ADVERTISEMENT
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

ಕೆರೆಯಂತಾದ ಬೆಂಗಳೂರಿನ ರಸ್ತೆಗಳು ಸವಾರರ ಪರದಾಟ..!

Film 2025 04 03t191352.838

ಬೆಂಗಳೂರಿನಲ್ಲಿ ಮಳೆ ಬಂದ್ರೆ ಸಾಕಷ್ಟು ಅವಾಂತರ ಸೃಷ್ಟಿ ಆಗುತ್ತೆ. ಅದೇ ರೀತಿ ಇಂದು ಬೆಳ್ಳಗಿನ ಜಾವ ಸುರಿದ ಮಳೆಗೆ ಬೆಂಗಳೂರು ಮುಳುಗಿ ಹೋಗಿದೆ. ಹಾಗಾದರೆ ಬೆಂಗಳೂರಿನಲ್ಲಿ ಮಳೆ...

Read moreDetails

ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ: ನವದೆಹಲಿಯಲ್ಲಿ ರಾಹುಲ್‌ ಗಾಂಧಿ ಜೊತೆ ಚರ್ಚೆ

Film 2025 04 03t183248.189

ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸುವ ಸಂಬಂಧ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ...

Read moreDetails

ಮಂಚವೇ ಕಾರ್‌‌ ಆಯ್ತು: ಭೂಪನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌‌‌‌!

Film 2025 04 03t182934.309

ಅವಶ್ಯಕತೆಯೇ ಆವಿಷ್ಕಾರಕ್ಕೆ ಮೂಲ ಎಂಬ ಮಾತು ಸತ್ಯವಾದಂತೆ, ಒಬ್ಬ ಯುವಕ ಮನೆಯ ಮಂಚವನ್ನೇ ಮೋಟಾರು ಕಾರಾಗಿ ಪರಿವರ್ತಿಸಿ ರಸ್ತೆಯಲ್ಲಿ ಓಡಿಸಿದ್ದಾನೆ. ಈ ಅಪೂರ್ವ ಸೃಷ್ಟಿಯ ವಿಡಿಯೋ ಸೋಷಿಯಲ್...

Read moreDetails

ಅಧಿಕಾರದ ದರ್ಪ- ಅಮಲನ್ನು ಇಳಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ: ವಿಜಯೇಂದ್ರ

Film 2025 04 03t181334.310

ಈ ಸರ್ಕಾರಕ್ಕೆ ಬಡವರೂ ಬೇಡ ರೈತರೂ ಬೇಡ. ರಾಜ್ಯದಲ್ಲಿ ಯಾವ ಸಮಾಜಕ್ಕೂ ನ್ಯಾಯ ಕೊಡುವ ಕಾಳಜಿ ಇಲ್ಲದ ಸರ್ಕಾರ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ...

Read moreDetails

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನ್ಯಾಯಾಧೀಶರ ಮುಂದೆ ಕಣ್ಣೀರು!

Film 2025 04 03t172833.160

ಲೈಂಗಿಕ ಕಿರುಕುಳ ಆರೋಪದಡಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತೊಮ್ಮೆ ಆಘಾತ ನೀಡಿದೆ. ಕೆ.ಆರ್. ನಗರದ ಮಹಿಳೆ ದಾಖಲಿಸಿದ...

Read moreDetails

ಬಿಜೆಪಿ ಕಾಲದ ಬೆಲೆ ಏರಿಕೆ ಬಗ್ಗೆ ಏಕೆ ಪ್ರತಿಭಟನೆ ಮಾಡುತ್ತಿಲ್ಲ? ಡಿ.ಕೆ.ಶಿವಕುಮಾರ್ ಪ್ರಶ್ನೆ

Film 2025 04 03t165726.811

"ಈ ಹಿಂದೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿತ್ತು. ಈಗ ಟೋಲ್ ದರ ಏಕೆ ಹೆಚ್ಚಳವಾಗಿದೆ? ಇದರ ಬಗ್ಗೆ ಬಿಜೆಪಿಯವರು ಏತಕ್ಕಾಗಿ...

Read moreDetails

ಬೆಂ-ಮೈ ಎಕ್ಸ್‌ಪ್ರೆಸ್‌‌‌‌ವೇನಲ್ಲಿ ದುರಂತ: ಒಂದೇ ಕುಟುಂಬದ ನಾಲ್ವರ ಸಾವು!

Film 2025 04 03t161826.207

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌‌‌‌‌‌ವೇನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ದುರಂತ ಸಾವನ್ನಪ್ಪಿದ್ದಾರೆ. ಮಂಡ್ಯ ತಾಲೂಕಿನ ತೂಬಿನಕೆರೆ ಎಕ್ಸಿಟ್ ಬಳಿ ನಡೆದ ಈ ದಾರುಣ ಘಟನೆ...

Read moreDetails

ಸ್ಟಾರ್‌ ಆಟಗಾರ ಕೊಹ್ಲಿಗೆ ಗಾಯ: ಅಪ್​ಡೇಟ್ ನೀಡಿದ RCB ಕೋಚ್!

Film 2025 04 03t154725.524

ಐಪಿಎಲ್ 2025 ರ 14ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುಜರಾತ್ ಟೈಟಾನ್ಸ್ ಎದುರು ಸೋಲು ಕಂಡಿತು. ಈ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟಿಂಗ್...

Read moreDetails

ಇಂಟರ್‌ ವಲ್’ ಚಿತ್ರಕ್ಕೆ ಇಪ್ಪತ್ತೈದರ ಸಂಭ್ರಮ

Film 2025 04 03t141547.971

ಒಂದೇ ಹೆಸರಿನ ಮೂವರು ಸ್ನೇಹಿತರು ಶಾಲೆಯಲ್ಲಿ ಮಾಡುವ ಕಿತಾಪತಿ, ಇಂಜಿನಿಯರಿಂಗ್ ಓದುವಾಗ, ನಂತರ ಕೆಲಸ ಹುಡುಕುವಾಗ ನಡೆಯುವ ಘಟನೆಗಳನ್ನು ಹಾಸ್ಯಮಿಶ್ರಿತವಾಗಿ ಹೇಳಿರುವ ಚಿತ್ರ "ಇಂಟರ್ ವಲ್ "...

Read moreDetails

ಜನರಿಗೆ ಕಾಂಗ್ರೆಸ್ ಸರ್ಕಾರ ಹಗಲು ದರೋಡೆ, ಮನವರಿಕೆ ಬಿಜೆಪಿ ನಿರಂತರ ಹೋರಾಟ: ವಿಜಯೇಂದ್ರ!

Film 2025 04 03t140556.920

ದರಿದ್ರ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟ ನಿರಂತರವಾಗಿ ಇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ...

Read moreDetails

ಬೆಂಗಳೂರಿಗೆ ಶಾಕ್: ಈ ಮಳೆಯಲ್ಲಿ ಚಹಾ ಪ್ರಿಯರಿಗೆ ಕಹಿ ಸುದ್ದಿ!

Film 2025 04 03t133948.486

ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಿಸಿ ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಅಧಿಸೂಚನೆ ಹೊರಡಿಸಿತ್ತು. ಏಪ್ರಿಲ್ 1 ರಿಂದ ಈ ಪರಿಷ್ಕೃತ...

Read moreDetails

ಬಿಸಿಲ ಬೇಗೆಯಲ್ಲಿ ಬೆಂದ ಬೆಂದಕಾಳೂರಿಗೆ ಮಳೆಯ ಸಿಂಚನ!

Film 2025 04 03t131612.986

ಭಾರತೀಯ ಹವಾಮಾನ ಇಲಾಖೆ (IMD) ಈ ನಗರಗಳಲ್ಲಿ ಐದು ದಿನಗಳ ಕಾಲ ಗುಡುಗು-ಮಿಂಚಿನೊಂದಿಗೆ ಭಾರೀ ಮಳೆ ಉಕ್ಕಿಬರುವ ಸಾಧ್ಯತೆ ಇದೆ ಎಂದು ಪೂರ್ವಸೂಚನೆ ನೀಡಿದೆ. ಬಿಸಿಲಿನಿಂದ ಸ್ವಲ್ಪಆರಮಾಯಕ...

Read moreDetails

ರಾಯಚೂರು ಗ್ರೀನ್ ಫೀಲ್ಡ್ ಏರ್ಪೋರ್ಟ್ ಗೆ ಪರಿಸರ ಮಂತ್ರಾಲಯ ಗ್ರೀನ್ ಸಿಗ್ನಲ್

Film 2025 04 02t204955.971

ರಾಯಚೂರಿನಲ್ಲಿ ನಿರ್ಮಿಸಲಾಗುತ್ತಿರುವ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಕೇಂದ್ರ ಪರಿಸರ ಮಂತ್ರಾಲಯ ಅನುಮತಿ ನೀಡಿದ್ದು ಬಹಳ ಸಂತಸದ ವಿಷಯವಾಗಿದೆ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಆಗಿರುವ ರಾಯಚೂರು ಜಿಲ್ಲೆಯಲ್ಲಿ...

Read moreDetails

RCBಗೆ ತವರಿನಲ್ಲಿ ಭಾರೀ ಮುಖಭಂಗ!

Film 2025 04 02t204114.310

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತವರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಗುಜರಾತ್ ಟೈಟನ್ಸ್ (GT) ವಿರುದ್ಧ ಆಡುತ್ತಿರುವ ಐಪಿಎಲ್ 2025ರ 14ನೇ ಪಂದ್ಯದಲ್ಲಿ ಆರಂಭದಲ್ಲೇ ದೊಡ್ಡ...

Read moreDetails

ತವರಿನ ಅಂಗಳದಲ್ಲಿ RCB ಪ್ಲೇಯರ್ಸ್ ಬ್ಯಾಟಿಂಗ್!

Rcb vs gt ipl 2025 playing 11 1743588632 (1)

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇಂದು ತವರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಗುಜರಾತ್ ಟೈಟನ್ಸ್ (GT) ವಿರುದ್ಧ ಐಪಿಎಲ್ 2025ರ 14ನೇ ಪಂದ್ಯದಲ್ಲಿ ಕಣಕ್ಕಿಳಿದಿದೆ. ಈ...

Read moreDetails

24 ರನ್‌ಗಳಿಸಿದರೆ ಕಿಂಗ್ ಕೊಹ್ಲಿ ಹೊಸ ದಾಖಲೆ!

Film 2025 04 02t193849.525

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ 2025ರಲ್ಲಿ ಭರ್ಜರಿ ಆರಂಭ ಕಂಡಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿ,...

Read moreDetails

ಸಹಕಾರಿ ತತ್ವದಲ್ಲಿ ಜನರ ಜೀವನಾಡಿಯಾಗಿ ಬೆಳೆದ ಹೆಮ್ಮರ ಜಮಖಂಡಿ ಬ್ಯಾಂಕ್: ಡಿ.ಕೆ.ಶಿವಕುಮಾರ್ ಅಭಿಮತ

Film 2025 04 02t192535.088

“ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದೇ ಸಹಕಾರಿ ತತ್ವದ ಮೂಲಮಂತ್ರ. ಜಮಖಂಡಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ತತ್ವದಲ್ಲಿ ಬೆಳೆದ ಹೆಮ್ಮರ. ನಾನು ಎನ್ನುವುದು ಬಿಟ್ಟು...

Read moreDetails

ರಾಜ್ಯ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕ ಹಕ್ಕಿಲ್ಲ: ಯಡಿಯೂರಪ್ಪ

Film 2025 04 02t184031.145

ರಾಜ್ಯದ ಕಾಂಗ್ರೆಸ್ ಸರಕಾರವು ಬೆಲೆ ಏರಿಕೆಯ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯುವವರೆಗೆ ರಾಜ್ಯದ ಉದ್ದಗಲಕ್ಕೆ ಬಿಜೆಪಿ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರೀಯ...

Read moreDetails

ಏಪ್ರಿಲ್ 27 ಕ್ಕೆ 42345 ಮನೆ ಹಂಚಿಕೆ: ಜಮೀರ್ ಅಹಮದ್ ಖಾನ್

Film 2025 04 02t182514.338

ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಡ ಕುಟುಂಬಗಳಿಗೆ ' ಸರ್ವರಿಗೂ ಸೂರು' ಯೋಜನೆಯಡಿ ನಿರ್ಮಿಸಲಾಗುತ್ತಿರುವ 1.82 ಲಕ್ಷ ಮನೆಗಳ ಪೈಕಿ ಎರಡನೇ ಹಂತದಲ್ಲಿ 42345 ಮನೆಗಳನ್ನು ಇದೇ...

Read moreDetails

ಸ್ಪಿನ್ನರ್ ಸ್ನೇಹಿ ಚಿನ್ನಸ್ವಾಮಿ: RCBಗೆ ಗುಜರಾತ್‌ನ ಸ್ಪಿನ್ನರ್ಸ್‌‌ ದಾಳಿ ಟೆನ್ಷನ್!

Film 2025 04 02t173914.826

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತವರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಇಂದು ಗುಜರಾತ್ ಟೈಟನ್ಸ್ (GT) ವಿರುದ್ಧ ಐಪಿಎಲ್ 2025ರ 14ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈಗಾಗಲೇ...

Read moreDetails

ಮುಡಾ ಹಗರಣ: ಇಡಿ ಕೋರ್ಟ್‌ಗೆ, ಸಿದ್ದರಾಮಯ್ಯಗೆ ಟೆನ್ಷನ್ ಶುರು!

Film 2025 04 02t172145.746

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ...

Read moreDetails

ಮೈಸೂರು ಸ್ಯಾಂಡಲ್ ಫ್ಯಾಕ್ಟರಿ: ₹416 ಕೋಟಿ ದಾಖಲೆಯ ನಿವ್ವಳ ಲಾಭ

Film 2025 04 02t160944.129

ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (ಕೆಎಸ್ಡಿಎಲ್) 2024-25ನೇ ಸಾಲಿನಲ್ಲಿ 1,787 ಕೋಟಿ ರೂಪಾಯಿ ದಾಖಲೆ ವಹಿವಾಟು ನಡೆಸಿ, ₹416 ಕೋಟಿ ನಿವ್ವಳ ಲಾಭ...

Read moreDetails

ಬೆಂಗಳೂರಿನಲ್ಲಿ ಇಂದು IPL 2025: RCB vs GT ಪಂದ್ಯದ ಹವಾಮಾನ ಮುನ್ಸೂಚನೆ!

Film 2025 04 02t145707.880

ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಗುಜರಾತ್ ಟೈಟನ್ಸ್ (ಜಿಟಿ) ನಡುವೆ ಐಪಿಎಲ್ 2025ರ 14ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ...

Read moreDetails

ರನ್ಯಾ ರಾವ್‌ಗೆ ಮತ್ತೊಂದು ಸಂಕಷ್ಟ: ಡಿವೋರ್ಸ್‌ ಶಾಕ್ ಕೊಟ್ಟ ಪತಿ!

Film 2025 04 02t133226.684

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಲ್ಲಿರುವ ಕನ್ನಡ ನಟಿ ರನ್ಯಾ ರಾವ್‌ಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಅವರ ಪತಿ ಜತೀನ್ ಹುಕ್ಕೇರಿ ಅವರು ವಿಚ್ಛೇದನಕ್ಕಾಗಿ ಕೋರ್ಟ್‌ಗೆ...

Read moreDetails

ಇಂದು ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಮಹತ್ವದ ಭವಿಷ್ಯ!

Film 2025 04 02t122633.172

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರ ಜಾಮೀನು ಕುರಿತು ಸುಪ್ರೀಂ ಕೋರ್ಟ್ ಇಂದು ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಈ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು...

Read moreDetails

ಘಿಬ್ಲಿ ಇಮೇಜ್ ಟ್ರೆಂಡ್: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಘಿಬ್ಲಿ ಟ್ರೆಂಡ್

Film 2025 04 02t112945.468

ಸಾಮಾಜಿಕ ಜಾಲತಾಣದಲ್ಲಿ ಘಿಬ್ಲಿ ಇಮೇಜ್ ಟ್ರೆಂಡ್ ಭಾರೀ ಜನಪ್ರಿಯವಾಗಿದೆ. ನೀವು ಕೂಡ ನಿಮ್ಮ ಫೋಟೋವನ್ನು ಸ್ಟುಡಿಯೋ ಘಿಬ್ಲಿ ಶೈಲಿಯಲ್ಲಿ ರಚಿಸಲು ಬಯಸುವಿರಾ? ChatGPT ಬಳಸಿ ಇದನ್ನು ಸುಲಭವಾಗಿ...

Read moreDetails

ಬಿಜೆಪಿಯವರು ರೈತ ವಿರೋಧಿಗಳು: ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ

Film 2025 04 02t105907.028

"ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದ್ದು, ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ರೈತ ವಿರೋಧಿಗಳು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ...

Read moreDetails

ರಾಜ್ಯದ ಅಭಿವೃದ್ಧಿಯಲ್ಲಿ ಕಾನೂನು ಸುವ್ಯವಸ್ಥೆ ಪಾತ್ರ ಬಹಳ ದೊಡ್ಡದು: ಸಿ.ಎಂ.ಸಿದ್ದರಾಮಯ್ಯ

Untitled design 2025 04 02t101219.567

ಕಾನೂನು ಸುವ್ಯವಸ್ಥೆ ಮತ್ತು ಬಂಡವಾಳ ಹೂಡಿಕೆ ಹಾಗೂ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಒಂದಕ್ಕೊಂದು ನೇರ ಸಂಬಂಧವಿದೆ. ನಿರುದ್ಯೋಗ ಬಹಳ ದೊಡ್ಡ ಸಮಸ್ಯೆ ಆಗ್ತಿದೆ. ಇದನ್ನು ನಿರ್ವಹಿಸಬೇಕಾದರೆ...

Read moreDetails

ಹಳಿ ತಪ್ಪಿದ ಬೆಂಗಳೂರು-ಕಾಮಾಕ್ಯ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು!

Film 2025 03 30t151749.997

ಬೆಂಗಳೂರಿನಿಂದ  ಹೊರಟಿದ್ದ ಕಾಮಾಕ್ಯ ಎಸಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಒಡಿಶಾದಲ್ಲಿ ಹಳಿ ತಪ್ಪಿದೆ. 11 ಬೋಗಿಗಳಿಗೆ ಹಾನಿಯಾಗಿದೆ. ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ...

Read moreDetails

ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂ. ದಂಡ..!

Film 2025 03 30t144749.986

IPL 2025ರ ಗುಜರಾತ್ ಟೈಟಾನ್ಸ್ ವಿರುದ್ಧದ ಸೋಲಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.  ಐಪಿಎಲ್ ನಿಯಮಗಳ...

Read moreDetails

ವಿದೇಶದಲ್ಲಿರುವ ಪ್ರಮುಖ ಅದ್ಭುತ ಶಿವನ ದೇವಾಲಯಗಳಿವು!

Film 2025 03 30t123941.451

ಭಾರತದಲ್ಲಿ ಶಿವನಿಗೆ ಅರ್ಪಿತವಾದ ಹಲವಾರು ದೇವಾಲಯಗಳಿವೆ. ಆದರೆ, ಭಾರತದ ಹೊರಗೆ ವಿಶ್ವದ ಇತರ ರಾಷ್ಟ್ರಗಳಲ್ಲೂ ಶಿವಭಕ್ತರು ಮತ್ತು ಅದ್ಭುತ ದೇವಾಲಯಗಳಿವೆ ಎಂದು ನಿಮಗೆ ತಿಳಿದಿದೆಯೇ? ಶ್ರೀಲಂಕಾದಿಂದ ಅಮೆರಿಕಾದವರೆಗೆ,...

Read moreDetails

ನನ್ನ ಹೆಂಡ್ತಿಗೆ 4 ಜನ ಬಾಯ್‌ಫ್ರೆಂಡ್ಸ್‌..ಪತ್ನಿ ಲವರ್ಸ್‌‌‌‌‌ಗೆ ಹೆದರಿ ಮುಖ್ಯಮಂತ್ರಿಗೆ ಪತ್ರ ಬರೆದ ಪತಿ

Film 2025 03 30t131326.576

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ 38 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಆಕೆಯ ನಾಲ್ವರು ಪ್ರೇಮಿಗಳಿಂದ ತನಗೆ ಜೀವಭಯವಿದೆ ಎಂದು ಆರೋಪಿಸಿ, ನಡುರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತಿದ್ದಾನೆ. ಈ ಸಂತ್ರಸ್ತ...

Read moreDetails

ಕೆಟ್ಟ ಕಣ್ಣುಗಳು ನನ್ನ ಟಚ್‌ ಮಾಡೋಕಾಗೋಲ್ಲ ನಟಿ ಪವಿತ್ರಾ ಗೌಡ ವಾರ್ನಿಂಗ್!

Film 2025 03 30t122041.597

ನಟಿ ಮತ್ತು ಮಾಡೆಲ್ ಪವಿತ್ರಾ ಗೌಡ ಅವರು 2025ರ ಯುಗಾದಿ ಹಬ್ಬದ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ."ಕೆಟ್ಟ ಕಣ್ಣು ಯಾವಾಗಲೂ ನೋಡುತ್ತಿರುತ್ತದೆ. ಆದರೆ ಅದು ನನ್ನನ್ನು...

Read moreDetails

ವಿಜಯದಶಮಿಗೆ ರಾಜ್ಯದಲ್ಲಿ ಹೊಸ ಪಕ್ಷ ರಚನೆ: ಯತ್ನಾಳ್ ಘೋಷಣೆ

Film 2025 03 30t114030.082

ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕರ್ನಾಟಕ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸುವ ಸುಳಿವು ನೀಡಿದ್ದಾರೆ. ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆ, ವಿಜಯಪುರ...

Read moreDetails

ಬ್ರಿಟಿಷ್ ಟೋಪಿಗೆ ನಿವೃತ್ತಿ: ಕರ್ನಾಟಕ ಪೊಲೀಸರ ತಲೆ ಅಲಂಕರಿಸಲಿದೆ ಸ್ಮಾರ್ಟ್ ಹ್ಯಾಟ್!

Film 2025 03 30t112005.323

ಕರ್ನಾಟಕ ಪೊಲೀಸ್ ಇಲಾಖೆ ಇತಿಹಾಸದ ಹೊಸ ತಿರುವನ್ನು ರೂಪಿಸಲಿದೆ. ದಶಕಗಳಿಂದ ಬ್ರಿಟಿಷ್ ಸಾಮ್ರಾಜ್ಯದ ಸಂಕೇತವಾಗಿ ಉಳಿದಿದ್ದ ಹೆಡ್ ಕಾನ್ಸ್ಟೆಬಲ್‌ಗಳ ಟೋಪಿಯನ್ನು ಇನ್ನು ಮುಂದೆ ಪೀಕ್ ಕ್ಯಾಪ್‌ಗಳೊಂದಿಗೆ ಬದಲಾಯಿಸಲು...

Read moreDetails

ಅರೆ ಯುವತಿಯರನ್ನು ವಂಚಿಸಿ ಅಶ್ಲೀಲ ಚಿತ್ರ ತಯಾರಿಸುತ್ತಿದ್ದ ಜೋಡಿಗೆ ಬೇಡಿ!

Film 2025 03 30t104720.815

ನೋಯ್ಡಾದಲ್ಲಿ ವಿದೇಶಿ ಬಂಡವಾಳದಿಂದ ಅಶ್ಲೀಲ ಚಿತ್ರಗಳನ್ನು ತಯಾರಿಸುತ್ತಿದ್ದ ಜೋಡಿಯೊಂದು ಸಿಕ್ಕಿಬಿದ್ದಿದೆ. ಈ ಜೋಡಿ ಯುವತಿಯರನ್ನು ಮಾಡಲಿಂಗ್ ಅವಕಾಶದ ಭರವಸೆಯಿಂದ ಸೆಳೆಯುತ್ತಿದ್ದರು ಮತ್ತು ಅವರನ್ನು ಅಶ್ಲೀಲ ಚಿತ್ರಗಳಲ್ಲಿ ಭಾಗಿಯಾಗುವಂತೆ...

Read moreDetails

ಬ್ಯಾಂಕಾಕ್‌ನಲ್ಲಿ ಭೂಕಂಪದ ನಡುವೆ ರಸ್ತೆಯಲ್ಲೇ ಹೆರಿಗೆ: ಮನ ಕಲುಕುವ ದೃಶ್ಯ!

Film 2025 03 30t101331.804

ಥಾಯ್ಲೆಂಡ್‌ನ ಬ್ಯಾಂಕಾಕ್ ಮತ್ತು ಮ್ಯಾನ್ಮಾರ್‌ನಲ್ಲಿ ಗುರುವಾರ (30 ಮಾರ್ಚ್) ಸಂಭವಿಸಿದ ಭೀಕರ ಭೂಕಂಪದಿಂದ ನಗರಗಳು ಅಸ್ತವ್ಯಸ್ತಗೊಂಡಿವೆ. ಆಸ್ಪತ್ರೆಗಳು ಹಾನಿಗೊಳಗಾದ ಕಾರಣ ರೋಗಿಗಳಿಗೆ ರಸ್ತೆಗಳನ್ನೇ ತಾತ್ಕಾಲಿಕ ವೈದ್ಯಕೀಯ ಕೇಂದ್ರಗಳಾಗಿ...

Read moreDetails

ಯುಗಾದಿ 2025: ನಿಮ್ಮ ಮನೆಗೆ ಅದೃಷ್ಟವನ್ನು ಆಹ್ವಾನಿಸುವ ಸುಲಭ ಮಾರ್ಗ!

Film 2025 03 30t090223.958

ಯುಗಾದಿ, ಕನ್ನಡಿಗರ ಹೊಸ ವರ್ಷದ ಸಂಭ್ರಮದ ಹಬ್ಬ. ಈ ದಿನ ಮನೆಗೆ ಅದೃಷ್ಟ, ಸಂಪತ್ತು, ಮತ್ತು ಸುಖ-ಶಾಂತಿ ತರುವ ವಸ್ತುಗಳನ್ನು ತರುವ ಪರಿಪಾಠವು ಶತಮಾನಗಳಷ್ಟು ಹಳೆಯದು. ಪುರಾಣಗಳ...

Read moreDetails

ಹಬ್ಬದ ವೀಕೆಂಡ್‌ನಲ್ಲಿ ಪೆಟ್ರೋಲ್-ಡೀಸಲ್ ಬೆಲೆ ಸ್ಥಿರ!

Petrol 2023 09 01t070558.724

 ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹102.92 ಆಗಿ ಸ್ಥಿರವಾಗಿ ನಿಂತಿದೆ. ಇದು ಗತ ಕೆಲವು ದಿನಗಳಿಂದ ಬದಲಾಗಿಲ್ಲ. ಕರ್ನಾಟಕದ ಇತರ ನಗರಗಳಲ್ಲಿ ಪೆಟ್ರೋಲ್ ದರಗಳು ಸ್ವಲ್ಪ ಹೆಚ್ಚಾಗಿವೆ....

Read moreDetails

ಯುಗಾದಿ ಹಬ್ಬದ ದಿನ ಚಿನ್ನ ಮತ್ತು ಬೆಳ್ಳಿಯ ದರ ಹೇಗಿದೆ ಗೊತ್ತಾ?

Whatsapp image 2025 01 25 at 4.06.37 pm 768x384 1 350x250 1 300x214 1

ಕರ್ನಾಟಕದಲ್ಲಿ ಇಂದು 30 ಮಾರ್ಚ್ 2025 22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ ₹8,475 ಮತ್ತು 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ ₹8,899 ರೂಪಾಯಿ ಎಂದು ವರದಿಯಾಗಿದೆ. ಚಿನ್ನದ ದರಗಳ ಜೊತೆಗೆ,...

Read moreDetails

ಏಪ್ರಿಲ್ 2ರಿಂದ ಕರ್ನಾಟಕದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

Film (85)

ಕರ್ನಾಟಕದ ಹವಾಮಾನ ಇಲಾಖೆ ಏಪ್ರಿಲ್ 2ರಿಂದ ರಾಜ್ಯದಾದ್ಯಂತ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯ ಪೂರ್ವಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು,...

Read moreDetails

ಯುಗಾದಿ ಹಬ್ಬದ ಹೊಸ ಭವಿಷ್ಯ: 12 ರಾಶಿಗಳ ದಿನ ಭವಿಷ್ಯ ಹೇಗಿದೆ ನೋಡಿ

Whatsapp image 2024 11 14 at 7.33.15 am

ಮಾರ್ಚ್ 30, 2025ರಂದು ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ಯುಗಾದಿ ಆಚರಣೆಯಾಗಲಿದೆ. ಈ ದಿನ ಮಹಾತ್ಮಯೋಗ ಮತ್ತು ಸೂರ್ಯ-ಶನಿ ಸಂಯೋಗದೊಂದಿಗೆ 6 ಗ್ರಹಗಳು ಮೀನ ರಾಶಿಯಲ್ಲಿ...

Read moreDetails

ಬಿಗ್ ಬಾಸ್ ಬೇಡ, ಸುದೀಪ್ ಜೊತೆ ಫೋಟೋ ಸಾಕು: ಸೋಷಿಯಲ್ ಮೀಡಿಯಾ ಸ್ಟಾರ್ ಕಿಪಿ ಕೀರ್ತಿ!

Untitled design 2025 03 29t155945.467

ಸೋಷಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಸೆನ್ಸೇಷನ್ ಆದ ಕೊಡಗಿನ ಹುಡುಗಿ ಕಿಪಿ ಕೀರ್ತಿ ಇತ್ತೀಚೆಗೆ ತನ್ನ ವೈಯಕ್ತಿಕ ಜೀವನದ ಒಡಂಬಡಿಕೆಯಿಂದಾಗಿ ಸುದ್ದಿಯಾಗಿದ್ದಾರೆ. "ಬಿಗ್ ಬಾಸ್ ಮನೆಯಲ್ಲಿ ಪರ್ಮನೆಂಟ್ ಆಗಿ...

Read moreDetails

ಬೇಸಿಗೆಯಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ: ಈ ಟಿಪ್ಸ್‌ಗಳು ನಿಮಗಾಗಿ!

Film 2025 03 29t154840.845

ಬೇಸಿಗೆ ಕಾಲದಲ್ಲಿ ಉರಿಯುವ ಬಿಸಿಲು ಮತ್ತು ಹೆಚ್ಚುತ್ತಿರುವ ತಾಪಮಾನವು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಸಮಯದಲ್ಲಿ ಬಿಸಿಲಿನಲ್ಲಿ ಕೆಲಸ ಮಾಡುವುದು ಅನಿವಾರ್ಯವಾದರೂ, ಆರೋಗ್ಯವನ್ನು...

Read moreDetails

ಬೆಟ್ಟದ ಮೇಲೆ ಮಲಗೋದೇ ನೆಮ್ಮದಿ: ವಿದ್ಯಾಪತಿ ರಿಲೀಸ್‌ಗೂ ಮುನ್ನ ಜೇನುಕಲ್ಲು ದೇಗುಲದಲ್ಲಿ ಡಾಲಿ ದಂಪತಿ!

Film 2025 03 29t151738.161

ಕನ್ನಡ ಚಿತ್ರರಂಗದ ನಟ ಹಾಗೂ ನಿರ್ಮಾಪಕ ಡಾಲಿ ಧನಂಜಯ ಅವರು ತಮ್ಮ ಮದುವೆಯ ನಂತರ ಮೊದಲ ಬಾರಿಗೆ ಪತ್ನಿ ಧನ್ಯತಾ ಜೊತೆಗೆ ಹಾಸನ ಜಿಲ್ಲೆಯ ಪ್ರಸಿದ್ಧ ಜೇನುಕಲ್ಲು...

Read moreDetails

ಯುಗಾದಿ 2025: ಹೊಸ ವರ್ಷದ ಆಚರಣೆ ಹೇಗೆ ಮಾಡ್ಬೇಕು?

Film 2025 03 29t142609.422

ಯುಗಾದಿ ಹಬ್ಬವು ಹಿಂದೂ ಪಂಚಾಂಗದಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುವ ಪವಿತ್ರ ದಿನವಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. 2025ರಲ್ಲಿ...

Read moreDetails

ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ಮಚ್ಚೇಶ್ವರರು..!

Film 2025 03 29t130029.255

ಮಾಜಿ ಬಿಗ್‌ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್ ಅವರು ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದರು. ಇಂದು, ಮಾರ್ಚ್ 29,...

Read moreDetails

ರಜತ್-ವಿನಯ್ ಜೈಲು ಪಾಲಾಗಿದ್ದಕ್ಕೆ ಈ ವಾರದ‘ಬಾಯ್ಸ್ vs ಗರ್ಲ್ಸ್’ ಶೋ ರದ್ದಾಗುತ್ತಾ?

Film 2025 03 29t122746.785

ರಜತ್ ಕಿಶನ್ ಮತ್ತು ವಿನಯ್ ಗೌಡ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಾಗಿದ್ದರು. ಆದರೆ, ಶೋ ಮುಗಿದ ನಂತರ ಮಚ್ಚು ಹಿಡಿದು ರೀಲ್ಸ್...

Read moreDetails

ಇಂದು ₹20 ಸಾವಿರ ಕೋಟಿ ಬಿಬಿಎಂಪಿ ಬೃಹತ್‌ ಬಜೆಟ್

Film 2025 03 29t114235.200

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2025-26ನೇ ಸಾಲಿನ ಆಯವ್ಯಯವನ್ನು ಇಂದು ಮಂಡಿಸಲಿದೆ. ಈ ಬೃಹತ್ ಬಜೆಟ್‌ನ ಒಟ್ಟು ಗಾತ್ರ ₹20,000 ಕೋಟಿಯಾಗಿದ್ದು, ನಗರದ ಮೂಲಸೌಕರ್ಯ ಅಭಿವೃದ್ಧಿಗೆ...

Read moreDetails

ಸೈಬರ್ ಕಿರಾತಕರ ಕಾಟಕ್ಕೆ ವೃದ್ಧ ದಂಪತಿ ಆತ್ಮಹತ್ಯೆ

Film 2025 03 29t103051.697

ನನಗೆ ನೀನು, ನಿನಗೆ ನಾನು ಎಂದು ಮುಪ್ಪಿನ ಜೀವನವನ್ನೂ ಸುಂದರವಾಗಿ ಕಳೆಯುತ್ತಿದ್ದ ವೃದ್ಧ ದಂಪತಿಯ ಜೀವನ ಸೈಬರ್ ವಂಚಕರ ಕಿರುಕುಳದಿಂದ ದುರಂತ ಅಂತ್ಯ ಕಂಡಿದೆ. ಬೆಳಗಾವಿ ಜಿಲ್ಲೆಯ...

Read moreDetails

ಹೋಟೆಲ್‌ಗಳಲ್ಲಿ ಸೇವಾ ಶುಲ್ಕ ಕಡ್ಡಾಯವಲ್ಲ! ಸರ್ವಿಸ್‌‌ ಚಾರ್ಜ್ ನೀಡೋದು ನಿಮ್ಮಇಷ್ಟ!

Film 2025 03 29t095718.129

ಹೋಟೆಲ್‌ಗಳಲ್ಲಿ ಊಟ , ತಿಂಡಿ  ಬಿಲ್‌‌ಗಳ ಮೇಲೆನ ಸರ್ವಿಸ್‌‌ ಚಾರ್ಜ್ ಪಾವತಿಸುವುದು ಗ್ರಾಹಕರಿಗೆ ಕಡ್ಡಾಯವಲ್ಲ.ಇದು ಗ್ರಾಹಕರ ಸ್ವಯಂಪ್ರೇರಿತ ಆಯ್ಕೆ. ಹೋಟಲ್‌ಗಳ ಈ ಶುಲ್ಕವನ್ನು ಗ್ರಾಹಕರ ಮೇಲೆ ಕಡ್ಡಾಯವಾಗಿ ವಿಧಿಸುವಂತಿಲ್ಲ...

Read moreDetails

ಇಂದು ವರ್ಷದ ಮೊದಲನೇ ಸೂರ್ಯ ಗ್ರಹಣ

Film 2025 03 29t090101.194

ಮಾರ್ಚ್ 29, 2025ರಂದು ವರ್ಷದ ಮೊದಲ ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಈ ಖಗೋಳೀಯ ಘಟನೆಗೆ ಧಾರ್ಮಿಕ ಮತ್ತು ವೈಜ್ಞಾನಿಕ ಪ್ರಾಮುಖ್ಯತೆ ಇದ್ದರೂ, ಭಾರತದಲ್ಲಿ ಇದು ಗೋಚರಿಸುವುದಿಲ್ಲ. ಇದರ ಪ್ರಭಾವವು ಈಶಾನ್ಯ ಅಮೆರಿಕ,...

Read moreDetails

ಯುಗಾದಿ ತರಲಿದೆ ಹರುಷ: ಈ 3 ದಿನ ರಾಜ್ಯದಲ್ಲಿ ಮಳೆರಾಯನ ಆರ್ಭಟ ಜೊರು!

Film (85)

ಕರ್ನಾಟಕದ ಇಂದಿನ ಹವಾಮಾನವು ಮಾರ್ಚ್ 29, 2025 ಮಿಶ್ರ ಸ್ವರೂಪದ್ದಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಬೇಸಿಗೆ ಉಷ್ಣತೆ, ಸಾಧಾರಣ ಮಳೆ, ಮತ್ತು ಗಾಳಿಯ ಸ್ಥಿತಿಗಳು ನಿರೀಕ್ಷಿಸಲಾಗಿದೆ. ಬೆಂಗಳೂರು,...

Read moreDetails

ಆರ್​ಸಿಬಿ ಮುಂದೆ ಚೆನ್ನೈ ಹೀನಾಯ ಸೋಲು!

Film 2025 03 29t082651.837

ಚೇಪಕ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2025 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 50 ರನ್‌ಗಳ ಭಾರೀ...

Read moreDetails

ಶನಿವಾರದ ಅಮಾವಾಸ್ಯೆಯಲ್ಲಿ ಯಾವ ರಾಶಿಗೆ ಏನು ಫಲ?

Whatsapp image 2024 11 14 at 7.33.15 am

ಮಾರ್ಚ್ 29, 2025, ಶನಿವಾರದಂದು ಶಿಶಿರ ಋತು ಮತ್ತು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿಯಲ್ಲಿ ಗ್ರಹಗಳ ಸ್ಥಿತಿ ವಿಶೇಷವಾಗಿದೆ. ಉತ್ತರಾಭಾದ್ರ ನಕ್ಷತ್ರ, ಬ್ರಹ್ಮ ಯೋಗ,...

Read moreDetails

ವಿದ್ಯುತ್ ಬೆಲೆ ಯೂನಿಟ್​ಗೆ 36 ಪೈಸೆ ಹೆಚ್ಚಳ: ನಿಖಿಲ್ ಕುಮಾರಸ್ವಾಮಿ ಕಿಡಿ

Film (96)

ಬೆಲೆ ಏರಿಕೆ ಅಭಿವೃದ್ಧಿಗಾಗಿಯೋ ಅಥವಾ ಹಗಲು ದರೋಡೆಯೋ? ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ರಾಜ್ಯದ ಜನರು ಏಕೆ ಬೆಲೆ ತೆರಬೇಕು? ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು. ಈ...

Read moreDetails

ಹಾಲು ಮತ್ತು ವಿದ್ಯುತ್ ದರ ಏರಿಕೆಗೆ ಹೆಚ್.ಡಿ. ಕುಮಾರಸ್ವಾಮಿ ಕಿಡಿ

Film (92)

ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ...

Read moreDetails

2025ರ ಮೊದಲ ಸೂರ್ಯ ಗ್ರಹಣದ ರಾಶಿಫಲ ಹೀಗಿದೆ!

Film (91)

2025ರ ಮಾರ್ಚ್ 29ರಂದು ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಮಧ್ಯಾಹ್ನ 2:20ರಿಂದ ಸಂಜೆ 6:16ರ ವರೆಗೆ ಇರುವ ಈ ಗ್ರಹಣವು ಮೀನ ರಾಶಿಯಲ್ಲಿ ಸಂಭವಿಸುತ್ತದೆ....

Read moreDetails

IPL 2025: RCB vs CSK ಚೆಪಾಕ್‌ನಲ್ಲಿ ಮುಖಾಮುಖಿ

Film (90)

ಐಪಿಎಲ್‌ನಲ್ಲಿಂದು ಚೆನ್ನೈನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಮುಖಾಮುಖಿಯಾಗುತ್ತಿವೆ. ಐಪಿಎಲ್​2025ರ ಪಂದ್ಯಾವಳಿಗಳಲ್ಲಿ ಮೊದಲ ಬಾರಿಗೆ ಬದ್ಧ ವೈರಿಗಳಾದ ಚೆನ್ನೈ ಮತ್ತು ಬೆಂಗಳೂರು ತಂಡಗಳು ಇಂದು ಚೆನ್ನೈನ ಚಿದಂಬರಂ (ಚೆಪಾಕ್)...

Read moreDetails

ಯುಗಾದಿ ಹಬ್ಬದ ದಿನದಂದು ಏನು ಮಾಡಬೇಕು ಮತ್ತು ಏನು ಮಾಡಬಾರದು?

Film (88)

ಯುಗಾದಿ ಹಬ್ಬವು ಕನ್ನಡಿಗರಿಗೆ ಅತ್ಯಂತ ಮಹತ್ವದ ಹಬ್ಬವಾಗಿದೆ. ಇದು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ ಮತ್ತು ಚೈತ್ರ ಮಾಸದ ಶುಕ್ಲ ಪಕ್ಷದ ಪ್ರಥಮ ದಿನದಂದು ಆಚರಿಸಲಾಗುತ್ತದೆ. ಈ...

Read moreDetails

ಹೆಂಡ್ತಿ ತುಂಡರಿಸಿ ಸೂಟ್ ಕೇಸ್​ನಲ್ಲಿ ತುಂಬಿಟ್ಟ ಗಂಡ!

Film (89)

ರಾಜಧಾನಿ ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಹುಳಿಮಾವು ಸಮೀಪದ ದೊಡ್ಡ ಕನ್ನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ಆಕೆಯ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ನಲ್ಲಿ ತುಂಬಿರುವ ಭೀಕರ...

Read moreDetails

ಪೆಟ್ರೋಲ್, ಡೀಸೆಲ್ ಬೆಲೆ? ಇಲ್ಲಿ ಕ್ಲಿಕ್ ಮಾಡಿ, ನಿಮ್ಮ ಊರಿನ ದರಗಳು ಸಿಗುತ್ತಿದೆ!

Petrol 2023 09 01t070558.724

ವಾಹನಗಳಿಲ್ಲದೇ ಆಧುನಿಕ ಜೀವನವನ್ನು ಊಹಿಸಲು ಸಾಧ್ಯವೇ ಇಲ್ಲ? ಪೆಟ್ರೋಲ್-ಡೀಸೆಲ್ ಬೆಲೆಗಳು ಪ್ರತಿದಿನ ನಮ್ಮ ಜೇಬಿನ ಬಜೆಟ್ ಮೇಲೆ ಪ್ರಭಾವ ಬೀರುತ್ತಿವೆ. 2017 ರಿಂದ ಭಾರತದಲ್ಲಿ ಇಂಧನ ದರಗಳನ್ನು ಪ್ರತಿದಿನ...

Read moreDetails

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಹಾಲಿನ ದರ ಕಡಿಮೆ ಬೆಲೆ!

Film (87)

ಕರ್ನಾಟಕ ರಾಜ್ಯ ಸರ್ಕಾರವು ಹಾಲಿನ ದರ ಏರಿಕೆಗೆ ನಿರ್ಧಾರವನ್ನು ಕೈಗೊಂಡಿದೆ. ನಿನ್ನೆಯಷ್ಟೇ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಅನುಮೋದನೆ ದೊರೆತಿದ್ದು, ನಂದಿನಿ ಹಾಲಿನ...

Read moreDetails

ಹಾಲಿನ ದರ ಹೆಚ್ಚಳ, ರೈತರ ಹೆಸರಿನಲ್ಲಿ ಗ್ರಾಹಕರಿಗೆ ಬರೆ: ಬಸವರಾಜ ಬೊಮ್ಮಾಯಿ

Film (86)

ರಾಜ್ಯ ಸರ್ಕಾರ ರೈತರ ಹೆಸರಿನಲ್ಲಿ ವರ್ಷದಲ್ಲಿ ಮೂರು ಬಾರಿ ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಬರೆ ಎಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ...

Read moreDetails

ಹವಾಮಾನ ಇಲಾಖೆ ಮುನ್ಸೂಚನೆ: ಕರ್ನಾಟಕದ ಈ ಜಿಲ್ಲೆಗಳಲ್ಲಿ ಏಪ್ರಿಲ್​ ವರೆಗೂ ಭಾರಿ ಮಳೆ!

Delhi weather rain 12 1725442976768 1725496850640

ಕರ್ನಾಟಕದ ಹವಾಮಾನದಲ್ಲಿ ಈ ವಾರ ಮಳೆ ಮತ್ತು ಬಿಸಿಲಿನ ಎರಡೂ ಸವಾಲುಗಳನ್ನು ಕಾಣಲಿದ್ದೇವೆ. ಹವಾಮಾನ ಇಲಾಖೆಯ ಪ್ರಕಾರ, ಏಪ್ರಿಲ್ 3ರವರೆಗೂ ಕರಾವಳಿ ಮತ್ತು ಒಳನಾಡಿನ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ-ತಂಪು ಹವೆ ನಿರೀಕ್ಷಿಸಲಾಗಿದೆ....

Read moreDetails

ಈ ದಿನದ ರಾಶಿ ಭವಿಷ್ಯ: ಮೀನ ರಾಶಿಯವರ ಆಸ್ತಿ ಲಾಭ, ಸಿಂಹ ರಾಶಿಯವರ ಪ್ರೀತಿ ಸವಾಲು!

Whatsapp image 2024 11 14 at 7.33.15 am

ಮಾರ್ಚ್ 28, 2025, ಶುಕ್ರವಾರದಂದು ಶಿಶಿರ ಋತುವಿನ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶೀ ತಿಥಿ ನಡೆಯಲಿದೆ. ಈ ದಿನದ ವಿಶೇಷತೆಗಳು, ಪಂಚಾಂಗ ವಿವರಗಳು, ಮತ್ತು ಪ್ರತಿ...

Read moreDetails

ಚಿನ್ನ ಕಳ್ಳಸಾಗಾಣೆ ಪ್ರಕರಣ​: ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ

Film (82)

ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಜೈಲುಪಾಲಾಗಿರುವ ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ಅವರಿಗೆ ಭಾರೀ ಆಘಾತ ಎದುರಾಗಿದೆ. ಈ ಪ್ರಕರಣದಲ್ಲಿ ಜಾಮೀನು ಕೋರಿ ಅವರು ಸಲ್ಲಿಸಿದ್ದ...

Read moreDetails

ಕಲ್ಯಾಣ ಕರ್ನಾಟಕದ ಸಿನಿಪ್ರಿಯರ ಹೃದಯದಲ್ಲಿ ಸುಳಿಮಿಂಚ ಹರಿಸಿದ ಮರಳಿ ಮನಸಾಗಿದೆ

Film (81)

ಬೆನಕ ಟಾಕೀಸ್ ಲಾಂಛನದಲ್ಲಿ ಮುದೇಗೌಡ್ರು ನವೀನ್ ಕುಮಾರ್ ಆರ್ ಓ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ನಿರ್ಮಿಸಿರುವ, ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕರಾಗಿ ನಟಿಸಿರುವ "ಮರಳಿ...

Read moreDetails

ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ: ಕಾರ್ಮಿಕ ಸಚಿವರಿಂದ ಸಭೆ

Film (80)

ರಾಜ್ಯದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಗಳನ್ನು ಆರಂಭಿಸುವ ಕುರಿತಂತೆ ಕಾರ್ಮಿಕ ಸಚಿವರಾದ ಸಂತೋಷ್‌ ಲಾಡ್‌ ಅವರು ಇಂದು ವಿಕಾಸಸೌಧದಲ್ಲಿ ಉನ್ನತ...

Read moreDetails

ಮಂಡ್ಯ ಕೃಷಿ ವಿವಿ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಛತ್ರಿಬುದ್ಧಿ ನನಗಿಲ್ಲ!

Film (79)

ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಛತ್ರಿಬುದ್ಧಿ ನನಗಿಲ್ಲ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಈ ಮಾಧ್ಯಮ ಹೇಳಿಕೆ...

Read moreDetails

ಸ್ಮಾರ್ಟ್‌ಮೀಟರ್ ಟೆಂಡರ್‌ ಪ್ರಕ್ರಿಯೆ ಪಾರದರ್ಶಕ: ಇಂಧನ ಸಚಿವ ಕೆ.ಜೆ. ಜಾರ್ಜ್‌

Film (78)

ಸ್ಮಾರ್ಟ್‌ಮೀಟರ್ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ, ಈ ಕುರಿತ ಬಿಜೆಪಿಯ ಆರೋಪಗಳಲ್ಲಿ ಹುರಳಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ...

Read moreDetails

ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭ!

ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭ!

2025 ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷದೊಂದಿಗೆ ಸಾರ್ವಜನಿಕರ ದಿನನಿತ್ಯದ ಆರ್ಥಿಕ ವ್ಯವಹಾರಗಳು, ಉಳಿತಾಯ, ಮತ್ತು ಖರ್ಚುಗಳಲ್ಲಿ ಗಮನಾರ್ಹ ಬದಲಾವಣೆಗಳು ಬರಲಿವೆ. ಎಟಿಎಂ ಶುಲ್ಕಗಳಿಂದ ಹಿಡಿದು ಕರ್ನಾಟಕದ...

Read moreDetails

ಚಾಮರಾಜನಗರ ಆಕ್ಸಿಜನ್ ದುರಂತ, ಬಿ.ಎ.ಪಾಟೀಲ್ ವರದಿ ತಿರಸ್ಕಾರ: ಡಿ.ಕೆ.ಶಿವಕುಮಾರ್!

Film (76)

"ಕೋವಿಡ್ ಸಮಯದಲ್ಲಿ ನಡೆದಿದ್ದ ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ್‌ ಏಕಸದಸ್ಯ ನ್ಯಾಯಾಂಗ ಆಯೋಗ ನೀಡಿದ್ದ ವರದಿಯನ್ನು ತಿರಸ್ಕರಿಸಿ ನ್ಯಾ.ಕುನ್ಹಾ ಅವರಿಗೆ...

Read moreDetails

ಯುಗಾದಿ 2025: ಹೊಸ ವರ್ಷದ ಸಂಪ್ರದಾಯ ಮತ್ತು ಆಚರಣೆ

ಯುಗಾದಿ 2025: ಹೊಸ ವರ್ಷದ ಸಂಪ್ರದಾಯ ಮತ್ತು ಆಚರಣೆ

ಯುಗಾದಿ ಕನ್ನಡ, ತೆಲುಗು ಮತ್ತು ಮರಾಠಿ ಸಂಸ್ಕೃತಿಯ ಪ್ರಮುಖ ಹಬ್ಬಗಳಲ್ಲಿ ಒಂದು. ಇದು ಚೈತ್ರ ಮಾಸದ ಪ್ರಥಮ ದಿನದಂದು ಮಾರ್ಚ್-ಏಪ್ರಿಲ್‌‌‌‌ನಲ್ಲಿ ಆಚರಿಸಲಾಗುವ ಹಿಂದೂ ಪಂಚಾಂಗದ ಹೊಸ ವರ್ಷದ...

Read moreDetails

ಪನ್ನೀರ್‌ ತಿಂದರೆ ಕ್ಯಾನ್ಸರ್‌? ಆಹಾರ ಇಲಾಖೆಯ ಎಚ್ಚರಿಕೆ!

ಪನ್ನೀರ್‌ ತಿಂದರೆ ಕ್ಯಾನ್ಸರ್‌? ಆಹಾರ ಇಲಾಖೆಯ ಎಚ್ಚರಿಕೆ!

ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮತ್ತು ರಾಸಾಯನಿಕ ಬಣ್ಣದ ಬಳಕೆಯ ವಿರುದ್ಧ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುತ್ತಿರುವ ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ, ಈ ಬಾರಿ ಪನ್ನೀರ್‌ ಪ್ರಿಯರಿಗೆ ದೊಡ್ಡ ಎಚ್ಚರಿಕೆ ನೀಡಿದೆ....

Read moreDetails

ಬಾಲಿವುಡ್​ ಸ್ಟಾರ್ ನಟಿ ಐಶ್ವರ್ಯ ರೈ ಕಾರಿಗೆ ಬಸ್ ಡಿಕ್ಕಿ! ಆಘಾತಕ್ಕೆ ಒಳಗಾಗಿದ್ದ ಫ್ಯಾನ್ಸ್..!

Film (74)

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಕಾರಿಗೆ ಬಸ್ ಡಿಕ್ಕಿ ಹೊಡೆದ ಘಟನೆ ಮುಂಬೈನಲ್ಲಿ ನಡೆದಿದೆ.ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ವೇಳೆ ಅವರು...

Read moreDetails

ಕರ್ನಾಟಕದಲ್ಲಿ ಇಂಧನದ ಬೆಲೆ ಸ್ಥಿರತೆ: ವಾಹನ ಸವಾರರಿಗೆ ಗುಡ್‌ನ್ಯೂಸ್!

Petrol 2023 09 01t070558.724

ಮಾರ್ಚ್ 27, 2025 ಕರ್ನಾಟಕದ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌‌ಗೆ ₹103.39 ಮತ್ತು ಡೀಸೆಲ್ ಬೆಲೆ ₹89.46 ಆಗಿ ಸ್ಥಿರವಾಗಿ ಉಳಿದಿದೆ. ಮಾರ್ಚ್ 26 ಮತ್ತು ಫೆಬ್ರವರಿ...

Read moreDetails

ಪ್ಲಾಟಿನಂ vs ಬಂಗಾರ: ಯಾವುದು ಲಾಭ, ಯಾವುದು ಹೆಚ್ಚು ದುಬಾರಿ?

Film (73)

ಮಾರ್ಚ್ 27, 2025 ರಂದು, ಬಂಗಾರ ಮತ್ತು ಪ್ಲಾಟಿನಂನ ಬೆಲೆಗಳು ಮಾರುಕಟ್ಟೆಯಲ್ಲಿ ಗಮನಾರ್ಹ ವ್ಯತ್ಯಾಸವನ್ನು ತೋರಿಸುತ್ತಿವೆ. ಸಾಮಾನ್ಯವಾಗಿ, ಪ್ಲಾಟಿನಂ ಬಂಗಾರಕ್ಕಿಂತ ಅಪರೂಪ ಮತ್ತು ಐತಿಹಾಸಿಕವಾಗಿ ಹೆಚ್ಚು ದುಬಾರಿಯಾಗಿದೆ....

Read moreDetails

ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ!

ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ!

ಕರ್ನಾಟಕದ ಹವಾಮಾನ ಇಲಾಖೆಯು ರಾಜ್ಯದ 11 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆ ಸಾಧ್ಯತೆ ಇದೆ ಎಂದು ಹೇಳಿದೆ. ಕರಾವಳಿ ಪ್ರದೇಶಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ...

Read moreDetails

ಗುರುವಾರದ ದಿನ ಭವಿಷ್ಯ: ಈ ರಾಶಿಯವರಿಗೆ ಪ್ರೀತಿ, ಆರೋಗ್ಯ, ಧನ ಸಂಪತ್ತು ವೃದ್ಧಿ!

Whatsapp image 2024 11 14 at 7.33.15 am

27 ಮಾರ್ಚ್ 2025, ಗುರುವಾರದ ದಿನವು ಶಾಲಿವಾಹನ ಶಕೆ 1947ರ ಉತ್ತರಾಯಣ, ಶಿಶಿರ ಋತು ಮತ್ತು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯೊಂದಿಗೆ ಪ್ರಾರಂಭವಾಗಿದೆ. ಈ...

Read moreDetails

ಹಾಡಹಗಲೇ ಬಲೂಚಿಸ್ತಾನದ ಹೋರಾಟಗಾರ್ತಿಯ ಕಿಡ್ನಾಪ್: ಪಾಕ್‌ ಸೈನಿಕರ ವಿರುದ್ಧ ಮಹಿಳಾ ಸೈನ್ಯದ ಹೋರಾಟ..!

Film (72)

ಹೆಸರು ಮಹರಂಗ್ ಬಲೂಚ್. ವಯಸ್ಸು ಸುಮಾರು ವರ್ಷ. ವೃತ್ತಿಯಲ್ಲಿ ಡಾಕ್ಟರ್. ಪಾಕಿಸ್ತಾನದ ಬಲೂಚಿಸ್ತಾನದ ಈ ಹೆಣ್ಣು ಮಗಳಿಗಾಗಿ ಈಗ ಇಡೀ ಜಗತ್ತು ಬೊಬ್ಬಿರಿಯುತ್ತಿದೆ. ಅದಕ್ಕೆ ಕಾರಣವಾಗಿದ್ದು ಈ...

Read moreDetails

ಆರೆಂಜ್ ಆರ್ಮಿಯ ಅಪ್ಸರೆ ಕಾವ್ಯಮಾರನ್

Hq720 (12)

IPLನಲ್ಲಿ ಬೆರೆತು ಹೋದ ಒಂದು ಹೆಸರು ಕಾವ್ಯಮಾರನ್. ಈಕೆಯ ಸೌಂದರ್ಯಕ್ಕೆ, ಮೋಹಕ ನಗುವಿಗೆ ಸೋಲದವರೇ ಇಲ್ಲ ಕಣ್ರಿ. ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ ನಿಜ. ಸನ್ರೈಸರ್ಸ್...

Read moreDetails

ಆಡಳಿತವನ್ನು ಕೆಟ್ಟ ಪರಿಸ್ಥಿತಿಗೆ ತಂದ ಸರಕಾರ ರಾಜೀನಾಮೆ ಕೊಡಬೇಕಿತ್ತು-ಛಲವಾದಿ ನಾರಾಯಣಸ್ವಾಮಿ

Whatsapp image 2025 03 26 at 1.03.07 pm

ರಾಜ್ಯದಲ್ಲಿ ಆಡಳಿತ ಹೆಚ್ಚು ಕಡಿಮೆ ಮಹಾನಗರ ಪಾಲಿಕೆಯಲ್ಲಿ ಗಾರ್ಬೇಜ್ ಪರಿಸ್ಥಿತಿ ಹೇಗಿದೆಯೋ ಈ ಸರ್ಕಾರದ ಆಡಳಿತವೂ ಗಾರ್ಬೇಜ್‍ಗೆ (ಕಸಕ್ಕೆ) ಸಮನಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ...

Read moreDetails

ಒಳಮೀಸಲಾತಿ ಅನುಷ್ಠಾನ ಮಾಡುವಲ್ಲಿ ಸರ್ಕಾರ ಬದ್ಧವಾಗಿದೆ ಆಹಾರ ಸಚಿವ ಕೆಹೆಚ್. ಮುನಿಯಪ್ಪ

Film (69)

ಮಾದಿಗ ಸಮುದಾಯದ ಮೂಲ ಮಠವಾದ ಶ್ರೀ ಆದಿಜಾಂಬವ ಬೃಹ್ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಷಡಕ್ಷರಿ ಮುನಿದೇಶಿ ಕೇಂದ್ರ ಸ್ವಾಮೀಜಿ ಹಾಗೂ ರಾಜ್ಯ ಮಾತಂಗ ಜಾಗೃತಿ ಸಮಿತಿಯ ಗೌರವಾಧ್ಯಕ್ಷ...

Read moreDetails

ಅಮೆರಿಕಾ ಅಧ್ಯಕ್ಷರ ಆಧ್ಯಾತ್ಮಿಕ ಸಲಹೆಗಾರರಿಂದ ಎನ್ಆರ್‌ಐ ಫೋರಂ ಉಪಾಧ್ಯಕ್ಷೆ ಡಾ ಆರತಿ ಕೃಷ್ಣ ಭೇಟಿ

Untitled design 2025 03 26t125805.301

ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಆಧ್ಯಾತ್ಮಿಕ ಸಲಹೆಗಾರರಾದ ಜಾನ್ ಮಾರ್ಕ್ ಬರ್ನ್ಸ್, ಮಾರ್ಕ್ ಬರ್ನ್ಸ್ ಕಚೇರಿಯ (ಯುಎಸ್ಎ) ಮುಖ್ಯಸ್ಥೆ ಶ್ರೀಮತಿ ಏಪ್ರಿಲ್ ಡೆನಿಸ್ ಫೆಲ್ಪ್ಸ್ ಮತ್ತು...

Read moreDetails

ನಾಗತಿಹಳ್ಳಿ ಸರ್ಕಾರಿ ಶಾಲೆಗೆ ಶತಮಾನೋತ್ಸವ ಸಂಭ್ರಮ

Untitled design 2025 03 26t124956.283 1024x576

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮೀಣ ಗಡಿಯಲ್ಲಿರುವ ಎ. ನಾಗತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಶತಮಾನೋತ್ಸವದ ಹೆಮ್ಮೆಯೊಂದಿಗೆ ಮಾದರಿ ಶಿಕ್ಷಣಕೇಂದ್ರವಾಗಿ ಬೆಳೆಯುತ್ತಿದೆ. ಈ ಶಾಲೆ,...

Read moreDetails

ದರ್ಶನ್ ಚಿತ್ರದ ಡೈಲಾಗ್‌ ಹೇಳಿ ರಕ್ಷಕ್‌ಗೆ ಕಂಟಕ!

Untitled design 2025 03 26t124608.621

ಬಿಗ್ ಬಾಸ್ ರಿಯಾಲಿಟಿ ಶೋದ ಹಿಂದಿನ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಅವರ ಮೇಲೆ ಇತ್ತೀಚೆಗೆ ಲ್ಸ್‌ಗಾಗಿ ಮಕ್ಕೊಂದನ್ನು ಬಳಸಿ ವಿಚಾರಣೆಗೆಂದು ಬಂದಾಗ ಬೇರೊಂದು ಮಚ್ಚನ್ನು ನೀಡಿ...

Read moreDetails

ರಂಜಾನ್ ಹಬ್ಬಕ್ಕೆ ಖರ್ಜೂರಕ್ಕೆ ಡಿಮ್ಯಾಂಡಪ್ಪೋ..ಡಿಮ್ಯಾಂಡ್..!

Film (68)

ರಂಜಾನ್‌ ಹಂಬಕ್ಕೆ ಕೌನ್ ಡೌನ್ ಶುರುವಾಗಿದ್ದು, ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರ್ಜೂರ ಮತ್ತು ಡ್ರೈ ಫ್ರೂಟ್ಸ್‌‌‌‌‌‌‌ಗಳ ಬೇಡಿಕೆ ಹೆಚ್ಚಾಗುತ್ತೆದೆ. ರಂಜಾನ್ ಹಬ್ಬದ ಅಂಗವಾಗಿ ಮಾರುಕಟ್ಟೆಗಳಲ್ಲಿ ವಿವಿಧ ರೀತಿಯ ಖರ್ಜೂರಗಳು...

Read moreDetails

ಪ್ರಯಾಣಿಕರಿಗೆ ಹೊಸ ಆರ್ಥಿಕ ಒತ್ತಡ: ಟೋಲ್ ಸುಂಕದಲ್ಲಿ ದುಬಾರಿ!

Film (66)

ಕರ್ನಾಟಕದ 66 ಟೋಲ್ ಪ್ಲಾಜಾಗಳಲ್ಲಿ ಸುಂಕ ಶೇ 3-5 ರಷ್ಟು ಹೆಚ್ಚಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಹೆಚ್ಚಳವನ್ನು ಘೋಷಿಸಿದೆ. ಬೆಂಗಳೂರು-ಮೈಸೂರು, ಬೆಂಗಳೂರು-ತಿರುಪತಿ, ಮತ್ತು ಬೆಂಗಳೂರು-ಹೈದರಾಬಾದ್...

Read moreDetails

ಪಾಪಮೋಚನಿ ಏಕಾದಶಿ: ಪಾಪಗಳಿಂದ ಮುಕ್ತಿಯಾಗಲು ಈ ಮಂತ್ರಗಳನ್ನು ಪಠಿಸಿ!

Film (65)

ಪಾಪಮೋಚನಿ ಏಕಾದಶಿಯ ಹೆಸರೇ ಸೂಚಿಸುವಂತೆ, ಇದು ಮನುಷ್ಯರ ಪಾಪಗಳನ್ನು ನಿವಾರಿಸುವ ಪವಿತ್ರ ವ್ರತ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಆಚರಿಸಲಾಗುವ ಈ ವ್ರತವು ವಿಷ್ಣುಭಕ್ತರಿಗೆ ಮೋಕ್ಷ...

Read moreDetails

ಕರ್ನಾಟಕದಲ್ಲಿ ಇಂದು ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ ಚೆಕ್ ಮಾಡಿ!

Petrol 2023 09 01t070558.724

ಕರ್ನಾಟಕದಾದ್ಯಂತ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಮಾರ್ಚ್ 01, 2025ರಿಂದ ಯಾವುದೇ ಬದಲಾವಣೆಯಿಲ್ಲದೆ ಸ್ಥಿರವಾಗಿ ನಿಂತಿವೆ. ಇಂದು ಡೀಸೆಲ್ ಸರಾಸರಿ ಬೆಲೆ ಲೀಟರ್ಗೆ ₹89.41 ಮತ್ತು ಪೆಟ್ರೋಲ್...

Read moreDetails

ಯುಗಾದಿಗೆ ಬಂಪರ್‌‌‌ ಲಾಟರಿ! ಚಿನ್ನ ಬೆಳ್ಳಿ ಬೆಲೆ ಕೊನೆಗೂ ಇಳಿಮುಖವಾಗಿದೆ!

Whatsapp image 2025 01 25 at 4.06.37 pm 768x384 1 350x250 1 300x214 1

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇತ್ತೀಚೆಗೆ ಗಮನಾರ್ಹ ಇಳಿಕೆ ಕಂಡಿದ್ದು, ಹೂಡಿಕೆದಾರರು ಮತ್ತು ಖರೀದಿದಾರರಿಗೆ ಉತ್ತಮ ಅವಕಾಶ ನೀಡಿವೆ. ಬಂಗಾರದ ಬೆಲೆ ಸುಮಾರು 2-3% ರಷ್ಟು ಕುಸಿದಿದ್ದು,...

Read moreDetails

ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಹವಾಮಾನ ಇಲಾಖೆ ಮುನ್ಸೂಚನೆ

Film (54)

ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಹೊಸ ಮುನ್ಸೂಚನೆ ಪ್ರಕಾರ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಾರ್ಚ್ 26ರಿಂದ ಭಾರೀ ಮಳೆಗೆ ತಯಾರಿಯಾಗಲು ಸೂಚನೆ...

Read moreDetails

ರಾಶಿ ಫಲಾಫಲ: ಇಂದು ಯಾವ ರಾಶಿಗಳಿಗೆ ಅದೃಷ್ಟದ ದಿನ? ಯಾರಿಗೆ ಎಚ್ಚರಿಕೆ?

Whatsapp image 2024 11 14 at 7.33.15 am

2025 ಮಾರ್ಚ್ 26ರ ಬುಧವಾರ, ಚಂದ್ರನು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಿ ಸುನಫ ಯೋಗವನ್ನು ಸೃಷ್ಟಿಸಿದೆ. ಈ ಗ್ರಹ ಸಂಯೋಗವು ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ಜಾತಕರ...

Read moreDetails

6 ಲಕ್ಷ ಆಸ್ತಿದಾರರಿಗೆ ಕಾದಿದೆ ಶಾಕ್: ಡಿ.ಕೆ ಶಿವಕುಮಾರ್ ವಾರ್ನಿಂಗ್!

Film (61)

ಬೆಂಗಳೂರಿನ ಆಸ್ತಿದಾರರು ಮತ್ತು ಅಕ್ರಮ ಕಟ್ಟಡಗಳನ್ನು ನಿರ್ಮಿಸಿರುವವರಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಅವರು ಬಿಗ್‌‌‌‌‌  ಶಾಕ್‌‌‌‌ ಕೊಟ್ಟಿದ್ದಾರೆ.  ಬೆಂಗಳೂರಿನ ಕೆಲವು ಆಸ್ತಿದಾರರಿಗೆ ಶಾಕ್...

Read moreDetails

ಪೊಲೀಸರನ್ನೇ ಯಾಮಾರಿಸಿದ್ರಾ ರಜತ್‌‌ ಹಾಗೂ ವಿನಯ್‌? ಫೈಬರ್ ಮಚ್ಚಿನ ಮೇಲೆ ಸಂಶಯ

Film (59)

ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಇತ್ತೀಚೆಗೆ ಲಾಂಗ್ ತೋರಿಸಿ ರೀಲ್ಸ್ ಮಾಡಿದ್ದರು. ಆ ಬಳಿಕ ಅವರನ್ನು ಬಂಧಿಸಲಾಯಿತು. ರಾತ್ರಿ ವೇಳೆಗೆ ಸ್ಟೇಷನ್ ಬೇಲ್ ನೀಡಿ...

Read moreDetails

ಮಲಯಾಳಂ ಸಿನಿಮಾ ನೋಡಲು ರಜೆ ಘೋಷಿಸಿದ ಬೆಂಗಳೂರು ಕಾಲೇಜು!

Film (58)

ಹಬ್ಬ ಹರಿದಿನಗಳು , ಸರ್ಕಾರಿ ರಜೆ, ಬಂದ್‌‌‌ ಮತ್ತು ಇತ್ಯಾದಿ ದಿನಗಳು ಸೇರಿದಂತೆ ಮಾತ್ರ ಶಾಲ-ಕಾಲೇಜುಗಳಿಗೆ ರಜೆ ಘೋಷಿಸುತ್ತಾರೆ.ಆದರೆ, ಬೆಂಗಳೂರು ಕಾಲೇಜು ಒಂದರಲ್ಲಿ ಯಾವುದೇ ಸರ್ಕಾರಿ ರಜೆ...

Read moreDetails

ತಮಿಳುನಾಡಿನಲ್ಲಿಯೂ “ಗ್ಲೋಪಿಕ್ಸ್‌” ಪ್ರಾರಂಭಿಸುವುದಾಗಿ ಘೋಷಿಸಿದ Global Pix Inc: 360 ಡಿಗ್ರಿ ಮನರಂಜನೆ ಖಚಿತ

Film (57)

ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಹುಭಾಷಾ OTT ಪ್ಲಾಟ್‌ಫಾರ್ಮ್ ಗ್ಲೋಬಲ್ ಪಿಕ್ಸ್ ಇಂಕ್, ಇದೀಗ ತಮಿಳುನಾಡಿನಲ್ಲಿ ಡಿಜಿಟಲ್ ಮನರಂಜನಾ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ. ಅಂದರೆ, ಕಂಪನಿಯು ಅಧಿಕೃತವಾಗಿ...

Read moreDetails

ಶಾಸಕರ ನಂತರ ಸಂಸದರ ಸಂಬಳವೂ ಹೆಚ್ಚಳ

Film (56)

ಕೇಂದ್ರ ಸರ್ಕಾರವು ಸಂಸದರ ವೇತನ ಮತ್ತು ಭತ್ಯೆಗಳಲ್ಲಿ ಗಮನಾರ್ಹ ಏರಿಕೆಗಳನ್ನು ಘೋಷಿಸಿದೆ. ಕರ್ನಾಟಕದಲ್ಲಿ ಶಾಸಕರ ವೇತನದಲ್ಲಿ ಶೇ.100 ಹೆಚ್ಚಳ ಮಾಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರವೂ ಸಂಸದರ ವೇತನ,...

Read moreDetails

ಚಿನ್ನ vs ವಜ್ರ: ಬಂಗಾರದ ಇಂದಿನ ದರಗಳು! ವಜ್ರದ ಬೆಲೆ ಎಷ್ಟು!

Film (55)

ಭಾರತೀಯರಿಗೆ ಚಿನ್ನ ಮತ್ತು ವಜ್ರಗಳು ಕೇವಲ ಆಭರಣಗಳಲ್ಲ, ಅವು ಸಂಪತ್ತಿನ ಸಂಕೇತಗಳು ಮತ್ತು ಹೂಡಿಕೆಯ ಮಾರ್ಗಗಳು. ಆದರೆ, ಹೂಡಿಕೆಯ ದೃಷ್ಟಿಯಿಂದ ಚಿನ್ನ ಮತ್ತು ವಜ್ರಗಳಲ್ಲಿ ಯಾವುದು ಉತ್ತಮ? ಇಲ್ಲಿ...

Read moreDetails
Page 13 of 19 1 12 13 14 19

Instagram Photos

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.

Add New Playlist