• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, November 19, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ಹೊಸ ತಿರುವಿನತ್ತ ‘ಭಾಗ್ಯಲಕ್ಮೀ’ ಧಾರವಾಹಿ: ಆದಿಗೆ ಜೋಡಿಯಾಗ್ತಾರಾ ನಟಿ ಮೇಘಾಶ್ರೀ..?

ಯಶಸ್ವಿನಿ ಎಂ by ಯಶಸ್ವಿನಿ ಎಂ
November 17, 2025 - 11:18 pm
in ಕಿರುತೆರೆ, ಸಿನಿಮಾ
0 0
0
Untitled design (88)

RelatedPosts

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟಿ ನಯನಾ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

ಅಬ್ಬಬ್ಬಾ.. ‘ಡೆವಿಲ್ ಕ್ವೀನ್‌’ಗೆ ಟಾಲಿವುಡ್‌‌ ರೆಡ್ ಕಾರ್ಪೆಟ್

ರಚಿತಾ ರಾಮ್ ಜೊತೆ ‘ಕ್ರಿಮಿನಲ್’ ಆದ್ರೇಕೆ ಧ್ರುವ ಸರ್ಜಾ..?

ಮಾರ್ಕ್‌ ಪೋಸ್ಟ್‌‌ಪೋನ್ ಇಲ್ಲ.. ಫೇಕ್ ಪೋಸ್ಟ್‌ಗಳೇ ಎಲ್ಲಾ..!

ADVERTISEMENT
ADVERTISEMENT

ಕನ್ನಡದ ಮನೆಮಾತಾಗಿರುವ ಕಲರ್ಸ್ ಕನ್ನಡ ವಾಹಿನಿಯ ಮೆಗಾ ಧಾರಾವಾಹಿ ಭಾಗ್ಯಲಕ್ಮೀ ಈಗಾಗಲೇ ಪ್ರೇಕ್ಷಕರ ಹೃದಯದಲ್ಲಿ ಗಟ್ಟಿ ಸ್ಥಾನ ಪಡೆದಿದೆ. ಆದಿ ಮತ್ತು ಲಕ್ಷ್ಮೀ ನಡುವಿನ ಸ್ನೇಹ, ಕುಟುಂಬದ ಸಂಘರ್ಷಗಳು, ಒಡನಾಟಗಳು ಪ್ರತಿ ಸಂಜೆ 7 ಗಂಟೆಗೆ ಲಕ್ಷಾಂತರ ಕನ್ನಡಿಗರನ್ನು ತೆರೆಯ ಮುಂದೆ ಕೂರಿಸುತ್ತಿವೆ. ಇದೀಗ ಈ ಧಾರಾವಾಹಿಗೆ ಒಂದು ತಿರುವು ಬರುತ್ತಿದೆ. ಹೆಸರಾಂತ ನಟಿ ಮೇಘಾಶ್ರೀ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ಬರುವ ಎಪಿಸೋಡ್‌ಗಳಲ್ಲಿ ಆದಿಯ ಕುಟುಂಬ ಆತನ ಮೇಲೆ ಮದುವೆಯ ಒತ್ತಡ ಹೇರಲಿದೆ. ನೀನು ಈಗ ಮದುವೆಯಾಗಬೇಕು, ಕಾಲ ಮಿತಿ ಮೀರಿದೆ ಎಂಬ ಒತ್ತಾಯಕ್ಕೆ ಮಣಿಯದ ಆದಿ, ಕುಟುಂಬದವರ ಜೊತೆ ಹುಡುಗಿ ನೋಡಲು ಹೋಗುತ್ತಾನೆ. ಆ ಹುಡುಗಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವವಳು ಬೇರೆ ಯಾರೂ ಅಲ್ಲ, ನಟಿ ಮೇಘಾಶ್ರೀ.

ಮೇಘಾಶ್ರೀ ಅವರ ಪ್ರವೇಶ ಕೇವಲ ಒಂದೆರಡು ಎಪಿಸೋಡ್‌ಗಳಿಗೆ ಸೀಮಿತವಲ್ಲ ಎಂದು ತಿಳಿದುಬಂದಿದೆ. ಆದಿಯ ಜೀವನದಲ್ಲಿ ಇವರ ಪಾತ್ರ ಮಹತ್ವದ ತಿರುವು ತಂದೊಡ್ಡಬಹುದು ಎಂಬ ಸುದ್ದಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದಿ-ಲಕ್ಷ್ಮೀ ಜೋಡಿಯ ಸ್ನೇಹಕ್ಕೆ ಇದು ದೊಡ್ಡ ಸವಾಲಾಗಬಹುದೇ ? ಲಕ್ಷ್ಮೀಗೆ ಈ ಘಟನೆ ತಿಳಿದರೆ ಆಕೆಯ ಪ್ರತಿಕ್ರಿಯೆ ಹೇಗಿರುತ್ತದೆ ? ಆದಿಯ ಮನಸ್ಸು ಎತ್ತ ಕೊಂಡೊಯ್ಯುತ್ತದೆ ? ಈ ಪ್ರಶ್ನೆಗಳೇ ಈಗ ಪ್ರೇಕ್ಷಕರನ್ನು ಕಾಡುತ್ತಿವೆ.

ಮೇಘಾಶ್ರೀ ಅವರು ಕನ್ನಡ ಚಿತ್ರರಂಗ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ. ‘ಗಿಚ್ಚ್ ಗಿಲಿಗಿಲಿ’, ‘ನಾಗಿಣಿ’, ‘ಜೋಡಿ ಹಾಕ್ಕಿ’ ನಂತರ ಇದೀಗ ಭಾಗ್ಯಲಕ್ಮೀಗೆ ಅವರ ಎಂಟ್ರಿ ಪ್ರೇಕ್ಷಕರಿಗೆ ಹೊಸ ಆಸಕ್ತಿ ತಂದಿದೆ. ಅವರ ಗ್ಲಾಮರ್, ಅಭಿನಯದ ಲಾಲಿತ್ಯ, ಡೈಲಾಗ್ ಡೆಲಿವರಿ ಈ ಧಾರಾವಾಹಿಗೆ ಹೆಚ್ಚುವರಿ ಬಲ ನೀಡಲಿದೆ ಎಂಬುದು ನಿರ್ಮಾಪಕರ ಭರವಸೆ.

ಈಗಾಗಲೇ ಪ್ರೊಮೋ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿವೆ. “ಆದಿ ಮದುವೆಯಾಗ್ತಾನಾ ?”, “ಲಕ್ಷ್ಮೀಗೆ ಶಾಕ್ ಆಗುತ್ತಾ?”, “ಮೇಘಾಶ್ರೀ ಪಾತ್ರ ಎಷ್ಟು ದಿನ ಇರುತ್ತೆ?” ಎಂಬ ಪ್ರಶ್ನೆಗಳು ಎಲ್ಲೆಡೆ ಕೇಳಿಬರುತ್ತಿವೆ. ಕಲರ್ಸ್ ಕನ್ನಡ ವಾಹಿನಿಯ ಅಧಿಕೃತ ಇನ್‌ಸ್ಟಾಗ್ರಾಂ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರೊಮೋಗಳು ಲಕ್ಷಾಂತರ ವ್ಯೂಸ್ ಪಡೆಯುತ್ತಿವೆ.

ಪ್ರತಿ ದಿನ ಸಂಜೆ 7:00 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಮೀ ಈಗ ಹೊಸ ರೋಚಕತೆಯ ಕಾಲಘಟ್ಟಕ್ಕೆ ಕಾಲಿಡುತ್ತಿದೆ. ಮೇಘಾಶ್ರೀ ಅವರ ಪಾತ್ರ ಆದಿಯ ಜೀವನದಲ್ಲಿ ಎಂತಹ ಬದಲಾವಣೆ ತರುತ್ತದೆ ? ಇದು ಲಕ್ಷ್ಮೀ-ಆದಿ ಸಂಬಂಧಕ್ಕೆ ಧಕ್ಕೆ ತರುತ್ತದೆಯೇ ? ಎಲ್ಲ ಪ್ರಶ್ನೆಗಳಿಗೆ ಉತ್ತರ ಧಾರಾವಾಹಿಯಲ್ಲೇ ಇದೆ!

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2025 11 19T203959.420

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟಿ ನಯನಾ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

by ಯಶಸ್ವಿನಿ ಎಂ
November 19, 2025 - 8:41 pm
0

Untitled design 2025 11 19T202715.163

ಬೀದರ್ ಎಟಿಎಂ ರಾಬರಿ-ಹ*ತ್ಯೆ ಪ್ರಕರಣ: ವರ್ಷವಾದರೂ ಆರೋಪಿಗಳನ್ನ ಬಂಧಿಸಿಲ್ಲವೇಕೆ..?

by ಯಶಸ್ವಿನಿ ಎಂ
November 19, 2025 - 8:28 pm
0

Untitled design 2025 11 19T195418.353

ಅಬ್ಬಬ್ಬಾ.. ‘ಡೆವಿಲ್ ಕ್ವೀನ್‌’ಗೆ ಟಾಲಿವುಡ್‌‌ ರೆಡ್ ಕಾರ್ಪೆಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 19, 2025 - 8:00 pm
0

Untitled design 2025 11 19T194059.503

ರಚಿತಾ ರಾಮ್ ಜೊತೆ ‘ಕ್ರಿಮಿನಲ್’ ಆದ್ರೇಕೆ ಧ್ರುವ ಸರ್ಜಾ..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 19, 2025 - 7:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 19T203959.420
    ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟಿ ನಯನಾ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
    November 19, 2025 | 0
  • Untitled design (98)
    ಕೊನೆಗೂ ಸೊಸೆ ಮೀನಾಳನ್ನು ಒಪ್ಪಿ ಮನೆತುಂಬಿಸಿಕೊಂಡ ನಂದ..! ನಂದಗೋಕುಲದಲ್ಲಿ ಹೊಸ ತಿರುವು..!
    November 19, 2025 | 0
  • Untitled design (30)
    ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಮೃತವರ್ಷಿಣಿ ಧಾರಾವಾಹಿ ನಟಿ ರಜಿನಿ
    November 10, 2025 | 0
  • Untitled design 2025 11 07t133913.615
    ಯಾರ ಪಾಲಾಗಲಿದೆ ಕರ್ನಾಟಕದ ‘ಮಹಾನಟಿ’ ಕಿರೀಟ?: ನವೆಂಬರ್ 8, 9 ರಂದು ಗ್ರ್ಯಾಂಡ್ ಫಿನಾಲೆ
    November 7, 2025 | 0
  • Untitled design 2025 11 06t191105.538
    ಕಲರ್ಸ್ ಕನ್ನಡದ ‘ಶ್ರೀಗಂಧದಗುಡಿ’ಯಲ್ಲಿ ರವಿ ಕಾಳೆ ಎಂಟ್ರಿ..!
    November 6, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version