ADVERTISEMENT
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

ಜನಮನ ಗೆದ್ದ ಕಾಂತಾರ ಚಾಪ್ಟರ್‌-1

Untitled design 2025 10 01t230316.322

ಬೆಂಗಳೂರು, ಅಕ್ಟೋಬರ್ 1, 2025: ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿರುವ ಕಾಂತಾರ ಚಾಪ್ಟರ್‌-1  ಸಿನಿಮಾ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಿನಿಮಾ ಪ್ರೇಮಿಗಳಿಂದ ಭಾರೀ ಮೆಚ್ಚುಗೆ ಪಡೆದಿದೆ....

Read moreDetails

ಡಾ. ರಾಮಚಂದ್ರ ಗುಹಾ ಅವರಿಗೆ 2025ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

Untitled design 2025 10 01t221326.619

ಬೆಂಗಳೂರು, ಅಕ್ಟೋಬರ್ 1, 2025: ಕರ್ನಾಟಕ ಸರ್ಕಾರವು 2025ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಖ್ಯಾತ ಇತಿಹಾಸಕಾರ, ಅಂಕಣಕಾರ ಮತ್ತು ಚಿಂತಕ ಡಾ. ರಾಮಚಂದ್ರ ಗುಹಾ ಅವರನ್ನು...

Read moreDetails

ಸಾಲಗಾರರಿಗೆ ಗುಡ್‌ನ್ಯೂಸ್‌: ಆರ್‌ಬಿಐ ರೆಪೋ ದರ ಬದಲಾವಣೆ ಇಲ್ಲ

Untitled design 2025 10 01t222728.961

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಕ್ಟೋಬರ್ 1, 2025ರಂದು ನಡೆದ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೋ ದರವನ್ನು 5.5% ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಇದು ಜೂನ್‌ನಲ್ಲಿ 50...

Read moreDetails

ಭೂ ಸುರಕ್ಷಾ ಯೋಜನೆ: ಕರ್ನಾಟಕದ 45 ಕೋಟಿ ಕಂದಾಯ ದಾಖಲೆಗಳಿಗೆ ಡಿಜಿಟಲ್ ಸ್ಪರ್ಶ

Untitled design 2025 10 01t215535.459

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಒದಗಿಸಲು ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ 45...

Read moreDetails

ಸಿದ್ದರಾಮಯ್ಯಗೆ ಅಧಿಕಾರ ಕಳೆದುಕೊಳ್ಳುವ ಭಯ: ಛಲವಾದಿ ನಾರಾಯಣಸ್ವಾಮಿ

Untitled design 2025 10 01t214147.949

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘5 ವರ್ಷ ನಾನೇ ಸಿಎಂ’ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮನ್ನು ಮುಖ್ಯಮಂತ್ರಿ ಪದವಿಯಿಂದ ಇಳಿಸಬಹುದೆಂಬ...

Read moreDetails

ಕೆಮ್ಮಿನ ಸಿರಪ್‌ನಿಂದ ಇಬ್ಬರು ಮಕ್ಕಳ ಸಾವು!

Untitled design 2025 10 01t211647.853

ಜೈಪುರ, ಅಕ್ಟೋಬರ್ 1, 2025: ರಾಜಸ್ಥಾನದ ಸರ್ಕಾರಿ ಆಸ್ಪತ್ರೆಗಳಿಗೆ ಕೇಸನ್ ಫಾರ್ಮಾ ಕಂಪನಿಯಿಂದ ಪೂರೈಕೆಯಾದ ಜೆನೆರಿಕ್ ಕೆಮ್ಮಿನ ಸಿರಪ್ ಸೇವಿಸಿದ ಇಬ್ಬರು ಮಕ್ಕಳು ಕಳೆದ ಎರಡು ವಾರಗಳಲ್ಲಿ...

Read moreDetails

ಸಹೋದರಿಯ ಜೊತೆ ಸ್ನೇಹ ಬೆಳೆಸಿದ್ದಕ್ಕೆ ಜಿಮ್‌ ಟ್ರೈನರ್‌ ಮೇಲೆ ಮಾರಣಾಂತಿಕ ಹ*ಲ್ಲೆ..!

Untitled design 2025 10 01t194906.501

ಬೆಂಗಳೂರು, ಅಕ್ಟೋಬರ್ 1, 2025: ಬೆಂಗಳೂರಿನ ಎರಡು ಪ್ರತ್ಯೇಕ ಘಟನೆಗಳಲ್ಲಿ ಜಿಮ್ ಟ್ರೈನರ್  ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾನೂನು...

Read moreDetails

ಮೈಸೂರು ದಸರಾ 2025: ಜಂಬೂ ಸವಾರಿಯ ಸಂಪೂರ್ಣ ಮಾಹಿತಿ

Untitled design 2025 10 01t193035.648

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅತ್ಯಂತ ಪ್ರತೀಕ್ಷಿತ ಕ್ಷಣವಾದ ಜಂಬೂ ಸವಾರಿ ಅಕ್ಟೋಬರ್ 2, 2025, ಗುರುವಾರ ನಡೆಯಲಿದೆ. ಚಾಮುಂಡೇಶ್ವರಿ ದೇವಿಯ ವಿಜಯೋತ್ಸವವನ್ನು ಆಚರಿಸುವ ಈ ಐತಿಹಾಸಿಕ ಮೆರವಣಿಗೆಗಾಗಿ ಮೈಸೂರು...

Read moreDetails

5 ವರ್ಷ ನಾನೇ ಸಿಎಂ : ಮುಖ್ಯಮಂತ್ರಿ ಸಿದ್ದರಾಮಯ್ಯ

Untitled design 2025 10 01t185049.049

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಪದವಿಗೆ ಸಂಬಂಧಿಸಿದಂತೆ ಇದ್ದ ಎಲ್ಲಾ ಗೊಂದಲಗಳನ್ನು ಸ್ಪಷ್ಟನೆ ನೀಡಿದ್ದಾರೆ. ಪೂರ್ಣ 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದ ಅವರು, ವಿಪಕ್ಷದವರು...

Read moreDetails

ಮೊಹ್ಸಿನ್ ನಖ್ವಿ ರಾಜಿನಾಮೆಗೆ ಒತ್ತಾಯಿಸಿದ ಪಾಕಿಸ್ತಾನ ಆಟಗಾರ ಶಾಹಿದ್ ಅಫ್ರಿದಿ

Untitled design 2025 10 01t175035.092

ದುಬೈನಲ್ಲಿ ನಡೆದ ಏಷ್ಯಾ ಕಪ್ 2025 ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಭಾರತ 9ನೇ ಬಾರಿಗೆ ಕಪ್ ಗೆದ್ದಿತು. ಏಷ್ಯನ್ ಕ್ರಿಕೆಟ್...

Read moreDetails

ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಸ್ಥಿರ: ಸಿಎಂ ಸಿದ್ದರಾಮಯ್ಯ

Untitled design 2025 10 01t172014.844

ಬೆಂಗಳೂರು, ಅಕ್ಟೋಬರ್ 1, 2025: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸ್ಥಿರವಾಗಿದ್ದು, ನಾಳೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಕರ್ನಾಟಕದ ಮುಖ್ಯಮಂತ್ರಿ...

Read moreDetails

ದಸರಾ ಸಿಹಿಸುದ್ದಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3 ಏರಿಕೆ

Untitled design 2025 10 01t170905.768

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದಸರಾ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ತುಟ್ಟಿಭತ್ಯೆ (ಡಿಎ) ಶೇಕಡಾ 3 ರಷ್ಟು ಏರಿಕೆಯಾಗಿದೆ. ಜುಲೈ 1,...

Read moreDetails

ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್‌ಗೆ ಲಘು ಹೃದಯಾಘಾತ..!

Untitled design 2025 10 01t164214.320

ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಇಂದು ಮುಂಜಾನೆ ಲಘು ಹೃದಯಾಘಾತ ಆಗಿದೆ. ಅಪಾಯಕಾರಿ ಸನ್ನಿವೇಶದ ನಡುವೆ ವೈದ್ಯರು ಸಮಯಸ್ಫೂರ್ತಿಯಿಂದ ನಡೆಸಿದ...

Read moreDetails

ದರ್ಶನ್ ಅನುಪಸ್ಥಿತಿಯಲ್ಲಿ ಮೈಸೂರು ಫಾರ್ಮ್ ಹೌಸ್‌ನಲ್ಲಿ ಆಯುಧ ಪೂಜೆ

Untitled design 2025 10 01t163253.319

ಕನ್ನಡ ಚಲನಚಿತ್ರರಂಗದ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರು ಪ್ರಸ್ತುತ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಅವರ...

Read moreDetails

ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ 157 ದೇಶಗಳ ಕರೆನ್ಸಿ !

Untitled design 2025 10 01t155358.622

ತಿರುಪತಿ ತಿರುಮಲ, ಭೂಲೋಕದ ವೈಕುಂಠವೆಂದು ಪ್ರಸಿದ್ಧವಾಗಿದೆ. ಶ್ರೀವೆಂಕಟೇಶ್ವರನ ಸನ್ನಿಧಿಯಲ್ಲಿ ಭಕ್ತರ ದಂಡು ಯಾವಾಗಲೂ ದೊಡ್ಡ ಮಟ್ಟದಲ್ಲಿದೆ. ಭಕ್ತರ ಸಂಕಟಗಳನ್ನು ನಿವಾರಿಸುವ ಈ ಗೋವಿಂದ, ವಿಶ್ವದ ಅತ್ಯಂತ ಶ್ರೀಮಂತ...

Read moreDetails

ಅಮೆರಿಕ ಸರ್ಕಾರವೇ ಬಂದ್..! ನೌಕರರಿಗೆ ಸಂಬಳವೂ ಇಲ್ಲ..! ವಿಶ್ವದ ದೊಡ್ಡಣ್ಣನಿಗೆ ಇದೆಂಥಾ ದುರ್ಗತಿ..?

Govt

ಅಮೆರಿಕಾ ಸಂಯುಕ್ತ ಸಂಸ್ಥಾನದ (USA) ಫೆಡರಲ್ ಸರ್ಕಾರದ ಎಲ್ಲಾ ಕಾರ್ಯಾಚರಣೆಗಳೂ ಏಕಾಏಕಿ ಸ್ಥಗಿತವಾಗುವ ಆತಂಕ ಎದುರಾಗಿದೆ. ಆಡಳಿತಾರೂಢ ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಪಕ್ಷಗಳ ನಡುವೆ ನಡೆಯುತ್ತಿರುವ ಜಂಗೀಕುಸ್ತಿ,...

Read moreDetails

ತುಮಕೂರು ದಸರಾ: ಕಾರ್ಯಕ್ರಮದಲ್ಲಿ ಸಿಹಿಸುದ್ದಿ ಕೊಟ್ಟ ನಟಿ ರಮ್ಯಾ

Untitled design 2025 09 30t233556.783

ತುಮಕೂರು : ಈ ಬಾರಿ ದಸರಾ ಹಬ್ಬವನ್ನು ಜಿಲ್ಲಾಡಳಿತದಿಂದಲೇ ಆಯೋಜಿಸಿ, ಐತಿಹಾಸಿಕ ಮತ್ತು ಸಾಂಸ್ಕೃತಿಕ ವೈಭವವನ್ನು ತೋರಿಸಿದೆ. ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ...

Read moreDetails

ಗಟ್ಟಿಮೇಳ ಧಾರಾವಾಹಿಯ ಹಿರಿಯ ನಟಿ ಕಮಲಶ್ರೀ ಇನ್ನಿಲ್ಲ

Untitled design 2025 09 30t232310.995

ಗಟ್ಟಿಮೇಳ ಧಾರಾವಾಹಿಯ ಮೂಲಕ ಕರ್ನಾಟಕದ ಲಕ್ಷಾಂತರ ಕುಟುಂಬಗಳ ಹೃದಯದಲ್ಲಿ ಸ್ಥಾನ ಪಡೆದಿದ್ದ ಹಿರಿಯ ನಟಿ ಕಮಲಶ್ರೀ ಅವರು ಇನ್ನು ಮುಂದಿಲ್ಲ. 76 ವರ್ಷ ವಯಸ್ಸಿನ ಈ ಜನಪ್ರಿಯ ನಟಿ, ಕ್ಯಾನ್ಸರ್ ರೋಗದಿಂದ ದೀರ್ಘಕಾಲ ಬಳಲುತ್ತಿದ್ದು, ಅಂತಿಮವಾಗಿ...

Read moreDetails

ಡಿಗ್ರಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಪ್ರಥಮ ದರ್ಜೆ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿ ಪರಿಷ್ಕರಣೆ

Untitled design 2025 09 30t231227.272

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಓದುತ್ತಿರುವ 3.2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ಅತಿಥಿ ಉಪನ್ಯಾಸಕರ ನೇಮಕಾತಿಯ ವಿಳಂಬದಿಂದ ಉಂಟಾದ ಶೈಕ್ಷಣಿಕ ಚಟುವಟಿಕೆಗಳ...

Read moreDetails

ಡಿ.ಕೆ. ಶಿವಕುಮಾರ್ ಕನಸಿನ ಕಾವೇರಿ ಆರತಿ ಯಶಸ್ವಿ:5 ದಿನಗಳ ಆರತಿ ಉತ್ಸವ ಮುಕ್ತಾಯ

Untitled design 2025 09 30t225024.389

ಕಾವೇರಿ ಆರತಿ ಕಾರ್ಯಕ್ರಮವು ದಕ್ಷಿಣ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಕೃಷ್ಣರಾಜಸಾಗರದಲ್ಲಿ ಐದು ದಿನಗಳ ಭವ್ಯ ಉತ್ಸವದ ನಂತರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ...

Read moreDetails

ಬಿಗ್ ಬಾಸ್ ಮನೆಯಲ್ಲಿ ನಿಯಮದ ಸಿಡಿಮಿಡಿ: ಜಂಟಿಗಳ ತಪ್ಪಿಗೆ ಒಂಟಿಗಳಿಗೆ ಶಿಕ್ಷೆ

Untitled design 2025 09 30t223422.135

ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಜಂಟಿ ಸ್ಪರ್ಧಿಗಳು ನಿಯಮ ಉಲ್ಲಂಘನೆ ಮಾಡಿದ್ದರೂ, ಅದರ ಶಿಕ್ಷೆಗೆ ಬಲಿಯಾದವರು ಒಂಟಿ ಸ್ಪರ್ಧಿಗಳು. ಈ ಅನಿರೀಕ್ಷಿತ ತೀರ್ಪು ಮನೆಯಲ್ಲಿ...

Read moreDetails

ಶೂಟ್ ಗಿರಿ ಗ್ಯಾಂಗ್‌ನ ಬ್ಲ್ಯಾಕ್ಮೇಲ್: ಖಾಸಗಿ ವಿಡಿಯೋ ಬಳಸಿ 8.62 ಲಕ್ಷ ರೂ. ವಸೂಲಿ

Untitled design 2025 09 30t221139.735

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯ ಖಾಸಗಿ ವಿಡಿಯೋ ಮುಂದಿಟ್ಟು ಬ್ಲ್ಯಾಕ್ಮೇಲ್ ಮಾಡಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ರೌಡಿ...

Read moreDetails

ಮಳೆಯಿಂದ ಕಲ್ಯಾಣ ಕರ್ನಾಟಕದಲ್ಲಿ ಭಾರಿ ಹಾನಿ: 2 ಸಾವಿರ ಪರಿಹಾರ ಘೋಷಿಸಿದ ಸಿಎಂ

Untitled design 2025 09 30t214444.443

ಕರ್ನಾಟಕ ಸರ್ಕಾರವು ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕ ಭಾಗದ ರೈತರು ಮತ್ತು ಸಾಮಾನ್ಯ ನಾಗರಿಕರ ಪುನರಾವಾಸ ಮತ್ತು ಪುನರ್ನಿರ್ಮಾಣಕ್ಕಾಗಿ 2,000 ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿದೆ ಎಂದು...

Read moreDetails

ಬಿಡದಿ ಟೌನ್‌ ಶಿಫ್‌ ಹೆಸರಿನಲ್ಲಿ ಭೂ ದಂಧೆ: ಹೆಚ್.ಡಿ. ಕುಮಾರಸ್ವಾಮಿ ಆರೋಪ

Untitled design 2025 09 30t213308.442

ನವದೆಹಲಿ: ಬಡರೈತರಿಂದ ಭೂಮಿ ಕಿತ್ತುಕೊಂಡು ಬೇಕು ಬೇಕಾದವರಿಗೆ ಹಂಚಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬಿಡದಿ ಟೌನ್‌ ಶಿಪ್‌ ಹೆಸರಿನಲ್ಲಿ ಏನೆಲ್ಲಾ ದಂಧೆ...

Read moreDetails

ಬಲೂಚಿಸ್ತಾನ್‌ನಲ್ಲಿ ಭೀಕರ ಸ್ಫೋಟ: 10 ಜನ ದುರ್ಮರಣ

Untitled design 2025 09 30t203322.401

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕೈಟ್ಟಾದಲ್ಲಿ ಮಂಗಳವಾರ (ಸೆ.30) ಪ್ರಬಲ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಫ್ರಾಂಟಿಯರ್ ಕಾರ್ಪ್ಸ್ (ಎಫ್ಸಿ) ಸಿಬ್ಬಂದಿ ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು...

Read moreDetails

ಬೆಂಗಳೂರಿನಲ್ಲಿ 13,000 ಗುಂಡಿಗಳನ್ನು ಮುಚ್ಚಲಾಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್‌

Untitled design 2025 09 30t190239.297

ಬೆಂಗಳೂರಿನ ರಸ್ತೆಗಳ ಸವಲತ್ತು ಮತ್ತು ಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವ ವಹಿಸಿದ್ದಾರೆ. ರಸ್ತೆ ಕಾಮಗಾರಿ ಮತ್ತು...

Read moreDetails

ದಸರಾದಂದು ರಾವಣ ದಹನವಲ್ಲ, ದಶಕಂಠನ ಪೂಜೆ!

Untitled design 2025 09 30t182150.505

ದೇಶಾದ್ಯಂತ ದಸರಾ ಹಬ್ಬವನ್ನು ಅತ್ಯಂತ ವೈಭವದಿಂದ ಮತ್ತು ಆಡಂಬರದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಮತ್ತು ಅಧರ್ಮದ ಮೇಲೆ ಧರ್ಮದ ಗೆಲುವನ್ನು ಸಂಕೇತಿಸುತ್ತದೆ....

Read moreDetails

ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌ :ಯಾವ ಹುದ್ದೆಗೆ ಎಷ್ಟು ವಯೋಮಿತಿ ಏರಿಕೆ..?

Untitled design 2025 09 30t180301.340

ರಾಜ್ಯ ಸರ್ಕಾರವು ಸರ್ಕಾರಿ ಉದ್ಯೋಗಗಳ ಕನಸು ಕಾಣುವ ಲಕ್ಷಾಂತರ ಯುವಕ-ಯುವತಿಯರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ 3 ವರ್ಷಗಳ ವಯೋಮಿತಿ ಸಡಿಲಿಕೆ ಜಾರಿಗೆ ತರುವ ಐತಿಹಾಸಿಕ ನಿರ್ಣಯವನ್ನು ಸರ್ಕಾರ...

Read moreDetails

ಚಪ್ಪಲಿ ಎಸೆತದ ನಂತರ ಬಾಂಬ್ ಬೆದರಿಕೆ! ಕರೂರು ದುರಂತದ ಸುಳಿಯಲ್ಲಿ ಸಿಲುಕಿದ ದಳಪತಿ ವಿಜಯ್

Untitled design 2025 09 30t173948.274

ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತದಿಂದ ಉಂಟಾದ ರಾಜಕೀಯ ಮತ್ತು ಸಾರ್ವಜನಿಕ ಆಕ್ರೋಶದ ನಡುವೆಯೂ, ನಟ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್...

Read moreDetails

ಕರೂರ್ ಕಾಲ್ತುಳಿತ ದುರಂತ: ನಟ ವಿಜಯ್ ‘ನೋವಿನ’ ಪ್ರತಿಕ್ರಿಯೆ

Untitled design 2025 09 30t161931.113

ಚೆನ್ನೈ: ತಮಿಳುನಾಡಿನ ಕರೂರ್‌ನಲ್ಲಿ ನಟ ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದ ರಾಜಕೀಯ ರ್ಯಾಲಿಯಲ್ಲಿ ಜನದಟ್ಟನೆ ಹಾಗೂ ಉಸಿರಾಟದ ಸಮಸ್ಯೆಯಿಂದ 41 ಜನ ಮೃತಪಟ್ಟಿದ್ದರು.60ಕ್ಕೂ ಹೆಚ್ಚು...

Read moreDetails

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಅ.5 ರವರೆಗೂ ರಾಜ್ಯದಲ್ಲಿ ಮಳೆ ಎಚ್ಚರಿಕೆ..!

Untitled design 2025 09 30t162114.761

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ವ್ಯವಸ್ಥೆಯು ನಾಳೆಯೊಳಗೆ ಹೆಚ್ಚು ತೀವ್ರತರವಾದುದಾಗಿ ತಿಳಿದುಬಂದಿದೆ. ಈ ವ್ಯವಸ್ಥೆಯು ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯನ್ನು ದಾಟಲಿದೆ ಎಂದು...

Read moreDetails

ಭೀಮಾ ನದಿ ಪ್ರವಾಹಕ್ಕೆ ಕಲ್ಯಾಣ ಕರ್ನಾಟಕ ತತ್ತರ: ಸಿಎಂ ವೈಮಾನಿಕ ಸಮೀಕ್ಷೆ

Untitled design 2025 09 30t160052.438

ಕಲಬುರಗಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಆರ್ಭಟ ಮುಂದುವರಿದಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ವಿಜಯಪುರ, ಯಾದಗಿರಿ, ಮತ್ತು ರಾಯಚೂರು...

Read moreDetails

15 ಎಕರೆ ಬೆಳೆ ನಾಶ: ನೆರೆ ಪ್ರದೇಶ ವೀಕ್ಷಿಸಿದ ಶಾಸಕ ಅವಿನಾಶ್ ಜಾಧವ್

Untitled design 2025 09 30t153634.419

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಾದಿಪೂರ ಗ್ರಾಮದಲ್ಲಿ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಯಿಂದ ಹಲವಾರು ಎಕರೆ ಕಬ್ಬು ಬೆಳೆ ಸಂಪೂರ್ಣವಾಗಿ ನಾಶವಾಗಿದೆ.  ಈ ಅನಿರೀಕ್ಷಿತ ಹವಾಮಾನ...

Read moreDetails

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯ ಆತ್ಮಚರಿತ್ರೆಗೆ ಮೋದಿಯ ಮುನ್ನುಡಿ

Untitled design 2025 09 29t233233.372

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ನಡುವಿನ ಆತ್ಮೀಯ ಸ್ನೇಹವು ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ. ಜಾರ್ಜಿಯಾ ಮೆಲೋನಿಯ ಆತ್ಮಚರಿತ್ರೆಯಾದ...

Read moreDetails

ಜಿಲೆಟಿನ್ ಸ್ಫೋಟ: ದಂಪತಿಗಳಿಗೆ ಗಂಭೀರ ಗಾಯ

Untitled design 2025 09 29t231106.382

ಹಾಸನ: ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಜಿಲೆಟಿನ್ ಸ್ಫೋಟಕ ವಸ್ತುಗಳು ಭೀಕರ ಸ್ಫೋಟವಾಗಿವೆ. ಈ ಘಟನೆಯಲ್ಲಿ ಒಬ್ಬ ಮಹಿಳೆ, ಪತಿ ಮತ್ತು ಅವರ ಇಬ್ಬರು...

Read moreDetails

ಗೂಗಲ್‌ ಹೊಸಯುಗ ಆರಂಭ:ಪಿಸಿ ಬಿಡುಗಡೆಗೆ ಮುಂದಾದ ದೈತ್ಯ ಕಂಪನಿ..!

Untitled design 2025 09 29t224410.653

ಬೆಂಗಳೂರು: ದಶಕಗಳ ಕಾಲ ಸ್ಮಾರ್ಟ್‌ಫೋನ್‌ ಜಗತ್ತನ್ನು ಆಳಿದ ಟೆಕ್ ದೈತ್ಯ ಕಂಪನಿ ಗೂಗಲ್, ಇತ್ತೀಚೆಗೆ ಪಿಸಿ ಮಾರುಕಟ್ಟೆಯತ್ತ ತನ್ನ ಗಮನ ಹರಿಸಿದೆ. ಕಂಪನಿಯು ತನ್ನದೇ ಆದ ಆಂಡ್ರಾಯ್ಡ್...

Read moreDetails

ಪ್ರಭಾಸ್ ಅಭಿನಯದ ‘ದಿ ರಾಜಾಸಾಬ್’ ಟ್ರೈಲರ್ ಬಿಡುಗಡೆ

Untitled design 2025 09 29t214659.470

ಬಹುನಿರೀಕ್ಷಿತ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಪ್ಯಾನ್-ಇಂಡಿಯಾ ಚಿತ್ರ 'ದಿ ರಾಜಾಸಾಬ್' ಟ್ರೈಲರ್ ಅಂತಿಮವಾಗಿ ಬಿಡುಗಡೆಯಾಗಿದೆ. ಅಭಿಮಾನಿಗಳಿಗೆ ಥ್ರಿಲ್‌ ನೀಡುವುದರ ಜತೆಗೆ ಅಚ್ಚರಿಗೆ ದೂಡಿದೆ. ಹಿಂದೆಂದೂ ಕಾಣದ...

Read moreDetails

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ‘ಭಯೋತ್ಪಾದಕ ಸಂಘಟನೆ’ ಪಟ್ಟಿ..!

Untitled design 2025 09 29t203247.347

ಕೆನಡಾ, ಸೆಪ್ಟೆಂಬರ್ 29: ಕೆನಡಾ ಸರ್ಕಾರವು ಭಾರತದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.  ಬಿಷ್ಣೋಯ್, ಗ್ಯಾಂಗ್ ಭಯೋತ್ಪಾದನೆ, ಹಿಂಸೆ ಮತ್ತು ಬೆದರಿಕೆಗಳ...

Read moreDetails

ಟೀಂ ಇಂಡಿಯಾದ ಐತಿಹಾಸಿಕ ಸಾಧನೆ: ಬಿಸಿಸಿಐನಿಂದ 204 ಕೋಟಿ ರೂ. ಬಹುಮಾನ

Untitled design 2025 09 29t201408.584

ಭಾರತೀಯ ಕ್ರಿಕೆಟ್ ತಂಡ ಕಳೆದ ಒಂದೂವರೆ ವರ್ಷದಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. 2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ ಮತ್ತು 2025ರ ಏಷ್ಯಾಕಪ್‌ನಂತಹ...

Read moreDetails

ಗಂಗಾರತಿ ರೀತಿಯಲ್ಲಿ ಕಾವೇರಿ ಪೂಜೆ; ರಾಜೇಶ್ ಕೃಷ್ಣನ್ ಸಂಗೀತದಲ್ಲಿ ಮಂತ್ರಮುಗ್ಧರಾದ ಜನ

Untitled design 2025 09 29t194749.444

ಮಂಡ್ಯ: ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟು ಪ್ರದೇಶದಲ್ಲಿ ನಡೆಯುತ್ತಿರುವ ಕಾವೇರಿ ಆರತಿ ಮಹೋತ್ಸವ ನಾಲ್ಕನೇ ದಿನವೂ ಭಕ್ತಿ ಭಾವದಿಂದ ಕೂಡಿತ್ತು. ಗಂಗಾರತಿಯ ಮಾದರಿಯಲ್ಲಿ ನಡೆಯುತ್ತಿರುವ ಈ ವಿಶೇಷ ಆರತಿ ಕಾರ್ಯಕ್ರಮವನ್ನು...

Read moreDetails

ಅಕ್ರಮವಾಸಿಗಳ ತವರಾಗ್ತಿದೆ ಬೆಂಗಳೂರು..! 3 ಶ್ರೀಲಂಕಾ ಪ್ರಜೆಗಳ ಬಂಧನ

Untitled design 2025 09 29t191733.362

ಬೆಂಗಳೂರು,ಸೆ.29: ರಾಜ್ಯದ ರಾಜಧಾನಿ ಕೇವಲ ತಂತ್ರಜ್ಞಾನದ ಕೇಂದ್ರವಾಗಿರದೇ, ಇತ್ತೀಚೆಗೆ ಅಕ್ರಮ ವಿದೇಶಿ ವಾಸಿಗಳ ತಾಣವಾಗಿಯೂ ಗಮನ ಸೆಳೆಯುತ್ತಿದೆ. ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ಇತ್ತೀಚೆಗೆ ಮೂವರು...

Read moreDetails

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಬೃಹತ್‌ ಪ್ರತಿಭಟನೆ: ಇಬ್ಬರ ಸಾವು, 22 ಜನರಿಗೆ ಗಂಭೀರ ಗಾಯ

Untitled design 2025 09 29t190401.472

ಮುಜಾಫರಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ರಾಜಧಾನಿ ಮುಜಾಫರಾಬಾದ್‌ನಲ್ಲಿ ಸೋಮವಾರ (ಸೆಪ್ಟೆಂಬರ್‌ 29) ಪ್ರತಿಭಟನೆ ಭುಗಿಲೆದ್ದಿದೆ. ಅವಾಮಿ ಆಕ್ಷನ್ ಕಮಿಟಿ (ಎಎಸಿ) ನೇತೃತ್ವದಲ್ಲಿ ಆರಂಭವಾದ 'ಶಟರ್-ಡೌನ್ ಮತ್ತು...

Read moreDetails

ಜೊಮಾಟೋದಲ್ಲಿ ಹೊಸ ಹೆಲ್ತಿ ಮೋಡ್ ಆನ್‌..!

Untitled design 2025 09 29t173502.611

ನವದೆಹಲಿ, ಸೆಪ್ಟೆಂಬರ್ 29: ಭಾರತದ ಅಗ್ರಗಣ್ಯ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಜೊಮಾಟೋ ಸದಾ ಹೊಸತನವನ್ನು ಅರಸುವ ಸಂಸ್ಕೃತಿಯನ್ನು ಹೊಂದಿದೆ. ಈ ಬಾರಿ ಅದು 'ಹೆಲ್ತಿ ಮೋಡ್' ಎಂಬ ಹೊಸ...

Read moreDetails

ಪತ್ನಿಯನ್ನು ಕೊಂದು ಪತಿಯೂ ಆತ್ಮಹ*ತ್ಯೆ

Untitled design 2025 09 29t164918.438

ಬೆಂಗಳೂರು: ಬೆಂಗಳೂರಿನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಈ ಘಟನೆ ನಡೆದಿದೆ....

Read moreDetails

ಹೋಟೆಲ್‌ ಆಹಾರದ ಬೆಲೆ ಕಡಿಮೆಯಾಗಲ್ಲ:ಜಿ.ಕೆ.ಶೆಟ್ಟಿ

Untitled design 2025 09 29t164133.421

ಇತ್ತೀಚಿಗೆ ಹೋಟೆಲ್‌ ಬಿಲ್‌ಗಳ ದರ ಕಡಿಮೆಯಾಗಿಲ್ಲ ಎಂದು ಸುದ್ದಿಯಾಗಿತ್ತು ಇದಕ್ಕೆ ರಾಜ್ಯ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.ಹೊಟೇಲ್ ವ್ಯವಹಾರದ ಮೇಲೆ ಪರಿಣಾಮ ಬೀರುವ...

Read moreDetails

ಮೈಸೂರು ದಸರಾ ನೋಡಲು ಹೊರಟವರಿಗೆ ದರ ಏರಿಕೆಯ ಶಾಕ್!

Untitled design 2025 09 29t161403.465

ಬೆಂಗಳೂರು, ಸೆಪ್ಟೆಂಬರ್ 29:ಮೈಸೂರು ದಸರಾ ಅದ್ಭುತವಾಗಿ ನಡೆಯುತ್ತಿದೆ. ಅಕ್ಟೋಬರ್ 2 ರಂದು ನಡೆಯಲಿರುವ ಜಂಬೂ ಸವಾರಿ ಈ ವರ್ಷದ ಮಹತ್ವದ ಆಕರ್ಷಣೆಯಾಗಿದೆ. ಆದರೆ, ಮೈಸೂರಿಗೆ ಹೋಗಿ ದಸರಾ...

Read moreDetails

ಭಾರತದ ವಿರುದ್ಧ ವಿವಾದಾತ್ಮಕ ಟ್ವೀಟ್: ಮೊಹ್ಸಿನ್ ನಖ್ವಿ ಎಕ್ಸ್ ಖಾತೆ ಬ್ಯಾನ್

Untitled design 2025 09 29t155120.405

ಡುಬೈ: ಏಷ್ಯಾ ಕಪ್ 2025ರ ಚರಿತ್ರೆಯಲ್ಲಿ ಚಿರಸ್ಮರಣೀಯವಾಗಿದೆ. ಪಾಕಿಸ್ತಾನದ ವಿರುದ್ಧ ಸಾಧಿಸಿದ ನಾಟಕೀಯ ಗೆಲುವಿನಿಂದ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಮೆರೆದರೆ, ಪಂದ್ಯಾನಂತರದ ಸಂಭ್ರಮವನ್ನು ಮರೆಯಿಸುವಂತೆ ಅಗಾಧ ವಿವಾದಗಳು...

Read moreDetails

ಪಾಕ್‌ ವಿರುದ್ಧ ಗೆದ್ದು ಬೀರಿದ ಭಾರತ: ಏಷ್ಯಾ ಕಪ್ ಫೈನಲ್‌ನಲ್ಲಿ ಭರ್ಜರಿ ವಿಜಯ

Untitled design 2025 09 29t002031.156

ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಅತ್ಯದ್ಭುತ ಕ್ರೀಡಾ ನೈಪುಣ್ಯತೆಯನ್ನು ಪ್ರದರ್ಶಿಸಿ, ಪಾಕಿಸ್ತಾನವನ್ನು ಸೋಲಿಸಿ ಏಷ್ಯಾ ಕಪ್ ತನ್ನ...

Read moreDetails

‘ಬಿಗ್ ಬಾಸ್ ಕನ್ನಡ ಸೀಸನ್ 12’ರ 19 ಸ್ಪರ್ಧಿಗಳ ಪೂರ್ಣ ಪಟ್ಟಿ:ಇಲ್ಲಿದೆ ನೋಡಿ

Untitled design 2025 09 28t235328.186

ಬೆಂಗಳೂರು, ಸೆಪ್ಟೆಂಬರ್ 28, 2025: ಕನ್ನಡ ಟಿವಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಆರಂಭವಾಗಿದ್ದು, ಕಿಚ್ಚ ಸುದೀಪ್ ಅವರ...

Read moreDetails

ದರ್ಶನ್ ಮತ್ತು ವಿಜಯಲಕ್ಷ್ಮೀ ನಡುವಿನ ಜಗಳಕ್ಕೆ ಆ ನಟಿ ಕಾರಣ..!-ಓಂ ಪ್ರಕಾಶ್ ರಾವ್

Untitled design 2025 09 28t231756.332

ಬೆಂಗಳೂರು, ಸೆಪ್ಟೆಂಬರ್ 28, 2025: ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ಜೈಲು ಸೇರಿರುವ ವಿಷಯ ಎಲ್ಲರಿಗೂ ಗೊತ್ತಿರುವಂತೆ....

Read moreDetails

ಬಾಂಗ್ಲಾದೇಶದಲ್ಲಿ ವೈಭವದ ನವರಾತ್ರಿ: 33,350 ಮಂಟಪಗಳಲ್ಲಿ ದುರ್ಗಾ ಪೂಜೆ

Untitled design 2025 09 28t230050.204

ಬಾಂಗ್ಲಾದೇಶದಲ್ಲಿ ಈ ವರ್ಷದ ನವರಾತ್ರಿ ಉತ್ಸವ ಮತ್ತು ದುರ್ಗಾ ಪೂಜೆ ಅತ್ಯಂತ ವೈಭವ ಮತ್ತು ಭಕ್ತಿಯಿಂದ ಆಚರಿಸಲ್ಪಡುತ್ತಿದೆ. ಕೇವಲ ಭಾರತವಲ್ಲದೆ, ನಮ್ಜ ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲೂ ಈ...

Read moreDetails

ಬುಮ್ರಾವನ್ನು ಛಿದ್ರ ಮಾಡಿದರೂ, ವರುಣ್‌ನ ಮುಂದೆ ‘ಬ್ಯಾಟ್’ ಮುರಿದ ಫರ್ಹಾನ್

Untitled design 2025 09 28t223228.454

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 2025 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ಬ್ಯಾಟ್ಸ್ಮನ್ ಸಾಹಿಬ್‌ಜಾದಾ ಫರ್ಹಾನ್ ಅವರ ಬ್ಯಾಟ್ ಮತ್ತು ವರ್ತನೆ ಎರಡೂ ಚರ್ಚೆಯ ಕೇಂದ್ರಬಿಂದುವಾಗಿವೆ. ...

Read moreDetails

ಬುಮ್ರಾ ವಿರುದ್ಧ ಫರ್ಹಾನ್‌ನ ಸಿಕ್ಸರ್ ದಾಳಿ! ಟಿ20ಐ ನಲ್ಲಿ ಹೊಸ ಇತಿಹಾಸ ಸೃಷ್ಟಿ

Untitled design 2025 09 28t222243.496

ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ 2025 ಏಷ್ಯಾ ಕಪ್ ಫೈನಲ್‌ನಲ್ಲಿ ಒಂದು ಇತಿಹಾಸಕಾಲಿಕ ಕ್ಷಣವನ್ನು ನೋಡಿತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಈ ಅತಿ ಮಹತ್ವದ...

Read moreDetails

ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ: ಸಿಎಂ ವೈಮಾನಿಕ ಸಮೀಕ್ಷೆಗೆ ಮುಂದು!

Untitled design 2025 09 28t220317.014

ಬೆಂಗಳೂರು, ಸೆಪ್ಟೆಂಬರ್ 28, 2025: ಉತ್ತರ ಕರ್ನಾಟಕದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆಯಿಂದಾಗಿ ಭಾರೀ ಪ್ರವಾಹ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭೀಮಾ,...

Read moreDetails

ಬಿಗ್ ಬಾಸ್ ಕನ್ನಡ 12: ಟಿವಿ ತಾರೆ ಅಭಿಷೇಕ್ ದೊಡ್ಮನೆಗೆ ಎಂಟ್ರಿ

Untitled design 2025 09 28t211308.836

ಬೆಂಗಳೂರು, ಸೆಪ್ಟೆಂಬರ್ 28, 2025: ಕನ್ನಡ ಟಿವಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್‌ನಲ್ಲಿ ಟಿವಿ ತಾರೆ ಅಭಿಷೇಕ್ ಕಾಣಿಸಿಕೊಂಡು...

Read moreDetails

ಬಿಗ್ ಬಾಸ್ ಕನ್ನಡ 12: ಸಿನಿಮಾ ನಟಿ ರಾಶಿಕಾ ಶೆಟ್ಟಿಯ ಎಂಟ್ರಿ

Untitled design 2025 09 28t205814.631

ಬೆಂಗಳೂರು, ಸೆಪ್ಟೆಂಬರ್ 28, 2025: ಕನ್ನಡ ಟಿವಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಆರಂಭವಾಗಿದ್ದು, ಈ ಬಾರಿ ಸಿನಿಮಾ ನಾಯಕಿಯೊಬ್ಬರು...

Read moreDetails

ಏಷ್ಯಾಕಪ್‌ ಇಂಡೋ-ಪಾಕ್‌ ಹೈವೋಲ್ಟೇಜ್‌ ಮ್ಯಾಚ್‌: ಟಾಸ್‌ ಗೆದ್ದ ಟೀಂ ಇಂಡೀಯಾ

Untitled design 2025 09 28t200433.549

ದುಬೈ, ಸೆಪ್ಟೆಂಬರ್ 28 – ಕ್ರಿಕೆಟ್ ಜಗತ್ತಿನ ಅತ್ಯಂತ ತೀಕ್ಷ್ಣವಾದ ಪೈಪೋಟಿಯಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾ ಕಪ್ 2025ರ ಅಂತಿಮ ಪಂದ್ಯದಲ್ಲಿ ಇಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಿದೆ....

Read moreDetails

ನಾನು ಸಂಬಳಕ್ಕೆ ಬಂದಿಲ್ಲ, ಹಂಬಲಕ್ಕೆ ಬಂದಿದ್ದೇನೆ:ಕಾಕ್‌ರೋಚ್ ಸುಧಿ

Untitled design 2025 09 28t191129.245

ಬೆಂಗಳೂರು, ಸೆಪ್ಟೆಂಬರ್ 28, 2025: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಆರಂಭವಾಗಿದ್ದು, ವಿಲನ್ ಪಾತ್ರಗಳಿಗೆ ಹೆಸರಾದ ಕಾಕ್‌ರೋಚ್ ಸುಧಿ...

Read moreDetails

ಬಿಗ್‌ಬಾಸ್‌ ಮನೆಗೆ ಕಿಚ್ಚ ಸುದೀಪ್‌ ಎಂಟ್ರಿ

Untitled design 2025 09 28t185820.699

ಈ ಬಾರಿ ದೊಡ್ಡಮನೆಯನ್ನು ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಿರ್ಮಾಣ ಮಾಡಲಾಗಿದೆ. ವಿಶೇಷವೆಂದರೆ, ಬಿಗ್ ಬಾಸ್ ಮನೆಯ ಸೆಟ್ ಅನ್ನು ಮೈಸೂರು ಅರಮನೆಯ ಥೀಮ್‌ನಲ್ಲಿ ನಿರ್ಮಿಸಲಾಗಿದೆ. ದಸರಾ ಉತ್ಸವದ ವೇಳೆಯಲ್ಲಿ...

Read moreDetails

ಬಿಗ್ ಬಾಸ್ ಕನ್ನಡ 12: ಮೈಸೂರು ಅರಮನೆಯ ಥೀಮ್‌ನಲ್ಲಿ ಅದ್ಭುತ ಸೆಟ್

Untitled design 2025 09 28t183905.927

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ, ಬಿಗ್ ಬಾಸ್ ಕನ್ನಡ ಸೀಸನ್ 12 ಇಂದು (ಸೆಪ್ಟೆಂಬರ್‌ 28) ಗ್ರ್ಯಾಂಡ್ ಓಪನಿಂಗ್‌ನೊಂದಿಗೆ ಪ್ರಾರಂಭವಾಗಲಿದೆ. 'ಓ ಭ್ರಮೆ...' ಎಂಬ ಥೀಮ್ ಸಾಂಗ್ನಿಂದ ಸದ್ದು...

Read moreDetails

ಬಿಗ್ ಬಾಸ್-12 ಗ್ರ್ಯಾಂಡ್ ಓಪನಿಂಗ್: ಕಿಚ್ಚ ಸುದೀಪ್ ಸಾರಥ್ಯದಲ್ಲಿ ಅದ್ಧೂರಿ ಚಾಲನೆ!

Untitled design 2025 09 28t174147.524

ಬೆಂಗಳೂರು, ಸೆಪ್ಟೆಂಬರ್ 28, 2025: ಕನ್ನಡ ಟಿವಿ‌ಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಇಂದು ಸಂಜೆ 6 ಗಂಟೆಗೆ ಕಲರ್ಸ್...

Read moreDetails

ನಟ ವಿಜಯ್ ರ‍್ಯಾಲಿಯಲ್ಲಿ ಪೊಲೀಸ್ ಭದ್ರತೆ ಸರಿಯಾಗಿಯೇ ಇತ್ತು: ಎಡಿಜಿಪಿ ಡೇವಿಡ್ಸನ್ ಸ್ಪಷ್ಟನೆ 

Untitled design (100)

ಚೆನ್ನೈ, ಸೆಪ್ಟೆಂಬರ್ 28: ದಳಪತಿ ವಿಜಯ್ ಅವರ ಕರೂರು ರ‍್ಯಾಲಿಯಲ್ಲಿ 40 ಜನರನ್ನು ಬಲಿಪಡೆದ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್ ಭದ್ರತಾ ವೈಫಲ್ಯದ ಆರೋಪವನ್ನು ಎಡಿಜಿಪಿ ತಳ್ಳಿ ಹಾಕಿದ್ದಾರೆ....

Read moreDetails

ಕಾಂತಾರ-1: ಪ್ರೀಮಿಯರ್ ಶೋಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಚೀಫ್ ಗೆಸ್ಟ್..!

Untitled design (99)

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಬಹುನಿರೀಕ್ಷಿತ ಚಲನಚಿತ್ರ 'ಕಾಂತಾರ ಚಾಪ್ಟರ್-1' ಅಕ್ಟೋಬರ್ 2, 2025ರಂದು ವಿಶ್ವವ್ಯಾಪಿ ಗ್ರ್ಯಾಂಡ್ ರಿಲೀಸ್ ಆಗಲಿದೆ. ಚಿತ್ರವನ್ನು 30ಕ್ಕೂ ಹೆಚ್ಚು ದೇಶಗಳಲ್ಲಿ 7 ಭಾಷೆಗಳಲ್ಲಿ...

Read moreDetails

ʼಸಾಲುಗಳ ನಡುವೆʼ: ಅನಿರುದ್ಧ ಅವರ ಚೊಚ್ಚಲ ಪುಸ್ತಕ ಬಿಡುಗಡೆ

Untitled design (98)

ಜಯನಗರದ ವಿಷ್ಣು ನಿವಾಸದಲ್ಲಿ ಇತ್ತೀಚೆಗೆ ನಡೆದ ಒಂದು ಭಾವಪೂರ್ಣ ಸಮಾರಂಭದಲ್ಲಿ, ಖ್ಯಾತ ನಟ ವಿಷ್ಣುವರ್ಧನ್ ಅವರ ಅಳಿಯರಾದ ಅನಿರುದ್ಧ ಜತಕರ್ ಅವರ ಚೊಚ್ಚಲ ಸಾಹಿತ್ಯ ಕೃತಿ 'ಸಾಲುಗಳ...

Read moreDetails

ದುಬೈ: ಏಷ್ಯಾ ಕಪ್ ಫೈನಲ್‌ಗೆ ಪೊಲೀಸರ ಬಿಗಿ ಭದ್ರತೆ

Untitled design (97)

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇಂದು ನಡೆಯಲಿರುವ ಏಷ್ಯಾ ಕಪ್ 2025 ಫೈನಲ್ ಪಂದ್ಯ ಕಾಣಲಿದೆ ಚಾರಿತ್ರಿಕ ಮುಖಾಮುಖಿ. ಈ...

Read moreDetails

ನನ್ನ ಹೃದಯ ಚೂರಾಗಿದೆ: ಮೊದಲ ಬಾರಿಗೆ ಪ್ರತಿಕ್ರಿಯಿಸಿದ ವಿಜಯ್‌

Untitled design 2025 09 28t000604.157

ಕರೂರಿನ ಭೀಕರ ದುರಂತದ ಬಳಿಕ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ನಟ ವಿಜಯ್‌ ತಮ್ಮ ಮೊದಲ ಅಧಿಕೃತ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಈ ದುರಂತವು ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದು, ಅನೇಕ...

Read moreDetails

ಕರೂರು ಕಾಲ್ತುಳಿತ: ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ

Untitled design 2025 09 27t235456.509

ಚೆನ್ನೈ, ಸೆಪ್ಟೆಂಬರ್ 28: ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ದುರ್ಘಟನೆಯಲ್ಲಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ. ಕರೂರಿನಲ್ಲಿ ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ...

Read moreDetails

TVK ರ್ಯಾಲಿ ದುರಂತ: ಭದ್ರತಾ ನಿರ್ಲಕ್ಷ್ಯದ ಆರೋಪಕ್ಕೆ ಅಣ್ಣಾಮಲೈ ಆಕ್ರೋಶ

Untitled design 2025 09 27t233442.919

ಚೆನ್ನೈ, ಸೆಪ್ಟೆಂಬರ್ 27: ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ನಂತರ, ರಾಜ್ಯದ ಬಿಜೆಪಿ ಅಧ್ಯಕ್ಷ ಕೆ....

Read moreDetails

ಕರೂರ್ TVK ರ್ಯಾಲಿ ದುರಂತ: ರಾಷ್ಟ್ರಪತಿ, ಗಣ್ಯರಿಂದ ಸಂತಾಪ

Untitled design 2025 09 27t232550.607

ತಮಿಳುನಾಡಿನ ಕರೂರ್‌ನಲ್ಲಿ ಇಂದು (ಸೆಪ್ಟೆಂಬರ್ 27, 2025) ರಂದು ನಡೆದ ತಮಿಳಗ ವೇಟ್ರಿ ಕಳಗ (TVK) ರಾಜಕೀಯ ರ್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತವು ದೇಶವನ್ನೇ ಬೆಚ್ಚಿಬೀಳಿಸಿದೆ....

Read moreDetails

ಏಷ್ಯಾ ಕಪ್ ಫೈನಲ್‌ನಲ್ಲಿ ಇತಿಹಾಸ ಸೃಷ್ಟಿಸಲು ಸಿದ್ಧವಾಗಿರುವ ಭಾರತ!

Untitled design 2025 09 27t230619.393

ಬೆಂಗಳೂರು, ಸೆಪ್ಟೆಂಬರ್ 27: 2025 ರ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಭಾರತ ಗೆದ್ದರೆ ಇತಿಹಾಸ ಸೃಷ್ಟಿಸಲಿದೆ. ನಾಳೆ (ಸೆಪ್ಟೆಂಬರ್ 28) ನಡೆಯಲಿರುವ...

Read moreDetails

ದುರಂತದ ನಂತರ ಆಸ್ಪತ್ರೆಗೆ ಹೋಗದೆ ಚೆನ್ನೈಗೆ ವಾಪಸ್ಸಾದ ವಿಜಯ್

Untitled design 2025 09 27t223708.015

ಕರೂರು, ಸೆಪ್ಟೆಂಬರ್ 28: ಕರೂರ್ನಲ್ಲಿ ನಡೆದ ದುರಂತದ ರ್ಯಾಲಿಯ ನಂತರ ಟಿವಿಕೆ ಅಧ್ಯಕ್ಷ ವಿಜಯ್ ಅವರು ತಿರುಚಿ ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ವಾಪಸಾಗಿದ್ದು ವಿವಾದಗಳನ್ನು ಉಂಟುಮಾಡಿದೆ. ರ್ಯಾಲಿಯಲ್ಲಿ ಕಾಲ್ತುಳಿತದಿಂದ 33...

Read moreDetails

ತಮಿಳುನಾಡಿನ ಕಾಲ್ತುಳಿತ: 33ಕ್ಕೂ ಹೆಚ್ಚು ಸಾ*ವು, ಮೋದಿ ಸೇರಿದಂತೆ ಗಣ್ಯರ ಸಂತಾಪ

Untitled design 2025 09 27t221844.611

ಕರೂರು, ಸೆಪ್ಟೆಂಬರ್ 27: ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕಾರಣಿ ವಿಜಯ್ ದಳಪತಿಯ ಪ್ರಚಾರ ರ್ಯಾಲಿಯಲ್ಲಿ ಭೀಕರ ಕಾಲ್ತುಳಿತ ಉಂಟಾಗಿದೆ. ಈ ದುರಂತದಲ್ಲಿ 33 ಜನರು ಮೃತಪಟ್ಟಿದ್ದಾರೆ ಮತ್ತು 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರ್ಯಾಲಿ ಸ್ಥಳದಲ್ಲಿ ಒಂದು ಲಕ್ಷಕ್ಕೂ ಹೆಚ್ಚೂ...

Read moreDetails

‘ಐ ಲವ್ ಮುಹಮ್ಮದ್’ ವಿವಾದ:ಯೋಗಿ ಆದಿತ್ಯನಾಥ್ ಕಠಿಣ ಎಚ್ಚರಿಕೆ

Untitled design 2025 09 27t215429.610

ಉತ್ತರ ಪ್ರದೇಶ, ಸೆಪ್ಟೆಂಬರ್ 27: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶ್ರಾವಸ್ತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡಲು ಯೋಜಿಸುವ ಎಲ್ಲರಿಗೂ ಕಠಿಣ ಎಚ್ಚರಿಕೆ ನೀಡಿದ್ದಾರೆ....

Read moreDetails

ನಟ, ಟಿವಿಕೆ ನಾಯಕ ವಿಜಯ್ ಕಾರ್ಯಕ್ರಮದಲ್ಲಿ ಭೀಕರ ದುರಂತ:33ಕ್ಕೂ ಹೆಚ್ಚು ಸಾ*ವು

Untitled design 2025 09 27t212821.618

ಚೆನ್ನೈ, ಸೆಪ್ಟೆಂಬರ್ 27: ತಮಿಳುನಾಡಿನ ಕರೂರ್ನಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ನೇತೃತ್ವದ ಬೃಹತ್ ರ್ಯಾಲಿಯಲ್ಲಿ ಭೀಕರ ಕಾಲ್ತುಳಿತ ಉಂಟಾಗಿದೆ. ಈ ದುರ್ಘಟನೆಯಲ್ಲಿ 33 ಜನಕ್ಕೂ ಹೆಚ್ಚು ಮಂದಿ...

Read moreDetails

ಪೊಲೀಸ್ ಮೇಲೆ ಕಿರುಚಾಡಿದ ಆದಿತ್ಯ ಅಗರ್ವಾಲ್ ಮೇಲೆ ಬಿತ್ತು ಕೇಸ್‌

Untitled design 2025 09 27t203129.104

ಬೆಂಗಳೂರು, ಸೆಪ್ಟೆಂಬರ್ 25, 2025: ಕನ್ನಡ ನಾಡಿನಲ್ಲಿ ನಿಂತು ಕನ್ನಡಿಗರ ಮೇಲೆ ದರ್ಪ ಮೆರೆದು, ಪೊಲೀಸ್ ಅಧಿಕಾರಿಗಳ ಮೇಲೆ ಕಿರುಚಾಡಿ 'ಚುಪ್ ಚುಪ್' ಎಂದು ಚೀರಾಟ ಮಾಡಿದ...

Read moreDetails

ಬೆಂ.ರಸ್ತೆ, ಗುಂಡಿ ಪರಿಶೀಲಿಸಿದ ಸಿದ್ದರಾಮಯ್ಯ: ಅಧಿಕಾರಿಗಳ ವಿರುದ್ದ ಸಿಡಿದೆದ್ದ ಸಿಎಂ

Untitled design 2025 09 27t194419.021

ಬೆಂಗಳೂರು, ಸೆಪ್ಟೆಂಬರ್ 27, 2025: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಸೆ.27) ಬೆಂಗಳೂರು ನಗರದ ರಸ್ತೆಗಳ ಸ್ಥಿತಿಗತಿ ಮತ್ತು ಗುಂಡಿಗಳ ಸಮಸ್ಯೆಯನ್ನು ನೇರವಾಗಿ ಪರಿಶೀಲಿಸಲು ಸಿಟಿ ರೌಂಡ್ಸ್ ನಡೆಸಿದರು....

Read moreDetails

ಮೈಸೂರು ದಸರಾ ವೈಮಾನಿಕ ಪ್ರದರ್ಶನ: ಬಾನೆಡೆ ಲೋಹದ ಹಕ್ಕಿಗಳ ಅದ್ಭುತ ಕಲಾನೃತ್ಯ

Untitled design 2025 09 27t192732.855

ಮೈಸೂರು, ಸೆಪ್ಟೆಂಬರ್ 27: ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಇಂದು ವೈಮಾನಿಕ ಪ್ರದರ್ಶನದ ಮೂಲಕ ಹೊಸ ರಂಗು ಲಗ್ಗೆ ಹಾಕಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ...

Read moreDetails

ತೆನೆ ಬಿಟ್ಟು ಕಮಲ ಸೇರ್ತಾರಾ ಮಾಗಡಿ ಮಂಜು..?

Untitled design 2025 09 27t190954.342

ಕರ್ನಾಟಕ ರಾಜಕೀಯದಲ್ಲಿ ಜನತಾ ದಳ (ಜಾತ್ಯತೀತ) ಪಕ್ಷಕ್ಕೆ ಇನ್ನೊಂದು ಶಾಕ್ ಸಿಗುವ ಸಾಧ್ಯತೆಯು ಚರ್ಚೆಯಲ್ಲಿದೆ. ಮಾಜಿ ಶಾಸಕ ಮಾಗಡಿ ಮಂಜು (ಎ. ಮಂಜುನಾಥ್) ಜೆಡಿಎಸ್‌ನಿಂದ ಬಿಜೆಪಿಗೆ ಹೋಗಲು...

Read moreDetails

‘ಗತವೈಭವ’ ಚಿತ್ರದ ಟೀಸರ್ ಲಾಂಚ್: ನಾಲ್ಕು ಪಾತ್ರಗಳಲ್ಲಿ ಆಶಿಕಾ ರಂಗನಾಥ್

Untitled design (11)

ಬೆಂಗಳೂರು, ಸೆಪ್ಟೆಂಬರ್ 27: ಆಶಿಕಾ ರಂಗನಾಥ್ ಮತ್ತು ಎಸ್.ಎಸ್. ದುಷ್ಯಂತ್ ನಟನೆಯಿರುವ 'ಗತವೈಭವ' ಚಿತ್ರದ ಟೀಸರ್ ಬುಧವಾರ ಲಾಂಚ್ ಆಗಿದೆ. ದೀಪಕ್ ತಿಮ್ಮಪ್ಪ ನಿರ್ಮಾಣದ ಈ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶಿಸಿದ್ದಾರೆ....

Read moreDetails

ಎಐ ಫೋಟೋ ವಿವಾದ: ನಿಜವಾದ ಚಿತ್ರಣದೊಂದಿಗೆ ಟಾಂಗ್ ಕೊಟ್ಟ ಸಾಯಿಪಲ್ಲವಿ

Untitled design 2025 09 27t174617.748

ನಟಿ ಸಾಯಿಪಲ್ಲವಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಿಕಿನಿ ಫೋಟೋ ವಿವಾದಕ್ಕೆ ಸಂಬಂಧಿಸಿದಂತೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಫೋಟೋಗಳು ಆರಂಭದಲ್ಲಿ ಅಸಲಿ ಎಂಬ ಗೊಂದಲ...

Read moreDetails

ಬುರುಡೆ ಚಿನ್ನಯ್ಯನ ಬಿಎನ್‌ಎಸ್‌ಎಸ್ 183 ಹೇಳಿಕೆ ದಾಖಲು ಪ್ರಕ್ರಿಯೆ ಸಂಪೂರ್ಣ ಮುಕ್ತಾಯ

Untitled design 2025 09 27t171102.246

ಬೆಳ್ತಂಗಡಿ ತಾಲೂಕಿನ ಬುರುಡೆ ಚಿನ್ನಯ್ಯನ ವಿರುದ್ಧ ದಾಖಲಾದ ಕಾನೂನು ಪ್ರಕರಣದಲ್ಲಿ, ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 183 ರ ಅಡಿಯಲ್ಲಿ ಆರೋಪಿಯ ಹೇಳಿಕೆ ದಾಖಲು ಪ್ರಕ್ರಿಯೆಯು...

Read moreDetails

ನಾಳೆಯಿಂದ ಬಿಗ್ ಬಾಸ್ ಕನ್ನಡ-12 ಪ್ರಾರಂಭ: ಸ್ಪರ್ಧಿಗಳ ಪೂರ್ಣ ಪಟ್ಟಿ ಇಲ್ಲಿದೆ ನೋಡಿ..!

Untitled design 2025 09 27t165334.683

 ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈಗ ತನ್ನ 12ನೇ ಸೀಸನ್‌ಗೆ ಸಿದ್ಧವಾಗಿದೆ. ನಾಳೆ, ಅಂದರೆ ಸೆಪ್ಟೆಂಬರ್ 28, 2025ರಂದು ಕಲರ್ಸ್ ಕನ್ನಡ ಮತ್ತು...

Read moreDetails

ರಾಷ್ಟ್ರ ಪ್ರಶಸ್ತಿ ಪಡೆದ 4 ವರ್ಷದ ತ್ರಿಶಾ ಥೋಸರ್‌

Untitled design 2025 09 27t162030.224

ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚುತ್ತಾ, ಹಣೆಗೆ ಚಿಕ್ಕದಾದ ಬಿಂದಿ, ಕೂದಲಿಗೆ ಮುತ್ತಿನ ಅಲಂಕಾರದೊಂದಿಗೆ 4 ವರ್ಷದ ತ್ರಿಶಾ ಥೋಸರ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಎಲ್ಲರ ಗಮನ...

Read moreDetails

ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಗೀತಾ ಶಿವರಾಜ್‌ಕುಮಾರ್‌

Untitled design 2025 09 27t155600.435

ಶಿವಮೊಗ್ಗ: 'ಇನ್ನು ಮುಂದೆ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ' ಎಂದು ಶಿವರಾಜ್ ಕುಮಾರ್ ಅವರ ಪತ್ನಿ ಮತ್ತು ರಾಜಕೀಯ ವ್ಯಕ್ತಿತ್ವ ಗೀತಾ ಶಿವರಾಜ್ಕುಮಾರ್ ಘೋಷಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಮಹಿಳಾ...

Read moreDetails

34 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ಘೋಷಣೆ: ನಿಕೇತ್ ರಾಜ್‌ ಮೌರ್ಯಗೆ ಬಿಎಂಟಿಸಿ

Untitled design 2025 09 26t234029.681

ಬೆಂಗಳೂರು, ಸೆಪ್ಟೆಂಬರ್ 26: ಕರ್ನಾಟಕ ಕಾಂಗ್ರೆಸ್ ಸರ್ಕಾರವು ರಾಜ್ಯದ 34 ಪ್ರಮುಖ ನಿಗಮಗಳು, ಮಂಡಳಿಗಳು ಮತ್ತು ಪ್ರಾಧಿಕಾರಗಳ ಅಧ್ಯಕ್ಷ ಪದವಿಗಳನ್ನು ಅಂತಿಮಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹ...

Read moreDetails

ಸತ್ಯಾಸತ್ಯತೆ ಹೊರ ಬರಲಿ ಎಂದೇ ಎಸ್ಐಟಿ ರಚಸಲಾಗಿದೆ:ಗೃಹ ಸಚಿವ ಪರಮೇಶ್ವರ್

Untitled design 2025 09 26t230834.759

ಮೈಸೂರು, ಸೆ. 26, 2025: ಧರ್ಮಸ್ಥಳದಲ್ಲಿ ಆರೋಪಗಳ ಹಿನ್ನೆಲೆಯಲ್ಲಿ ರಚಿಸಲಾದ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯಿಂದ ಸತ್ಯ ಬಯಲಾಗುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್...

Read moreDetails

ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ವೀರೇಂದ್ರ ಹೆಗ್ಗಡೆ ಭಾವನಾತ್ಮಕ ಮಾತು

Untitled design 2025 09 26t224547.582

ಧರ್ಮಸ್ಥಳ, ಸೆ.26, 2025: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ತಮ್ಮ ವಿರುದ್ಧ ನಡೆದಿರುವ ದಬ್ಬಾಳಿಕೆ ಮತ್ತು ಶತ್ರುತ್ವದ ಬಗ್ಗೆ ತೀವ್ರವಾದ...

Read moreDetails

‘ಕಾಂತಾರ ಚಾಪ್ಟರ್ 1’ ಪ್ರೀ-ರಿಲೀಸ್ ಇವೆಂಟ್‌ಗೆ ಜೂ.ಎನ್‌ಟಿಆರ್ ಮುಖ್ಯ ಅತಿಥಿ

Untitled design 2025 09 26t222014.769

ಹೈದರಾಬಾದ್, ಸೆ.26, 2025: ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಚಾಪ್ಟರ್ 1 ಚಿತ್ರದ ಬಿಡುಗಡೆಗೆ ಜೋರಾಗಿ ತಯಾರಿ ನಡೆಯುತ್ತಿದ್ದು, ಸೆಪ್ಟೆಂಬರ್ 28ರಂದು ಹೈದರಾಬಾದ್‌ನಲ್ಲಿ ಭಾರೀ...

Read moreDetails

ಕಾಂತಾರ-1 ಮುಂಗಡ ಬುಕಿಂಗ್ ಆರಂಭ: ಟಿಕೆಟ್ ದರ ದುಬಾರಿ!

Untitled design 2025 09 26t214901.158

ಮೈಸೂರು, ಸೆ.26, 2025: ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಚಾಪ್ಟರ್ 1 ಚಿತ್ರವು ಅಕ್ಟೋಬರ್ 2, 2025ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಮುಂಗಡ ಟಿಕೆಟ್ ಬುಕಿಂಗ್...

Read moreDetails

ಪೂಜೆ ನೆಪದಲ್ಲಿ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ..!

Untitled design (10)

ಬೆಂಗಳೂರು: ಸೆ.26, ಪೂಜೆ-ಪುನಸ್ಕಾರಗಳ ನೆರವೇರಿಸುವ ನೆಪದಲ್ಲಿ ಅರ್ಚಕನೇ ಚಿನ್ನಾಭರಣ ಕಳವು ಮಾಡಿದ್ದಾನೆ ಎಂಬ ಆರೋಪ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿ ನಡೆದಿದೆ. ಘಟನೆಯ ಸಂಬಂಧ ಮಾಗಡಿ ರೋಡ್ ಪೊಲೀಸ್...

Read moreDetails

ಕಾಂತಾರ-1 ಬಿಡುಗಡೆಗೂ ಮುನ್ನ ಮೂಕಾಂಬಿಕೆ ದೇವಿಯ ದರ್ಶನ ಪಡೆದ ರಿಷಬ್ ಶೆಟ್ಟಿ

Untitled design 2025 09 26t205148.125

ಮೈಸೂರು, ಸೆ.26, 2025: ಕಾಂತಾರ 1 ಸಿನಿಮಾದ ಬಿಡುಗಡೆಗೆ ತಯಾರಿ ಜೋರಾಗಿದ್ದು, ನಟ-ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ...

Read moreDetails

ಚಾಮುಂಡಿ ಬೆಟ್ಟದಲ್ಲಿ ಕಾರು,ಬಸ್ಸಿನ ನಡುವೆ ಸರಣಿ ಅಪಘಾತ..

Untitled design 2025 09 26t201433.360

ಮೈಸೂರು, ಸೆ.26, 2025: ಮೈಸೂರಿನ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಇಂದು ಸಂಜೆ ಸರಣಿ ಅಪಘಾತ ಸಂಭವಿಸಿದ್ದು, ಒಂದು ಬಸ್ ಹಾಗೂ ಎರಡು ಕಾರುಗಳಿಗೆ ಢಿಕ್ಕಿಯಾಗಿ ಅಪಘಾತವಾಗಿದೆ. ಈ...

Read moreDetails

ಹ್ಯಾರಿಸ್ ರೌಫ್‌ಗೆ ದಂಡ ವಿಧಿಸಿ,ಸಾಹಿಬ್‌ಜಾದಾ ಫರ್ಹಾನ್‌ಗೆ ಎಚ್ಚರಿಸಿದ ಐಸಿಸಿ

Untitled design 2025 09 26t194557.864

ನವದೆಹಲಿ, ಸೆ.26, 2025: ದುಬೈನಲ್ಲಿ ನಡೆದ ಏಷ್ಯಾ ಕಪ್ 2025ರ ಭಾರತ-ಪಾಕಿಸ್ತಾನ ಸೂಪರ್ ಫೋರ್ ಪಂದ್ಯದ ಸಂದರ್ಭದಲ್ಲಿ ವಿವಾದಾತ್ಮಕ ಸನ್ನೆಗಳಿಗಾಗಿ ಪಾಕಿಸ್ತಾನ ಕ್ರಿಕೆಟಿಗರಾದ ಹ್ಯಾರಿಸ್ ರೌಫ್ ಮತ್ತು...

Read moreDetails

ಬೇಧಭಾವವಿಲ್ಲದೇ ಸಮಾನವಾಗಿ ಚಿಕಿತ್ಸೆ ನೀಡಿ-ಫಾರ್ಮಸಿಸ್ಟ್ ಗಳಿಗೆ ಸಿಎಂ ಕಿವಿಮಾತು

Untitled design (9)

ಬೆಂಗಳೂರು; ಸೆ.26,ಇಂದು ಬೆಂಗಳೂರಿನ ಲಿಟಲ್ ಫ್ಲವರ್ ಶಿಕ್ಷಣ ಸಮೂಹದ ಕಾಲೇಜಿನ ಕಟ್ಟಡವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಫಾರ್ಮಸಿಸ್ಟ್ ಗಳು...

Read moreDetails

6 ದಶಕಗಳ ಶೌರ್ಯಕ್ಕೆ ವಿದಾಯ: ಭಾರತೀಯ ವಾಯುಸೇನೆಯ ಮಿಗ್-21 ನಿವೃತ್ತಿ

Untitled design 2025 09 26t185817.580

ಚಂಡೀಗಢ, ಸೆ.26,2025: ಭಾರತೀಯ ವಾಯುಸೇನೆಯ ಐತಿಹಾಸಿಕ ಮಿಗ್-21 ಯುದ್ಧವಿಮಾನಕ್ಕೆ ಇಂದು ಅಂತಿಮ ವಿದಾಯ ಹೇಳಲಾಯಿತು. 69 ವರ್ಷಗಳ ಶೌರ್ಯಮಯ ಸೇವೆಯ ನಂತರ, ಈ 'ಪ್ಯಾಂಥರ್'ಗಳು ಚಂಡೀಗಢದ ವಾಯುಸೇನಾ...

Read moreDetails

ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ: ಅಣ್ಣಾಮಲೈ ಬಿಜೆಪಿ ಬಿಡುತ್ತಾರಾ..?

Untitled design 2025 09 26t183611.678

ಚೆನ್ನೈ, ಸೆ.26, 2025: ತಮಿಳುನಾಡು ಮತ್ತು ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ನಿರ್ಮಾಣವಾಗಿದೆ. ಬಿಜೆಪಿಯ ಕಟ್ಟರ್ ಹಿಂದುತ್ವವಾದಿ ನಾಯಕ ಕೆ. ಅಣ್ಣಾಮಲೈ ಅವರು ಪಕ್ಷವನ್ನು ಬಿಟ್ಟು ಹೊಸ...

Read moreDetails

ಸೈಕಲ್‌ವಾಕ್ ಕಂಬಕ್ಕೆ ಬೈಕ್‌ ಡಿಕ್ಕಿ; ಸ್ಥಳದಲ್ಲೇ ಇಬ್ಬರು ದುರ್ಮರಣ

Untitled design 2025 09 26t175526.520

ಮಂಡ್ಯ: ಸೆ.26, 2025: ಮಂಡ್ಯದ ಮಹಿಳಾ ಕಾಲೇಜು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಬೈಕ್ ಸೈಕಲ್‌ವಾಕ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...

Read moreDetails

ಬಾಯ್ಫ್ರೆಂಡ್ನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ..!

Untitled design 2025 09 26t174347.304

ಚಿತ್ರದುರ್ಗ:  ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಸಂಶಯದ ಮೇಲೆ, ಪತ್ನಿ ತನ್ನ ಬಾಯ್ಫ್ರೆಂಡ್ನೊಂದಿಗೆ ಸೇರಿ ಪತಿಯನ್ನು ಹಿಂಸಾತ್ಮಕವಾಗಿ ಕೊಂದಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.ಗೊಲ್ಲರಹಟ್ಟಿ ಗ್ರಾಮದ 52...

Read moreDetails

12 ವರ್ಷದ ಹಿಂದೆ ನಾಪತ್ತೆಯಾಗಿದ್ದ ಆದಿಶೇಷ, ಅಸ್ತಿಪಂಜರವಾಗಿ ಪತ್ತೆ..!

Untitled design 2025 09 26t171143.062

ತುಮಕೂರು: ಗುಬ್ಬಿ ತಾಲೂಕಿನ ದಾಸರಕಲ್ಲಳ್ಳಿ ಗ್ರಾಮದ ಬಂಗ್ಲಗುಡ್ಡ ಪ್ರದೇಶದಲ್ಲಿ ಪತ್ತೆಯಾಗಿರುವ ಅಸ್ಥಿಪಂಜರ ಮತ್ತು ಐಡಿ ಕಾರ್ಡ್‌, 12 ವರ್ಷಗಳಿಂದ ನಾಪತ್ತೆಯಾಗಿದ್ದ ಯುವಕ ಆದಿಶೇಷ ನಾರಾಯಣನದ್ದೆಂದು ಶಂಕಿಸಲಾಗಿದೆ. ಈ ಸಂಗತಿ...

Read moreDetails

ಅತಿಥಿ ಉಪನ್ಯಾಸಕರ ಖಾಯಮಾತಿಗೆ ಆಗ್ರಹ: ಎಬಿವಿಪಿ ಬೃಹತ್ ಪ್ರತಿಭಟನೆ

Untitled design (4)

ತುಮಕೂರು, ಸೆ. 26, 2025: ರಾಜ್ಯ ಸರ್ಕಾರದ ವಿರುದ್ಧ ತುಮಕೂರಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ...

Read moreDetails
Page 26 of 27 1 25 26 27

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist