• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 26, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದರ್ಶನ್‌ಗೆ ಬಾರೀ ಹಿನ್ನಡೆ.. ಇನ್ನೂ ಸಿಗದ ಬೆಡ್, ದಿಂಬು!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 26, 2025 - 3:55 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (1)

ಹಗಲಿನ ದರ್ಶನ ಇಲ್ಲದೆ ಕ್ವಾರಂಟೈನ್ ಸೆಲ್‌‌ನಲ್ಲಿ ಬಂಧಿಯಾಗಿರೋ ನಟ ದರ್ಶನ್‌‌ಗೆ ಕೋರ್ಟ್‌ನಲ್ಲಿ ಹಿನ್ನಡೆಯೇ ಆಗ್ತಿದೆ. ಅವರ ಸದ್ಯದ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನ್ನುವಂತಾಗಿದೆ. ಆದ್ರೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ದಚ್ಚು ಸಹೋದರ ದಿನಕರ್ ಮಾತ್ರ ಮೌನಕ್ಕೆ ಜಾರಿದ್ದಾರೆ. ಇಷ್ಟಕ್ಕೂ ಡಿಬಾಸ್ ಅಳಿಯ ಹೇಳಿದ್ದೇನು ಅಂತೀರಾ..? ಈ ಸ್ಟೋರಿ ಒಮ್ಮೆ ನೋಡಿ.

ಒಂದ್ಕಡೆ ದರ್ಶನ್ ಅನುಪಸ್ಥಿತಿಯಲ್ಲಿ ಡೆವಿಲ್ ಸಿನಿಮಾದ ರಿಲೀಸ್‌ಗೆ ಯೋಜನೆಗಳು ನಡೆಯುತ್ತಿವೆ. ಮತ್ತೊಂದ್ಕಡೆ ಮೂಲಭೂತ ಹಕ್ಕುಗಳಿಗಾಗಿ ದರ್ಶನ್ ಜೈಲಲ್ಲಿ ಇದ್ದುಕೊಂಡೇ ಕೋರ್ಟ್‌ ಮೊರೆ ಹೋಗಿದ್ದಾರೆ. ಎಕ್ಸ್‌‌ಟ್ರಾ ಬೆಡ್ಡು, ತಲೆದಿಂಬು ಬೇಕು. ಕ್ವಾರಂಟೈನ್ ಸೆಲ್‌ನಿಂದ ಹೊರಬಂದು ಬಿಸಿಲಿನ ದರ್ಶನ ಪಡೆಯಬೇಕು. ಇತರೇ ಕೈದಿಗಳಂತೆ ಓಡಾಡಬೇಕು ಅಂತ ದರ್ಶನ್ ಗೋಗರೆಯುತ್ತಿದ್ದಾರೆ.

RelatedPosts

‘ಕಾಂತಾರ ಚಾಪ್ಟರ್ 1’ ಪ್ರೀ-ರಿಲೀಸ್ ಇವೆಂಟ್‌ಗೆ ಜೂ.ಎನ್‌ಟಿಆರ್ ಮುಖ್ಯ ಅತಿಥಿ

ಕಾಂತಾರ-1 ಮುಂಗಡ ಬುಕಿಂಗ್ ಆರಂಭ: ಟಿಕೆಟ್ ದರ ದುಬಾರಿ!

ಕಾಂತಾರ-1 ಬಿಡುಗಡೆಗೂ ಮುನ್ನ ಮೂಕಾಂಬಿಕೆ ದೇವಿಯ ದರ್ಶನ ಪಡೆದ ರಿಷಬ್ ಶೆಟ್ಟಿ

ದಾಖಲೆ ಬರೆದ DCM ಪವನ್.. 150Cr ಕ್ಲಬ್‌ಗೆ OG..!!

ADVERTISEMENT
ADVERTISEMENT

ದರ್ಶನ್‌ಗೆ ಬಾರೀ ಹಿನ್ನಡೆ.. ಇನ್ನೂ ಸಿಗದ ಬೆಡ್, ದಿಂಬು!

ಮೌನಕ್ಕೆ ಜಾರಿದ ದಿನಕರ್.. ದಚ್ಚು ಅಳಿಯ ಹೇಳಿದ್ದೇನು..?

ಕೋರ್ಟ್‌ನಲ್ಲಿ ಕೂಡ ದರ್ಶನ್‌ಗೆ ಬಾರೀ ಹಿನ್ನಡೆಯಾಗಿದ್ದು, ಇನ್ನೂ ಸಿಕ್ಕಿಲ್ಲ ಬೆಡ್ಡು, ದಿಂಬು ಅನ್ನೋದೇ ಅಚ್ಚರಿ. ಹೀಗೆ ಬದುಕೋಕೆ ಆಗ್ತಿಲ್ಲ. ಅದರ ಬದಲಿಗೆ ಒಂದು ತೊಟ್ಟು ವಿಷ ಕೊಡಿಸಿ ಸ್ವಾಮಿ ಅಂತ ನ್ಯಾಯಾಧೀಶರ ಬಳಿ, ಬಹಳ ಹತಾಶನಾಗಿ ದರ್ಶನ್ ಕೇಳಿಕೊಂಡಿರೋದುಂಟು. ಸದ್ಯ ಈ ವಿಷಯಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ದಿನಕರ್ ತೂಗುದೀಪ ಮೌನಕ್ಕೆ ಜಾರಿದ್ದಾರೆ. ಮಾಧ್ಯಮಗಳ ಮುಂದೆ ಬಂದರಾದ್ರೂ ಆ ಬಗ್ಗೆ ಏನೂ ಮಾತಾಡದೆ ಎಸ್ಕೇಪ್ ಆಗಿದ್ದಾರೆ.

 

ದರ್ಶನ್ ಅಳಿಯನ ಗಾರ್ಡನ್ ಚಿತ್ರಕ್ಕೆ ದಿನಕರ್ ಕ್ಲಾಪ್

ಕೋಲಾರ ಡೈರೆಕ್ಟರ್ ಆರ್ಯ ಮಹೇಶ್ ಆ್ಯಕ್ಷನ್ ಕಟ್

ಆದ್ರೆ ದರ್ಶನ್ ಅಳಿಯ ಟಕ್ಕರ್ ಖ್ಯಾತಿಯ ಮನೋಜ್ ಮಾತ್ರ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಂಬರೀಶ, ಚಕ್ರವರ್ತಿ ಚಿತ್ರಗಳಲ್ಲಿ ದರ್ಶನ್ ಜೊತೆ ಕೆಲಸ ಮಾಡಿರೋ ಮನೋಜ್, ದರ್ಶನ್ ಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾನೂನು ಪ್ರಕಾರ ಒಳ್ಳೆಯದು ಆಗಬೇಕು ಅಂತ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಯೆಸ್.. ಇದು ಗಾರ್ಡನ್ ಚಿತ್ರದ ಮುಹೂರ್ತ ಸಮಾರಂಭ. ಈ ಹಿಂದೆ ಕೋಲಾರ ಅನ್ನೋ ಸಿನಿಮಾ ಮಾಡಿದ್ದ ಆರ್ಯ ಮಹೇಶ್ ನಿರ್ದೇಶನದಲ್ಲಿ, ಟಕ್ಕರ್ ಮನೋಜ್ ನಟನೆಯಲ್ಲಿ ಈ ಚಿತ್ರ ಸೆಟ್ಟೇರಿದೆ. ನೋಡೋಕೆ ದರ್ಶನ್ ತರಹಾನೇ ಇರೋ ಮನೋಜ್‌ಗೆ ಸಾಕಷ್ಟು ಮಂದಿ ಜೂನಿಯರ್ ದರ್ಶನ್ ಅಂತಲೂ ಕರೆಯೋದುಂಟು. ಗಾರ್ಡನ್ ಸಿನಿಮಾಗೆ ದರ್ಶನ್ ಅನುಪಸ್ಥಿತಿಯಲ್ಲಿ, ದಿನಕರ್ ತೂಗುದೀಪ ಬಂದು ಕ್ಲಾಪ್ ಮಾಡಿ, ಶುಭ ಹಾರೈಸಿದ್ದಾರೆ.

ಈ ಗಾರ್ಡನ್ ಸಿನಿಮಾ, ಬೆಂಗಳೂರಿನ ಕಸ ವಿಲೇವಾರಿ ಮತ್ತು ಅದರ ಸುತ್ತಲಿನ ಮಾಫಿಯಾದ ಸುತ್ತ ಇರುವ ಕಥಾಹಂದರ ಎನ್ನಲಾಗಿದೆ. ಮನೋಜ್ ನಮ್ಮ ಮನೆ ಹುಡುಗ. ಸಿನಿಮಾ ಬಗ್ಗೆ ಅಪಾರವಾದ ಒಲವು ಇಟ್ಟುಕೊಂಡಿದ್ದಾನೆ. ಈ ಚಿತ್ರದ ಎಳೆಯನ್ನು ಕೇಳಿದ್ದೀನಿ. ಮನೋಜ್‌ಗೆ ಹೇಳಿ ಮಾಡಿಸಿದಂತಹ ಪಾತ್ರವನ್ನು ನಿರ್ದೇಶಕ ಮಹೇಶ್ ರಚಿಸಿದ್ದಾರೆ ಅಂತ ದಿನಕರ್ ಹರಿಸಿದ್ರು.

ಈ ಚಿತ್ರದಲ್ಲಿ ಇಬ್ಬರು ಹುಡುಗಿಯರು ನಾಯಕಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅನು ಪ್ರೇಮಾ ಮತ್ತು ಸೋನಮ್ ರೈ ಇಬ್ಬರೂ ಮನೋಜ್‌ಗೆ ಜೊತೆಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದಲ್ಲಿ ರೆಗ್ಯುಲರ್ ಹೀರೋ ಹೀರೋಯಿನ್ ತರಹದ ಪಾತ್ರಗಳಿರೋದಿಲ್ಲ ಅನ್ನೋದು ಚಿತ್ರತಂಡದ ಅಭಿಪ್ರಾಯ. ಒಳ್ಳೆಯ ಕಂಟೆಂಟ್ ಇಟ್ಕೊಂಡು ಸಮಾಜಕ್ಕೆ ಸಂದೇಶ ಸಾರುವಂತಹ ಸದಭಿರುಚಿಯ ಚಿತ್ರ ಮಾಡೋಕೆ ಮುಂದಾಗಿದೆ ಟೀಂ. M R ಸಿನಿಮಾಸ್ ಬ್ಯಾನರ್ ಮೂಲಕ ಜಿ ಮುನಿರಾಜು ನಿರ್ಮಿಸ್ತಿರೋ ಗಾರ್ಡನ್ ಚಿತ್ರ, ಇದೇ ತಿಂಗಳಾಂತ್ಯಕ್ಕೆ ಅಥವಾ ಅಕ್ಟೋಬರ್ ತಿಂಗಳ ಆರಂಭದಲ್ಲಿ ಚಿತ್ರೀಕರಣಕ್ಕೆ ತೆರಳಲಿದೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 09 26t234029.681

34 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ಘೋಷಣೆ: ನಿಕೇತ್ ರಾಜ್‌ ಮೌರ್ಯಗೆ ಬಿಎಂಟಿಸಿ

by ಯಶಸ್ವಿನಿ ಎಂ
September 26, 2025 - 11:42 pm
0

Untitled design 2025 09 26t230834.759

ಸತ್ಯಾಸತ್ಯತೆ ಹೊರ ಬರಲಿ ಎಂದೇ ಎಸ್ಐಟಿ ರಚಸಲಾಗಿದೆ:ಗೃಹ ಸಚಿವ ಪರಮೇಶ್ವರ್

by ಯಶಸ್ವಿನಿ ಎಂ
September 26, 2025 - 11:12 pm
0

Untitled design 2025 09 26t224547.582

ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ವೀರೇಂದ್ರ ಹೆಗ್ಗಡೆ ಭಾವನಾತ್ಮಕ ಮಾತು

by ಯಶಸ್ವಿನಿ ಎಂ
September 26, 2025 - 10:49 pm
0

Untitled design 2025 09 26t222014.769

‘ಕಾಂತಾರ ಚಾಪ್ಟರ್ 1’ ಪ್ರೀ-ರಿಲೀಸ್ ಇವೆಂಟ್‌ಗೆ ಜೂ.ಎನ್‌ಟಿಆರ್ ಮುಖ್ಯ ಅತಿಥಿ

by ಯಶಸ್ವಿನಿ ಎಂ
September 26, 2025 - 10:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 26t222014.769
    ‘ಕಾಂತಾರ ಚಾಪ್ಟರ್ 1’ ಪ್ರೀ-ರಿಲೀಸ್ ಇವೆಂಟ್‌ಗೆ ಜೂ.ಎನ್‌ಟಿಆರ್ ಮುಖ್ಯ ಅತಿಥಿ
    September 26, 2025 | 0
  • Untitled design 2025 09 26t214901.158
    ಕಾಂತಾರ-1 ಮುಂಗಡ ಬುಕಿಂಗ್ ಆರಂಭ: ಟಿಕೆಟ್ ದರ ದುಬಾರಿ!
    September 26, 2025 | 0
  • Untitled design 2025 09 26t205148.125
    ಕಾಂತಾರ-1 ಬಿಡುಗಡೆಗೂ ಮುನ್ನ ಮೂಕಾಂಬಿಕೆ ದೇವಿಯ ದರ್ಶನ ಪಡೆದ ರಿಷಬ್ ಶೆಟ್ಟಿ
    September 26, 2025 | 0
  • Untitled design (7)
    ದಾಖಲೆ ಬರೆದ DCM ಪವನ್.. 150Cr ಕ್ಲಬ್‌ಗೆ OG..!!
    September 26, 2025 | 0
  • Untitled design 2025 09 26t144343.818
    ಕ್ವಾಟ್ಲೆ ಕಿಚನ್ ಗ್ರಾಂಡ್ ಫಿನಾಲೆ..4 ಗಂಟೆಗಳ ಮಹಾ ಮನರಂಜನೆಯಲ್ಲಿ ‘SU from So’ ತಂಡ
    September 26, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version