• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, May 9, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ಬಚ್ಚನ್‌ ಅಳಿಯ ನಿಖಿಲ್‌ ನಂದಾ ವಿರುದ್ಧ FIR ದಾಖಲು!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
February 17, 2025 - 3:45 pm
in ಬಾಲಿವುಡ್
0 0
0
Add a subheading (44)

ಬಾಲಿವುಡ್ ಮಹಾನಟ ಅಮಿತಾಭ್ ಬಚ್ಚನ್ ಅಳಿಯ ಮತ್ತು ಎಸ್ಕಾರ್ಟ್ಸ್ ಕುಬೋಟಾ ಕಂಪನಿಯ ಸಿಇಒ ನಿಖಿಲ್ ನಂದಾ ವಿರುದ್ಧ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ದಾತಾಗಂಜ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದೊಂದಿಗೆ ಎಫ್ಐಆರ್ ದಾಖಲಾಗಿದೆ . ನಿಖಿಲ್ ನಂದಾ ಸೇರಿದಂತೆ 8 ಜನರ ವಿರುದ್ಧ ನ್ಯಾಯಾಲಯದ ಆದೇಶದ ಮೇರೆಗೆ ಈ ಪ್ರಕರಣ ದಾಖಲಾಗಿದೆ. ಈ ಕೇಸಿನ ಹಿನ್ನೆಲೆಯಲ್ಲಿ, ಟ್ರ್ಯಾಕ್ಟರ್ ಏಜೆನ್ಸಿ ಮಾಲೀಕ ಜಿತೇಂದ್ರ ಸಿಂಗ್ ನವೆಂಬರ್ 22, 2024ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸೋದರ ಜ್ಞಾನೇಂದ್ರ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ.

ಜಿತೇಂದ್ರ ಸಿಂಗ್ ದಾತಾ ಗಂಜ್ ನಲ್ಲಿ ಜೈ ಕಿಸಾನ್ ಟ್ರೇಡರ್ಸ್ ಟ್ರ್ಯಾಕ್ಟರ್ ಏಜೆನ್ಸಿಯನ್ನು ನಡೆಸುತ್ತಿದ್ದರು. ಅವರ ಸಹಭಾಗಿ ಲಲ್ಲಾ ಬಾಬು ಕುಟುಂಬ ವಿವಾದದಿಂದ ಜೈಲಿಗೆ ಹೋಗಿದ್ದ ನಂತರ, ಜಿತೇಂದ್ರ ಒಬ್ಬರೇ ಏಜೆನ್ಸಿಯ ಜವಾಬ್ದಾರಿ ಹೊತ್ತಿದ್ದರು.ಎಸ್ಕಾರ್ಟ್ಸ್ ಕುಬೋಟಾ ಕಂಪನಿಯ ಸ್ಥಳೀಯ ಅಧಿಕಾರಿಗಳಾದ ಆಶಿಷ್ ಬಲಿಯಾನ್ (ಏರಿಯಾ ಮ್ಯಾನೇಜರ್), ಸುಮಿತ್ ರಾಘವ್ (ಸೇಲ್ಸ್ ಮ್ಯಾನೇಜರ್), ದಿನೇಶ್ ಪಂತ್ (ಯುಪಿ ಹೆಡ್), ಮತ್ತು ಇತರರು ಜಿತೇಂದ್ರರ ಮೇಲೆ ಮಾರಾಟ ಹೆಚ್ಚಿಸಲು ಒತ್ತಡ ಹೇರಿದ್ದರಂತೆ. ಅವರು ಏಜೆನ್ಸಿ ಲೈಸೆನ್ಸ್ ರದ್ದು ಮಾಡುವುದು ಮತ್ತು ಆಸ್ತಿಯನ್ನು ಮುಟ್ಟುಗೋಲು ಹಾಕುವ ಬೆದರಿಕೆ ನೀಡಿದ್ದರು . ಈ ಮಾನಸಿಕ ಹಿಂಸೆ ತಾಳಲಾರದೆ ಜಿತೇಂದ್ರ ನವೆಂಬರ್ 21ರಂದು ಕೊನೆಯ ಬಾರಿಗೆ ಒತ್ತಡಕ್ಕೊಳಗಾದ ನಂತರ, ಮರುದಿನ ಆತ್ಮಹತ್ಯೆ ಮಾಡಿಕೊಂಡರು.
ಜಿತೇಂದ್ರ ಕುಟುಂಬವು ಆರಂಭದಲ್ಲಿ ಪೊಲೀಸರಿಗೆ ದೂರು ನೀಡಿದರೂ, ನ್ಯಾಯಾಲಯದ ಹಸ್ತಕ್ಷೇಪದ ನಂತರ ಮಾತ್ರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ . ಜಿತೇಂದ್ರರ ತಂದೆ ಶಿವ್ ಸಿಂಗ್, ನಿಖಿಲ್ ನಂದಾ ಯಾರೆಂದು ನನಗೆ ಗೊತ್ತಿಲ್ಲ, ಆದರೆ ಕಂಪನಿಯವರೇ ನನ್ನ ಮಗನ ಮರಣಕ್ಕೆ ಕಾರಣ ಎಂದು ಹೇಳಿದ್ದಾರೆ . ಪ್ರಸ್ತುತ ದಾತಾಗಂಜ್ ಪೊಲೀಸ್ ಠಾಣೆಯ ಇನ್ಚಾರ್ಜ್ ಗೌರವ್ ವಿಷ್ಣೋಯ್ ತನಿಖೆ ಪ್ರಗತಿಯಲ್ಲಿದೆ ಎಂದು ದೃಢಪಡಿಸಿದ್ದಾರೆ . ನಿಖಿಲ್ ನಂದಾ, ರಾಜ್ ಕಪೂರ್ ಮೊಮ್ಮಗಳು ರಿತು ನಂದಾ ಮಗ ಮತ್ತು ಶ್ವೇತಾ ಬಚ್ಚನ್ ಪತಿ, ಇದುವರೆಗೆ ಈ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ .

RelatedPosts

ಸಲ್ಮಾನ್ ಖಾನ್‌ -ವಿವೇಕ್ ಜೊತೆ ಫ್ಲರ್ಟ್​: ಐಶು ಲವ್ ಸ್ಟೋರಿಯ ರಹಸ್ಯ ಬಿಚ್ಚಿಟ್ಟ ಸೊಹೈಲ್ ಖಾನ್

ಡ್ರ್ಯಾಗನ್ ಎಂಟ್ರಿ ಫಿಕ್ಸ್..ಕುಮಟಾದಲ್ಲಿ NTR ರಾಕ್ಸ್

ನಶೆ ಏರಿಸಿದ ಮಿಲ್ಕಿಬ್ಯೂಟಿ ಮೇಲೆ ಸೆನ್ಸಾರ್ ರೇಡ್..!!

ಬ್ಯಾನ್ ಆಗ್ತಾರಾ ಬಾಲಿವುಡ್‌‌ನಲ್ಲಿರೋ ಪಾಕ್ ಆ್ಯಕ್ಟರ್ಸ್‌..?

ADVERTISEMENT
ADVERTISEMENT
ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Web 2025 05 09t094329.505

ಕರ್ನಾಟಕದ ವಿದ್ಯಾರ್ಥಿನಿಯಿಂದ ಪಾಕ್​ ಪರ ಪೋಸ್ಟ್, ದೂರು ದಾಖಲು

by ಶ್ರೀದೇವಿ ಬಿ. ವೈ
May 9, 2025 - 9:43 am
0

Web (100)

ಉರಿಯಲ್ಲಿ ಪಾಕ್‌ನ ಶೆಲ್ ದಾಳಿ: ಓರ್ವ ಮಹಿಳೆ ಸಾವು, ಇನ್ನೊಬ್ಬರಿಗೆ ಗಾಯ

by ಶ್ರೀದೇವಿ ಬಿ. ವೈ
May 9, 2025 - 9:25 am
0

Web (99)

ಐಪಿಎಲ್ 2025: ಇಂದು ಲಕ್ನೋ vs ಆರ್‌ಸಿಬಿ ಪಂದ್ಯ ನಡೆಯುತ್ತಾ?

by ಶ್ರೀದೇವಿ ಬಿ. ವೈ
May 9, 2025 - 9:06 am
0

Web (98)

ಭಾರತಕ್ಕೆ ಸೌದಿ ಸಚಿವರ ಹಠಾತ್ ಭೇಟಿ: ಉಗ್ರವಾದ ನಿಗ್ರಹಕ್ಕೆ ಬೆಂబల

by ಶ್ರೀದೇವಿ ಬಿ. ವೈ
May 9, 2025 - 8:46 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 05 04t224151.397
    ಸಲ್ಮಾನ್ ಖಾನ್‌ -ವಿವೇಕ್ ಜೊತೆ ಫ್ಲರ್ಟ್​: ಐಶು ಲವ್ ಸ್ಟೋರಿಯ ರಹಸ್ಯ ಬಿಚ್ಚಿಟ್ಟ ಸೊಹೈಲ್ ಖಾನ್
    May 4, 2025 | 0
  • Film 2025 04 30t210600.042
    ಡ್ರ್ಯಾಗನ್ ಎಂಟ್ರಿ ಫಿಕ್ಸ್..ಕುಮಟಾದಲ್ಲಿ NTR ರಾಕ್ಸ್
    April 30, 2025 | 0
  • Film 2025 04 30t194906.436
    ನಶೆ ಏರಿಸಿದ ಮಿಲ್ಕಿಬ್ಯೂಟಿ ಮೇಲೆ ಸೆನ್ಸಾರ್ ರೇಡ್..!!
    April 30, 2025 | 0
  • Untitled design 2025 04 26t194956.305
    ಬ್ಯಾನ್ ಆಗ್ತಾರಾ ಬಾಲಿವುಡ್‌‌ನಲ್ಲಿರೋ ಪಾಕ್ ಆ್ಯಕ್ಟರ್ಸ್‌..?
    April 26, 2025 | 0
  • Film 2025 04 26t182237.962
    ಕಾಶ್ಮೀರ ಯಾವಾಗಲೂ ನಮ್ಮದೇ: ಸುನೀಲ್ ಶೆಟ್ಟಿಯ ಖಡಕ್ ಹೇಳಿಕೆ!
    April 26, 2025 | 0

Top 5 News

  • Befunky collage (45)

    ನಿವೇದಿತಾ ಗೌಡ-ಚಂದನ್ ಶೆಟ್ಟಿ ಲೇಟೆಸ್ಟ್ ಪೋಸ್ಟ್ ಮೂಲಕ ಡಿವೋರ್ಸ್ ಕಾರಣ!

    0 shares
    Share 0 Tweet 0
  • CCLನಲ್ಲಿ ಕಿಚ್ಚ- ಗಣಿ ಬಾಯ್ಸ್ ಸೋಲಿಲ್ಲದ ಸರದಾರರು..!

    0 shares
    Share 0 Tweet 0
  • ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ಹಣ ಜಮಾ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ

    0 shares
    Share 0 Tweet 0
  • ಕುಂಭಮೇಳದಿಂದ ಮರಳುತ್ತಿದ್ದ ಬೀದರ್ ಪ್ರವಾಸಿಗರು 6 ಜನ ಮೃತಪಟ್ಟಿದ್ದಾರೆ!

    0 shares
    Share 0 Tweet 0
  • ನಾಳೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮಗುವಿನ ನಾಮಕರಣ ಶಾಸ್ತ್ರ!

    0 shares
    Share 0 Tweet 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version