ADVERTISEMENT
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

ಯಶ್ ತಾಯಿ ಪುಷ್ಪ ವಿರುದ್ಧ ಕೊತ್ತಲವಾಡಿ ಸಹ ನಟನ ಪೇಮೆಂಟ್ ವಂಚನೆ ಆರೋಪ

Web (63)

ಕನ್ನಡ ಚಿತ್ರರಂಗದಲ್ಲಿ ತಾರೆಯಾದ ಯಶ್ ಅವರ ತಾಯಿ ಪುಷ್ಪ ಅವರ ವಿರುದ್ಧ ಕೊತ್ತಲವಾಡಿ ಚಿತ್ರದ ಸಹ ನಟ ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ. ಚಿತ್ರದ ನಿರ್ಮಾಪಕಿಯಾಗಿರುವ ಪುಷ್ಪ...

Read moreDetails

ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾದ ಸರ್ಕಾರ..!

Web (62)

ಕರ್ನಾಟಕ ರಾಜ್ಯ ಸರ್ಕಾರವು BPL ಕಾರ್ಡ್ ರದ್ದು ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ತಿಂಗಳಿನಿಂದಲೇ ₹1.20 ಲಕ್ಷ ಆದಾಯ ಮೀರಿದವರ ಕಾರ್ಡ್‌ಗಳನ್ನು ಕ್ಯಾನ್ಸಲ್ ಮಾಡುವ ನಿರ್ಧಾರ ತೆಗೆದುಕೊಂಡಿದೆ....

Read moreDetails

ಸದ್ಗುರು ಜಗ್ಗಿ ವಾಸುದೇವ್ ಹೆಸರಲ್ಲಿ ಕೋಟಿ ಕೋಟಿ ವಂಚನೆ

Web (61)

ಖ್ಯಾತ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಅವರ ಹೆಸರಿನಲ್ಲಿ AI ರಚಿತ ವಿಡಿಯೋಗಳ ಮೂಲಕ 3.75 ಕೋಟಿ ರೂಪಾಯಿ ವಂಚನೆ ಮಾಡಿದ ಗ್ಯಾಂಗ್‌ನ ವಿಚಾರವು ಬೆಳಕಿಗೆ...

Read moreDetails

ಎಸಿಎಸ್ ಅಧಕಾರಿ ಮನೆಯಲ್ಲಿ 2 ಕೋಟಿ ನಗದು,1 ಕೋಟಿ ಚಿನ್ನ ಪತ್ತೆ, ಭೂ ಹಗರಣದಲ್ಲಿ ಅರೆಸ್ಟ್​

Web (60)

ಅಸ್ಸಾಂನಲ್ಲಿ ಭಾರೀ ಭೂ ಹಗರಣದಲ್ಲಿ ನಾಗರಿಕ ಸೇವೆ (ಎಸಿಎಸ್) ಅಧಿಕಾರಿ ನೂಪುರ್ ಬೋರಾ ಅವರನ್ನು ಬಂಧಿಸಲಾಗಿದ್ದು, ಅವರ ಮನೆಯಲ್ಲಿ 2 ಕೋಟಿ ರೂಪಾಯಿ ನಗದು ಮತ್ತು 1...

Read moreDetails

ಪುರಿಯಲ್ಲಿ ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅ*ತ್ಯಾಚಾ*ರ

Web (59)

ಒಡಿಶಾದ ಪುರಿ ಜಿಲ್ಲೆಯಲ್ಲಿ ಯುವತಿಯೊಬ್ಬರ ಮೇಲೆ ಗೆಳೆಯನ ಎದುರೇ ಸಾಮೂಹಿಕ ಅತ್ಯಾಚಾರ ಎಸಗಲಾದ ಆತಂಕಕಾರಿ ಘಟನೆ ನಡೆದಿದೆ. ದೇವಸ್ಥಾನ ಭೇಟಿಯ ನಂತರ ಬೀಚ್‌ಗೆ ತೆರಳಿದ್ದ ಯುವತಿ ಮತ್ತು...

Read moreDetails

ಬಂಗ್ಲೆಗುಡ್ಡ ಮಹಜರ್‌‌‌ಗೆ SIT ಗೊಂದಲವೇ? ಸೌಜನ್ಯ ಮಾವನ ಹೇಳಿಕೆಯಿಂದ ಮತ್ತೆ ನಡೆಯುತ್ತಾ ತನಿಖೆ?

Web (58)

ಧರ್ಮಸ್ಥಳದ ಬಂಗ್ಲೆಗುಡ್ಡ ಪ್ರಕರಣದ ರಹಸ್ಯವನ್ನು ಭೇದಿಸಲು ವಿಶೇಷ ತನಿಖಾ ತಂಡ (SIT) ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರೂ, ಮಹಜರ್ (ಉತ್ಖನನ) ಕಾರ್ಯಾಚರಣೆಯಲ್ಲಿ ಗೊಂದಲಕ್ಕೆ ಸಿಲುಕಿದ್ದಾರೆ. ಅನಾಮಿಕ ದೂರುದಾರನ ಚಿನ್ನಯ್ಯನನ್ನು...

Read moreDetails

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಶಾಕ್: ಶೀಘ್ರವೇ ಹೊಸ ನಿಯಮಗಳು ಜಾರಿ

Web (56)

ಕೃತಕ ಬುದ್ಧಿಮತ್ತೆ (AI) ಬಳಕೆಯಿಂದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಂಟೆಂಟ್ ರಚನೆ ಸುಲಭವಾಗಿದೆ. ಆದರೆ, ಈ ತಂತ್ರಜ್ಞಾನದ ದುರ್ಬಳಕೆಯಿಂದ ನಕಲಿ ಸುದ್ದಿಗಳು...

Read moreDetails

3ನೇ ಮಹಡಿಯಿಂದ ತಳ್ಳಿ ಮಗುವಿನ ಜೀವ ತೆಗೆದ ಮಲತಾಯಿ

Web (55)

ಬೀದರ್‌ನ ಆದರ್ಶ ಕಾಲೋನಿಯಲ್ಲಿ 3ನೇ ಮಹಡಿಯಿಂದ 7 ವರ್ಷದ ಬಾಲಕಿ ಶಾನವಿಯನ್ನು ತಳ್ಳಿ ಕೊಂದ ಮಲತಾಯಿ ರಾಧಾ ಅವರ ಕ್ರೌರ್ಯವು ಸಿಸಿಟಿವಿ ದೃಶ್ಯಗಳಿಂದ ಬಯಲ್ಪಡುತ್ತಿದೆ. ತಾಯಿ ಸ್ಥಾನ...

Read moreDetails

ಚಿನ್ನದ ಬೆಲೆ ಭರ್ಜರಿ ಏರಿಕೆ : ಇಂದು 1,02,600 ರೂಪಾಯಿ, ಹೊಸ ದಾಖಲೆ!

Web (54)

ಚಿನ್ನ ಮತ್ತು ಬೆಳ್ಳಿ ಬೆಲೆಗಳ ದಾಖಲೆ ಓಟ ಮತ್ತೆ ಶುರುವಾಗಿದ್ದು, ಇಂದು ಮಂಗಳವಾರ ಚಿನ್ನದ ಬೆಲೆಯಲ್ಲಿ 80 ರೂಪಾಯಿಗಳ ಏರಿಕೆಯಾಗಿದೆ. ಬೆಳ್ಳಿ ಬೆಲೆಯೂ 1 ರೂಪಾಯಿಗಳಲ್ಲಿ ದುಬಾರಿಯಾಗಿದ್ದು,...

Read moreDetails

ಏಷ್ಯಾಕಪ್ 2025: ಭಾರತ ವಿರುದ್ಧ ಹೀನಾಯ ಸೋಲು, ಪಾಕ್ ಕ್ರಿಕೆಟ್ ಮಂಡಳಿ ನಿರ್ದೇಶಕರಿಗೆ ಗೇಟ್‌ಪಾಸ್

Web (53)

ಏಷ್ಯಾಕಪ್ 2025ರ ಗುಂಪು ಹಂತದ ಭಾರತ vs ಪಾಕಿಸ್ತಾನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಹೀನಾಯವಾಗಿ ಸೋತ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ (ಪಿಸಿಬಿ) ದೊಡ್ಡ ಸಂಚಲನ ಉಂಟಾಗಿದೆ. ಪಂದ್ಯದ...

Read moreDetails

ಕುರುಬ ಸಮುದಾಯದ ಸಭೆಯ ನಂತರ ಕೋಲಿ ಸಭೆ ಮಾಡುತ್ತೇವೆ: ಪ್ರಿಯಾಂಕ್ ಖರ್ಗೆ

Web (52)

ರಾಜ್ಯದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಕುರಿತು ಸರ್ಕಾರ ಮಹತ್ವದ ಹೆಜ್ಜೆ ಇಡಲಿದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ 16, 2025ರಂದು ಬೆಂಗಳೂರಿನಲ್ಲಿ ಸಭೆಯನ್ನು ಆಯೋಜಿಸಲಾಗಿದೆ....

Read moreDetails

ಪ್ರಿಯತಮನಿಗಾಗಿ 600 ಕಿ.ಮೀ. ಕಾರ್‌‌ನಲ್ಲಿ ಬಂದ ಮಹಿಳೆಯ ಹ*ತ್ಯೆ

Web (48)

ರಾಜಸ್ಥಾನದ ಜುಂಝುನು ಜಿಲ್ಲೆಯ ಅಂಗನವಾಡಿ ಸಸ್ಪೆನ್ಡರ್ ಮುಕೇಶ್ ಕುಮಾರಿ (37) ಅವರು ಪ್ರೇಮಿಯಾದ ಶಾಲಾ ಶಿಕ್ಷಕ ಮನಾರಾಮ್ ಅವರನ್ನು ಮದುವೆಗೆ ಒಪ್ಪಿಸಲು 600 ಕಿ.ಮೀ. ಚಲನೆಯ ಮೂಲಕ...

Read moreDetails

TCSನಲ್ಲಿ ರಾಜೀನಾಮೆಗೆ HR ಒತ್ತಡ, ನಿರಾಕರಿಸಿದ ಯುವ ಉದ್ಯೋಗಿ: ಟಾಟಾ ನಿಧನದ ಬಳಿಕ ಕಂಪನಿ ಫುಲ್ ಚೇಂಜ್..!

Web (47)

ದೇಶದ ಅಗ್ರಗಣ್ಯ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS)ನ ಯುವ ಉದ್ಯೋಗಿಯೊಬ್ಬರು ಮಾನವ ಸಂಪನ್ಮೂಲ (HR) ತಂಡದಿಂದ ರಾಜೀನಾಮೆಗೆ ಒತ್ತಡಕ್ಕೊಳಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ...

Read moreDetails

ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧ 23 ವಿಕೆಟ್ ಸಾಧನೆಗೆ ಒಲಿದು ಐಸಿಸಿ ಪ್ರಶಸ್ತಿ

Web (46)

ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಆಗಸ್ಟ್ 2025ರ ICC ಪುರುಷರ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರ ಅದ್ಭುತ...

Read moreDetails

ಬೆಂಕಿ ಹಚ್ಚಿಕೊಂಡು ರೀಲ್ಸ್ ಮಾಡಿ ಪ್ಯಾಂಟ್ ಬಿಚ್ಕೊಂಡು ಓಡಾಡಿದ ಯುವಕ: ವಿಡಿಯೋ ವೈರಲ್

Web (45)

ಇಂದಿನ ಯುವ ಸಮುದಾಯದಲ್ಲಿ ಫೇಮಸ್ ಆಗುವ ಮಹತಾಸೆಯಿಂದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಮಾಡುವುದು ಸಾಮಾನ್ಯವಾಗಿದೆ. ಆದರೆ, ಭಿನ್ನತೆಯನ್ನು ತೋರಿಸುವ ಚೇಷ್ಟೆಯಲ್ಲಿ ಕೆಲವೊಮ್ಮೆ ಪ್ರಾಣಕ್ಕೆ ಅಪಾಯ ತರಿಸಿಕೊಳ್ಳುತ್ತಾರೆ. ಇದೀಗ...

Read moreDetails

ಅಂಬರೀಷ್‌ಗೆ ಕರ್ನಾಟಕ ರತ್ನ ಕೊಡಿ: ತಾರಾ ಅನುರಾಧರ ಭಾವುಕ ಮನವಿ

Web (42)

ದಿವಂಗತ ನಟ ಡಾ. ವಿಷ್ಣುವರ್ಧನ್ ಮತ್ತು ಹಿರಿಯ ನಟಿ ಡಾ. ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ ಬೆನ್ನಲ್ಲೇ, ದಿವಂಗತ ನಟ ಮತ್ತು ರಾಜಕಾರಣಿ ಅಂಬರೀಷ್...

Read moreDetails

IND vs PAK: ಯಾಕೆ ಕೈಕುಲುಕಲಿಲ್ಲ ಎಂದು ಕೇಳಿದವರಿಗೆ ಖಡಕ್ ಉತ್ತರ ಕೊಟ್ಟ ಸೂರ್ಯಕುಮಾ‌ರ್

Web (41)

ಏಷ್ಯಾಕಪ್ 2025ರ ಭಾರತ vs ಪಾಕಿಸ್ತಾನ ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್‌ಗಳಿಂದ ಅಮೋಘ ಜಯ ಗಳಿಸಿತು. ಆದರೆ, ಪಂದ್ಯದ ನಂತರ ಭಾರತ ತಂಡವು...

Read moreDetails

ಕೋರ್ಟ್ ಆದೇಶವಿದ್ದರೂ ದರ್ಶನ್‌ಗೆ ಜೈಲಿನಲ್ಲಿ ಇನ್ನೂ ಸಿಕ್ತಿಲ್ವಾ ಕನಿಷ್ಟ ಸೌಲಭ್ಯ.!

Web (40)

ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸ್‌‌‌‌‌‌ನಲ್ಲಿ ಜೈಲು ಶಿಕ್ಷೆಯಾಗಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಿಂದ ಹೆಚ್ಚುವರಿ ಸೌಲಭ್ಯಗಳಿಗಾಗಿ ಆದೇಶ ಪಡೆದಿದ್ದರೂ, ಜೈಲು ಅಧಿಕಾರಿಗಳು ಇದನ್ನು...

Read moreDetails

25 ವರ್ಷಗಳ ಬಳಿಕ ಬೆಂಗಳೂರಿನ HAL ವಿಮಾನ ನಿಲ್ದಾಣ ಪುನಃ ತೆರೆಯಲು ಪ್ಲಾನ್..!

Web (39)

ಬೆಂಗಳೂರಿನ HAL ವಿಮಾನ ನಿಲ್ದಾಣವನ್ನು 25 ವರ್ಷಗಳ ಬಳಿಕ ವಾಣಿಜ್ಯ ಸೇವೆಗೆ ಪುನಃ ತೆರೆಯಲು ಯೋಜನೆ ರೂಪಿಸಲಾಗಿದೆ. 2033ರೊಳಗೆ ವಾಣಿಜ್ಯ ವಿಮಾನ ಸೇವೆಗಳನ್ನು ಆರಂಭಿಸುವ ಗುರಿಯೊಂದಿಗೆ, ಕೆಂಪೇಗೌಡ...

Read moreDetails

IND vs PAK: ನಮ್ಮ ಕೈಕುಲುಕಲಿಲ್ಲ, ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ದೂರು

Web (38)

ಏಷ್ಯಾಕಪ್ 2025ರ ಭಾರತ vs ಪಾಕಿಸ್ತಾನ ಟಿ20 ಪಂದ್ಯದ ನಂತರ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಪಾಕಿಸ್ತಾನ ತಂಡದೊಂದಿಗೆ ಕೈಕುಲುಕು ಮಾಡದಿರುವುದು ವಿವಾದಕ್ಕೆ ಕಾರಣವಾಗಿದೆ. ಈ...

Read moreDetails

ಬೆಂಗಳೂರಿನಲ್ಲಿ ಯುವತಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ದೌರ್ಜನ್ಯ: ಕಾಮುಕನ ಬಂಧನ

Web (37)

ಬೆಂಗಳೂರಿನ ಜಕ್ಕೂರು ಮುಖ್ಯರಸ್ತೆಯಲ್ಲಿ ಯುವತಿಯ ಖಾಸಗಿ ಅಂಗವನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದ್ದು, ಈ ಘಟನೆಯಿಂದ...

Read moreDetails

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಫಿಕ್ಸ್: ಕೋರ್ಟ್ ನಲ್ಲಿ ಪ್ರತಾಪ್ ಸಿಂಹ ‘PIL’ ವಜಾ.!

Web (36)

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಖ್ಯಾತ ಸಾಹಿತಿ ಭಾನು ಮುಷ್ಟಾಕ್ ಅವರನ್ನು ರಾಜ್ಯ ಸರ್ಕಾರ ಆಹ್ವಾನಿಸಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಮಾಜಿ ಸಂಸದ...

Read moreDetails

ಹೈಕೋರ್ಟ್ ಮಹತ್ವದ ತೀರ್ಪು: ಲಿವಿಂಗ್ ಟುಗೆದರ್‌ ಬಳಿಕ ಮದುವೆಗೆ ನಿರಾಕರಣೆ ಅಪರಾಧವಲ್ಲ

Web (35)

ಅಲಹಾಬಾದ್ ಹೈಕೋರ್ಟ್ ಉತ್ತರಪ್ರದೇಶದಲ್ಲಿ ಸಹಜೀವನ ಲಿವಿಂಗ್ ಟುಗೆದರ್‌‌‌‌ದಲ್ಲಿದ್ದ ವ್ಯಕ್ತಿಯೊಬ್ಬ ಮದುವೆಗೆ ನಿರಾಕರಿಸಿದರೆ ಅದು ಗಂಭೀರ ಅಪರಾಧವಾಗುವುದಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ನಾಲ್ಕು ವರ್ಷಗಳ ಕಾಲ ಒಪ್ಪಿತ...

Read moreDetails

ವಕ್ಫ್ ಕಾಯ್ದೆಗೆ ಸುಪ್ರೀಂ ಕೋರ್ಟ್ ತಡೆ: 5 ವರ್ಷ ಇಸ್ಲಾಂ ಧರ್ಮ ಪಾಲಿಸಿರಬೇಕೆಂಬ ಷರತ್ತು ಜಾರಿಯಾಗದು

Web (34)

ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಕಾನೂನಿನ ಜಾರಿಗೆ ತಡೆ ನೀಡುವ ಬೇಡಿಕೆಯನ್ನು ತಿರಸ್ಕರಿಸಿದೆ. ಆದರೆ, ವಕ್ಫ್ ಮಂಡಳಿಯ ಸದಸ್ಯರಾಗಲು...

Read moreDetails

ಉಪೇಂದ್ರ-ಪ್ರಿಯಾಂಕಾರ ಮೊಬೈಲ್ ಹ್ಯಾಕ್: ದುಡ್ಡು ಕೇಳಿದರೆ ಕೊಡಬೇಡಿ ಎಂದ ರಿಯಲ್ ಸ್ಟಾರ್!

Web (33)

ಕನ್ನಡ ಚಿತ್ರರಂಗದ ಖ್ಯಾತ ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಫೋನ್‌ಗಳು ಹ್ಯಾಕ್ ಆಗಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ...

Read moreDetails

ಚಿನ್ನಾಭರಣ ವಂಚನೆ ಕೇಸ್‌‌‌ನಿಂದ ಶ್ವೇತಾಗೌಡಗೆ ರಿಲೀಫ್

Web (32)

ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶ್ವೇತಾಗೌಡ ಅವರಿಗೆ ಇಂದು ನ್ಯಾಯಾಲಯದಿಂದ ರಿಲೀಫ್ ಸಿಕ್ಕಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಶ್ವೇತಾಗೌಡ, ಜೈಲಿನಿಂದ ಬೇಗ ಬಿಡುಗಡೆಯಾದರೆ ತಿರುಪತಿ ತಿಮ್ಮಪ್ಪನಿಗೆ...

Read moreDetails

ಆಭರಣ ಖರೀದಿಗೆ ಒಳ್ಳೆಯ ಸಮಯ: ಚಿನ್ನ-ಬೆಳ್ಳಿ ಬೆಲೆ ಇಳಿಕೆ!

Gold

ಚಿನ್ನದ ಬೆಲೆಯಲ್ಲಿ ಕಳೆದ ವಾರಾಂತ್ಯದಿಂದ ಸ್ವಲ್ಪ ಇಳಿಕೆ ಕಂಡುಬಂದಿದ್ದು, ಇಂದು ಸೋಮವಾರವೂ ಈ ಪ್ರವೃತ್ತಿ ಮುಂದುವರೆದಿದೆ. 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್‌ಗೆ 1,01,800 ರೂಪಾಯಿಯಿಂದ...

Read moreDetails

ಆಫೀಸ್ ಬಾಸ್‌ಗೆ ರಜೆ ಕೇಳಿದ 10 ನಿಮಿಷದಲ್ಲಿ ನೌಕರ ಸಾವು!

Web (31)

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ನೌಕರ ಶಂಕರ್ ಅವರು, ಬೆನ್ನು ನೋವು ಎಂದು ಸಿಕ್ ಲೀವ್ ಕೇಳಿ ಬಾಸ್‌ಗೆ ಮೆಸೇಜ್ ಮಾಡಿದ ಕೇವಲ 10...

Read moreDetails

ಪಾಕಿಸ್ತಾನದ ವಿರುದ್ಧ ಭಾರತಕ್ಕೆ ರೋಚಕ ಜಯ

Web (30)

ಏಷ್ಯಾಕಪ್ 2025ರ ಭಾರತ vs ಪಾಕಿಸ್ತಾನ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನದೊಂದಿಗೆ ರೋಚಕ ಜಯ ದಾಖಲಿಸಿದೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಹೈ-ವೋಲ್ಟೇಜ್...

Read moreDetails

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಚಿನ್ನ

Web (29)

ಇಂಗ್ಲೆಂಡ್‌ನ ಲಿವರ್‌ಪೂಲ್ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ 2025ರಲ್ಲಿ ಹರ್ಯಾಣದ ಜಾಸ್ಮಿನ್ ಲಂಬೋರಿಯಾ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ...

Read moreDetails

IND vs PAK: ಭಾರತದ ಸ್ಪಿನ್ ದಾಳಿಗೆ ಪಾಕ್ ಕುಸಿತ! ಟೀಮ್ ಇಂಡಿಯಾಗೆ 128 ರನ್‌ಗಳ ಗುರಿ!

Web (28)

ಏಷ್ಯಾಕಪ್ 2025ರ ಬಹುನಿರೀಕ್ಷಿತ ಭಾರತ vs ಪಾಕಿಸ್ತಾನ ಟಿ20 ಪಂದ್ಯದಲ್ಲಿ ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ ಕೇವಲ 127 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿದೆ....

Read moreDetails

ಯುಟ್ಯೂಬರ್ ಸಮೀರ್ ಸ್ಯಾಮ್‌ಗೆ ಬಿಗ್‌ ಬಾಸ್‌ ಆಫರ್

Web (27)

ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಬಾರಿಯ ದೊಡ್ಮನೆಗೆ ಯಾರೆಲ್ಲ ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ಎಲ್ಲೆಡೆ ಶುರುವಾಗಿದೆ. ಈ...

Read moreDetails

ಹಾರ್ದಿಕ್ ಪಾಂಡ್ಯರಿಂದ ಅಪರೂಪದ ಸಾಧನೆ: ಮೊದಲ ಎಸೆತದಲ್ಲೇ ವಿಕೆಟ್ ಕೆಡವಿದ 2ನೇ ಪ್ಲೇಯರ್!

Web (26)

ಏಷ್ಯಾಕಪ್ 2025 ರ ಭಾರತ vs ಪಾಕಿಸ್ತಾನ ಟಿ20 ಪಂದ್ಯದಲ್ಲಿ ಭಾರತೀಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ...

Read moreDetails

ಏಷ್ಯಾಕಪ್ 2025: ಸೈಮ್ ಅಯೂಬ್ ಮೊದಲ ಎಸೆತದಲ್ಲೇ ಔಟ್

Web (25)

ಏಷ್ಯಾಕಪ್ 2025ರ ಭಾರತ vs ಪಾಕಿಸ್ತಾನ ಟಿ20 ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ರೋಚಕವಾಗಿ ಆರಂಭವಾಗಿದೆ. ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಟಾಸ್ ಗೆದ್ದು ಮೊದಲು...

Read moreDetails

ಭಾರತ -ಪಾಕ್ ಪಂದ್ಯದಲ್ಲಿ ಈ ತಪ್ಪು ಮಾಡಿದ್ರೆ 7 ಲಕ್ಷ ದಂಡ, ಜೈಲು ಶಿಕ್ಷೆ!

Web (24)

ಏಷ್ಯಾಕಪ್ 2025ರ ಬಹುನಿರೀಕ್ಷಿತ ಭಾರತ vs ಪಾಕಿಸ್ತಾನ ಟಿ20 ಪಂದ್ಯಕ್ಕೆ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕ್ಷಣಗಣನೆ ಆರಂಭವಾಗಿದೆ. ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ...

Read moreDetails

ಬೆಂಗಳೂರಿಗರೇ ಎಚ್ಚರ! 3 ದಿನ ಕಾವೇರಿ ನೀರು ಸ್ಥಗಿತ, ಸಂಗ್ರಹಿಸಿಟ್ಟುಕೊಳ್ಳಿ

Web (23)

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ಮೂರು ದಿನಗಳ ಕಾಲ ವ್ಯತ್ಯಯ ಉಂಟಾಗಲಿದೆ. ಸೆಪ್ಟೆಂಬರ್ 15, 16 ಮತ್ತು 17 ರಂದು ತುರ್ತು ನಿರ್ವಹಣಾ ಕಾಮಗಾರಿಗಳ...

Read moreDetails

IND vs PAK: ಟೀಂ ಇಂಡಿಯಾ ಟಾಸ್ ಗೆದ್ದ ಪಾಕಿಸ್ತಾನ, ಬ್ಯಾಟಿಂಗ್ ಆಯ್ಕೆ!

Web (22)

ಏಷ್ಯಾಕಪ್ 2025 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯವು ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಸಂಜೆ 8 ಗಂಟೆಗೆ (IST) ಆರಂಭವಾಗಲಿದೆ. ಟಾಸ್ ಸಂಜೆ 7:30...

Read moreDetails

ಏಷ್ಯಾಕಪ್ 2025: ಪಾಕ್ ಮಾಜಿ ನಾಯಕ ವಾಸಿಮ್ ಅಕ್ರಮ್‌ರಿಂದ ಟೀಂ ಇಂಡಿಯಾಗೆ ಹೊಗಳಿಕೆ

Web (21)

ಏಷ್ಯಾಕಪ್ 2025 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ, ಪಾಕಿಸ್ತಾನದ ಮಾಜಿ ನಾಯಕ ವಾಸಿಮ್ ಅಕ್ರಮ್ ಟೀಂ ಇಂಡಿಯಾದ ಆಟಗಾರರ ನಿರ್ಭಯತೆ ಮತ್ತು...

Read moreDetails

ರಷ್ಯಾದ ಕಿರಿಶಿ ತೈಲ ಘಟಕದ ಮೇಲೆ ಉಕ್ರೇನ್‌ರ 361 ಡ್ರೋನ್ ದಾಳಿ

Web (20)

ರಷ್ಯಾ-ಉಕ್ರೇನ್ ಯುದ್ಧದಲ್ಲಿ ದಾಳಿ-ಪ್ರತಿದಾಳಿಗಳು ಮುಂದುವರೆದಿರುವ ನಡುವೆ, ಉಕ್ರೇನ್ ರಷ್ಯಾದ ಅತಿದೊಡ್ಡ ತೈಲ ಸಂಸ್ಕರಣಾ ಘಟಕಗಳಲ್ಲಿ ಒಂದಾದ ಕಿರಿಶಿ ಆಯಿಲ್ ರಿಫೈನರಿಯ ಮೇಲೆ ಭಾರೀ ಡ್ರೋನ್ ದಾಳಿ ನಡೆಸಿದೆ....

Read moreDetails

ಏಷ್ಯಾಕಪ್ 2025: ದುಬೈನಲ್ಲಿ ಟಾಸ್ ಸೋತವರು ಪಂದ್ಯ ಸೋಲುವರೇ?

Web (19)

ಏಷ್ಯಾಕಪ್ 2025 ರ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ-ವೋಲ್ಟೇಜ್ ಪಂದ್ಯವು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟಾಸ್ ಗೆಲುವು ಅತ್ಯಂತ ನಿರ್ಣಾಯಕವಾಗಿದೆ,...

Read moreDetails

ವಿರೋಧದ ನಡುವೆ ಮದುವೆ: ಮಾವನೊಂದಿಗೆ ಮಲಗುವಂತೆ ಅತ್ತೆಯಿಂದ ಸೊಸೆಗೆ ಕಿರುಕುಳ ಆರೋಪ!

Web (18)

ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ವಿರೋಧದ ನಡುವೆಯೂ ಮದುವೆಯಾದ ಜೋಡಿಯೊಂದಿಗೆ ಅತ್ತೆ-ಮಾವನಿಂದ ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಯಾಸೀನ್ ಪಾಷಾ ಮತ್ತು ಶಾಸೀಯಾ ಅವರ ಮದುವೆಯನ್ನು ಆರಂಭದಲ್ಲಿ...

Read moreDetails

Asia cup 2025 : ಸೂರ್ಯಕುಮಾರ್ ಜನ್ಮದಿನದಂದು ಭಾರತ-ಪಾಕ್ ಪಂದ್ಯದ ರೋಚಕ ಕಾದಾಟ

Web (17)

ಏಷ್ಯಾಕಪ್ 2025 ರ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ...

Read moreDetails

ಹಾಸನ ಗಣೇಶ ಮೆರವಣಿಗೆ ದುರಂತ: ಪರಿಹಾರ ಹಣಕ್ಕೆ ಸಿದ್ದರಾಮಯ್ಯ ಪರ ದೇವೇಗೌಡ ಬ್ಯಾಟಿಂಗ್

Web (16)

ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಕ್ಯಾಂಟರ್ ವಾಹನವೊಂದು ಜನರ ಮೇಲೆ ಹರಿದು 10 ಜನರು ದಾರುಣವಾಗಿ ಮೃತಪಟ್ಟ ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ. ಗಾಯಗೊಂಡವರಿಗೆ...

Read moreDetails

India vs Pakistan: ಭಾರತದಲ್ಲಿ ಬಹಿಷ್ಕಾರ ಕೂಗು, ಗೌತಮ್ ಗಂಭೀರ್‌ರಿಂದ ಆಟಗಾರರಿಗೆ ಭಾವನಾತ್ಮಕ ಸಂದೇಶ!

Web (14)

2025ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಭಾರತದಲ್ಲಿ ಈ ಪಂದ್ಯವನ್ನು ಬಹಿಷ್ಕರಿಸಬೇಕೆಂಬ...

Read moreDetails

ನಮ್ಮ ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟ: 20 ನಿಮಿಷಗಳಲ್ಲಿ ಯಶಸ್ವಿ ಕಾರ್ಯಾಚರಣೆ!

Web (11)

ಬೆಂಗಳೂರಿನ ನಮ್ಮ ಮೆಟ್ರೋ ಕೇವಲ ಸಾರಿಗೆ ಸಾಧನವಾಗಿ ಮಾತ್ರವಲ್ಲ, ಮಾನವೀಯ ಸೇವೆಗಳ ಮೂಲಕವೂ ಜನರ ಹೃದಯ ಗೆದ್ದಿದೆ. ಸೆಪ್ಟೆಂಬರ್ 11, 2025 ರಂದು ರಾತ್ರಿ, ಯಶವಂತಪುರದಿಂದ ಮಂತ್ರಿ...

Read moreDetails

ದೆಹಲಿ ಹೈಕೋರ್ಟ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

Web (10)

ದೆಹಲಿ ಹೈಕೋರ್ಟ್‌ಗೆ ಇಂದು ಬೆಳಿಗ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು, ವಕೀಲರು ಮತ್ತು ಸಿಬ್ಬಂದಿಗಳನ್ನು ತಕ್ಷಣವೇ ಆವರಣದಿಂದ ಸ್ಥಳಾಂತರಿಸಲಾಗಿದೆ. ಈ ಘಟನೆಯಿಂದಾಗಿ ನ್ಯಾಯಾಲಯದ...

Read moreDetails

ಮದ್ದೂರು ಗಣೇಶ ಗಲಾಟೆ: ಇನ್ಸ್‌ಪೆಕ್ಟರ್ ಶಿವಕುಮಾರ್ ಸಸ್ಪೆಂಡ್

Web (9)

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟದಿಂದ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಮದ್ದೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರನ್ನು ಕರ್ತವ್ಯ ಲೋಪದ...

Read moreDetails

ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ನಿಜವಾಗ್ಲೂ ತನಿಖೆ ನಡೀತಿದ್ಯಾ..?

Web (8)

ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಶವ ಹೂತ ಪ್ರಕರಣ ರಾಜ್ಯದಾದ್ಯಂತ ತೀವ್ರ ಸಂಚಲನ ಸೃಷ್ಟಿಸಿತ್ತು. ಆದರೆ, ಈ ಗಂಭೀರ ಪ್ರಕರಣದ ತನಿಖೆಯ ಗತಿಯ ಬಗ್ಗೆ ಈಗ ಸಾಕಷ್ಟು ಅನುಮಾನಗಳು...

Read moreDetails

ಇನ್ಮುಂದೆ ಸಿಂಗಲ್ ಸ್ಕ್ರೀನ್‌ ನಿಂದ ಮಲ್ಟಿಪ್ಲೆಕ್ಸ್‌ವರೆಗೆ​ ಎಲ್ಲಾ ಚಿತ್ರಮಂದಿರಕ್ಕೆ ಏಕರೂಪ ದರ ಜಾರಿ..!

Web (7)

ಕರ್ನಾಟಕ ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಏಕರೂಪದ ಸಿನಿಮಾ ಟಿಕೆಟ್ ದರ ನೀತಿಯನ್ನು ಇಂದಿನಿಂದ ಜಾರಿಗೆ ತಂದಿದೆ. ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಂದ...

Read moreDetails

ಪ್ರಧಾನಿ ಸಮ್ಮುಖದಲ್ಲಿ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿಪಿ ರಾಧಾಕೃಷ್ಣನ್

Web (6)

ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ (ಸಿಪಿ ರಾಧಾಕೃಷ್ಣನ್) ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 10:30 ಗಂಟೆಗೆ ನಡೆದ ಈ...

Read moreDetails

ಆಭರಣ ಪ್ರಿಯರಿಗೆ ಬಿಗ್‌ ಶಾಕ್‌‌‌‌: ಚಿನ್ನದ ಬೆಲೆ ₹1,02,000ಕ್ಕೆ ಏರಿಕೆ

Gold

ಭಾರತದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು (ಶುಕ್ರವಾರ) ಹೊಸ ದಾಖಲೆಯನ್ನು ಸ್ಥಾಪಿಸಿವೆ. ಆಭರಣ ಚಿನ್ನ (22 ಕ್ಯಾರಟ್) ಬೆಲೆ ಗ್ರಾಮ್‌ಗೆ ₹10,130 ರಿಂದ...

Read moreDetails

ಅಮೆರಿಕದಲ್ಲಿ ಪತ್ನಿ, ಮಗನ ಮುಂದೆಯೇ ಕರ್ನಾಟಕ ಮೂಲದ ವ್ಯಕ್ತಿಯ ಶಿರಚ್ಛೇದ

Us murder

ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಕರ್ನಾಟಕ ಮೂಲದ 50 ವರ್ಷದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಶಿರಚ್ಛೇದ ಮಾಡಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಡೌನ್‌ಟೌನ್ ಸೂಟ್ಸ್ ಮೋಟೆಲ್‌ನ...

Read moreDetails

ಇಂದಿನ ಪೆಟ್ರೋಲ್-ಡೀಸೆಲ್ ದರ: ಬೆಂಗಳೂರು, ದೆಹಲಿಯಲ್ಲಿ ಎಷ್ಟಿದೆ ಇಂಧನ ಬೆಲೆ?

Petrol

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನನಿತ್ಯದ ಏರಿಳಿಕೆಗೆ ಒಳಗಾಗುತ್ತವೆ. 2017ರಿಂದ ಜಾರಿಗೆ ಬಂದಿರುವ ಡೈನಾಮಿಕ್ ಇಂಧನ ಬೆಲೆ ವಿಧಾನದಿಂದಾಗಿ, ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್...

Read moreDetails

ಪರಿಹಾರ ಹಣಕ್ಕಾಗಿ ಪತಿಯನ್ನು ಕೊಲೆ ಮಾಡಿ ಹುಲಿ ಕಥೆ ಕಟ್ಟಿದ ಪತ್ನಿ!

Web (4)

ಪರಿಹಾರ ಹಣದ ಆಸೆಗಾಗಿ ತನ್ನ ಗಂಡನನ್ನೇ ಕೊಲೆ ಮಾಡಿ, ಹುಲಿ ದಾಳಿಯಿಂದ ಸಾವು ಸಂಭವಿಸಿದೆ ಎಂಬ ಕಾಲ್ಪನಿಕ ಕಥೆ ಕಟ್ಟಿದ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಹುಣಸೂರು...

Read moreDetails

ಇಂದು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿಪಿ ರಾಧಾಕೃಷ್ಣನ್ ಪ್ರಮಾಣವಚನ ಸ್ವೀಕಾರ!

Web (3)

ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ (ಸಿಪಿ ರಾಧಾಕೃಷ್ಣನ್) ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೆಳಿಗ್ಗೆ 10:30 ಗಂಟೆಗೆ ನಡೆದ ಈ ಔಪಚಾರಿಕ...

Read moreDetails

ಬೆಂಗಳೂರಿನ ಪೋಥಿಸ್ ಶೋರೂಂಗಳ ಮೇಲೆ ಐಟಿ ದಾಳಿ

Web (2)

ಬೆಂಗಳೂರಿನ ಜನಪ್ರಿಯ ಜವಳಿ ಶೋರೂಂ ಚೈನ್ ಪೋಥಿಸ್ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ (ಐಟಿ) ಇಲಾಖೆ ದಾಳಿ ನಡೆಸಿದೆ. ಗಾಂಧಿನಗರ ಮತ್ತು ಮೈಸೂರು ರಸ್ತೆಯ ಟೆಂಬರ್...

Read moreDetails

ವಾಣಿಜ್ಯ, ಕೈಗಾರಿಕೆಗೆ ಮತ್ತೆ ವಿದ್ಯುತ್ ದರ ಏರಿಕೆ ಶಾಕ್: ಬೆಸ್ಕಾಂಗೆ ನಡೆ ವಿರುದ್ಧ ಎಫ್‌ಕೆಸಿಸಿಐ ವಿರೋಧ

Web (1)

ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆಯಿಂದ ಜನಸಾಮಾನ್ಯರು, ವಾಣಿಜ್ಯ ಮತ್ತು ಕೈಗಾರಿಕಾ ವಲಯವು ಈಗಾಗಲೇ ತೊಂದರೆ ಅನುಭವಿಸುತ್ತಿರುವಾಗ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತೊಮ್ಮೆ ದರ ಏರಿಕೆಗೆ...

Read moreDetails

ಮದುವೆಯ ನಂತರ ಮತ್ತೆ ಕೆಲಸಕ್ಕೆ ಮರಳಿದ ಅನುಶ್ರೀ

Web

ಕನ್ನಡ ಟೆಲಿವಿಷನ್‌ನ ಜನಪ್ರಿಯ ಆ್ಯಂಕರ್ ಅನುಶ್ರೀ ಅವರು ತಮ್ಮ ವಿವಾಹದ ನಂತರ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಮಾಂಗಲ್ಯ ಸರ ಧರಿಸಿ ಕಾಣಿಸಿಕೊಂಡ ಅವರ ಸಂಪ್ರದಾಯ ಪಾಲನೆಯು ಅಭಿಮಾನಿಗಳಿಂದ...

Read moreDetails

ರಾಜ್ಯದಾದ್ಯಂತ ಭಾರೀ ಮಳೆ ಎಚ್ಚರಿಕೆ: ಬೀದರ್, ಕಲಬುರಗಿಯಲ್ಲಿ ತೀವ್ರ ಮಳೆ!

Gettyimages 591910329 56f6b5243df78c78418c3124

ಕರ್ನಾಟಕದಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ ಮತ್ತು...

Read moreDetails

ತೂಕ ಇಳಿಕೆಗೆ ವ್ಯಾಯಾಮ ಸಾಕಾಗಲ್ಲ: ಈ ಪೋಷಕಾಂಶಗಳನ್ನು ತಪ್ಪದೇ ಸೇರಿಸಿ!

Web (90)

ತೂಕ ಇಳಿಕೆಗೆ ಕೇವಲ ವ್ಯಾಯಾಮವೊಂದೇ ಸಾಕಾಗುವುದಿಲ್ಲ. ಸರಿಯಾದ ಆಹಾರ ಕ್ರಮ ಮತ್ತು ಸಮತೋಲನ ಆಹಾರವು ಆರೋಗ್ಯಕರ ತೂಕ ಇಳಿಕೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಸಾಕಷ್ಟು ಕ್ಯಾಲೋರಿಗಳನ್ನು ಒದಗಿಸುವ...

Read moreDetails

ರಾಶಿಭವಿಷ್ಯ: ಯಾವ ರಾಶಿಗೆ ಲಾಭ, ಯಾರಿಗೆ ಸವಾಲು?

Rashi bavishya

ಇಂದಿನ ದೈನಂದಿನ ರಾಶಿಭವಿಷ್ಯವು ನಿಮ್ಮ ಕುಟುಂಬ ಜೀವನ, ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಬಗ್ಗೆ ಒಳನೋಟವನ್ನು ನೀಡುತ್ತದೆ. ಯಾವ ರಾಶಿಯವರಿಗೆ ಲಾಭ ಸಿಗಲಿದೆ ಮತ್ತು ಯಾರಿಗೆ ಆರೋಗ್ಯದ...

Read moreDetails

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಸಂಗ್ರಹಕ್ಕೆ ಚಾಲನೆ!

Web (88)

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ಕರ್ನಾಟಕ ವಿಭಾಗದಲ್ಲಿ ಟೋಲ್ ಸಂಗ್ರಹವು ಸೆಪ್ಟೆಂಬರ್ 4, 2025ರಿಂದ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಈ 71 ಕಿಮೀ ದೂರದ ಹೊಸಕೋಟೆ (ಹೆಡಿಗೆನಬೆಲೆ)...

Read moreDetails

ರಾಮಾ ಅಂಡ್ ರಾಮು ಟೀಸರ್ ಬಿಡುಗಡೆ

Web (87)

ಯೂ ಟರ್ನ್-2, ಕರಿಮಣಿ ಮಾಲೀಕ ಚಿತ್ರಗಳ ಖ್ಯಾತಿಯ ನಿರ್ದೇಶಕ ಚಂದ್ರು ಓಬಯ್ಯ ಇದೀಗ ಸಾಮಾಜಿಕ ಕಳಕಳಿ ಇರುವ ರಾಮಾ ಅಂಡ್ ರಾಮು ಚಿತ್ರವನ್ನು ನಿರ್ದೇಶನ ಮಾಡುವ ಜತೆಗೆ...

Read moreDetails

ಸಿದ್ದರಾಮಯ್ಯ ಕಾರಿನ ಮೇಲೆ 7 ಟ್ರಾಫಿಕ್ ಫೈನ್: ದಂಡ ಕಟ್ಟಿ ಸಿಎಂ ಸಾಹೇಬ್ರೆ..!

Web (86)

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ಕಾರಿನ ಮೇಲೆ 7 ಟ್ರಾಫಿಕ್ ಉಲ್ಲಂಘನೆ ಕೇಸ್‌ಗಳು ದಾಖಲಾಗಿವೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರು ಟ್ರಾಫಿಕ್...

Read moreDetails

ಮಹಿಳಾ IPS ಅಧಿಕಾರಿಗೆ ಬೆದರಿಕೆ ಹಾಕಿದ ಡಿಸಿಎಂ ಅಜಿತ್ ಪವಾರ್..!

Web (85)

ಮಹಾರಾಷ್ಟ್ರದ ಉಪಮುಖ್ಯಮಂತ್ರಿ (ಡಿಸಿಎಂ) ಅಜಿತ್ ಪವಾರ್ ಮತ್ತು ಸೊಲ್ಲಾಪುರದ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ನಡುವಿನ ವಾಕ್ಸಮರವು ಭಾರೀ ವಿವಾದಕ್ಕೆ ಕಾರಣವಾಗಿದೆ. ಸೊಲ್ಲಾಪುರದ ಕುರ್ದು ಗ್ರಾಮದಲ್ಲಿ ಅಕ್ರಮ...

Read moreDetails

ದೆಹಲಿ ಮೆಟ್ರೋಗಿಂತಲೂ ಅತ್ಯಂತ ದುಬಾರಿ ನಮ್ಮ ಮೆಟ್ರೋ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ

Web (84)

ಬೆಂಗಳೂರಿನ ನಮ್ಮ ಮೆಟ್ರೋ ದರವನ್ನು ಶೇಕಡಾ 136ರಷ್ಟು ಏರಿಕೆ ಮಾಡಿರುವುದು ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ ಎಂದು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ದೆಹಲಿ ಮೆಟ್ರೋ...

Read moreDetails

ಮುಂಬೈಗೆ ಬಂದಿದ್ದಾರಂತೆ 14 ಪಾಕಿಸ್ತಾನಿ ಉಗ್ರರು: ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಬಾಂಬ್ ದಾಳಿ ಬೆದರಿಕೆ

Web (80)

ಮುಂಬೈ ನಗರದಲ್ಲಿ ಗಣೇಶ ವಿಸರ್ಜನೆಯ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ. ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂನ ವಾಟ್ಸ್‌ಆಪ್ ನಂಬರ್‌ಗೆ ಬಂದ ಸಂದೇಶದಲ್ಲಿ, 'ಲಷ್ಕರ್-ಇ-ಜಿಹಾದ್' ಎಂಬ ಹೊಸ ಉಗ್ರ...

Read moreDetails

ಭೋವಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ರಾಜೀನಾಮೆ

Web (78)

ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಅವರ ಭ್ರಷ್ಟಾಚಾರ ಆರೋಪಗಳು ಗ್ಯಾರಂಟಿ ನ್ಯೂಸ್‌ನ ಸಂಚಲನಾತ್ಮಕ ವರದಿಯಿಂದ ಬಯಲಾದ ಬಳಿಕ, ರಾಜ್ಯ ರಾಜಕೀಯ ವಲಯದಲ್ಲಿ...

Read moreDetails

ಈದ್ ಮಿಲಾದ್: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ!

Web (77)

ಈದ್ ಮಿಲಾದ್ (Eid-e-Milad-Un-Nabi) ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಶುಕ್ರವಾರ (ಸೆಪ್ಟೆಂಬರ್ 5, 2025) ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕೆಲವು ಪ್ರಮುಖ...

Read moreDetails

“ನಮ್ಮ ವೀಕ್ಷಕರೇ ನಮ್ಮ ಶಿಕ್ಷಕರು”: ಕಲರ್ಸ್ ಕನ್ನಡದಿಂದ ಶಿಕ್ಷಕ ದಿನಾಚರಣೆಗೆ ವಿಶೇಷ!

Web (75)

ಶಿಕ್ಷಕ ದಿನಾಚರಣೆಯ ಪ್ರಯುಕ್ತ ಕಲರ್ಸ್ ಕನ್ನಡ ತನ್ನ ವೀಕ್ಷಕರಿಗೆ ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರಿದೆ. ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರನ್ನು ತಮ್ಮ ಶಿಕ್ಷಕರೆಂದು ಕರೆದು, ಅವರ ಪ್ರೀತಿ, ಕಾಳಜಿ...

Read moreDetails

ಲವರ್ ಜೊತೆ 3 ಮಕ್ಕಳ ತಾಯಿ ಎಸ್ಕೆಪ್

111 (1)

ಬೆಂಗಳೂರಿನ ಆನೇಕಲ್ ಬಸವನಪುರ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. 11 ವರ್ಷಗಳ ಕಾಲ ಸಂಸಾರ ನಡೆಸಿದ ಲೀಲಾವತಿ ಎಂಬ ಮಹಿಳೆ, ತನ್ನ ಗಂಡ ಮಂಜುನಾಥ್ ಮತ್ತು ಮೂವರು...

Read moreDetails

ಗಾಯಾಳುಗಳಿಂದ ಚಿಕಿತ್ಸೆಗೂ ಮುಂಗಡ ಹಣ ಕೇಳಿದರೆ ವೈದ್ಯರಿಗೆ ಜೈಲು ಶಿಕ್ಷೆ!

Web (72)

ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುವ ಮುನ್ನ ಮುಂಗಡ ಹಣ ಕೇಳಿದರೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು...

Read moreDetails

ಮದುವೆ ಮಾಡಿಕೊಡಲ್ಲ ಎಂದಿದ್ದಕ್ಕೆ ಯುವತಿಯ ಪೋಷಕರನ್ನು ಕೊಂದ ಭೂಪ

Web (71)

ಝಾರ್ಖಂಡ್‌ನ ಡುಮ್ಕಾದ ಶಿಕಾರಿಪರಾ ಪೊಲೀಸ್ ಠಾಣೆ ವ್ಯಾಪ್ತಿಯ ಸುಂದರಪ್ಲಾನ್ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಗಳನ್ನು ಮದುವೆಯಾಗಲು ಒಪ್ಪದಿದ್ದಕ್ಕೆ ಕೋಪಗೊಂಡ ಯುವಕನೊಬ್ಬ ಯುವತಿಯ ಪೋಷಕರನ್ನು ಚಾಕುವಿನಿಂದ ಇರಿದು...

Read moreDetails

ಅನಿಲ್ ಅಂಬಾನಿಗೆ ಸಂಕಷ್ಟ: RCOM ಸಾಲವನ್ನು ‘ವಂಚನೆ’ ಎಂದು ಬ್ಯಾಂಕ್ ಆಫ್ ಬರೋಡಾ ಆರೋಪ!

Web (70)

ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (ಆರ್ಕಾಮ್) ಮತ್ತು ಮಾಜಿ ನಿರ್ದೇಶಕ ಅನಿಲ್ ಧೀರಜ್‌ಲಾಲ್ ಅಂಬಾನಿಯವರ ಸಾಲ ಖಾತೆಗಳನ್ನು ಬ್ಯಾಂಕ್ ಆಫ್ ಬರೋಡಾ (ಬಿಒಬಿ) 'ವಂಚನೆ' ಎಂದು ವರ್ಗೀಕರಿಸಿದೆ. ಈ...

Read moreDetails

ಲಿಖಿತ್ ಸೂರ್ಯ ನಟನೆಯ ರೂಮ್ ಬಾಯ್ ಟ್ರೇಲರ್ ಅನಾವರಣ..ಇದೇ 12ಕ್ಕೆ ಸಿನಿಮಾ ರಿಲೀಸ್

Web (69)

ಒಂದಷ್ಟು ಪ್ರತಿಭಾನ್ವಿತರ ಪರಿಶ್ರಮದಿಂದ ತಯಾರಾಗಿರುವ 'ರೂಮ್ ಬಾಯ್' ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಕನ್ನಡದ ಖ್ಯಾತ ನಿರ್ದೇಶಕ ದಯಾಳ್ ಪದ್ಮನಾಭನ್ ಟ್ರೇಲರ್ ಅನಾವರಣ ಮಾಡಿದರು. ಬೆಂಗಳೂರಿನ ಖಾಸಗಿ...

Read moreDetails

ಧರ್ಮಸ್ಥಳ ಪ್ರಕರಣ: ಕೇರಳ ಮೂಲದ ಯೂಟ್ಯೂಬರ್ ಮನಾಫ್‌ಗೆ ಎಸ್‌ಐಟಿ ನೋಟಿಸ್!

Web (68)

ಕರ್ನಾಟಕದ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳದ ವಿರುದ್ಧ ರೂಪಿತವಾದ ಬುರುಡೆ ಪ್ರಕರಣದ ಷಡ್ಯಂತ್ರದ ಕಥೆ ಈಗ ಬಯಲಾಗುತ್ತಿದೆ. ಈ ಪ್ರಕರಣದಲ್ಲಿ ಭೂಮಿಯೊಳಗಿಂದ ಬುರುಡೆ ತೆಗೆದಿದ್ದೇ ಇಲ್ಲ ಎಂಬ ಆಘಾತಕಾರಿ...

Read moreDetails

ಗಾಡಿನಾ ಫುಲ್ ಟ್ಯಾಂಕ್ ಮಾಡಿಸ್ತಿದ್ದೀರಾ? ಇಂದಿನ ಇಂಧನ ದರ ಇಲ್ಲಿದೆ

Petrol

ವಾಹನ ಸವಾರರಿಗೆ ಇಂಧನ ಬೆಲೆಯ ಮಾಹಿತಿ ಅತ್ಯಗತ್ಯ. ವೀಕೆಂಡ್‌ಗೆ ತಯಾರಿ ಮಾಡಿಕೊಳ್ಳುವವರಿಗೆ ತಮ್ಮ ವಾಹನದ ಟ್ಯಾಂಕ್‌ ತುಂಬಿಸಲು ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಬಗ್ಗೆ ತಿಳಿಯುವುದು...

Read moreDetails

ಕೋಲ್ಕತ್ತಾ ಅ*ತ್ಯಾಚಾ*ರ ಪ್ರಕರಣ: 51 ದಿನ ಜೈಲುವಾಸ ಅನುಭವಿಸಿದ ಮೇಲೆ ದೂರು ಕೊಟ್ಟಿದ್ದೇ ನೆನಪಿಲ್ಲ ಎಂದ ಮಹಿಳೆ

Web (67)

ಐದು ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣವೊಂದು ಇತ್ತೀಚೆಗೆ ತಾರ್ಕಿಕ ಅಂತ್ಯ ಕಂಡಿದ್ದು, ಆರೋಪಿಯೊಬ್ಬ 51 ದಿನಗಳ ಕಾಲ ಜೈಲಿನಲ್ಲಿ ಕಳೆದ ನಂತರ ಖುಲಾಸೆಗೊಂಡಿದ್ದಾನೆ. ಆಶ್ಚರ್ಯಕರವಾಗಿ, ದೂರುದಾರ ಮಹಿಳೆಯು...

Read moreDetails

ಆಭರಣ ಪ್ರಿಯರಿಗೆ ಬಿಗ್‌‌‌ ಶಾಕ್‌‌‌‌: ಇಂದು ಖರೀದಿ ಮಾಡಬೇಕೇ? ಇಲ್ಲಿದೆ ದರಪಟ್ಟಿ

Gold

ಚಿನ್ನದ ಬೆಲೆಗಳು ಮತ್ತೆ ಏರಿಕೆಯತ್ತ ಮುಖ ಮಾಡಿವೆ. ನಿನ್ನೆ ಸ್ವಲ್ಪ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಶುಕ್ರವಾರ ಮತ್ತೆ ಗ್ರಾಮ್‌ಗೆ 70 ರೂಪಾಯಿಗಳಷ್ಟು ಹೆಚ್ಚಳ ಕಂಡಿದೆ....

Read moreDetails

ಜಿಎಸ್‌ಟಿ ಕಡಿತದಿಂದ ಚಿನ್ನದ ಬೆಲೆ ಇಳಿಯುತ್ತಾ? ಗೋಲ್ಡ್ ಪ್ರಿಯರಿಗೆ ಇದು ತಿಳಿಯಲೇಬೇಕು!

Web (66)

ಚಿನ್ನದ ಬೆಲೆ ದಿನೇ ದಿನೇ ಏರುತ್ತಲೇ ಇದೆ. 2024ರ ಚಿನ್ನದ ಬೆಲೆಯ ಜೊತೆಗೆ ಹೋಲಿಸಿದರೆ, 2025ರಲ್ಲಿ 10 ಗ್ರಾಂಗೆ ₹6,000 ರಿಂದ ₹9,000 ರವರೆಗೆ ಹೆಚ್ಚಾಗಿದೆ. ಈ...

Read moreDetails

ವಿದೇಶಿ ಬಂಡವಾಳದಲ್ಲಿ ಮಹಾರಾಷ್ಟ್ರವನ್ನು ಮೀರಿಸಿದ ಕರ್ನಾಟಕ..!

Web (65)

ವಿದೇಶಿ ನೇರ ಬಂಡವಾಳ ಹೂಡಿಕೆ (FDI) ಸ್ವೀಕಾರದಲ್ಲಿ ಕರ್ನಾಟಕವು ದೇಶದಲ್ಲಿ ಮೊದಲ ಸ್ಥಾನಕ್ಕೇರಿದೆ. ಕಳೆದ ಹಲವು ವರ್ಷಗಳಿಂದ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಮಹಾರಾಷ್ಟ್ರವನ್ನು ಹಿಂದಿಕ್ಕಿ, ಕರ್ನಾಟಕವು ₹50,107...

Read moreDetails

ಮಕ್ಕಳ ಮಿಠಾಯಿಗೂ ಶೇ.21ರಷ್ಟು ತೆರಿಗೆ ಹಾಕಿದ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ

Web (64)

ಮಧ್ಯಮ ವರ್ಗಕ್ಕೆ ಉಪಯೋಗವಾಗಲೆಂದು ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತಂದರೂ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇದಕ್ಕೆ ಕೊಂಕು ತೆಗೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಟೀಕೆ...

Read moreDetails

ಸಮೀರ್ ಮನೆಗೆ ಬಂದ ಬೆಳ್ತಂಗಡಿ ಪೊಲೀಸರು..!

Web (63)

ಸಮೀರ್‌‌ಗೆ ಯಾಕೊ ಇನ್ಮುಂದೆ ಇನ್ನಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ. ಯಾಕಂದ್ರೆ ಇಷ್ಟು ದಿನಗಳ‌ ಕಾಲ ವಿಚಾರಣೆ ಅಂತ ಪೊಲೀಸರು ಕರೆಸಿ ಡ್ರಿಲ್ ಮಾಡಿದ್ರು. ಆದ್ರೆ ಇದೀಗ...

Read moreDetails

ವೀರೆಂದ್ರ ಪಪ್ಪಿಗೆ ಇಡಿ ಡ್ರಿಲ್..!

Web (62)

ವೀರೇಂದ್ರ ಪಪ್ಪಿಗೆ ಇಡಿ ಸಕತ್ತಾಗಿಯೇ ಡ್ರಿಲ್ ಶುರು ಮಾಡಿದೆ. ನೂರಾರು ಕೋಟಿ, ಸಾವಿರಾರು ಕೋಟಿ‌ಗಟ್ಟಲೇ ಹಣ ಇದೆ‌ ಅಂತ ಇದೀಗ ಇ.ಡಿ ವೀರೆಂದ್ರ ಪಪ್ಪಿಗೆ ಸೇರಿದ ಎಲ್ಲಾ‌‌...

Read moreDetails

ಕಾಲೇಜ್‌‌‌‌‌‌‌‌‌ನಲ್ಲಿ ರ‍್ಯಾಗಿಂಗ್‌ ವಿಚಾರಕ್ಕೆ ಸ್ಟೂಡೆಂಟ್ಸ್ ನಡುವೆ ಫೈಟ್..!

Web (61)

ಕಾಲೇಜುಗಳಲ್ಲಿ ರ‍್ಯಾಗಿಂಗ್‌ ಅನ್ನೋ ಭೂತ ಇನ್ನೂ ‌ಜೀವಂತವಾಗಿದೆ. ಅದಕ್ಕೆ ಕಡಿವಾಣ ‌ಹಾಕೋದಕ್ಕೆ ಪೋಲಿಸರು ಎಷ್ಟೇ ಪ್ರಯತ್ನ ಪಟ್ರು ಅಲ್ಲೊಂದು ಇಲ್ಲೊಂದು ಸದ್ದಿಲ್ಲದೆ ನಡೀತ್ತಾನೇ ಇರ್ತಾವೆ.ಕಾಲೇಜಿನಲ್ಲಿ ಶುರುವಾದ ರ‍್ಯಾಗಿಂಗ್‌...

Read moreDetails

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಕಳ್ಳತನ

Web (60)

ನೆಲಮಂಗಲ ತಾಲೂಕಿನ ಬಿನ್ನಮಂಗಲದಲ್ಲಿ ಇರುವ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಕಳ್ಳತನದ ಘಟನೆ ನಡೆದಿದೆ. ಕಚೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ₹60ಸಾವಿರ ನಗದನ್ನು...

Read moreDetails

ಝೈದ್ ಖಾನ್‌ರ ಕಲ್ಟ್ ಚಿತ್ರದ “ಅಯ್ಯೊ ಶಿವನೇ” ಸಾಂಗ್ ಸೆಪ್ಟೆಂಬರ್ 10ಕ್ಕೆ ಬಿಡುಗಡೆ

Web (59)

"ಬನಾರಸ್" ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ "ಉಪಾಧ್ಯಕ್ಷ" ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ "ಕಲ್ಟ್" ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ....

Read moreDetails

“ಘಾಟಿ” ಚಿತ್ರಕ್ಕೆ ಶುಭವಾಗಲೆಂದು “ಸ್ವೀಟಿ” ಅನುಷ್ಕಾ ಶೆಟ್ಟಿಗೆ ಹಾರೈಸಿದ ಪ್ರಭಾಸ್

Web (58)

ಖ್ಯಾತ ನಟಿ ಅನುಷ್ಕಾ ಶೆಟ್ಟಿ ನಟನೆಯ ತೆಲುಗಿನ "ಘಾಟಿ" ಸಿನಿಮಾ ಬಹುಭಾಷೆಗಳಲ್ಲಿ ಮೂಡಿಬಂದಿದೆ. ಟ್ರೇಲರ್‌ ಮೂಲಕವೇ ಸದ್ದು ಮಾಡುತ್ತಿರುವ ಈ ಸಿನಿಮಾ ಇನ್ನೇನು ಬಿಡುಗಡೆಗೆ ಕೇವಲ ಒಂದೇ...

Read moreDetails

ಜೀ ರೈಟರ್ಸ್ ರೂಮ್, ಡಾನ್ಸ್ ಕರ್ನಾಟಕ ಡಾನ್ಸ್ ಮತ್ತು ಕಾಮಿಡಿ ಖಿಲಾಡಿಗಳವರೆಗೆ ಬೆಂಗಳೂರಿನಲ್ಲಿ ಸೆಪ್ಟೆಂಬರ್ 7 ರಂದು ಆಡಿಷನ್‌

ಬೈಕ್, ಕಾರು, ಟಿವಿ, (1)

ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದರಲ್ಲಿ ಜೀ ಕನ್ನಡ ಸದಾ ಮುಂದೆ. ಈಗ ಕಿರುತೆರೆಗೆ ಪ್ರಭಾವಶಾಲಿ ಮತ್ತು ಅರ್ಥಪೂರ್ಣವಾದ ಕಥೆಗಳನ್ನು ಒದಗಿಸುವ ಜೀ ಕನ್ನಡ ಈಗ ಯುವ ಕಥೆಗಾರರಿಗೆ...

Read moreDetails

ಸರ್ಕಾರಿ ನೌಕರರಿಗೆ ಡಿಎ ಏರಿಕೆ: ದಸರಾ-ದೀಪಾವಳಿಗೆ ಡಬಲ್ ಖುಷಿ

Web (54)

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೀರ್ಘಕಾಲದ ನಿರೀಕ್ಷೆಗೆ ತೆರೆ ಬಿದ್ದಿದೆ. ಹೊಸ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಆಧರಿಸಿ, ತುಟ್ಟಿಭತ್ಯೆ (ಡಿಎ) 55%...

Read moreDetails

ಫ್ಯಾಮಿಲಿ ಕೋರ್ಟ್‌ನಲ್ಲಿ ಡಾರ್ಲಿಂಗ್ ಕೃಷ್ಣ: ಹಿಂದಿನ ಕಾರಣವೇನು?

Web (53)

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾರ್ಲಿಂಗ್ ಕೃಷ್ಣ ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ‘ಲವ್ ಮಾಕ್ಟೇಲ್’ ಖ್ಯಾತಿಯ ಈ ತಾರೆ ಜೋಡಿಯ ಕೋರ್ಟ್...

Read moreDetails

ಕನ್ನಡಿಗರ ಮನಗೆದ್ದ ಕ್ಯಾಡ್‌ಬರೀಸ್ ಡೈರಿ ಮಿಲ್ಕ್‌

Web (52)

ಕನ್ನಡಿಗರಿಗೆ ತಮ್ಮ ಭಾಷೆಯ ಮೇಲಿನ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ ಕ್ಯಾಡ್‌ಬರೀಸ್ ಡೈರಿ ಮಿಲ್ಕ್. ಚಾಕೊಲೇಟ್ ಪ್ಯಾಕಿಂಗ್‌ನಲ್ಲಿ ಕನ್ನಡ ಪದಗಳನ್ನು ಬಳಸಿ, ಕನ್ನಡ ಸಂಸ್ಕೃತಿಗೆ ಗೌರವ ಸಲ್ಲಿಸಿರುವ...

Read moreDetails

ಇನ್ನೇಲೆ ಈ ವಸ್ತುಗಳ ಬೆಲೆ ಏರಿಕೆ: ಸಿಗರೇಟ್, ಗುಟ್ಕಾ ತಿನ್ನೋರಿಗೂ ಶಾಕ್!

Web (50)

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ದೊಡ್ಡ ಬದಲಾವಣೆಯನ್ನು ಘೋಷಿಸಲಾಗಿದೆ. ಶೇ. 12 ಮತ್ತು...

Read moreDetails

ಶ್ರೀದುರ್ಗಾ ಪರಮೇಶ್ವರಿ ಸನ್ನಿಧಾನದಲ್ಲಿ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ “ಕೊನಾರ್ಕ್” ಚಿತ್ರಕ್ಕೆ ಚಾಲನೆ

Web (49)

"ನಾನು ಮತ್ತು ಗುಂಡ" ಖ್ಯಾತಿಯ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ, ಮಾವಿನಮರ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ಧನುಷ್ - ಫಾಲ್ಗುಣಿ ಖನ್ನ ನಾಯಕ - ನಾಯಕಿಯಾಗಿ ನಟಿಸುತ್ತಿರುವ...

Read moreDetails

GST ಸ್ಲ್ಯಾಬ್ ಪರಿಷ್ಕರಣೆ : ದೀಪಾವಳಿಗೂ ಮುಂಚೆಯೇ ಕೇಂದ್ರದ ಬಂಪರ್ ಗಿಫ್ಟ್!

Web (48)

ದಸರಾ-ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮುನ್ನವೇ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಪರಿಷ್ಕರಿಸುವ ಮೂಲಕ ದೈನಂದಿನ ಬಳಕೆಯ ವಸ್ತುಗಳ ಬೆಲೆಯನ್ನು ಕಡಿಮೆ...

Read moreDetails

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ: ಒಂದೂವರೆ ವರ್ಷದ ಮಗುವಿನ ದುರಂತ ಸಾ*ವು!

111

ಬೆಂಗಳೂರಿನ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ದುರಂತದ ಘಟನೆಯೊಂದರಲ್ಲಿ ಒಂದೂವರೆ ವರ್ಷದ ಮಗುವೊಂದು ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿದೆ. ಮೃತ ಮಗುವನ್ನು ನೇಪಾಳ...

Read moreDetails

2025ರಲ್ಲಿ ಚಿನ್ನ ಅಥವಾ ಷೇರು ಮಾರುಕಟ್ಟೆ ಯಾವುದು ಉತ್ತಮ?

Web (41)

ಹೂಡಿಕೆಯ ಜಗತ್ತಿನಲ್ಲಿ ಚಿನ್ನ ಮತ್ತು ಷೇರು ಮಾರುಕಟ್ಟೆ ಎರಡೂ ಜನಪ್ರಿಯ ಆಯ್ಕೆಗಳಾಗಿವೆ. ಆದರೆ, 2025ರಲ್ಲಿ ಯಾವುದು ಉತ್ತಮ ಹೂಡಿಕೆಯ ಆಯ್ಕೆ? ಚಿನ್ನವು ಸಾಂಪ್ರದಾಯಿಕವಾಗಿ ಸುರಕ್ಷಿತ ಹೂಡಿಕೆಯೆಂದು ಪರಿಗಣಿತವಾಗಿದ್ದರೆ,...

Read moreDetails

ಇನ್‌ಸ್ಟಾಗ್ರಾಂ ಫಿಲ್ಟರ್ ಫೋಟೋಗೆ ಮರುಳಾಗಿ 26ರ ಯುವಕ 52ರ ಮಹಿಳೆಯ ಕೊಲೆ

Web (42)

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಪ್ರೀತಿ ಮತ್ತು ಸ್ನೇಹಕ್ಕೆ ಸೇತುವೆಯಾಗುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಇದೇ ಮಾಧ್ಯಮಗಳು ಮೋಸ ಮತ್ತು ದುರಂತಕ್ಕೆ ಕಾರಣವಾಗುತ್ತವೆ. ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಡೆದ...

Read moreDetails

“ಭೀಮ” ಖ್ಯಾತಿಯ ಪ್ರಿಯಾ ಅಭಿನಯದ “ಕುಂಭ‌ ಸಂಭವ” ಚಿತ್ರದ ಟೀಸರ್ ಬಿಡುಗಡೆ

Web (37)

"ಭೀಮ" ಚಿತ್ರದ ಗಿರಿಜಾ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ಪ್ರಿಯಾ ಅವರು ಟಿ.ಎನ್.ನಾಗೇಶ್ ನಿರ್ದೇಶನದ "ಕುಂಭ ಸಂಭವ" ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ‌ಈ ಚಿತ್ರದಲ್ಲೂ ಪೊಲೀಸ್ ಅಧಿಕಾರಿಯಾಗಿ...

Read moreDetails

ಕಾರಾಗೃಹ ಡಿಜಿ ದಯಾನಂದ್ ವಿರುದ್ಧ ದರ್ಶನ್ ಪರ ವಕೀಲರು ಗಂಭೀರ ಆರೋಪ!

Web (40)

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕನ್ನಡ ಚಿತ್ರರಂಗದ ನಟ ದರ್ಶನ್ ತೂಗುದೀಪ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ...

Read moreDetails
Page 1 of 26 1 2 26

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist