ADVERTISEMENT
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

ಅಹ್ಮದಾಬಾದ್ ವಿಮಾನ ದುರಂತ: ಏರ್ ಇಂಡಿಯಾದಿಂದ 25 ಲಕ್ಷ ರೂ. ಹೆಚ್ಚುವರಿ ಪರಿಹಾರ!

Download 2025 06 13t203721.519

ಜೂನ್ 12, 2025ರಂದು ಅಹ್ಮದಾಬಾದ್ ಏರ್‌ಪೋರ್ಟ್ ಬಳಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಏರ್ ಇಂಡಿಯಾ 25 ಲಕ್ಷ ರೂಪಾಯಿಗಳ ಹೆಚ್ಚುವರಿ...

Read moreDetails

ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ ಬೇಬಿ ಬಂಪ್ ಲುಕ್ ವೈರಲ್!

Web 2025 06 14t183926.723

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನನ್ನರಸಿ ರಾಧೆ’ ಮೂಲಕ ಖ್ಯಾತಿಯ ಶಿಖರವೇರಿರುವ ನಟಿ ಕೌಸ್ತುಭ ಮಣಿ ತಮ್ಮ ಜೀವನದ ಸಂತೋಷದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ...

Read moreDetails

WTC 2025 final: ದಕ್ಷಿಣ ಆಫ್ರಿಕಾದ ಐತಿಹಾಸಿಕ ಗೆಲುವು, ಮುಡಿಗೇರಿದ ಟೆಸ್ಟ್ ಚಾಂಪಿಯನ್ ಕಿರೀಟ

Web 2025 06 14t175528.147

ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಜೂನ್ 11, 2025 ರಂದು ಆರಂಭವಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025 ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾವನ್ನು ಸೋಲಿಸಿ ಚೊಚ್ಚಲ...

Read moreDetails

NEET-UG 2025: ರಾಜಸ್ಥಾನದ ಮಹೇಶ್ ಕುಮಾರ್‌ಗೆ ಮೊದಲ ಸ್ಥಾನ, ಟಾಪ್ 10 ಪಟ್ಟಿ ಇಲ್ಲಿದೆ!

Web 2025 06 14t170108.068

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 14, 2025 ರಂದು NEET-UG 2025 ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿಯ ಮೆಡಿಕಲ್ ಪ್ರವೇಶ ಪರೀಕ್ಷೆಯಲ್ಲಿ ದೇಶಾದ್ಯಂತ ಒಟ್ಟು 12,36,531...

Read moreDetails

ಯುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ಕಾವ್ಯಾ ಮಾರನ್ ಮದುವೆ

Web 2025 06 14t160811.099

ಐಪಿಎಲ್ ಪ್ರಿಯರಿಗೆ ಕಾವ್ಯಾ ಮಾರನ್ ಹೆಸರು ಚಿರಪರಿಚಿತ. ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಮಾಲಕಿಯಾಗಿರುವ ಕಾವ್ಯಾ, ದೇಶದ ಯಶಸ್ವಿ ಯುವ ಉದ್ಯಮಿಗಳಲ್ಲಿ ಒಬ್ಬರು. ಸನ್ ಗ್ರೂಪ್ಸ್‌ನ...

Read moreDetails

500 ರೂ ಗರಿ ಗರಿ ನೋಟು ಪ್ರಿಂಟ್​ ಮಾಡ್ತಿದ್ದ ಆಸಾಮಿ ಅಂದರ್

Web 2025 06 13t232957.116

ಬೆಂಗಳೂರಿನಲ್ಲಿ ಮತ್ತೆ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ.ಕಮರ್ಷಿಯಲ್ ಸ್ಟ್ರೀಟ್ ವ್ಯಾಪ್ತಿಯಲ್ಲಿ ನಕಲಿ ನೋಟುಗಳು ಸೌಂಡ್ ಮಾಡಿದೆ. ಆನ್ ಲೈನ್ ಮೂಲಕ ರೂಮ್ ಬುಕ್ ಮಾಡಿದ್ದ ಯುವಕ 500...

Read moreDetails

‘ನಾನಿನ್ನ ಬಿಡಲಾರೆ’ ಮಾತು ಬಾರದ ಬಾಲಕಿಯಾಗಿ ಹಿತಾ ನಟನೆಗೆ ವೀಕ್ಷಕರ ಕಣ್ಣೀರು!

Web 2025 06 13t230949.418

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಹಿತಾ ಪಾತ್ರದಲ್ಲಿ ನಟಿಸಿರುವ ಬಾಲಕಿ ಮಹಿತಾ, ತನ್ನ ಭಾವನಾತ್ಮಕ ಮತ್ತು ಮೂಕಿಯಾಗಿರುವ ನಟನೆಯಿಂದ ವೀಕ್ಷಕರ ಮನಗೆದ್ದಿದ್ದಾಳೆ. “ಅಮ್ಮಾ” ಎಂದು...

Read moreDetails

ಮದುವೆ ಕ್ಯಾನ್ಸಲ್ ಆದರೂ ಟೆನ್ಷನ್ ಬೇಡ: ವಿಮೆ ಇದೆಯಲ್ಲ!

Web 2025 06 13t225824.620

ಇಂದಿನ ದಿನಗಳಲ್ಲಿ ಮದುವೆ ಎಂದರೆ ಕೇವಲ ಒಂದು ಸಂಸ್ಕಾರವಲ್ಲ, ಬದಲಿಗೆ ಒಂದು ದೊಡ್ಡ ಹಬ್ಬದಂತೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ, ತಿಂಗಳುಗಟ್ಟಲೆ ಯೋಜನೆ ಮಾಡಿ ನಡೆಸುವ ಈ...

Read moreDetails

ಇಸ್ರೇಲ್-ಇರಾನ್ ಉದ್ವಿಗ್ನತೆ: ಮೋದಿಗೆ ಫೋನ್ ಮಾಡಿದ ಪಿಎಂ ಬೆಂಜಮಿನ್ ನೆತನ್ಯಾಹು

Web 2025 06 13t223147.102

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಸಂಘರ್ಷದ ನಡುವೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿ, ಇರಾನ್ ಮೇಲಿನ...

Read moreDetails

ಬೆಂಗಳೂರು ಬ್ಯೂಟಿ ಹೆಚ್ಚಿಸಲು ಹೊಸ ಪ್ಲಾನ್..!

Web 2025 06 13t211413.741

ಬೆಂಗಳೂರು ಇನ್ನಷ್ಟು ಬ್ಯೂಟಿಫುಲ್ ಆಗಲಿದೆ. ರಸ್ತೆಗುಂಡಿಗಳು, ಕಾಮಗಾರಿಗಳು, ಟ್ರಾಫಿಕ್ ಸಮಸ್ಯೆ ಇದನ್ನ ಹೊರತುಪಡಿಸಿ ನಗರ ಇನ್ನಷ್ಟು ಸೌಂದರ್ಯ ರೂಪ ಹೊಂದಲಿದೆ.ಈ ಬ್ಯೂಟಿಫುಲ್ ಕೆಲಸದಲ್ಲಿ ನೀವು ಭಾಗಿಯಾಗಬಹುದು. ಬೆಂಗಳೂರಲ್ಲಿ...

Read moreDetails

IND vs NZ: ಭಾರತದ 8 ಸ್ಥಳಗಳಲ್ಲಿ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಕ್ರಿಕೆಟ್ ಕಾದಾಟ!

Web 2025 06 13t211043.453

ಟೀಂ ಇಂಡಿಯಾ 2026ರ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 5 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲು ಸಜ್ಜಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)...

Read moreDetails

ಅಹಮದಾಬಾದ್ ವಿಮಾನ ದುರಂತ: ಏರ್ ಇಂಡಿಯಾದ ಬ್ಲ್ಯಾಕ್ ಬಾಕ್ಸ್ ಪತ್ತೆ!

Web 2025 06 13t210054.185

ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171, ಜೂನ್ 12, 2025ರಂದು ದುರಂತಕ್ಕೀಡಾಗಿತ್ತು. ಈಗ...

Read moreDetails

ಏರ್ ಇಂಡಿಯಾ ವಿಮಾನಕ್ಕೆ ಡಿಜಿಸಿಎ ಕಠಿಣ ಆದೇಶ: ಸುರಕ್ಷತೆಗೆ ಹೊಸ ನಿಯಮ!

Web 2025 06 13t203759.334

ಗುಜರಾತ್‌ನ ಅಹಮದಾಬಾದ್‌ನಲ್ಲಿ ಜೂನ್ 12, 2025ರಂದು ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 241 ಪ್ರಯಾಣಿಕರು ಮತ್ತು ಸುತ್ತಮುತ್ತಲಿನ ಕೆಲವರು ಸಾವನ್ನಪ್ಪಿದ ನಂತರ, ನಾಗರಿಕ ವಾಯುಯಾನ ನಿರ್ದೇಶನಾಲಯ...

Read moreDetails

ಕಳಪೆ ಆಹಾರ ಮಾರಾಟದಲ್ಲಿ ಕರ್ನಾಟಕವೇ 2ನೇ ಸ್ಥಾನ..!

Web 2025 06 13t201206.090

ಫುಡ್ ಪುಡ್ ಅನ್ನೋ‌ ಪುಡ್ಡಿಸ್ ಈ ಸ್ಟೋರಿ ನೋಡಿ. ಸಿಕ್ಕಾ ಸಿಕ್ಕ ಕಡೆ ತಿನ್ನೋ ತಿಂಡಿ ಪೋತರೆ ಈ ಸ್ಟೋರಿ ಮಿಸ್ ಮಾಡ್ಬೇಡಿ ಅರೆ ಯಾಕೆ ಹೀಗೆ...

Read moreDetails

ಟ್ರೇಲರ್‌‌‌‌‌‌‌‌‌‌‌‌‌‌‌‌‌‌‌‌‌ನಲ್ಲೇ ಕುತೂಹಲ ಮೂಡಿಸಿದ “ತಿಮ್ಮನ ಮೊಟ್ಟೆಗಳು”

Web 2025 06 13t193743.984

ರಕ್ಷಿತ್ ತೀರ್ಥಹಳ್ಳಿಯವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ, ಆದರ್ಶ ಅಯ್ಯಂಗಾರ್ ನಿರ್ಮಾಣದ “ತಿಮ್ಮನ ಮೊಟ್ಟೆಗಳು” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ‌. ಹಿರಿಯ ನಿರ್ದೇಶಕ ಪಿ.ಶೇಷಾದ್ರಿ, ವಿಧಾನ ಪರಿಷತ್...

Read moreDetails

ಅಹಮದಾಬಾದ್ ವಿಮಾನ ದುರಂತ: 200 ಡಿಎನ್‌ಎ ಮಾದರಿಗಳ ಸಂಗ್ರಹ, 110 ಜನರ ಗುರುತು!

Web 2025 06 13t192948.525

ಗುಜರಾತ್‌ನ ಅಹಮದಾಬಾದ್‌ನಲ್ಲಿ ಜೂನ್ 12, 2025ರಂದು ನಡೆದ ಏರ್ ಇಂಡಿಯಾ ವಿಮಾನ ದುರಂತವು ಭಾರತದ ಅತ್ಯಂತ ಘೋರ ವಿಮಾನ ಅಪಘಾತಗಳಲ್ಲಿ ಒಂದಾಗಿದೆ. ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ...

Read moreDetails

ನವರಸನ್ ನೇತೃತ್ವದ “ಉತ್ಸವ್ ಕೆಫೆ” ಆರಂಭ

Web 2025 06 13t191519.124

ನಿರ್ಮಾಪಕನಾಗಿ, ನಿರ್ದೇಶಕನಾಗಿ, ನಟನಾಗಿ, ವಿತರಕನಾಗಿ ಹಾಗೂ ಮೈ ಮೂವೀ ಬಜಾರ್ ಮೂಲಕ ಸಾಕಷ್ಟು ಸಿನಿಮಾ ಇವೆಂಟ್ ಗಳನ್ನು ನಡೆಸುತ್ತಿರುವ , MMB legacy ಯ ಮುಖ್ಯಸ್ಥರೂ ಆಗಿರುವ...

Read moreDetails

Ahmedabad Plane Crash: ಕ್ಷಣಾರ್ಧದಲ್ಲಿ ಕನಸುಗಳನ್ನು ಕೊಂದ ದುಃಖದ ಪಯಣ!

Web 2025 06 13t185907.756

ಜೀವನದ ಕನಸುಗಳನ್ನು ಈಡೇರಿಸಿಕೊಳ್ಳಲು ಲಂಡನ್‌ಗೆ ಹೊರಟಿದ್ದ ಹಲವಾರು ಜನರ ಜೀವನವು ಒಂದು ದುರಂತ ವಿಮಾನ ಪತನದಲ್ಲಿ ಕೊನೆಗೊಂಡಿದೆ.  ಆ ವಿಮಾನದಲ್ಲಿದ್ದ ಕೆಲವು ವ್ಯಕ್ತಿಗಳ ಜೀವನ ಕಥೆಯನ್ನು ನಾವು...

Read moreDetails

ಚರ್ಮದ ಆರೈಕೆ: ಬಂಗು ಬರದಂತೆ ತಡೆಗಟ್ಟುವ ಸುಲಭ ವಿಧಾನಗಳು!

Web 2025 06 13t172220.293

ಮುಖದಲ್ಲಿ ಬಂಗು (ಮೊಡವೆ) ಒಂದು ಸಾಮಾನ್ಯ ಚರ್ಮದ ಸಮಸ್ಯೆಯಾಗಿದ್ದು, ಇದು ಯುವಕ-ಯುವತಿಯರು ಮತ್ತು ವಯಸ್ಕರನ್ನು ಕಾಡುವ ಸಾಮಾನ್ಯ ತೊಂದರೆಯಾಗಿದೆ. ಇದರ ಕಾರಣಗಳು ವೈವಿಧ್ಯಮಯವಾಗಿದ್ದು, ಜೀವನಶೈಲಿ, ಆಹಾರ ಪದ್ಧತಿ,...

Read moreDetails

ಮಲ್ಟಿಸ್ಟಾರರ್ “45” ಚಿತ್ರದ ಪ್ರಮೋಷನ್ ಹಾಡಿಗೆ ನೃತ್ಯ ಮಾಡಲು ಉಗಾಂಡದಿಂದ ಬಂದ ನೃತ್ಯಗಾರರು

Web 2025 06 13t173224.340

ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ....

Read moreDetails

ಜೀ ಕನ್ನಡದಲ್ಲಿ ಡಬಲ್ ಧಮಾಕಾ-ನೋಡಲು ಮರೆಯದಿರಿ ಮಹಾನಟಿ ಸೀಸನ್ 2 ಮತ್ತು ಕರ್ಣ

Web 2025 06 13t155259.585

ಕನ್ನಡದಲ್ಲಿ ಅತಿಹೆಚ್ಚು ಪ್ರೀತಿಸಲ್ಪಡುವ ಮನರಂಜನಾ ಚಾನೆಲ್ ಅಂದರೆ ಅದು ಜೀ ಕನ್ನಡ. ಭಾವನಾತ್ಮಕ ಫಿಕ್ಷನ್ ಧಾರಾವಾಹಿಗಳು ಹಾಗೂ ಸೂಪರ್ ರಿಯಾಲಿಟಿ ಶೋಗಳ ಮೂಲಕ ಮುಂಚೂಣಿಯಲ್ಲಿರುವ ಜೀ ಕನ್ನಡ...

Read moreDetails

ನೇರಳೆ ಹಣ್ಣಿನ ಜೊತೆ ಈ 5 ಆಹಾರ ತಿನ್ನಬೇಡ: ವಿಷಕ್ಕೆ ಸಮಾನ!

Web 2025 06 12t235312.245

ನೇರಳೆ ಹಣ್ಣು (ಜಾಮೂನ್) ಋತುಮಾನದಲ್ಲಿ ಲಭ್ಯವಾಗುವ ರುಚಿಕರ ಮತ್ತು ಆರೋಗ್ಯಕರ ಹಣ್ಣಾಗಿದೆ. ಮಾವು, ಹಲಸು, ಬೇಲ ಮುಂತಾದ ಹಣ್ಣುಗಳ ಜೊತೆಗೆ ನೇರಳೆಯೂ ಮಾರುಕಟ್ಟೆಯಲ್ಲಿ ಜನರ ಗಮನ ಸೆಳೆಯುತ್ತದೆ....

Read moreDetails

ರಾತ್ರಿ ಮಲಗುವ ಮುನ್ನ ಬಿಸಿ ನೀರು ಅಥವಾ ತಣ್ಣೀರು ಕುಡಿಯಬೇಕೇ? ಆರೋಗ್ಯಕ್ಕೆ ಯಾವುದು ಒಳ್ಳೆಯದು?

Web 2025 06 12t232929.247

ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆಯದಾ, ಕೆಟ್ಟದ್ದಾ? ಈ ಪ್ರಶ್ನೆಯು ಹಲವರ ಮನಸ್ಸಿನಲ್ಲಿ ಮೂಡುತ್ತದೆ. ಕೆಲವರು ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂದು ವಾದಿಸುತ್ತಾರೆ, ಇನ್ನು ಕೆಲವರು ತಣ್ಣೀರು ಕೂಡ ಪ್ರಯೋಜನಕಾರಿ...

Read moreDetails

ಕರ್ನಾಟಕದಲ್ಲಿ ಭಾರಿ ಮಳೆ ಆರ್ಭಟ: ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

Web 2025 06 12t230103.793

ಕರ್ನಾಟಕದಾದ್ಯಂತ ಮುಂಗಾರು ಮಳೆ ತೀವ್ರವಾಗಿದ್ದು, ಧಾರವಾಡ, ಕೊಡಗು, ಉಡುಪಿ, ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ನಿರಂತರ ಮಳೆಯಿಂದ ತಗ್ಗುಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಸಾಕಷ್ಟು...

Read moreDetails

ಆಸೀಸ್​ ವಿರುದ್ಧ WTC ಫೈನಲ್ ಪಂದ್ಯದಲ್ಲಿ ಕಮಿನ್ಸ್​ಗೆ ಸಿಕ್ಸರ್!

Web 2025 06 12t224054.717

ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ತೀವ್ರ ಹೋರಾಟ...

Read moreDetails

‘ಗುಡ್ ಬೈ ಟು ಇಂಡಿಯಾ’, ವಿಮಾನ ದುರಂತದಲ್ಲಿ ಮಡಿದ ಬ್ರಿಟಿಷ್ ಪ್ರಜೆಯ ಕೊನೆಯ ವಿಡಿಯೋ

Web 2025 06 12t221331.322

ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171, ಬೋಯಿಂಗ್ 787-8 ಡ್ರೀಮ್‌ಲೈನರ್, ಜೂನ್ 12, 2025 ರಂದು ಮಧ್ಯಾಹ್ನ 1:38ಕ್ಕೆ ಟೇಕ್ ಆಫ್ ಆದ...

Read moreDetails

ಅಹಮದಾಬಾದ್ ವಿಮಾನ ದುರಂತ: ಟಾಟಾ ಗ್ರೂಪ್‌ನಿಂದ 1 ಕೋಟಿ ರೂ. ಪರಿಹಾರ ಘೋಷಣೆ!

Web 2025 06 12t215311.205

ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171, ಬೋಯಿಂಗ್ 787-8 ಡ್ರೀಮ್‌ಲೈನರ್, ಜೂನ್ 12, 2025 ರಂದು ಮಧ್ಯಾಹ್ನ 1:38ಕ್ಕೆ ಟೇಕ್ ಆಫ್ ಆದ...

Read moreDetails

Air India Ahmedabad Crash: ಸಾವಿನ ವಿಮಾನದಿಂದ ಬದುಕಿದ ಏಕೈಕ ವ್ಯಕ್ತಿ

Web 2025 06 12t214326.048

ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಜೂನ್ 12, 2025 ರಂದು ಮಧ್ಯಾಹ್ನ 1:38ಕ್ಕೆ ಟೇಕ್ ಆಫ್ ಆದ ಕೇವಲ ಐದು ನಿಮಿಷಗಳಲ್ಲಿ...

Read moreDetails

ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕೆ ಉಪಾಸನಾ ಕಾಮಿನೇನಿ ಕೊನಿಡೇಲಾ ರಾಯಭಾರಿ

Web 2025 06 12t202048.217

ಆರೋಗ್ಯ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಫ್ಯೂಜಿಫಿಲ್ಮ್ ಇಂಡಿಯಾ ಆಯೋಜಿಸಿರುವ ಸಿಎಸ್ಆರ್ ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕೆ ಅಪೋಲೋ ಹಾಸ್ಪಿಟಲ್ಸ್ ಫೌಂಡೇಶನ್‌ ಸಿಎಸ್‌ ಆರ್ ಉಪಾಧ್ಯಕ್ಷೆ ಉಪಾಸನಾ ಕಾಮಿನೇನಿ ಕೊನಿಡೇಲಾ...

Read moreDetails

‘ಬ್ರ್ಯಾಟ್’ ಚಿತ್ರದ ಟೀಸರ್ ಬಿಡುಗಡೆ ಮಾಡಿ ಡಾರ್ಲಿಂಗ್ ಕೃಷ್ಣರಿಗೆ ಹುಟ್ಟುಹಬ್ಬದ ಶುಭಾಶಯ

Web 2025 06 12t201050.566

“ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ನಿರ್ಮಾಪಕ‌ ಮಂಜುನಾಥ್ ಕಂದಕೂರ್ ಅವರು ಐದು ವರ್ಷಗಳ ನಂತರ ನಿರ್ಮಿಸುತ್ತಿರುವ ಹಾಗೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಶಶಾಂಕ್...

Read moreDetails

ಅಹಮದಾಬಾದ್ ವಿಮಾನ ದುರಂತ: ಕರ್ನಾಟಕ ಮೂಲದ ಕೋ-ಪೈಲಟ್ ಕ್ಲೈವ್ ಕುಂದರ್ ಸಾವು

Web 2025 06 12t195329.009

ಗುಜರಾತ್‌ನ ಅಹಮದಾಬಾದ್‌ನ ಸರದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಜೂನ್ 12, 2025 ರಂದು ಗುರುವಾರ ಮಧ್ಯಾಹ್ನ...

Read moreDetails

ಭಾರತದ 9 ಅತ್ಯಂತ ಘೋರ ವಿಮಾನ ಅಪಘಾತಗಳು!

Web 2025 06 12t191836.078

ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡು ಭಾರತದ ವಾಯುಯಾನ ಇತಿಹಾಸದಲ್ಲಿ ಮತ್ತೊಂದು ಕರಾಳ ದುರಂತವನ್ನು...

Read moreDetails

ತಂದೆಯ ವ್ಯವಹಾರವನ್ನು ನೋಡಿಕೊಳ್ಳಲು ಎಂಬಿಎ ಮಾಡಿದ್ದ ಅಣ್ಣ-ತಂಗಿ: ವಿಮಾನ ದುರಂತದಲ್ಲಿ ದಾರುಣ ಸಾವು

Web 2025 06 12t184259.983

ಗುಜರಾತ್‌ನ ಅಹಮದಾಬಾದ್‌ನ ಸರದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಜೂನ್ 12, 2025 ರಂದು ಮಧ್ಯಾಹ್ನ...

Read moreDetails

ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ ರಾಶಿ

Web 2025 06 12t181819.309

ಗುಜರಾತ್‌ನ ಅಹಮದಾಬಾದ್‌ನ ಸರದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಜೂನ್ 12, 2025 ರಂದು ಮಧ್ಯಾಹ್ನ...

Read moreDetails

ಅಹಮದಾಬಾದ್ ವಿಮಾನ ದುರಂತ: 242 ಪ್ರಯಾಣಿಕರ ದುರ್ಮರಣ

Web 2025 06 12t180201.508

ಗುಜರಾತ್‌ನ ಅಹಮದಾಬಾದ್‌ನ ಸರದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಜೂನ್ 12, 2025 ರಂದು ಮಧ್ಯಾಹ್ನ...

Read moreDetails

ಅಹಮದಾಬಾದ್ ವಿಮಾನ ದುರಂತಕ್ಕೂ ಮೊದಲೇ ಆ ಮಹಿಳೆ ಭವಿಷ್ಯ ನುಡಿದಿದ್ದರು, ಟ್ವೀಟ್ ವೈರಲ್!

Web 2025 06 12t172434.118

ಗುಜರಾತ್‌ನ ಅಹಮದಾಬಾದ್‌ನ ಸರದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಜೂನ್ 12, 2025 ರಂದು ಮಧ್ಯಾಹ್ನ 1:17 ಕ್ಕೆ...

Read moreDetails

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿದ್ದರು ಗುಜರಾತ್ ಮಾಜಿ ಸಿಎಂ!

Web 2025 06 12t170729.296

ಗುಜರಾತ್‌ನ ಅಹಮದಾಬಾದ್‌ನ ಸರದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಜೂನ್ 12, 2025 ರಂದು ಮಧ್ಯಾಹ್ನ...

Read moreDetails

ಅಹಮದಾಬಾದ್ ವಿಮಾನ ದುರಂತ: ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ, ಎಲ್ಲ ರೀತಿಯ ನೆರವಿನ ಭರವಸೆ

Web 2025 06 12t165847.847

ಗುಜರಾತ್‌ನ ಅಹಮದಾಬಾದ್‌ನ ಸರದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಜೂನ್ 12, 2025 ರಂದು ಮಧ್ಯಾಹ್ನ 1:17 ಕ್ಕೆ...

Read moreDetails

ಮೂತ್ರದ ಒಂದೇ ಒಂದು ಬದಲಾವಣೆ: ಕಿಡ್ನಿ ಫೇಲ್‌ಗೆ ಮೊದಲ ಸಂಕೇತ! ನಿರ್ಲಕ್ಷಿಸದಿರಿ

Web 2025 06 11t232004.157

ಮೂತ್ರಪಿಂಡಗಳು ನಮ್ಮ ದೇಹದ ಅತ್ಯಂತ ಮುಖ್ಯ ಅಂಗಗಳಾಗಿದ್ದು, ರಕ್ತದಿಂದ ಕೊಳಕು ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕುವ ಮೂಲಕ ಆರೋಗ್ಯವನ್ನು ಕಾಪಾಡುತ್ತವೆ. ಆದರೆ, ಮೂತ್ರಪಿಂಡಗಳು ಹಾನಿಗೊಳಗಾದರೆ, ಇದು ತೀವ್ರವಾದ...

Read moreDetails

ಮನೆಯ ಮೆಟ್ಟಿಲುಗಳ ಕೆಳಗೆ ಶೌಚಾಲಯ ಕಟ್ಟಬಾರದು, ಯಾಕೆ?

Web 2025 06 11t230839.246

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ವಿನ್ಯಾಸವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಕೆಲವು ತಪ್ಪುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸಬಹುದು. ಅಂತಹ ಒಂದು...

Read moreDetails

ಆಸ್ತಿ ನೋಂದಣಿ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು..ಪ್ರಾಪರ್ಟಿ ನಿಮ್ಮದಾಗಲು ಈ ದಾಖಲೆ ಕಡ್ಡಾಯ

Web 2025 06 11t225101.510

ಆಸ್ತಿಯ ಮೇಲೆ ಕಾನೂನುಬದ್ಧ ಹಕ್ಕು ಸಾಧಿಸಲು ಕೇವಲ ನೋಂದಣಿ (ರಿಜಿಸ್ಟ್ರೇಷನ್) ಮಾಡಿಸಿಕೊಂಡರೆ ಸಾಕಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆಸ್ತಿಯ ನೋಂದಣಿ ದಾಖಲೆಯು ಸ್ವಯಂಚಾಲಿತವಾಗಿ...

Read moreDetails

ಇನ್ಮೇಲೆ ನಿಮ್ಮ ಮನೆ AC ತಾಪಮಾನವನ್ನು ಸರ್ಕಾರ ಫಿಕ್ಸ್ ಮಾಡಲಿದೆ

Web 2025 06 11t224236.643

ಬೇಸಿಗೆಯ ಸೆಖೆಯಿಂದ ಬೇಸತ್ತು ಮನೆಗೆ ಬಂದ ತಕ್ಷಣ ಎಸಿಯನ್ನು 16ಡಿಗ್ರಿ ಸೆಲ್ಸಿಯಸ್ ಗೆ ಇಟ್ಟು ತಣ್ಣಗೆ ಕೂರೋದು ನಮಗೆ ಅಭ್ಯಾಸವಾಗಿದೆ. ಆದರೆ, ಇನ್ಮುಂದೆ ಈ ಸ್ವಾತಂತ್ರ್ಯಕ್ಕೆ ಕಡಿವಾಣ...

Read moreDetails

ಕರ್ನಾಟಕದ 2 ಜಿಲ್ಲೆಗಳಲ್ಲಿ ರೆಡ್ ಅಲರ್ಟ್: ನಾಳೆಯಿಂದ ಶಾಲಾ-ಕಾಲೇಜುಗಳಿಗೆ ರಜೆ

Web 2025 06 11t220718.708

ಕರ್ನಾಟಕದಲ್ಲಿ ಭಾರಿ ಮಳೆಯ ಪರಿಣಾಮವಾಗಿ ಕೊಡಗು ಮತ್ತು ಉಡುಪಿ ಜಿಲ್ಲೆಗಳಲ್ಲಿ ಜೂನ್ 12ರಂದು ಶಾಲೆಗಳು, ಕಾಲೇಜುಗಳು ಮತ್ತು ಅಂಗನವಾಡಿಗಳಿಗೆ ಒಂದು ದಿನದ ರಜೆಯನ್ನು ಘೋಷಿಸಲಾಗಿದೆ. ರೆಡ್ ಅಲರ್ಟ್...

Read moreDetails

ಮುಖದ ವ್ಯಾಕ್ಸಿಂಗ್: ಒಳ್ಳೆಯದೋ ಕೆಟ್ಟದ್ದೋ? ತಿಳಿದುಕೊಳ್ಳಿ

Web 2025 06 11t211103.401

ಮುಖದಲ್ಲಿ ಕಾಣಿಸಿಕೊಳ್ಳುವ ಸಣ್ಣ ಕೂದಲುಗಳನ್ನು ತೆಗೆಯಲು ವ್ಯಾಕ್ಸಿಂಗ್ ಮಾಡುವವರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಆದರೆ, ಈ ವ್ಯಾಕ್ಸಿಂಗ್‌ನಿಂದ ಆಗುವ ಒಳಿತು ಮತ್ತು ಕೆಡುಕುಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ....

Read moreDetails

ಉಕ್ರೇನ್‌ನಲ್ಲಿ ರಷ್ಯಾದ ಡ್ರೋನ್ ದಾಳಿ: 3 ಸಾವು, 64 ಜನರಿಗೆ ಗಾಯ

Web 2025 06 11t205438.063

ಉಕ್ರೇನ್ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಿಂದ ಭೀಕರ ಹಾನಿಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ ಮತ್ತು 64 ಜನ ಗಾಯಗೊಂಡಿದ್ದಾರೆ. ಈಶಾನ್ಯ ಉಕ್ರೇನ್‌ನ ಖಾರ್ಕಿವ್ ನಗರವು ಈ ದಾಳಿಯಿಂದ...

Read moreDetails

ತೋತಾಪುರಿ ಮಾವು ನಿಷೇಧ: ಆಂಧ್ರಪ್ರದೇಶದಿಂದ ಕರ್ನಾಟಕ ರೈತರಿಗೆ ಆಘಾತ

Web 2025 06 11t203649.785

ಕರ್ನಾಟಕದ ರೈತರಿಗೆ ಆಂಧ್ರಪ್ರದೇಶ ಸರ್ಕಾರದಿಂದ ದೊಡ್ಡ ಆಘಾತವೊಂದು ಎದುರಾಗಿದೆ. ಚಿತ್ತೂರು ಜಿಲ್ಲಾಡಳಿತವು ತೋತಾಪುರಿ ಮಾವಿನ ಹಣ್ಣಿನ ಪ್ರವೇಶಕ್ಕೆ ನಿಷೇಧ ವಿಧಿಸಿದ್ದು, ಈ ನಿರ್ಧಾರವು ಕರ್ನಾಟಕದ ಮಾವು ಬೆಳೆಗಾರರನ್ನು...

Read moreDetails

ಹಾಸನದಲ್ಲಿ ಹೃದಯಾಘಾತದಿಂದ 5ನೇ ಬಲಿ: ಹಾರ್ಟ್​ ಅಟ್ಯಾಕ್‌‌‌‌ನಿಂದ ಯುವಕ ನಿಶಾಂತ್ ಸಾವು

Web 2025 06 11t185621.559

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಯುವಜನರ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದೆ. ಇದುವರೆಗೆ ಜಿಲ್ಲೆಯ ನಾಲ್ವರು ಯುವಕರು ಹೃದಯಾಘಾತಕ್ಕೆ ಬಲಿಯಾಗಿದ್ದು, ಇದೀಗ 19 ವರ್ಷದ ನಿಶಾಂತ್ ಎಂಬ ಯುವಕನೂ...

Read moreDetails

ದೂರದೂರಿನಲ್ಲೂ ಮೇಳೈಸುತ್ತಿದೆ “ದೂರ ತೀರ ಯಾನ”ದ ಶೀರ್ಷಿಕೆ ಗೀತೆ

Web 2025 06 11t181116.434

ಡಿ.ಕ್ರಿಯೇಷನ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ದೇವರಾಜ್ ಆರ್. ನಿರ್ಮಾಣದ ಹಾಗೂ "ಹರಿವು", " ನಾತಿಚರಾಮಿ", "ಆಕ್ಟ್ 1978", "19.20.21" ನಂತಹ...

Read moreDetails

ಡಾರ್ಲಿಂಗ್ ಕೃಷ್ಣನ ಹುಟ್ಟುಹಬ್ಬಕ್ಕೆ ‘ಫಾದರ್’ ಚಿತ್ರದ ಭಾವನಾತ್ಮಕ ಪೋಸ್ಟರ್ ಬಿಡುಗಡೆ!

Web 2025 06 11t181613.157

ಫಾದರ್ ಅಂದಾಕ್ಷಣ, ನೆನಪಾಗೋದೇ ಬೆಚ್ಚನೆಯ ಪ್ರೀತಿ. ಅದೊಂದು ರೀತಿ ಕಾಳಜಿಯ ಸಂಕೇತ. ಸುಂದರ ಬದುಕು ರೂಪಿಸುವ ಜೀವ. ಅಂತಹ ಫಾದರ್ ಕುರಿತ ಈಗಾಗಲೇ ಹಲವು ಕಥೆಗಳಿವೆ. ಸಿನಿಮಾಗಳೂ...

Read moreDetails

ಮರು ಜಾತಿ ಸಮೀಕ್ಷೆ, ಸಿಎಂ ಸಿದ್ದರಾಮಯ್ಯನವರಿಗೆ ಕಪಾಳಮೋಕ್ಷ: ಪ್ರತಿಪಕ್ಷ ನಾಯಕ ಆರ್.ಅಶೋಕ್‌‌‌

Web 2025 06 11t180029.236

ಕರ್ನಾಟಕದಲ್ಲಿ ಮತ್ತೊಮ್ಮೆ ಜಾತಿ ಗಣತಿ ಸಮೀಕ್ಷೆ ನಡೆಸುವ ತೀರ್ಮಾನದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಕಪಾಳಮೋಕ್ಷ ಮಾಡಿದೆ.ಈ ತೀರ್ಮಾನವು ಸಿದ್ದರಾಮಯ್ಯನವರ ಸೋಲು ಮತ್ತು ಉಪಮುಖ್ಯಮಂತ್ರಿ...

Read moreDetails

UPI ಬಳಕೆದಾರರಿಗೆ ಎಚ್ಚರಿಕೆ: ಆಗಸ್ಟ್ 1 ರಿಂದ ಗೂಗಲ್ ಪೇ, ಫೋನ್‌ಪೇಗೆ ಹೊಸ ನಿಯಮಗಳು!

Web 2025 06 11t173225.638

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಆಗಸ್ಟ್ 1, 2025 ರಿಂದ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಗೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಈ...

Read moreDetails

RCB ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ನಾನೇ ಆಹ್ವಾನಿಸಿದ್ದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Web 2025 06 11t172347.104

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಜೂನ್ 4, 2025 ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಟಗಾರರ ಸನ್ಮಾನ ಕಾರ್ಯಕ್ರಮಕ್ಕೆ ರಾಜ್ಯಪಾಲರು ಅವರಾಗೇ ಬರಲಿಲ್ಲ, ನಾನೇ ಆಹ್ವಾನಿಸಿದ್ದೆ...

Read moreDetails

UPSC 2025: ಲಿಖಿತ ಪರೀಕ್ಷೆ ಇಲ್ಲದೆ 493 ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಿರಿ

Web 2025 06 11t165208.395

ಕೇಂದ್ರ ಲೋಕಸೇವಾ ಆಯೋಗ (UPSC) 2025ರಲ್ಲಿ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 493 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಲಿಖಿತ...

Read moreDetails

ಬೆಂಗಳೂರಿಗೆ ಭಾರೀ ಮಳೆ ಎಚ್ಚರಿಕೆ: ಬೇಗ ಬೇಗನೆ ಮನೆ ಸೇರಿಕೊಳ್ಳಿ!

Gettyimages 591910329 56f6b5243df78c78418c3124

ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕಾಗಿದೆ. ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಜೂನ್ 14, 2025ರವರೆಗೆ ಮಳೆಯ ಮುನ್ಸೂಚನೆ ನೀಡಿದೆ. ನಿನ್ನೆ...

Read moreDetails

ಯುವರಾಜನಿಗೆ ಇಂಗ್ಲೆಂಡ್‌ನಲ್ಲಿ 5 ಕಠಿಣ ಸವಾಲುಗಳು..18 ವರ್ಷಗಳ ಆ ಕನಸಿಗೆ ಬೀಳುತ್ತಾ ಬ್ರೇಕ್..?

Web 2025 06 11t155512.243

ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಹೊಸ ಯುಗಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಯುವ ನಾಯಕ ಶುಭ್‌ಮನ್ ಗಿಲ್ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಆದರೆ, ಈ ಸರಣಿಯಲ್ಲಿ...

Read moreDetails

ಬೌಬೌ ಬಿರಿಯಾನಿ ರಿಯಲ್ ಆಯ್ತು: ಮಂಡ್ಯದ ಹೋಟೆಲ್‌ನಲ್ಲಿ ನಾಯಿ ಮಾಂಸದ ಆರೋಪ

Web 2025 06 10t173053.273

ನಟ ಜಗ್ಗೇಶ್ ಅವರ ಸಿನಿಮಾದಲ್ಲಿ ‘ಬೌಬೌ ಬಿರಿಯಾನಿ’ ಕೇವಲ 20 ರೂಪಾಯಿಗೆ ಸಿಗುವ ದೃಶ್ಯವನ್ನು ನೋಡಿ ಎಲ್ಲರೂ ನಕ್ಕಿದ್ದೇವೆ. ಆದರೆ, ಇದೀಗ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಇದೇ...

Read moreDetails

ರೋಹಿತ್, ವಿರಾಟ್ ಮಾತ್ರವಲ್ಲ: ಪಾಕ್ ವಿರುದ್ಧ ಒಂದೇ ಒಂದು ಟೆಸ್ಟ್ ಆಡದ ಭಾರತೀಯ ದಿಗ್ಗಜರು

Web 2025 06 10t170747.220

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧಗಳು ರಾಜಕೀಯ ಕಾರಣಗಳಿಂದ ಸೀಮಿತವಾಗಿದ್ದು, ಇದರಿಂದಾಗಿ ಹಲವು ಭಾರತೀಯ ಕ್ರಿಕೆಟ್ ದಿಗ್ಗಜರು ಪಾಕಿಸ್ತಾನ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯವನ್ನೂ...

Read moreDetails

ಆರ್‌ಸಿಬಿ ಮಾರಾಟ ವದಂತಿ: ಡಿಕೆಶಿ ಖರೀದಿಸಿದರೆ ತಂಡಕ್ಕೆ ಈ ಹೆಸರಿರಬಹುದು? ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌!

Web 2025 06 10t163427.497

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್‌ನ ಪೋಷಕ ಸಂಸ್ಥೆ ಡಿಯಾಜಿಯೋ ಸುಮಾರು 17 ಸಾವಿರ ಕೋಟಿ ರೂಪಾಯಿಗೆ ತಂಡವನ್ನು ಮಾರಾಟ ಮಾಡುವ ಯೋಜನೆಯನ್ನು...

Read moreDetails

ಕರ್ನಾಟಕದಲ್ಲಿ ಜಾತಿ ಜನಗಣತಿ ಮರು ಸರ್ವೇ: ಕಾಂಗ್ರೆಸ್ ಮಹತ್ವದ ಘೋಷಣೆ

Web 2025 06 10t161205.990

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಿ, ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಜಾತಿ...

Read moreDetails

ಜಾತಿ ಗಣತಿ, ಕಾಲ್ತುಳಿತದ ಬಗ್ಗೆ ಹೈಕಮಾಂಡ್‌ನಿಂದ ಸಿಎಂ-ಡಿಸಿಎಂಗೆ ಖಡಕ್ ಸೂಚನೆ

Web 2025 06 10t154439.575

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಿ, ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಹುಲ್...

Read moreDetails

ನಟ ಮಡೆನೂರು ಮನು ಜೈಲಿನಿಂದ ರಿಲೀಸ್ ಬಳಿಕ ಸ್ಫೋಟಕ ಹೇಳಿಕೆ!

Web 2025 06 07t150452.621

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನು ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪದಡಿ ಜೈಲುವಾಸ ಅನುಭವಿಸಿದ್ದ ಮನು, ಜಾಮೀನಿನ ಮೇಲೆ ರಿಲೀಸ್...

Read moreDetails

Rosemary Oil: ಕೂದಲಿನ ಎಲ್ಲ ಸಮಸ್ಯೆಗೆ ಮನೆಯಲ್ಲೇ ಪರಿಹಾರ!

Web 2025 06 07t143851.817

ಕೂದಲಿನ ಸಮಸ್ಯೆಗಳು ಇಂದು ಸಾಮಾನ್ಯವಾಗಿದ್ದು, ಕೂದಲು ಉದುರುವಿಕೆ, ಒಣಕೂದಲು, ಮತ್ತು ನೆತ್ತಿಯ ತುರಿಕೆಯಂತಹ ಸಮಸ್ಯೆಗಳಿಗೆ ರೋಸ್ಮರಿ ಎಣ್ಣೆ (Rosemary Oil) ಒಂದು ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ....

Read moreDetails

ಮೃತಪಟ್ಟಿದ್ದ 88 ವರ್ಷದ ವೃದ್ಧ ಶವಪೆಟ್ಟಿಗೆಯಿಂದ ಎದ್ದ: ಶಾಕಿಂಗ್ ಘಟನೆ!

Web 2025 06 07t142730.713

ಜೆಕಿಯಾದ ಪಿಲೈನ್ ನಗರದಲ್ಲಿ 88 ವರ್ಷದ ವೃದ್ಧೆಯೊಬ್ಬರು ಶವಪೆಟ್ಟಿಗೆಯಲ್ಲಿ ಎಚ್ಚೆತ್ತುಕೊಂಡ ಆಘಾತಕಾರಿ ಘಟನೆ ನಡೆದಿದೆ. ಮೃತಪಟ್ಟಿದ್ದಾರೆ ಎಂದು ತಪ್ಪಾಗಿ ಭಾವಿಸಿ ಶವಪೆಟ್ಟಿಗೆಯಲ್ಲಿ ಇರಿಸಲಾಗಿದ್ದ ಈ ವೃದ್ಧೆ, ಜೀವಂತವಾಗಿರುವುದು...

Read moreDetails

500 ರೂಪಾಯಿ ನೋಟು ಬ್ಯಾನ್? ಕೇಂದ್ರ ಸರ್ಕಾರ ಹೇಳಿದ್ದೇನು?

Web 2025 06 07t134836.005

2026ರ ವೇಳೆಗೆ 500 ರೂಪಾಯಿ ನೋಟುಗಳು ಬ್ಯಾನ್ ಆಗಲಿವೆ ಎಂಬ ವೈರಲ್ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಗೊಂದಲ ಸೃಷ್ಟಿಸಿದೆ. ಈ ವೀಡಿಯೊವನ್ನು ಲಕ್ಷಾಂತರ ಜನರು...

Read moreDetails

ನಟ ಮಡೆನೂರ್ ಮನು ರಿಲೀಸ್! ಪಕ್ಕಾ ಫ್ರೀ ಪ್ಯಾನ್ ಮಾಡಿ ನನ್ನ ಮುಗಿಸಿದ್ರು

Web 2025 06 07t132823.277

ಕಾಮಿಡಿ ಕಿಲಾಡಿಗಳ ಖ್ಯಾತಿಯ ಹಾಸ್ಯನಟ ಮಡೆನೂರು ಮನು ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಮನು, ಬಿಡುಗಡೆಯಾದ ಬಳಿಕ ಮಾಧ್ಯಮಗಳಿಗೆ ತಮ್ಮ...

Read moreDetails

ಭಾರತೀಯರ ಕನಸಿಗೆ ಟ್ರಂಪ್‌ರಿಂದ ತಡೆ: ‘ಬಿಗ್ ಬ್ಯೂಟಿಫುಲ್’ ಮಸೂದೆ ಪರಿಣಾಮ ಏನು?

Web 2025 06 07t130832.970

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತಂದಿರುವ 'ಬಿಗ್ ಬ್ಯೂಟಿಫುಲ್ ಮಸೂದೆ'ಯು ಭಾರತಕ್ಕೆ ಆರ್ಥಿಕ ಹೊಡೆತ ನೀಡುವ ಸಾಧ್ಯತೆಯಿದೆ. ಈ ಮಸೂದೆಯು ಅಮೆರಿಕಾದಿಂದ ಹೊರಗೊಯ್ಯುವ ಹಣಕ್ಕೆ 3.5%...

Read moreDetails

“ನನ್ನ ಮಗ ಇಲ್ಲೇ ಓಡಾಡ್ತಿದ್ದ” ಭೂಮಿಕ್‌ನ ಸಮಾಧಿ ಮುಂದೆ ತಂದೆ ಗೋಳಾಟ!

Web 2025 06 07t125124.794

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ (RCB) ಐಪಿಎಲ್ ವಿಜಯೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದುರಂತದಲ್ಲಿ ಹಾಸನದ...

Read moreDetails

ವಾಟ್ಸ್‌ಆ್ಯಪ್‌ ಬ್ಯಾನ್ ಆಗಿರುವ 6 ದೇಶಗಳು ಯಾವುವು ಗೊತ್ತೇ?

Web 2025 06 07t124355.355

ವಾಟ್ಸ್‌ಆ್ಯಪ್‌ ಎಂಬುದು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಇನ್‌ಸ್ಟೆಂಟ್ ಮೆಸೇಜಿಂಗ್ ಆಪ್ ಆಗಿದ್ದು, ಇದನ್ನು ದಿನನಿತ್ಯ ಲಕ್ಷಾಂತರ ಜನರು ಸಂದೇಶ ಕಳುಹಿಸಲು, ಧ್ವನಿ ಮತ್ತು ವಿಡಿಯೋ ಕರೆಗಳಿಗೆ ಬಳಸುತ್ತಾರೆ....

Read moreDetails

ಚಿನ್ನಸ್ವಾಮಿ ಕಾಲ್ತುಳಿತ: ಅಧಿಕಾರಿಗಳ ತಲೆದಂಡಕ್ಕೆ ನಟಿ ರಮ್ಯಾ ಅಸಮಾಧಾನ

Web 2025 06 07t122522.702

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ (RCB) ಐಪಿಎಲ್ ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮುಗ್ಧ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗೆ ನಟಿ ರಮ್ಯಾ ತೀವ್ರ ಖಂಡನೆ...

Read moreDetails

ಮೆಟ್ರೋ ಪಿಲ್ಲರ್‌ಗೆ BMTC ಬಸ್ ಡಿಕ್ಕಿ, 15 ಪ್ರಯಾಣಿಕರಿಗೆ ಗಾಯ!

Web 2025 06 07t113921.794

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಬಿಎಂಟಿಸಿ (BMTC) ಬಸ್ ಒಂದು ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರಣಕ್ಕೆ ಈ ದುರ್ಘಟನೆ ಸಂಭವಿಸಿದ್ದು,...

Read moreDetails

ಚಿನ್ನಸ್ವಾಮಿ ಕಾಲ್ತುಳಿತ: ಕೆಎಸ್‌ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ! ಮಂತ್ರಿಗಳು ಸೇಫ್..!

ಇನ್ಮುಂದೆ ಭಾರತದಲ್ಲೇ ತಯಾರಿ ಆಗಲಿವೆ ರಫೇಲ್ ಯುದ್ಧ ವಿಮಾನ (1)

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತವು ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ತಲೆತಗ್ಗಿಸುವ ಘಟನೆಯಾಗಿದೆ. ಈ ಘಟನೆಯಲ್ಲಿ 11 ಅಮಾಯಕ ಅಭಿಮಾನಿಗಳು ಮೃತಪಟ್ಟಿದ್ದು, ಇದಕ್ಕೆ ಕಾರಣವಾದ ಲೋಪಗಳಿಗೆ...

Read moreDetails

ಬಕ್ರೀದ್ ಹಬ್ಬ 2025: ಎರಡು ಮೇಕೆಗಳು ₹5.10 ಲಕ್ಷಕ್ಕೆ ಮಾರಾಟ!

Web 2025 06 07t103556.372

ಬಕ್ರೀದ್ (ಈದ್-ಉಲ್-ಅಧಾ) 2025ರ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಇಟ್ನಾಳ ಗ್ರಾಮದ ರೈತ ದಂಪತಿ ಶಿವಪ್ಪ ಶೆಂಡೂರೆ ಮತ್ತು ಶಾಂತಾ ಶೆಂಡೂರೆ ಸಾಕಿದ ಎರಡು ಬೀಟಲ್ ತಳಿಯ...

Read moreDetails

RBI ಸಿಹಿಸುದ್ದಿ: ಇನ್ಮುಂದೆ ಚಿನ್ನದ ಜೊತೆ ಬೆಳ್ಳಿಗೂ ಸಾಲ ಸಿಗುತ್ತೆ, ಹೊಸ ನಿಯಮ ಜಾರಿ!

ಇನ್ಮುಂದೆ ಭಾರತದಲ್ಲೇ ತಯಾರಿ ಆಗಲಿವೆ ರಫೇಲ್ ಯುದ್ಧ ವಿಮಾನ

ಚಿನ್ನದ ಸಾಲ ಪಡೆಯುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಂದು ದೊಡ್ಡ ಘೋಷಣೆಯನ್ನು ಮಾಡಿದೆ. ಇನ್ಮುಂದೆ ಚಿನ್ನದ ಜೊತೆಗೆ ಬೆಳ್ಳಿಯನ್ನು ಅಡವಿಟ್ಟು ಸಾಲ ಪಡೆಯಬಹುದು. ಜೊತೆಗೆ, ಸಣ್ಣ...

Read moreDetails

ಗೋಲ್ಡ್ ಖರೀದಿದಾರರಿಗೆ ಸಿಹಿ ಸುದ್ದಿ: ಬೆಲೆ ಇಳಿಕೆಯ ಸಾಧ್ಯತೆ!

Gold

ಚಿನ್ನವೆಂದರೆ ಭಾರತೀಯರಿಗೆ ಒಂದು ಭಾವನಾತ್ಮಕ ಮತ್ತು ಆರ್ಥಿಕ ಬಂಧ. ಹಬ್ಬ-ಹರಿದಿನ, ಮದುವೆ-ಮುಂಜಿಗಳಲ್ಲಿ ಚಿನ್ನ ಖರೀದಿ ಅನಿವಾರ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದು, ಖರೀದಿಗೆ ತೊಡಕಾಗಿತ್ತು....

Read moreDetails

ಬಕ್ರೀದ್ ಹಬ್ಬದ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದು ಸಂಚಾರ ನಿಷೇಧ!

Web 2025 06 07t085329.495

ಬಕ್ರೀದ್ (ಈದ್-ಉಲ್-ಅಧಾ) 2025ರ ಸಂದರ್ಭದಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸಾಮೂಹಿಕ ಪ್ರಾರ್ಥನೆಗಾಗಿ ವಾಹನ ಸವಾರರಿಗೆ ಮುಖ್ಯ ಎಚ್ಚರಿಕೆ. ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೈಸೂರು ರಸ್ತೆಯ ಬಿಬಿ...

Read moreDetails

ಬಕ್ರೀದ್ 2025: ಅಹ್ಮದಿಯರಿಗೆ ಆಚರಣೆ ನಿಷೇಧ, 5 ಲಕ್ಷ ದಂಡ ಎಚ್ಚರಿಕೆ!

Web 2025 06 07t080054.353

ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ (ಈದ್-ಉಲ್-ಅಧಾ) ಮುಸ್ಲಿಮರ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಒಂದಾಗಿದೆ. ರಂಜಾನ್‌ ನಂತರ ಬರುವ ಈ ದೊಡ್ಡ ಹಬ್ಬವನ್ನು ವಿಶ್ವಾದ್ಯಂತ ಮುಸ್ಲಿಮರು ಅದ್ಧೂರಿಯಾಗಿ...

Read moreDetails

ಹೊಟ್ಟೆಯ ಬೊಜ್ಜು ಕರಗಿಸಿ ವಾರದೊಳಗೆ ಸ್ಲಿಮ್​! ಆರೋಗ್ಯಕರ ತೂಕ ಇಳಿಕೆಗೆ ಸರಳ ಮಾರ್ಗ!

Web 2025 06 07t073137.747

ಸ್ಥೂಲಕಾಯತೆ ಭಾರತೀಯರಲ್ಲಿ ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಫ್ಯಾಟಿ ಲಿವರ್, ಮಧುಮೇಹ, ಹೃದ್ರೋಗ, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಆದರೆ, ಸರಿಯಾದ...

Read moreDetails

ರಾಜ್ಯಕ್ಕೆ ಮುಂಗಾರು ಆರ್ಭಟ! ಈ 5 ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ!

Gettyimages 591910329 56f6b5243df78c78418c3124

ರಾಜ್ಯಕ್ಕೆ ಮುಂಗಾರು ಮೋಡಗಳ ಆಗಮನವಾಗಿದ್ದು, ಜೂನ್ 07ರಿಂದ 09ರವರೆಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಕರಾವಳಿ ಜಿಲ್ಲೆಗಳಾದ...

Read moreDetails

ಈ ರಾಶಿಯವರಿಗೆ ಆರ್ಥಿಕ ಲಾಭದ ಸಾಧ್ಯತೆ, ಆರೋಗ್ಯದ ಬಗ್ಗೆ ಗಮನ

Rashi bavishya

ಇಂದು ಶಾಲಿವಾಹನ ಶಕೆ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ದ್ವಾದಶೀ ತಿಥಿ ಮತ್ತು ಶನಿವಾರಸಕಾರಾತ್ಮಕ ಚಿಂತನೆ, ಅಪರಿಚಿತರ ಆಗಮನ, ಉದ್ಯೋಗದ ವಿಸ್ತರಣೆ...

Read moreDetails

ಶನಿ ಸಂಚಾರ 2025: ಈ 3 ರಾಶಿಯವರು ರಾಜರಂತೆ ಬದುಕುತ್ತಾರಂತೆ!

Untitled design 2025 06 07t000542.791

ಶನಿ ದೇವನ ಸಂಚಾರವು ಜ್ಯೋತಿಷ್ಯದಲ್ಲಿ ಅತ್ಯಂತ ಪ್ರಮುಖ ಘಟನೆಯಾಗಿದ್ದು, ಇದು 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ. 2025ರ ಮಾರ್ಚ್ 29ರಂದು ಶನಿಯು ಕುಂಭ ರಾಶಿಯಿಂದ...

Read moreDetails

ಝೀರೋ ಟು ಹೀರೋ: ರಜತ್ ಪಾಟೀದಾರ್ ಜರ್ನಿ ಹಿಂದೆ ತ್ಯಾಗದ ಕತೆ

Web 2025 06 06t234400.187

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025 ಟ್ರೋಫಿ ಗೆಲುವಿನ ಹಿಂದೆ ರಜತ್ ಪಟಿದಾರ್‌ನ ತ್ಯಾಗ, ಪರಿಶ್ರಮ, ಮತ್ತು ದೃಢನಿಶ್ಚಯದ ಕತೆಯಿದೆ. 18 ವರ್ಷಗಳ ಐಪಿಎಲ್...

Read moreDetails

Bengaluru Stampede: ಆರ್‌ಸಿಬಿ ವಿರುದ್ಧ 3ನೇ ಮತ್ತೊಂದು ಎಫ್‌ಐಆರ್

Web 2025 06 06t233148.709

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025 ಗೆಲುವಿನ ಸಂಭ್ರಮಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿದ್ದರು. ಈ...

Read moreDetails

ಅತ್ತ 11 ಸಾವು,ಇತ್ತ ಸೆಲ್ಫೀ ಶೋಕಿ! ಅಂದು ವಿಧಾನಸೌಧದಲ್ಲಿ ಆಗಿದ್ದೇನು?

Web 2025 06 06t231336.150

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025 ಗೆಲುವಿನ ಸಂಭ್ರಮದ ನಡುವೆ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡ ದುರಂತ...

Read moreDetails

Virat Kohli ಟೆಸ್ಟ್ ಕ್ರಿಕೆಟ್​ಗೆ ಮರಳುತ್ತಾರೆ ಎಂದ ಆಸೀಸ್ ಲೆಜೆಂಡ್

Untitled design 2025 06 06t211901.950

ಭಾರತದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯ ಘೋಷಣೆ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಆದರೆ, ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಒಂದು...

Read moreDetails

‘ಮಾನಸಿಕ ಸ್ಥಿತಿ ಕಳೆದುಕೊಂಡವರ ಜೊತೆ ಮಾತನಾಡಲು ಇಷ್ಟವಿಲ್ಲ’ ಮಸ್ಕ್ ಬಗ್ಗೆ ಟ್ರಂಪ್ ಆಕ್ರೋಶ

Untitled design 2025 06 06t210414.966

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ನಡುವಿನ ಸ್ನೇಹ ಈಗ ದ್ವೇಷದ ರೂಪ ಪಡೆದಿದೆ. ಒಮ್ಮೆ ಆಪ್ತರಾಗಿದ್ದ ಈ ಇಬ್ಬರು ಈಗ...

Read moreDetails

ಕೊರೊನಾ ಅಪ್‌ಡೇಟ್: ಭಾರತದಲ್ಲಿ 5 ಸಾವಿರದ ಗಡಿ ದಾಟಿದ ಕೊರೊನಾ ಕೇಸ್!

Untitled design 2025 06 06t204000.977

ಭಾರತದಲ್ಲಿ ಕೊರೊನಾ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 5,364ಕ್ಕೆ ಏರಿದ್ದು, ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. LF.7 ಮತ್ತು NB.1.8.1 ಎಂಬ ಹೊಸ ರೂಪಾಂತರಿಗಳು ವೇಗವಾಗಿ ಹರಡುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ....

Read moreDetails

Bengaluru Stampede: ಸಿಎಂ, ಡಿಸಿಎಂ ವಿರುದ್ಧ ಬಿಜೆಪಿಯ ಗಂಭೀರ ದೂರು

Web 2025 06 06t202011.951

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025 ವಿಜಯೋತ್ಸವ ಕಾರ್ಯಕ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 11 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ರಾಜ್ಯ...

Read moreDetails

ಅಗ್ನಿಸಾಕ್ಷಿ ತಾರೆ ವೈಷ್ಣವಿ ಗೌಡರ ಮದುವೆ: ವೈರಲ್ ಫೋಟೋಗಳು

Web 2025 06 06t195111.622

ಕನ್ನಡ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಅವರು ಏರ್‌ಫೋರ್ಸ್ ಅಧಿಕಾರಿ ಅನುಕೂಲ್ ಮಿಶ್ರಾ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಭವ್ಯ ವಿವಾಹ ಸಮಾರಂಭವು...

Read moreDetails

ಸಿಂಧೂ ಒಪ್ಪಂದ ರದ್ದತಿಯನ್ನು ಮರುಪರಿಶೀಲಿಸಿ, ಭಾರತಕ್ಕೆ 4 ಬಾರಿ ಪತ್ರ ಬರೆದ ಪಾಕ್

Untitled design 2025 06 06t184134.868

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22, 2025ರಂದು ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಸಿಂಧೂ ಜಲ ಒಪ್ಪಂದವನ್ನು (Indus Waters Treaty) ಅಮಾನತುಗೊಳಿಸಿತ್ತು. ಈ ನಿರ್ಧಾರವನ್ನು...

Read moreDetails

ಬೆಂಗಳೂರು ಕಾಲ್ತುಳಿತ: 11 ಮಂದಿ ಸಾವು, ವಿರುದ್ದವೂ ದೂರು ದಾಖಲು..

Web 2025 06 06t185831.064

ಐಪಿಎಲ್ 2025ರ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು. ಈ ಸಂಭ್ರಮವನ್ನು ಆಚರಿಸಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ...

Read moreDetails

ನಟ ಮಡೇನೂರ್ ಮನುಗೆ ಇಂದು ಜಾಮೀನು ಮಂಜೂರು: ನಾಳೆ ಜೈಲಿನಿಂದ ಬಿಡುಗಡೆ

Untitled design 2025 06 06t183124.479

ಕನ್ನಡ ಚಿತ್ರರಂಗದ ನಟ ಮಡೇನೂರ್ ಮನು ಅವರಿಗೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗಿದ್ದ ಬಳಿಕ, ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. 14 ದಿನಗಳ ನ್ಯಾಯಾಂಗ ಬಂಧನದ...

Read moreDetails

Bengaluru Stampede: ಮಾನವ ಹಕ್ಕುಗಳ ಆಯೋಗದಿಂದ ಸುಮೋಟೋ ಕೇಸ್ ದಾಖಲು

Web 2025 06 06t180919.870

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದರು. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು....

Read moreDetails

ರಸ್ತೆ ದುರಂತ: ನಟ ಶೈನ್ ಟಾಮ್ ಚಾಕೊಗೆ ಗಂಭೀರ ಗಾಯ, ತಂದೆ ಸ್ಥಳದಲ್ಲೇ ನಿಧನ

Web 2025 06 06t174616.115

ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೊ ಅವರ ಕುಟುಂಬದ ಕಾರು ರಸ್ತೆ ಅಪಘಾತಕ್ಕೆ ಒಳಗಾಗಿದ್ದು, ಈ ದುರ್ಘಟನೆಯಲ್ಲಿ ಅವರ ತಂದೆ ಸಿಪಿ ಚಾಕೊ (70)...

Read moreDetails

Bengaluru Stampede: ಕೆಎಸ್‌ಸಿಎಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್

Web 2025 06 06t171429.134

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದರು.ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಜನರು...

Read moreDetails

ಬೆಂಗಳೂರಿನಲ್ಲಿ ಬಾಂಬ್ ಬೆದರಿಕೆ: ಪಾಸ್‌ಪೋರ್ಟ್ ಕಚೇರಿ, ಸಿಎಂ ಮನೆ ಟಾರ್ಗೆಟ್

Web 2025 06 06t165123.597

ಬೆಂಗಳೂರಿನ ಕೋರಮಂಗಲದ ಪಾಸ್‌ಪೋರ್ಟ್ ಕಚೇರಿ ಮತ್ತು ಮುಖ್ಯಮಂತ್ರಿಯ ಮನೆಗೆ ಬಾಂಬ್ ಬೆದರಿಕೆ ಸಂದೇಶವೊಂದು ಇ-ಮೇಲ್ ಮೂಲಕ ಬಂದಿರುವ ಘಟನೆ ನಡೆದಿದೆ. ಈ ಸಂದೇಶದಲ್ಲಿ ಆತ್ಮಾಹುತಿ ಬಾಂಬ್ ದಾಳಿ...

Read moreDetails

ಚಿನ್ನಸ್ವಾಮಿ ಕಾಲ್ತುಳಿತ: CID ತನಿಖೆಗೆ ರಾಜ್ಯ ಸರ್ಕಾರದಿಂದ ಆದೇಶ

Web 2025 06 06t163207.473

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಫಲಿತಾಂಶವಾಗಿ 11 ಅಭಿಮಾನಿಗಳು ಸಾವನ್ನಪ್ಪಿದ್ದಾರೆ.ಈ ಘಟನೆಯ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ರಾಜ್ಯ...

Read moreDetails

RCB ಮಾರ್ಕೆಟಿಂಗ್ ಮುಖ್ಯಸ್ಥ ಬಂಧನ: ಹೈಕೋರ್ಟ್ ಮೆಟ್ಟಿಲೇರಿದ ಪತ್ನಿ

Web 2025 06 06t160544.842

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಸಿಎಂ ಆದೇಶದ ಮೇರೆಗೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.ಈ ಘಟನೆಗೆ ಆರ್‌ಸಿಬಿ...

Read moreDetails

ಪೊಲೀಸರನ್ನು ಹರಕೆಯ ಕುರಿ ಮಾಡಿದ ಸರ್ಕಾರ: ಪ್ರತಿಪಕ್ಷ ನಾಯಕ ಆರ್‌.ಅಶೋಕ

Web 2025 06 06t154524.426

ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ನಡೆದ ಕಾಲ್ತುಳಿತ ಘಟನೆಯಲ್ಲಿ ಸರ್ಕಾರವೇ ಅಪರಾಧಿ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕ ಆರ್‌.ಅಶೋಕ, ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ...

Read moreDetails

ಸಂಭ್ರಮದ ನಡುವೆ ದುರಂತ: ಆರ್‌ಸಿಬಿ ವಿಜಯೋತ್ಸವದಲ್ಲಿ11 ಜೀವಗಳ ಸಾವು

11 (3)

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025ರ ಗೆಲುವಿನ ಸಂಭ್ರಮಾಚರಣೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜಮಾಯಿಸಿದ್ದ ಲಕ್ಷಾಂತರ ಅಭಿಮಾನಿಗಳ ಸಂತೋಷ ಕ್ಷಣಮಾತ್ರದಲ್ಲಿ ದುರಂತವಾಗಿ ಮಾರ್ಪಟ್ಟಿತು. ಜೂನ್...

Read moreDetails

ಯಾವ ಸಂಭ್ರಮವೂ ಜೀವಕ್ಕಿಂತ ದೊಡ್ಡದಲ್ಲ: ಸೋನು ಸೂದ್‌ರ ಭಾವುಕ ಸಂದೇಶ

Web 2025 06 05t142737.461

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025ರ ವಿಜಯೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತವು ದೇಶವನ್ನೇ ಬೆಚ್ಚಿ ಬೀಳಿಸಿದೆ....

Read moreDetails
Page 1 of 18 1 2 18

Instagram Photos

Welcome Back!

Login to your account below

Create New Account!

Fill the forms below to register

Retrieve your password

Please enter your username or email address to reset your password.

Add New Playlist