2025 | 0
  • Untitled design 2025 10 15t175837.358
    ಇಂಥಾ ಬೆದರಿಕೆಗೆ ನಾವು ಹೆದರಲ್ಲ: ಪ್ರಿಯಾಂಕ ಖರ್ಗೆ ಬೆನ್ನಿಗೆ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ
    October 15, 2025 | 0
  • Untitled design (88)
    ಇಂಜೆಕ್ಷನ್ ಕೊಟ್ಟು ಪತ್ನಿಯನ್ನೇ ಹತ್ಯೆಗೈದ..ಪೊಲೀಸರಿಗೆ ಯಾಮಾರಿಸಲು ಹೋಗಿ ಸಿಕ್ಕಿಬಿದ್ದ ಖತರ್ನಾಕ್ ಡಾಕ್ಟರ್..!
    October 15, 2025 | 0
  • Untitled design (85)
    ತಮಿಳುನಾಡು ಸರ್ಕಾರದಿಂದ ಶೀಘ್ರವೇ ಹೊಸ ಮಸೂದೆ: ಹಿಂದಿ ಬೋರ್ಡ್, ಸಿನಿಮಾ, ಹಾಡುಗಳು ನಿಷೇಧ?
    October 15, 2025 | 0
  • Untitled design (84)
    ಹಾಸನಾಂಬೆ ದೇವಿ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ
    October 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version