ADVERTISEMENT
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

ಬಿಗ್​​ ಬಾಸ್ ಕನ್ನಡ ಸೀಸನ್ 12: ಗಿಲ್ಲಿ ಜೊತೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದ ಕಾವ್ಯ

Web (12)

ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಫೆಸ್ಟಿವಲ್ ಆರಂಭವಾಗಿದ್ದು, ಸ್ಪರ್ಧಿಗಳ ಡ್ಯಾನ್ಸ್ ಮತ್ತು ಟ್ಯಾಲೆಂಟ್ ಶೋ ರೊಮಾನ್ಸ್ ಜೊತೆಗೆ ಡ್ರಾಮಾಕ್ಕೆ ಕಾರಣವಾಗಿದೆ. ಇದಾಗಲೇ ಸೂರಜ್ ಸಿಂಗ್...

Read moreDetails

ಶಿವಮೊಗ್ಗದಲ್ಲಿ ವರದಕ್ಷಿಣ ಕಿರುಕುಳಕ್ಕೆ ಯುವತಿ ಬ*ಲಿ..ಗಂಡ, ಅತ್ತೆ, ಮಾವ, ನಾದಿನಿ ಎಲ್ಲರೂ ಪರಾರಿ

Web (11)

ಗಂಡನ ಮನೆಯಲ್ಲಿ ಅನುಭವಿಸಿದ ಕಿರುಕುಳದಿಂದ ಬೇಸರಗೊಂಡು ಕಳೆನಾಶಕ ಸೇವಿಸಿದ ಗೃಹಿಣಿ ಪೂಜಾ (30) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜೀವವನ್ನು ಕಳೆದುಕೊಂಡಿದ್ದಾಳೆ. ಈ ದುರಂತ ನಡೆದಿದ್ದು ಶಿವಮೊಗ್ಗ ಜಿಲ್ಲೆಯ...

Read moreDetails

ಸಮುದ್ರದೊಳಗೆ ಸುನಾಮಿಯನ್ನೇ ಸೃಷ್ಟಿಸಬಲ್ಲ ಅಣುಚಾಲಿತ ಡೋನ್ ಪರೀಕ್ಷೆ: ರಷ್ಯಾ

Web (10)

ಉಕ್ರೇನ್ ಯುದ್ಧದ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇತ್ತೀಚಿಗೆ ಯಶಸ್ವಿಯಾಗಿ ಪರೀಕ್ಷಿಸಲಾಗಿದ್ದ 'ಪೊಸೈಡನ್' ಅಣು ಚಾಲಿತ ನೀರಡಿ ಡ್ರೋನ್‌ನ ಬಗ್ಗೆ ಘೋಷಣೆ ನೀಡಿದ್ದಾರೆ. ಇದು...

Read moreDetails

ದರ್ಶನ್-ಪವಿತ್ರಾ ಮದುವೆಯಾಗಿದ್ರಾ? 10 ವರ್ಷ ಹಳೆ ಫೋಟೋ ವೈರಲ್

Web (9)

ದರ್ಶನ್ ಮತ್ತು ಪವಿತ್ರಾ ಗೌಡಾ ಅವರ ನಡುವಿನ ಸಂಬಂಧವು ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ಚರ್ಚೆಯಲ್ಲಿದ್ದರೆ, ಇದೀಗ ಇಬ್ಬರೂ "ಮದುವೆಯಾಗಿದ್ದಾರೆ" ಎಂಬ ರೂಮರ್ ವೈರಲ್ ಆಗಿದೆ. ಹಳೆಯ...

Read moreDetails

ಬೆಂಗಳೂರಿನ ಜನರೇ ಎಚ್ಚರ..ಕಂಡ ಕಂಡಲ್ಲಿ ಕಸ ಎಸೆಯೋರ ಮನೆ ಮುಂದೆ ಬೀಳುತ್ತೆ ಕಸ ರಾಶಿ

Web (8)

"ಕಂಡಕಂಡಲ್ಲಿ ಕಸ ಎಸೆಯುತ್ತಿದ್ದೀರಾ? ಕರ್ಮ ನಿಮ್ಮನ್ನ ಬಿಟ್ರೂ ಕಸ ಬಿಡಲ್ಲ ಹುಷಾರ್" ಈ ಸಂದೇಶದೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆ (BBMP) ಆರಂಭಿಸಿದ 'ಕಸದ ಕರ್ಮ' ಅಭಿಯಾನವು ರಸ್ತೆಬದಿಗಳಲ್ಲಿ...

Read moreDetails

ರೇಣುಕಾಸ್ವಾಮಿ ಕೊ*ಲೆ ಕೇಸ್: ನವೆಂಬರ್ 3ಕ್ಕೆ ಚಾರ್ಜ್‌ಫ್ರೇಮ್‌, ಆರೋಪಿಗಳು ಖುದ್ದು ಹಾಜರಿರಲು ಸೂಚನೆ

Web (7)

ದರ್ಶನ್ ಅವರು ಸೇರಿದಂತೆ 17 ಆರೋಪಿಗಳ ವಿರುದ್ಧದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಚಾರ್ಜ್‌ಷೀಟ್ ದಾಖಲಿಗೆ ನವೆಂಬರ್ 3ರಂದು ದಿನ ನಿಗಧಿ ಮಾಡಲಾಗಿದೆ. 25ನೇ ಏಡಿಐಒಎಂ ನ್ಯಾಯಾಲಯದ ಜಡ್ಜ್...

Read moreDetails

‘ಗರ್ಭಿಣಿ’ ಮಾಡಿದ್ರೆ 25 ಲಕ್ಷ ರೂ.ಆಫರ್ : 11 ಲಕ್ಷ ಕಳೆದುಕೊಂಡ ವ್ಯಕ್ತಿಯ ಶಾಕಿಂಗ್ ಕತೆ!

Web (6)

ಸಾಮಾಜಿಕ ಮಾಧ್ಯಮದಲ್ಲಿ "ನನಗೆ ತಾಯಿಯಾಗುವ ವ್ಯಕ್ತಿ ಬೇಕು, 25 ಲಕ್ಷ ರೂ. ನೀಡುತ್ತೇನೆ" ಎಂಬ ಆಕರ್ಷಕ ವೀಡಿಯೋ ಜಾಹೀರಾತು ನೋಡಿ, ಪುಣೆಯ 44 ವರ್ಷದ ಗುತ್ತಿಗೆದಾರನೊಬ್ಬ ಆಸೆಗೆ...

Read moreDetails

ಆಡಿಷನ್‌ಗೆ 17 ಮಕ್ಕಳ ಕರೆಸಿ ಒತ್ತೆ ಇಟ್ಟುಕೊಂಡಿದ್ದವ ಗುಂಡಿಗೆ ಬ*ಲಿ

Web (5)

ಮುಂಬೈಯ ಪೊವಾಯ್ ಪ್ರದೇಶದ ಆರ್‌ಎ ಸ್ಟುಡಿಯೋದಲ್ಲಿ ವೆಬ್ ಸೀರೀಸ್ ಆಡಿಷನ್ ಆಕರ್ಷಣೆಯಲ್ಲಿ ಕರೆಸಿಕೊಂಡ 17 ಮಕ್ಕಳು ಸೇರಿದಂತೆ 19 ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡು ಹೈಡ್ರಾಮಾ ನಿರ್ವಹಿಸಿದ್ದ ಆರೋಪಿ...

Read moreDetails

ಆಭರಣ ಬೆಲೆ ಇಳಿಕೆ: ಚಿನ್ನಕ್ಕೆ ಗ್ರಾಹಕರ ಬೇಡಿಕೆ ಕುಸಿತ

Gold

ಚಿನ್ನದ ಬೆಲೆ ಗಗನಕ್ಕೇರಿದ್ದರಿಂದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ತೂಕದ ಲೆಕ್ಕದಲ್ಲಿ ಶೇ.16ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಚಿನ್ನ ಸಮಿತಿ (WGC) ವರದಿ ಬಿಡುಗಡೆ ಮಾಡಿದೆ....

Read moreDetails

ಅಣ್ವಸ್ತ್ರ ಪರೀಕ್ಷೆ ನಡೆಸಲು ಟ್ರಂಪ್‌ ಆದೇಶ

Web (3)

ವಿಶ್ವಾದ್ಯಂತ ಯುದ್ಧ ನಿಲ್ಲಿಸುವಲ್ಲಿ ತನ್ನ ಪಾತ್ರಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಕೋರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಸ್ವತಃ ಅಣ್ವಸ್ತ್ರ ಪರೀಕ್ಷೆಯತ್ತ ಹೆಜ್ಜೆ ಹಾಕಿದ್ದಾರೆ. ರಷ್ಯಾ...

Read moreDetails

ಮತಾಂತರ ಆರೋಪದ ಮಧ್ಯೆಯು ಮಹಿಳಾ ಕ್ರಿಕೆಟ್ ರಾಣಿಯಾಗಿ ಮಿಂಚಿದ ಜೆಮಿಮಾ

Web (2)

ಫಾರ್ಮ್ ನಲ್ಲಿದ್ದಾಗಲೇ ಅವಳ ತಂದೆಯ ಮೇಲೆ ಮತಾಂತರ ಆರೋಪ ಹೊರಿಸಿ ಮುಂಬೈನ ಪ್ರಸಿದ್ಧ ಕ್ಲಬ್ ಒಂದಕ್ಕೆ ಸದಸ್ಯತ್ವ ಮತ್ತು ಪ್ರವೇಶವನ್ನು ನಿರಾಕರಿಸಲಾಗಿತು. ಭಾರತ ಮಹಿಳಾ ಕ್ರಿಕೆಟ್ ತಂಡದ...

Read moreDetails

ಕರ್ನಾಟಕದಲ್ಲಿ 4 ದಿನ ಭಾರೀ ಮಳೆ-ಗುಡುಗು: ಹವಾಮಾನ ಇಲಾಖೆ ಮುನ್ಸೂಚನೆ..!

Web (1)

ಮೋಂಥಾ ಚಂಡಮಾರುತದ ಪ್ರಭಾವದಿಂದ ಕರ್ನಾಟಕ ರಾಜ್ಯದಾದ್ಯಂತ ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ....

Read moreDetails

ಬಿಗ್ ​​ಬಾಸ್ ಸದಸ್ಯರಿಗೆ ಶಾಕ್‌‌: ಗಿಲ್ಲಿಯ ಚಿಕ್ಕಪ್ಪನ ಕತೆ ಹಿಂದಿನ ರಹಸ್ಯವೇನು..?

Web

ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ಈ ಬಾರಿ ವಿಶೇಷ ಆಕರ್ಷಣೆಯಾಗಿವೆ.  ಸ್ಪರ್ಧಿಗಳ ನಡುವಿನ ಘಟನೆಗಳನ್ನು ಆಧರಿಸಿ, ತಮ್ಮ ಮತ್ತು ಚಿಕ್ಕಪ್ಪನ ನಡುವಿನ 'ಘಟನೆ'ಯನ್ನು ಹೇಳಿ ನಗಿಸುತ್ತಾರೆ....

Read moreDetails

ಇಂದಿನ ದಿನ ಭವಿಷ್ಯ: ಈ ರಾಶಿಯವರು ಅತಿಯಾಗಿ ನಂಬಿ ಮೋಸ ಹೋಗ್ತೀರಿ

Rashi bavishya

ಶಾಲಿವಾಹನ ಶಕೆ 1948, ಕಾರ್ತಿಕ ಮಾಸ ಶುಕ್ಲ ಪಕ್ಷ ದಶಮೀ ತಿಥಿ ಇಂದು ವಿಶೇಷ: ವಿಶ್ವಾಸಭಂಗ, ಅನಿರೀಕ್ಷಿತ ಆದಾಯ, ಉದ್ಯಮ ಸಹಕಾರ, ರಿಯಾಯಿತಿ ಲಾಭ, ದೊಡ್ಡ ಕಾರ್ಯಕ್ಕೆ...

Read moreDetails

ಕಿರುತೆರೆ ನಟಿ ಮೇಲೆ ಬ್ಲಾಕ್ ಮೇಲ್ ಕೇಸ್

Web (25)

ಕನ್ನಡ ಕಿರುತೆರೆಯ ಖ್ಯಾತ ನಟಿ ಆಶಾ ಜೋಯಿಸ್ ವಿರುದ್ಧ ಸ್ನೇಹಿತೆಯ ಖಾಸಗಿ ವಿಡಿಯೋಗಳು, ಫೋಟೋಗಳು ಮತ್ತು ವಾಯ್ಸ್ ರೆಕಾರ್ಡ್‌ಗಳನ್ನು ಕದ್ದು ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ FIR...

Read moreDetails

ನೀರಿನಲ್ಲಿ ಶವ ಕರಗಿಸುವ ಸಂಪ್ರದಾಯ, ಬರ್ತಿದೆ ಹೊಸ ಅಂತ್ಯಕ್ರಿಯೆ ಟ್ರೆಂಡ್!

Web (24)

ಶತಮಾನಗಳಿಂದಲೂ ಅಂತ್ಯಸಂಸ್ಕಾರದ ಸಂಪ್ರದಾಯವು ಶವವನ್ನು ಸುಡುವ ಅಥವಾ ಹೂಳುವ ರೀತಿಯಲ್ಲಿತ್ತು. ಆದರೆ, ಪರಿಸರ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಆತಂಕದಿಂದಾಗಿ, ಜಗತ್ತಿನಾದ್ಯಂತ ಅಂತ್ಯಕ್ರಿಯೆಯ ಹೊಸ ವಿಧಾನವಾದ ಅಕ್ಷಾಮೇಷನ್...

Read moreDetails

ಬಿಗ್ ಬಾಸ್ ಕನ್ನಡ 12: ಕೆಂಪೇಗೌಡ ಲುಕ್‌ ಕೊಟ್ಟಿದ್ದ ಗಿಲ್ಲಿ..ಅರ್ಧ ಮೀಸೆ ಎಲ್ಲಿ..?

Web (23)

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿ ಗಿಲ್ಲಿ ತಮ್ಮ ಗಡ್ಡ-ಮೀಸೆಯ ಲುಕ್‌ನಿಂದ ಗುರುತಿಸಿಕೊಂಡಿದ್ದರು. ಆದರೆ, ಈ ವಾರ ಕಾವ್ಯಳ ಸಲಹೆಯಂತೆ ಕಿಚ್ಚ ಸುದೀಪ್‌ರ ‘ಕೆಂಪೇಗೌಡ’ ಸಿನಿಮಾ...

Read moreDetails

ಏಕದಿನ ಸರಣಿಯಲ್ಲಿ ಕೊಹ್ಲಿ ಸ್ಥಾನವನ್ನು ತುಂಬುವವರು ಯಾರು?

Web (21)

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಫಾರ್ಮ್ ಆಸ್ಟ್ರೇಲಿಯಾ ODI ಸರಣಿಯಲ್ಲಿ ಚರ್ಚೆಗೆ ಕಾರಣವಾಗಿದೆ. ಟಿ20 ಮತ್ತು ಟೆಸ್ಟ್‌ನಿಂದ ನಿವೃತ್ತರಾಗಿರುವ ಕೊಹ್ಲಿ, ಏಕದಿನದಲ್ಲಿ ಮಾತ್ರ...

Read moreDetails

ಗ್ಯಾಸ್ ಗೀಸರ್ ದುರಂತ: ಒಟ್ಟಿಗೆ ಸ್ನಾನಕ್ಕೆ ಹೋಗಿದ್ದ ಅಕ್ಕ-ತಂಗಿ ಸಾ*ವು

Web (20)

ಶನಿವಾರ ಬೆಳಗ್ಗೆ ಸಂಭವಿಸಿದ ಎರಡು ಪ್ರತ್ಯೇಕ ದುರಂತಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಿಂದ ಒಟ್ಟಿಗೆ ಸ್ನಾನ ಮಾಡಲು ಹೋಗಿದ್ದ ಅಕ್ಕ-ತಂಗಿ...

Read moreDetails

ಏಷ್ಯಾಕಪ್ ಟ್ರೋಫಿಯನ್ನು ಕೊಂಡೊಯ್ದು ಅಜ್ಞಾತ ಸ್ಥಳಕ್ಕೆ ಸ್ಥಳಾಂತರ!

Web (19)

ಭಾರತ ಏಷ್ಯಾಕಪ್ 2025 ಗೆದ್ದು ಒಂದು ತಿಂಗಳು ಕಳೆದರೂ, ಟ್ರೋಫಿ ವಿಚಾರದಲ್ಲಿ ಎದ್ದಿರುವ ವಿವಾದ ಶಾಂತವಾಗುವ ಲಕ್ಷಣ ಕಾಣಿಸುತ್ತಿಲ್ಲ. ಏಷಿಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮತ್ತು...

Read moreDetails

ಜಪಾನ್‌ನಲ್ಲಿ ಕಂಪಿಸಿದ ಭೂಮಿ: ಭೂಕಂಪದಿಂದ ಜನರಲ್ಲಿ ಆತಂಕ

Web (17)

ಜಪಾನ್‌ನ ಹೊಕ್ಕೈಡೋ ದ್ವೀಪದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭಾರೀ ಭೂಕಂಪವು ಸ್ಥಳೀಯರಲ್ಲಿ ಆತಂಕವನ್ನು ಹುಟ್ಟಿಸಿದೆ. ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯ ಈ ಭೂಕಂಪವು 10 ಕಿಲೋಮೀಟರ್ ಆಳದಲ್ಲಿ...

Read moreDetails

ಫ್ಯಾನ್‌ಗಳ ಮನಸ್ಸು ಕದ್ದಿರೋ ಸೂರಜ್ ಸಿಂಗ್ ವಯಸ್ಸೆಷ್ಟು? ಹೊರಗಡೆ ಲವ್ ಇದ್ದಿಯಾ?

Web (16)

ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ಸೂರಜ್ ಸಿಂಗ್ ಅವರು ಈಗ ಶೋದ ಲವ್ ಬಾಯ್ ಆಗಿ ಚರ್ಚೆಗೆ ಗುರಿಯಾಗಿದ್ದಾರೆ. ಅವರ ಸೌಂದರ್ಯ,...

Read moreDetails

‘ನಿನ್ನ ಪಂಚೆ ಎಳೆಯೋಕೆ ಬರುತ್ತೆ, ಥೂ!’: ಗಿಲ್ಲಿಗೆ ಕೀಳುಮಟ್ಟದ ಟೀಕೆ ಮಾಡಿದ ಅಶ್ವಿನಿ!

Web (15)

ಬಿಗ್ ಬಾಸ್ ಕನ್ನಡ ಸೀಸನ್‌ನಲ್ಲಿ ಒಂದಾದ ಮೇಲೊಂದು ವಿವಾದಗಳು ತಲೆದೋರುತ್ತಿವೆ. ಸ್ಪರ್ಧಿ ಅಶ್ವಿನಿ ಗೌಡರ ವರ್ತನೆ ಮತ್ತೊಮ್ಮೆ ಚರ್ಚೆಗೆ ಗುರಿಯಾಗಿದೆ. ಕಳೆದ ವಾರ ಕಿಚ್ಚ ಸುದೀಪ್ ಅವರಿಂದ...

Read moreDetails

ಕರ್ನಾಟಕದಲ್ಲಿ ಮಳೆ ಆರ್ಭಟ: ಕರಾವಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿಗೂ ಯೆಲ್ಲೋ ಅಲರ್ಟ್!

Web (14)

ಕರ್ನಾಟಕದಲ್ಲಿ ಮಳೆಯ ಆರ್ಭಟ ಮುಂದುವರೆಯುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ, ಇನ್ನೂ ಒಂದು ವಾರದ ಮಟ್ಟಿಗೆ ವ್ಯಾಪಕ ಮಳೆಯ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯವಾಗಿದ್ದು,...

Read moreDetails

ಚಿನ್ನ-ಬೆಳ್ಳಿ ಬೆಲೆ ಇಳಿಮುಖ: ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್, ಒಂದೇ ವಾರದಲ್ಲಿ 77,000 ರೂ. ಇಳಿಕೆ!

Gold

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರತದಲ್ಲಿ 2025ರಲ್ಲಿ ಗಗನಕ್ಕೇರಿದ್ದವು. ಆದರೆ, ಈಗ ಇವೆರಡೂ ಇಳಿಮುಖವಾಗುತ್ತಿವೆ. ಕಳೆದ ಒಂದೇ ವಾರದಲ್ಲಿ 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ...

Read moreDetails

ಇಂದಿನ ರಾಶಿಫಲ: ಈ ರಾಶಿಯವರಿಗೆ ಅದೃಷ್ಟದ ಕ್ಷಣ!

Rashi bavishya

ಇಂದು, ಅಕ್ಟೋಬರ್ 25, 2025 ರಂದು, ಶಾಲಿವಾಹನ ಶಕವರ್ಷ 1948, ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ಥೀ ತಿಥಿಯ ಶನಿವಾರದ...

Read moreDetails

ಟಾಸ್ಕ್​ನಿಂದ ರಂಗೇರಿದ ದೊಡ್ಮನೆ: ರಘು ಆಟಕ್ಕೆ ಸ್ಪರ್ಧಿಗಳು ಶಾಕ್, ರೊಚ್ಚಿಗೆದ್ದ ರಿಷಾ ಗೌಡ

Web (13)

ಕನ್ನಡ ಬಿಗ್ ಬಾಸ್ ಸೀಸನ್ 12ರ ದೊಡ್ಮನೆಯಲ್ಲಿ ಈ ವಾರ ಫಿಸಿಕಲ್ ಟಾಸ್ಕ್‌ನಿಂದ ರಂಗೇರಿದೆ. ಕ್ಯಾಪ್ಟನ್ಸಿ ಆಯ್ಕೆಗಾಗಿ ನೀಡಲಾದ ನಾಣ್ಯ ಸಂಗ್ರಹ ಟಾಸ್ಕ್‌ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ...

Read moreDetails

ನಿವೃತ್ತಿಯ ಸುಳಿವು ನೀಡಿದ ವಿರಾಟ್ ಕೊಹ್ಲಿ

Web (12)

ಭಾರತ-ಆಸ್ಟ್ರೇಲಿಯಾ ಮೂರು ಪಂದ್ಯಗಳ ODI ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಶೂನ್ಯಕ್ಕೆ ಔಟ್ ಆಗಿ ಅಭಿಮಾನಿಗಳಿಗೆ ದೊಡ್ಡ ನಿರಾಸೆ ಮಾಡಿದ್ದಾರೆ. ಅಡಿಲೇಡ್ ಓವಲ್‌ನಲ್ಲಿ ನಡೆದ...

Read moreDetails

ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್: ಮಹಾಘಟಬಂಧನ್ ಘೋಷಣೆ.!

Web (11)

ಬಿಹಾರದ 2025 ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೂ ಮುನ್ನ ನಡೆಯುತ್ತಿದ್ದ ಸೀಟು ಹಂಚಿಕೆಯ ಭಿನ್ನಾಭಿಪ್ರಾಯಗಳ ನಡುವೆಯೇ, ಮಹಾಘಟಬಂಧನ್ (RJD, ಕಾಂಗ್ರೆಸ್, ವಿಪಕ್ಸ್ ಪಕ್ಷಗಳು) ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ...

Read moreDetails

ಬಿಗ್ ಬಾಸ್‌‌ಗೆ ರೀ-ಎಂಟ್ರಿ ಕೊಟ್ಟು ಸಂಜನಾ ಗಲ್ರಾನಿ ಪೋಲ್ ಡಲ್

Web (10)

ಕನ್ನಡ ಚಿತ್ರರಂಗದ ಖ್ಯಾತ ನಟಿ ಸಂಜನಾ ಗಲ್ರಾನಿ, ಕನ್ನಡ ಬಿಗ್ ಬಾಸ್‌ನ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ವರ್ಷಗಳ ನಂತರ ಈಗ ತೆಲುಗು ಬಿಗ್ ಬಾಸ್‌ಗೆ...

Read moreDetails

17 ವರ್ಷಗಳಲ್ಲಿ ಮೊದಲು ಆಸ್ಟ್ರೇಲಿಯಾ ವಿರುದ್ಧ ಮತ್ತೆ ಡಕ್ ಔಟ್ ಆದ ವಿರಾಟ್ ಕೊಹ್ಲಿ

Web (7)

ಭಾರತ-ಆಸ್ಟ್ರೇಲಿಯಾ ಮೂರು ಪಂದ್ಯಗಳ ODI ಸರಣಿಯ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಶೂನ್ಯಕ್ಕೆ ಔಟಾಗಿ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟುಮಾಡಿದ್ದಾರೆ. ಅಡಿಲೇಡ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ...

Read moreDetails

ಭಕ್ತರೊಂದಿಗೆ ಕೆಂಡ ಹಾಯ್ದ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ

Web (6)

ಹಾಸನಾಂಬ ದೇವಾಲಯದ ವಾರ್ಷಿಕ ದರ್ಶನೋತ್ಸವಕ್ಕೆ ಇಂದು ಅಂತ್ಯ ಬಂದಿದ್ದು, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ಭಕ್ತರೊಂದಿಗೆ ಕೆಂಡ ಹಾಯ್ದು ದೇವಿಯ ಆಶೀರ್ವಾದ...

Read moreDetails

ಚಿನ್ನ-ಬೆಳ್ಳಿ ಬೆಲೆಯಲ್ಲಿ ತೀವ್ರ ಕುಸಿತ, 6 ದಿನಗಳಲ್ಲಿ ₹8,000ಕ್ಕೂ ಹೆಚ್ಚು ಇಳಿಕೆ!

Gold

ಭಾರತದ ಚಿನ್ನ ಮಾರುಕಟ್ಟೆಯಲ್ಲಿ ಕಳೆದ ಆರು ದಿನಗಳಿಂದ ಸತತ ಇಳಿಕೆಯ ಹಂತ ನಡೆಯುತ್ತಿದ್ದು, ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹8,000ಕ್ಕೂ ಹೆಚ್ಚು ಕುಸಿತ...

Read moreDetails

ಈ ದೇಶದಲ್ಲಿ ಬೆತ್ತಲೆ ಆಗುವುದು ತಪ್ಪಲ್ಲ, ಬಟ್ಟೆಯಿಲ್ಲದೇ ಬಾಸ್‌ ಜೊತೆ ನಡೆಯುತ್ತೆ ಮೀಟಿಂಗ್ ​​!

Web (5)

ಫಿನ್‌ಲ್ಯಾಂಡ್‌, ಜಗತ್ತಿನ ಅತ್ಯಂತ ಸಂತೋಷದ ದೇಶವಾಗಿ ಸತತ ಎಂಟು ವರ್ಷಗಳಿಂದ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಇಲ್ಲಿನ ವಿಚಿತ್ರ ಸಂಸ್ಕೃತಿ, ಸೌನ ಸ್ನಾನದ ಆಚರಣೆ ಮತ್ತು ಬೆತ್ತಲೆಯಾಗಿ ನಡೆಯುವ...

Read moreDetails

ಆಸ್ತಿ ಆಸೆಗೆ ತಂದೆ ಸತ್ತು 3 ದಿನಗಳಾದರೂ ಶವದ ಅಂತ್ಯಕ್ರಿಯೆ ಮಾಡದ ಪಾಪಿ ಪುತ್ರರು.!

Web (4)

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ನಡೆದ ಅಮಾನವೀಯ ಘಟನೆಯು ಸಮಾಜವನ್ನು ಆಘಾತಕ್ಕೀಡು ಮಾಡಿದೆ. ತಂದೆಯ ಸಾವಿನ ನಂತರ ಮೂರು ದಿನಗಳ ಕಾಲ ಅಂತ್ಯಸಂಸ್ಕಾರ ನಿರ್ವಹಿಸದೆ, ಶವವನ್ನು ಮನೆ ಮುಂದೆಯೇ...

Read moreDetails

ಬಿಗ್ ಬಾಸ್ ಕನ್ನಡ 12: ಸೂರಜ್ ರಾಶಿಕಾಗೆ ಸ್ವೀಟ್‌ ತಿನಿಸಿ ರೋಸ್‌ ಕೊಟ್ಟು ಲವ್‌ಸ್ಟೋರಿ ಶುರು..!

Web (3)

ರಾಶಿಕಾ ಶೆಟ್ಟಿ ಮತ್ತು ವೈಲ್ಡ್‌ ಕಾರ್ಡ್ ಸ್ಪರ್ಧಿ ಸೂರಜ್‌ ಸಿಂಗ್‌ ನಡುವಿನ ಕೆಮಿಸ್ಟ್ರಿಯು ಮನೆಯ ಸದಸ್ಯರಿಗೆ ಮಾತ್ರವಲ್ಲ, ಪ್ರೇಕ್ಷಕರಿಗೂ ಕುತೂಹಲ ಮೂಡಿಸಿದೆ. ಒಟ್ಟಿಗೆ ಸಮಯ ಕಳೆಯುವುದರಿಂದ ಹಿಡಿದು,...

Read moreDetails

ಹಾಸನಾಂಬ ದೇವಿಯ ದರ್ಶನಕ್ಕೆ ಇಂದು ತೆರೆ: ನಾಳೆ ಗರ್ಭಗುಡಿ ಬಾಗಿಲು ಬಂದ್

Web (2)

ಕರ್ನಾಟಕದ ಪ್ರಸಿದ್ಧ ಶಕ್ತಿ ಕೇಂದ್ರವಾದ ಹಾಸನಾಂಬ ದೇವಾಲಯದ ಸಾರ್ವಜನಿಕ ದರ್ಶನಕ್ಕೆ ಇಂದು, ಅಕ್ಟೋಬರ್ 23, 2025 ರಂದು ತೆರೆ ಬೀಳಲಿದೆ. ದೇವಾಲಯದ ಗರ್ಭಗುಡಿಯ ಬಾಗಿಲು ಮಧ್ಯಾಹ್ನ ಬಂದ್...

Read moreDetails

ಮೈಸೂರಿನ ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಗ್ಯಾಂಗ್ ಬಯಲು

Web (1)

ಮೈಸೂರಿನ ಕಾರ್ಖಾನೆಯಂತಹ ಒಂದು ಐಶಾರಾಮಿ ಬಂಗಲೆಯಲ್ಲಿ ಅಕ್ರಮ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ  ನಡೆಯುತ್ತಿತ್ತು. ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಈ ಗ್ಯಾಂಗ್...

Read moreDetails

ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ: ಕಾವ್ಯಾ ಶೈವ ಸಿಟ್ಟು!

Web

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಗಿಲ್ಲಿ ನಟನ ಹಾಸ್ಯ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಆಟದ ಗಂಭೀರತೆಯನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗಿನ ಕಾಯಿನ್...

Read moreDetails

ಸೈಕ್ಲೋನ್ ಎಫೆಕ್ಟ್: ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ!

Gettyimages 591910329 56f6b5243df78c78418c3124

ಕರ್ನಾಟಕದಲ್ಲಿ ಇಂದು, ಅಕ್ಟೋಬರ್ 23, 2025 ರಂದು, ಭಾರತೀಯ ಹವಾಮಾನ ಇಲಾಖೆ (IMD) ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ. ನೈರುತ್ಯ ಬಂಗಾಳಕೊಲ್ಲಿಯಲ್ಲಿ...

Read moreDetails

ಇಂದಿನ ರಾಶಿ ಭವಿಷ್ಯ ಅಕ್ಟೋಬರ್ 23, 2025: ಈ ರಾಶಿಯವರಿಗೆ ಉದ್ಯೋಗದ ಆಪರ್ ಬರಬಹುದು

Rashi bavishya

ಇಂದು, ಅಕ್ಟೋಬರ್ 23, 2025 ರಂದು, ಶರದ್ ಋತುವಿನ ಈ ದಿನದ ರಾಶಿ ಭವಿಷ್ಯವು ವಿಶೇಷವಾದ ಸಂದೇಶಗಳನ್ನು ನೀಡುತ್ತದೆ. ಸಂತೃಪ್ತಿಯಿಂದ ಕೂಡಿದ ಹೊಣೆಗಾರಿಕೆ, ಏಕಾಂತಕ್ಕೆ ಒತ್ತು, ನಿರರ್ಗಳತೆ,...

Read moreDetails

ಕಾವೇರಿ ತೀರ್ಥೋದ್ಭವ: ತಲಕಾವೇರಿಯಲ್ಲಿ ಜೀವನದಿಯ ದೈವಿಕ ದರ್ಶನ

Web (24)

ಕರುನಾಡ ಜೀವನದಿಯಾದ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಇಂದು ಮಧ್ಯಾಹ್ನ 1:44 ಗಂಟೆಗೆ ಪವಿತ್ರ ತೀರ್ಥೋದ್ಭವ ನಡೆದಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ದರ್ಶನ...

Read moreDetails

‘ದಿಲ್ಮಾರ್’ಗೆ ಪ್ರೀ-ರಿಲೀಸ್ ಇವೆಂಟ್‌ಗೆ ಶಿವಣ್ಣ ಮೆರುಗು..!

Web (23)

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್ ಕೊಟ್ಟಿರುವ ದಿಲ್ಮಾರ್ ಸಿನಿಮಾಗೀಗ ದೊಡ್ಮನೆ ದೊರೆ ಶಿವಣ್ಣನ ಬೆಂಬಲ ಸಿಕ್ಕಿದೆ. ಇದೇ ತಿಂಗಳ 24ರಂದು ತೆರೆಗೆ...

Read moreDetails

ವಿಶ್ವದ ಪ್ರಮುಖ ಸಂಶೋಧನಾ ಸಂಸ್ಥೆ ಇಟಿಹೆಚ್‌ನ ಜೊತೆ ಪಾಲುದಾರಿಕೆ: ಸಚಿವ ಎನ್‌ ಎಸ್‌ ಭೋಸರಾಜು

Web (22)

ಬೆಂಗಳೂರು ನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವಂತಹ ಕ್ವಾಂಟಮ್‌ ಸಿಟಿ ಅಭಿವೃದ್ದಿಗೆ, ಭೌತಶಾಸ್ತ್ರ ಹಾಗೂ ಕ್ವಾಂಟಮ್‌ ಸಂಶೋಧನೆಯಲ್ಲಿ ವಿಶ್ವದ ಪ್ರಮುಖ ಸಂಶೋಧನಾ ಸಂಸ್ಥೆಯಾಗಿರುವ ಇಟಿಹೆಚ್‌ ಹಾಗೂ ಜಿನೇವಾದ (GESDA) ಸೈನ್ಸ್‌...

Read moreDetails

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನೇ ಕೊಂದ ಪಾಪಿ

Web (21)

ಬೆಂಗಳೂರಿನ ರೈಲು ಟ್ರ್ಯಾಕ್ ಬಳಿ ನಡೆದ ಭಯಂಕರ ಹತ್ಯೆಯ ಕುರಿತು ಹೊಸ ಬೆಳವಣಿಗೆಗಳು ಬೆಳಕಿಗೆ ಬಂದಿವೆ. 20 ವರ್ಷದ ಬಿ.ಫಾರ್ಮ ಸಿಬಿಎಸ್ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಅವರ...

Read moreDetails

ಸ್ಯಾಂಡಲ್ ವುಡ್ ನಟಿ ಸಂಗೀತ ಭಟ್ ಆಸ್ಪತ್ರೆಗೆ ದಾಖಲು , ಆಗಿದ್ದೇನು?

Web (16)

ಸ್ಯಾಂಡಲ್‌ವುಡ್ ಮತ್ತು ಕಿರುತೆರೆಯ ಪ್ರಸಿದ್ಧ ನಟಿ ಸಂಗೀತಾ ಭಟ್ ಅವರು ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗರ್ಭಾಶಯದೊಳಗೆ 1.75 ಸೆಂ.ಮೀ.ಗಳಷ್ಟು ಬೆಳೆದಿರುವ ಪಾಲಿಪ್ (ಗರ್ಭಾಶಯದ ಗೆಡ್ಡೆ)...

Read moreDetails

ಗ್ರಾಮ ಪಂಚಾಯಿತಿ ಮುಂದೆ ವಾಟರ್‌ಮ್ಯಾನ್ ಸಂಬಳ ಸಿಗದೆ ಮನನೊಂದು ಆ*ತ್ಮಹ*ತ್ಯೆ

Web (15)

ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕಳೆದ ಎರಡು ವರ್ಷಗಳಿಂದ ಸಂಬಳ ಸಿಗದೆ ಮನನೊಂದಿದ್ದ ವಾಟರ್‌ಮ್ಯಾನ್ ಚಿಕ್ಕಸು ನಾಯಕ (65) ಅವರು ಗ್ರಾಮ ಪಂಚಾಯಿತಿ...

Read moreDetails

ರಕ್ಷಿತಾ ಶೆಟ್ಟಿಯ ಧೈರ್ಯಕ್ಕೆ ಮೆಚ್ಚಲೇಬೇಕು: ಅಶ್ವಿನಿ-ಜಾನ್ವಿ ಕೂಗಾಡಿದರೂ ಡೋಂಟ್ ಕೇರ್

Web (14)

ಕನ್ನಡ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿಯ ಗಟ್ಟಿತನ ಮತ್ತು ಧೈರ್ಯವು ವೀಕ್ಷಕರ ಗಮನ ಸೆಳೆಯುತ್ತಿದೆ. ಬಿಗ್ ಬಾಸ್‌ಗೆ ಬಂದ ಕೆಲವೇ ದಿನಗಳಲ್ಲಿ ರಕ್ಷಿತಾ ಶೆಟ್ಟಿಯನ್ನು ಜಾನ್ವಿ...

Read moreDetails

ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ, ಬೆಳ್ಳಿ ದರ ಇಳಿಕೆ..!

Web (13)

ಚಿನ್ನದ ಬೆಲೆಯಲ್ಲಿ ಇಂದು ಶುಕ್ರವಾರ ಗಣನೀಯ ಏರಿಕೆ ಕಂಡುಬಂದಿದೆ, ಆದರೆ ಬೆಳ್ಳಿ ಬೆಲೆಯಲ್ಲಿ ಸತತ ಇಳಿಕೆಯಾಗಿದೆ. ಬೆಂಗಳೂರಿನ ಆಭರಣ ಚಿನ್ನದ ಬೆಲೆ ಗ್ರಾಮ್‌ಗೆ 303 ರೂಪಾಯಿಗಳಷ್ಟು ಏರಿಕೆಯಾಗಿದ್ದು,...

Read moreDetails

ಬೆಂಗಳೂರಿಗರೇ ನಕಲಿ ಕ್ಲಿನಿಕ್‌ಗೆ ಹೋಗೋ ಮುನ್ನ ಎಚ್ಚರ ಎಚ್ಚರ..!

Web (12)

ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಅನಧಿಕೃತ ಕ್ಲಿನಿಕ್‌ಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಜನರ ಜೀವದೊಂದಿಗೆ ಚೆಲ್ಲಾಟವಾಡುವ ಘಟನೆಗಳು ಬೆಳಕಿಗೆ ಬರುತ್ತಿವೆ. ಹೆಗ್ಗನಹಳ್ಳಿ ಕ್ರಾಸ್‌ನ ಮೋಹನ್ ಚಿತ್ರಮಂದಿರದ ಬಳಿಯಿರುವ ಶ್ರೀ...

Read moreDetails

ವೈದ್ಯೆ ಕೃತಿಕಾ ಕೊಲೆ ಕೇಸ್‌ಗೆ ಟ್ವಿಸ್ಟ್‌: ಬಗೆದಷ್ಟು ಬಯಲಾಗ್ತಿದೆ ಕಿಲ್ಲರ್​ ಡಾಕ್ಟರ್ ಅಸಲಿ ಮುಖ

Web (11)

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಡರ್ಮಟಾಲಜಿಸ್ಟ್ ಡಾ. ಕೃತಿಕಾ ರೆಡ್ಡಿ (29) ಕೊಲೆ ಪ್ರಕರಣದ ತನಿಖೆಯಲ್ಲಿ ಹೊಸ ತಿರುವುಗಳು ಬೆಳಕಿಗೆ ಬಂದಿವೆ. ಕೃತಿಕಾ ಅವರ ಗಂಡ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ...

Read moreDetails

ಬೆಂಗಳೂರಿನ ಶಂಕರಪುರದಲ್ಲಿ ಬಾಲಕಿ ಮೇಲೆ ಅ*ತ್ಯಾಚಾ*ರ, ಕಾಮುಕ ಬಂಧನ!

Web (9)

ಬೆಂಗಳೂರಿನ ಶಂಕರಪುರದಲ್ಲಿ ನಡೆದ ಒಂದು ಆಘಾತಕಾರಿ ಘಟನೆಯು ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. 10ನೇ ತರಗತಿಯ ಬಾಲಕಿಯೊಬ್ಬಳ ಮೇಲೆ ಆಕೆಯ ತಾಯಿಯ ಪರಿಚಯದ ಕಾಮುಕನಿಂದ ನಿರಂತರ ಅತ್ಯಾಚಾರ ನಡೆದಿದ್ದು,...

Read moreDetails

ಚಿತ್ರದುರ್ಗದಲ್ಲಿ ಇಬ್ಬರು ಯುವತಿಯರ ಕೈಹಿಡಿದ ಯುವಕ: ವಿಡಿಯೋ ವೈರಲ್

Web (8)

ಚಿತ್ರದುರ್ಗ ನಗರದಲ್ಲಿ ನಡೆದ ಒಂದು ಅಚ್ಚರಿಯ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗುರಿಯಾಗಿದೆ. ಎಂ.ಕೆ. ಪ್ಯಾಲೇಸ್ ಹಾಲ್‌ನಲ್ಲಿ ನಡೆದ ಈ ಮದುವೆಯಲ್ಲಿ, ಮುಸ್ಲಿಂ ಯುವಕನೊಬ್ಬ ವಸೀಂ ಶೈಕ್...

Read moreDetails

ದೀಪಾವಳಿ ಹಬ್ಬದ ದಿನದಂದು ಯಾವ ಬಣ್ಣದ ಬಟ್ಟೆ ಧರಿಸಬೇಕು? ಯಾವ ಬಣ್ಣ ಅಶುಭ?

Web (7)

ದೀಪಾವಳಿ, ದೀಪಗಳ ಹಬ್ಬವು ಹಿಂದೂ ಧರ್ಮದ ಅತ್ಯಂತ ಪ್ರಮುಖ ಮತ್ತು ಭವ್ಯವಾದ ಆಚರಣೆಯಾಗಿದೆ. ಈ ಸಂದರ್ಭದಲ್ಲಿ ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸಲಾಗುತ್ತದೆ. ದೀಪಾವಳಿಯ ರಾತ್ರಿ ಲಕ್ಷ್ಮಿ ದೇವಿಯು...

Read moreDetails

ದೇಶಾದ್ಯಂತ 2027ರ ಜನಗಣತಿಗೆ ಸಿದ್ಧತೆ: ನವೆಂಬರ್‌ನಲ್ಲಿ ಪೂರ್ವ-ಪರೀಕ್ಷೆ, ಮೊದಲ ಬಾರಿಗೆ ಸ್ವಯಂ-ಗಣತಿ ಆಯ್ಕೆ

Web (6)

ಭಾರತದ 2027ರ ಜನಗಣತಿಯ ಪೂರ್ವ-ಪರೀಕ್ಷಾ ಕಾರ್ಯವು ಈ ನವೆಂಬರ್‌ನಿಂದ ಆರಂಭವಾಗಲಿದ್ದು, ದೇಶದ ಮೊದಲ ಸಂಪೂರ್ಣ ಡಿಜಿಟಲ್ ಮತ್ತು ಜಾತಿ-ಅಂತರ್ಗತ ಜನಗಣತಿಯತ್ತ ಮಹತ್ವ ಹೆಜ್ಜೆಯಾಗಿದೆ. ಭಾರತದ ರಿಜಿಸ್ಟ್ರಾರ್ ಜನರಲ್...

Read moreDetails

5 ಕೋಟಿ ನಗದು, ಚಿನ್ನಾಭರಣ, ಐಷಾರಾಮಿ ಕಾರುಗಳ ಜೊತೆಗೆ ಭ್ರಷ್ಟ ಐಪಿಎಸ್ ಅಧಿಕಾರಿ ಸೆರೆ..!

Web (5)

ಪಂಜಾಬ್‌ನ ರೋಪರ್ ವಲಯದ ಡಿಐಜಿ ಹರ್‌ಚರಣ್ ಸಿಂಗ್ ಬುಲ್ಲಾರ್ ಭ್ರಷ್ಟಾಚಾರ ಆರೋಪದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧನಕ್ಕೊಳಗಾಗಿದ್ದಾರೆ. 8 ಲಕ್ಷ ರೂ. ಲಂಚ ಪಡೆಯುವಾಗ ರೆಡ್‌ಹ್ಯಾಂಡ್...

Read moreDetails

ಬೆಂಗಳೂರಿಗೆ ಭಾರೀ ಮಳೆ ಎಚ್ಚರಿಕೆ: ಯೆಲ್ಲೋ ಅಲರ್ಟ್ ಘೋಷಣೆ!

Gettyimages 591910329 56f6b5243df78c78418c3124

ಭಾರತ ಹವಾಮಾನ ಇಲಾಖೆ (IMD) ಬೆಂಗಳೂರಿಗೆ ಅಕ್ಟೋಬರ್ 18 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ನಗರದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ...

Read moreDetails

ದೈನಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಧನಲಾಭ? ಯಾರಿಗೆ ನಷ್ಟದ ಎಚ್ಚರಿಕೆ?

Rashi bavishya

ಅಕ್ಟೋಬರ್ 17, 2025 ರಂದು ಶಾಲಿವಾಹನ ಶಕೆ 1948, ವಿಶ್ವಾವಸು ಸಂವತ್ಸರದ ಶರದ್ ಋತುವಿನ ಆಶ್ವಯುಜ ಕೃಷ್ಣ ಪಕ್ಷದ ಏಕಾದಶೀ ತಿಥಿಯ ಶುಕ್ರವಾರದ ದಿನದ ರಾಶಿ ಭವಿಷ್ಯವನ್ನು...

Read moreDetails

ಬಸ್‌ ಟಿಕೆಟ್ ದರ ನೋಡಿ ಊರಿಗೆ ಹೊರಟವರು ಸುಸ್ತೋ ಸುಸ್ತು..!

Free (12)

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಊರಿಗೆ ತೆರಳಲು ಯೋಜನೆ ಮಾಡುತ್ತಿರುವವರಿಗೆ ಖಾಸಗಿ ಬಸ್‌ ದರ ಏರಿಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸಾಲು ಸಾಲು ರಜೆ ದಿನಗಳಿರುವ ಹಿನ್ನೆಲೆಯಲ್ಲಿ ಲಕ್ಷಾಂತರ...

Read moreDetails

ಸಂಬರಲ ಏಟಿಗಟ್ಟು ಗ್ಲಿಂಪ್ಸ್ ರಿಲೀಸ್..ನಟ ಸಾಯಿ ದುರ್ಗಾ ತೇಜ್‌ ಭರ್ಜರಿ ಆಕ್ಷನ್

Web (4)

ತೆಲುಗಿನ ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ನಟಿಸುತ್ತಿರುವ ಪ್ಯಾನ್-ಇಂಡಿಯಾ ಸಿನಿಮಾ SYG-ಸಂಬರಲ ಏಟಿಗಟ್ಟು ಗ್ಲಿಂಪ್ಸ್ ರಿಲೀಸ್ ಆಗಿದೆ. ಪ್ರೈಮ್ ಶೋ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್...

Read moreDetails

ನವೆಂಬರ್ 14 ರಂದು ಮಕ್ಕಳ ದಿನಾಚರಣೆಯ ದಿನ ತೆರೆಗೆ ಬರಲಿದೆ “ಪಾಠಶಾಲಾ”

Free (11)

ಅರಣ್ಯ ನಾಶ, ಅದರ ಉಳಿವು ಮತ್ತು ಮಕ್ಕಳ‌ ಬಾಲ್ಯ ಸೇರಿದಂತೆ ಸೂಕ್ಷ್ಮ‌ ವಿಚಾರಗಳ ಕುರಿತಾದ ಕಥಾಹಂದರ ಹೊಂದಿರುವ "ಪಾಠಶಾಲಾ" ಚಿತ್ರ ನವೆಂಬರ್ 14 ರಂದು ತೆರೆಗೆ ಬರಲು...

Read moreDetails

ಕರ್ನಾಟಕದಲ್ಲಿ ಕ್ವಾಂಟಮ್ ಆವಿಷ್ಕಾರವನ್ನು ಮುಂದುವರಿಸಲು ಸಚಿವ ಬೋಸರಾಜು ಚರ್ಚೆ

Web (3)

ಕರ್ನಾಟಕವು ಕ್ವಾಂಟಮ್ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ದೃಢವಾದ ಹಂತಗಳನ್ನು ಇಡುತ್ತಿದೆ. ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಮಾನ್ಯ ಎನ್‌.ಎಸ್. ಬೋಸರಾಜು ಅವರು ಸ್ವಿಟ್ಜರ್ಲೆಂಡ್‌ನ ಕ್ವಾಂಟಮ್‌ಬೇಸ್...

Read moreDetails

SSLC-PUC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

Web (2)

ಕರ್ನಾಟಕದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ SSLC ಮತ್ತು PUC ಪರೀಕ್ಷೆಗಳಲ್ಲಿ ಸುಧಾರಣೆಗಳನ್ನು ತರುವ ಕುರಿತು ಪ್ರಮುಖ ಘೋಷಣೆ ಮಾಡಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ...

Read moreDetails

ಜೀ ಕನ್ನಡ ಕುಟುಂಬ ಅವಾರ್ಡ್ಸ್ 2025: ವೀಕೆಂಡ್‌‌‌‌‌ನಲ್ಲಿ ವೀಕ್ಷಕರಿಗೆ ಮನರಂಜನೆಯ ಸಡಗರ

Web (1)

ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಜೀ ಕನ್ನಡ ವಾಹಿನಿಯ ಸಂಬಂಧಗಳನ್ನು ಸಂಭ್ರಮಿಸುವ ಅತೀದೊಡ್ಡ ಹಬ್ಬ 'ಜೀ ಕನ್ನಡ ಕುಟುಂಬ ಅವಾರ್ಡ್ಸ್-2025' ಕ್ಷಣಗಣನೆ ಶುರುವಾಗಿದೆ....

Read moreDetails

ಬೆಂಗಳೂರಿಗರೇ ಎಚ್ಚರ: ಪೂಜೆ ನೆಪದಲ್ಲಿ ಚಿನ್ನಾಭರಣ ಲೂಟಿ ಮಾಡುತ್ತಿದ್ದ ಖತರ್ನಾಕ್ ಮಂತ್ರವಾದಿ ಅರೆಸ್ಟ್.!

Free (10)

ಬೆಂಗಳೂರಿನಲ್ಲಿ ಪೂಜೆ ಮತ್ತು ನಿಧಿ ತೋರಿಸುವ ನೆಪದಲ್ಲಿ ಜನರ ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಮಂತ್ರವಾದಿಯೊಬ್ಬನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರದ ಜಾಮಲ್ನಾ ನಗರದ ನಿವಾಸಿಯಾದ ದಾದಾಪೀರ್...

Read moreDetails

ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ: ಇಂದು`ಬಿ-ಖಾತಾ’ಗಳಿಗೆ `ಎ’ ಖಾತಾ ವಿತರಣೆಗೆ ಚಾಲನೆ.!

Free (9)

ರಾಜ್ಯ ಸರ್ಕಾರವು ಬೆಂಗಳೂರಿನ ಆಸ್ತಿ ಮಾಲೀಕರಿಗೆ ದೊಡ್ಡ ಗುಡ್‌ನ್ಯೂಸ್‌ ನೀಡಿದೆ. ಬೆಂಗಳೂರು ನಗರದ ಬಿ-ಖಾತಾ ಆಸ್ತಿಗಳನ್ನು ಎ-ಖಾತಾಕ್ಕೆ ಪರಿವರ್ತಿಸಲು ಮತ್ತು ಹೊಸ ನಿವೇಶನಗಳಿಗೆ ಎ-ಖಾತಾ ವಿತರಣೆಗೆ ಇಂದಿನಿಂದ...

Read moreDetails

ಲೋಕಾಯುಕ್ತ ದಾಳಿ: 12 ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ಸಿಕ್ಕಿದ್ದೆಷ್ಟು? ಇಲ್ಲಿದೆ ಸಂಪೂರ್ಣ ಲಿಸ್ಟ್ !

Free (8)

ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸ್‌ರ ದಿಢೀರ್ ದಾಳಿಯು ರಾಜ್ಯಾದ್ಯಂತ ಭಾರೀ ಆತಂಕವನ್ನು ಹರಡಿದೆ. ಮಂಗಳವಾರ (ಅಕ್ಟೋಬರ್ 14, 2025) ನಡೆದ ಈ ದಾಳಿಯು ತಡರಾತ್ರಿಗೆ ಮುಕ್ತಾಯಗೊಂಡಿದ್ದು,...

Read moreDetails

ಹಾಸನಾಂಬೆ ದರ್ಶನಕ್ಕೆ ಹೋದ ಡಿಸಿಎಂ ಡಿಕೆಶಿಗೆ ಸಿಕ್ತಾ ಶುಭ ಸೂಚನೆ..!

Free (6)

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಪತ್ನಿ ಉಷಾ ಅವರೊಂದಿಗೆ ಹಾಸನಾಂಬೆ ದೇವಾಲಯದ ಗರ್ಭಗುಡಿಯಲ್ಲಿ ಸುಮಾರು 15 ನಿಮಿಷಗಳ ಕಾಲ ಆಸೀನರಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ....

Read moreDetails

ಪ್ರಿಯಾಂಕ್ ಖರ್ಗೆಗೆ RSS ಬೆಂಬಲಿತ ವ್ಯಕ್ತಿಯ ಬೆದರಿಕೆ ಕರೆ

Web

ಸಚಿವ ಪ್ರಿಯಾಂಕ್ ಖರ್ಗೆ ಅವರು RSS ಯುವಕರ ಮತ್ತು ಮಕ್ಕಳ ಮನಸ್ಸಿನಲ್ಲಿ ಕಲ್ಮಶ ತುಂಬುತ್ತಿದೆ ಎಂದು ತೀವ್ರ ಆರೋಪ ಮಾಡಿದ್ದಾರೆ. ತಮಗೆ ಬಂದ ನಿಂದನಾತ್ಮಕ ಬೆದರಿಕೆ ಕರೆಯೊಂದನ್ನು...

Read moreDetails

ಜೀ ಕುಟುಂಬ ಅವಾರ್ಡ್ಸ್ ವೇದಿಕೆಯಲ್ಲಿ ಅನುಶ್ರೀಗೆ ಮಂಡಿಯೂರಿ ಪ್ರಪೋಸ್ ಮಾಡಿದ ರೋಶನ್‌

Free (5)

ಜೀ ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ಪತಿ ರೋಶನ್ ಜೊತೆ ‘ಜೀ ಕುಟುಂಬ ಅವಾರ್ಡ್ಸ್ 2025’ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ರೋಶನ್ ಅನುಶ್ರೀಗೆ...

Read moreDetails

ಬಿಗ್ ಬಾಸ್ 3ನೇ ವಾರ: ಗಿಲ್ಲಿ ಜೊತೆಗಿನ ಸ್ನೇಹನಕ್ಕಾಗಿ ಫಿನಾಲೆ ಚಾನ್ಸ್ ಕೈಚೆಲ್ಲಿದ ಚಂದ್ರಪ್ರಭ

Free (4)

ಬಿಗ್ ಬಾಸ್ ಕನ್ನಡ 2025ರ ಮನೆಯಲ್ಲಿ ಸಂಬಂಧಗಳಿಗಿಂತ ಆಟವೇ ಮುಖ್ಯ ಎಂಬುದು ಸ್ಪಷ್ಟವಾಗಿದೆ. ಆದರೆ, ಸ್ಪರ್ಧಿ ಚಂದ್ರಪ್ರಭ ತಮ್ಮ ಆರು ವರ್ಷಗಳ ಗೆಳೆತನಕ್ಕಾಗಿ ಗಿಲ್ಲಿಯ ಒಡನಾಟಕ್ಕೆ ಬೆಲೆ...

Read moreDetails

ಇಂಟರ್ನೆಟ್ ಇಲ್ಲದಿದ್ರೂ ಹಣ ವರ್ಗಾವಣೆ..!

Free (3)

ಇಂಟರ್ನೆಟ್ ಅಥವಾ ಟೆಲಿಕಾಂ ಸಂಪರ್ಕ ಇಲ್ಲದ ಪ್ರದೇಶಗಳಲ್ಲೂ ಡಿಜಿಟಲ್ ಹಣ ವರ್ಗಾವಣೆಯನ್ನು ಸಾಧ್ಯವಾಗಿಸುವ 'ಆಫ್‌ಲೈನ್ ಡಿಜಿಟಲ್ ರುಪಾಯಿ' ವ್ಯವಸ್ಥೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದೆ....

Read moreDetails

ಶೇ.10 ರಷ್ಟು ಕಮಿಷನ್ ಆಸೆಗಾಗಿ 22 ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿದ ವೈದ್ಯರು!

Free (2)

ಮಧ್ಯಪ್ರದೇಶದ ಭೋಪಾಲ್‌ನಲ್ಲಿ 22 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್ ಶಿಫಾರಸಿಗೆ ವೈದ್ಯ ಡಾ. ಪ್ರವೀಣ್ ಸೋನಿ ಶೇ.10 ರಷ್ಟು ಕಮಿಷನ್ ಪಡೆಯುತ್ತಿದ್ದ ಆಘಾತಕಾರಿ ಸತ್ಯ ಬೆಳಕಿಗೆ...

Read moreDetails

ಬೆಳ್ಳಿ ಬೆಲೆ 2 ಲಕ್ಷ ಸಮೀಪಕ್ಕೆ! ಕೇವಲ 4 ತಿಂಗಳಲ್ಲಿ 1 ಲಕ್ಷ ರೂ. ಏರಿಕೆ..!

Free (1)

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ಪರ್ವ ಅಡಿಗೆಯಾಗದೆ ಮುಂದುವರಿದಿದೆ. ಅಕ್ಟೋಬರ್ 14, 2025ರಂದು ಬೆಳ್ಳಿ ಬೆಲೆ ಕೆಜಿಗೆ ₹1,89,000ಕ್ಕೆ ತಲುಪಿದ್ದು, 2 ಲಕ್ಷ ರುಪೈ...

Read moreDetails

ಕರ್ನಾಟಕದಲ್ಲಿ ವರುಣನ ಆರ್ಭಟ: ಅಕ್ಟೋಬರ್ 18ರವರೆಗೆ ಭಾರೀ ಮಳೆ, 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

Free

ಭಾರತ ಹವಾಮಾನ ಇಲಾಖೆ (IMD) ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಕ್ಟೋಬರ್ 18, 2025ರವರೆಗೆ ವ್ಯಾಪಕ ಮಳೆಯ ಮುನ್ಸೂಚನೆ ನೀಡಿದೆ. ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ...

Read moreDetails

ಇಂದಿನ ರಾಶಿಫಲ 15 ಅಕ್ಟೋಬರ್ 2025: ಈ ರಾಶಿಯವರಿಗೆ ಸಾಲ ಕೊಟ್ಟವರ ಕಾಟ ಹೆಚ್ಚಾಗಬಹುದು

Rashi bavishya

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ನವಮೀ ತಿಥಿಯಾದ ಈ ಬುಧವಾರ, ಸರ್ಕಾರಿ ಕಾರ್ಯಕ್ಕೆ ಪ್ರಯತ್ನ, ದುರ್ಬಲ ಹೃದಯ, ಕಳ್ಳತನ,...

Read moreDetails

ಬಿಗ್‌ಬಾಸ್ ಮನೆ ಮೇಲೆ ಕಣ್ಣು ಬಿದ್ದಿದೆ ಎಂದ ಸುದೀಪ್‌

Web (16)

ಬಿಗ್‌ಬಾಸ್ ಕನ್ನಡ ಸೀಸನ್ 12 ತನ್ನ ರೋಚಕ ಹಾದಿಯಲ್ಲಿ ಮುಂದುವರೆಯುತ್ತಿದ್ದು, ಇತ್ತೀಚಿಗೆ ಎದುರಾದ ಸಣ್ಣ ಸಮಸ್ಯೆಯ ನಂತರ ಮೊದಲ ಬಾರಿಗೆ ನಿರೂಪಕ ಕಿಚ್ಚ ಸುದೀಪ್ ವಾರದ ಪಂಚಾಯಿತಿಯಲ್ಲಿ...

Read moreDetails

ಮಗನ ಪ್ರೇಮ ವಿವಾಹಕ್ಕೆ ತಾಯಿಗೆ ಬೆಂಕಿ ಹಚ್ಚಿದ ಹುಡುಗಿ ತಂದೆ

Untitled design

ಮಗನ ಪ್ರೇಮ ವಿವಾಹಕ್ಕೆ ವಿರೋಧವಾಗಿ ನಿಂತ ಬಯ್ಯಮ್ಮ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಬಯ್ಯಮ್ಮ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ....

Read moreDetails

ಪುರುಷರ ಗಡ್ಡದಲ್ಲಿ ಬ್ಯಾಕ್ಟೀರಿಯಾ ಹೆಚ್ಚು ಅಪಾಯ: ಆರೋಗ್ಯ ಎಚ್ಚರಿಕೆ!

Web (15)

ಪುರುಷರ ಗಡ್ಡವು ಫ್ಯಾಷನ್‌ನ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ವಿಷಯವಾಗಿ ಮುನ್ನೆಲೆಗೆ ಬಂದಿದೆ. ಇತ್ತೀಚಿನ ಸಂಶೋಧನೆಯೊಂದು ಗಡ್ಡದಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗುವ ಸಾಧ್ಯತೆಯ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ....

Read moreDetails

ಲಕ್ನೋ ಪಾರ್ಕ್‌ನಲ್ಲಿ ಹೇಸರಗತ್ತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

Web (14)

ಉತ್ತರ ಪ್ರದೇಶದ ಲಕ್ನೋ ಮಹಾನಗರದ ಸೆಕ್ಟರ್-ಸಿ ಲಕ್ಷ್ಮಣ್ ಪಾರ್ಕ್ ಬಳಿಯ ಉದ್ಯಾನವನದಲ್ಲಿ ಭಯಾನಕ ದೃಶ್ಯ ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ. ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಹೇಸರಗತ್ತೆಯ...

Read moreDetails

ಬಿಳಿಚುಕ್ಕಿ ಹಳ್ಳಿಹಕ್ಕಿಯ ಹಾಡುಗಳಿಗೆ ವ್ಯಾಪಕ ಮೆಚ್ಚುಗೆ!

Web (13)

ಮಹಿರಾ ಖ್ಯಾತಿಯ ಮಹೇಶ್ ಗೌಡ ಅವರು ನಿರ್ಮಾಣ ಮಾಡಿ, ನಿರ್ದೇಶನದ ಹೊಣೆ ಹೊತ್ತುಕೊಂಡು, ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ ಬಿಳಿಚುಕ್ಕಿ ಹಳ್ಳಿಹಕ್ಕಿ. ಇದುವರೆಗೂ ಒಂದಷ್ಟು ಬಗೆಯಲ್ಲಿ ಪ್ರೇಕ್ಷಕರನ್ನು...

Read moreDetails

ಹಾಸನಾಂಬೆ ದರ್ಶನದಲ್ಲಿ ದಾಖಲೆಯ ಆದಾಯ: ಒಂದೇ ದಿನಕ್ಕೆ 1 ಕೋಟಿ ಸಂಗ್ರಹ

Web (12)

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ಪುರಾಣಪ್ರಸಿದ್ಧ ಹಾಸನಾಂಬೆ ದೇವಾಲಯವು ಈ ವರ್ಷವೂ ಭಕ್ತ ಸಾಗರದಿಂದ ತುಂಬಿ ತುಳುಕುತ್ತಿದೆ. ಅಕ್ಟೋಬರ್ 9ರಿಂದ ದರ್ಶನ ಆರಂಭವಾದಾಗಿನಿಂದ...

Read moreDetails

ಚಂದನ್ ಶೆಟ್ಟಿ ‘ಲೈಫ್ ಈಸ್ ಕ್ಯಾಸಿನೋ’ ದೀಪಾವಳಿ ಸರ್‌ಪ್ರೈಸ್ ಸಾಂಗ್‌‌‌ ರಿಲೀಸ್

Web (11)

ಖ್ಯಾತ ರಾಪರ್ ಚಂದನ್ ಶೆಟ್ಟಿ ಅವರು ಈ ವರ್ಷದ ದೀಪಾವಳಿ ಹಬ್ಬಕ್ಕೆ ವಿಶೇಷ ಕೊಡುಗೆ ನೀಡಲಿದ್ದಾರೆ. 'ಲೈಫ್ ಈಸ್ ಕ್ಯಾಸಿನೋ' ಎಂಬ ಹೊಸ ಹಾಡಿನ ಘೋಷಣೆಯಿಂದ ಫ್ಯಾನ್ಸ್‌ಗಳಲ್ಲಿ...

Read moreDetails

ಬಿಗ್‌ ಬಾಸ್ ಸ್ಪರ್ಧಿಗಳಿಗೆ ಕಿಚ್ಚ ಖಡಕ್ ಎಚ್ಚರಿಕೆ, ಹೊರಗೆ ಕಳಿಸಲು ಡೋರ್ ಓಪನ್

Web (10)

ಬಿಗ್‌ಬಾಸ್ ಕನ್ನಡ ಸೀಸನ್ 12 ತನ್ನ ಎರಡನೇ ವಾರದ ಪಂಚಾಯಿತಿಗೆ ಇಂದು (ಶನಿವಾರ) ಕಾಲಿಟ್ಟಿದೆ, ಕಿಚ್ಚ ಸುದೀಪ್ ತಮ್ಮ ಗಂಭೀರ ನಿಲುವಿನಿಂದ ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ. ಈ...

Read moreDetails

ಭಾರೀ ಮಳೆಗೆ ಸಿಲಿಕಾನ್ ಸಿಟಿ ನಾನಾ ಅವಾಂತರಗಳು ಸೃಷ್ಟಿ..!

Web (9)

ಸುಡು ಬಿಸಿಲಿನ ತಾಪ ತಣಿಸಲು ಇಷ್ಟು ದಿನ ಮಳೆ ಬಂದ್ರೆ ಸಾಕು ಅಂತ ಕಾಯ್ತಾ ಇದ್ದ ಜನರಿಗೆ ಇದೀಗಾ ಯಾಕಪ್ಪ ಮಳೆ ಬರ್ತಾ ಇದೆ ಅನ್ನೋ‌ ರೀತಿಯಲ್ಲಿ...

Read moreDetails

‘ಮಿಸ್ ಯು ಚಿನ್ನ’ ಅಂತ ಇನ್ಸ್ಟಾಗ್ರಾಮ್‌‌‌‌ನಲ್ಲಿ ಪೋಸ್ಟ್ ಮಾಡಿ ನೇಣಿಗೆ ಶರಣಾದ ಯುವಕ

Web (8)

ಹದಿಹರೆಯದ ವಯಸ್ಸಲ್ಲೇ ಪ್ರೀತಿ ಪ್ರೇಮ ಅಂತ ಅಪ್ರಾಪ್ತೆ ಜೊತೆ ಪ್ರಣಯದಾಟ ಆಡಿದ ಆತ ಅದೇನಾಯ್ತೋ ಏನೋ ಕೊನೆಗೆ ಆಕೆಯ ವೇಲ್ ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ....

Read moreDetails

ಮಂಡ್ಯದಲ್ಲಿ ಭೀಕರ ಅಪಘಾತ: ಮಳೆ ನೀರಿಗೆ ಶಿಥಿಲವಾದ ಸೇತುವೆಗೆ KSRTC ಬಸ್ ಡಿಕ್ಕಿ!

Web (7)

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂಡ್ಯ ಜಿಲ್ಲೆಯ ಮೇಲುಕೋಟೆ ರಸ್ತೆಯ ಸೇತುವೆ ಶಿಥಿಲಗೊಂಡಿದ್ದು, KSRTC ಬಸ್ ಒಂದು ಭೀಕರ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಅದೃಷ್ಟವಶಾತ್...

Read moreDetails

ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ: ಬಿಎಂಟಿಸಿ ಬಸ್ ಚಾಲಕನಿಗೆ ಪಿಡ್ಸ್ ಬಂದು 9 ವಾಹನಗಳಿಗೆ ಡಿಕ್ಕಿ!

Web (4)

ನಗರದ ಹೃದಯಭಾಗದ ಚಿನ್ನಸ್ವಾಮಿ ಸ್ಟೇಡಿಯಂನ 9ನೇ ಗೇಟ್ ಬಳಿ ಶನಿವಾರ ಬೆಳಿಗ್ಗೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, 9 ವಾಹನಗಳು ಹಾನಿಗೊಳಗಾಗಿವೆ. ಬಿಎಂಟಿಸಿ ಬಸ್ ಚಾಲಕನಿಗೆ ಚಲಾಯಿಸುತ್ತಿರುವಾಗಲೇ...

Read moreDetails

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಯಲ್ಲಾಪುರದಲ್ಲಿ ಭಾರಿ ಬೆಂಕಿ ಅವಘಡ

Web (1)

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಶನಿವಾರ (ಅಕ್ಟೋಬರ್ 11, 2025) ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಸ್ಥಳೀಯ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿಗಳ ಆರ್ಥಿಕ ನಷ್ಟವಾಗಿದೆ. ಐಬಿ ರಸ್ತೆಯ...

Read moreDetails

ಬಿಗ್‌ಬಾಸ್ ಕೇವಲ ಒಂದು ಶೋ ಅಲ್ಲ, ಆರದ ಜ್ಯೋತಿ, ಎಂದೂ ನಿಲ್ಲುವುದಿಲ್ಲ: ಕಿಚ್ಚ ಸುದೀಪ್‌

Web

ಬಿಗ್‌ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ತನ್ನ ರೋಚಕತೆ ಮತ್ತು ರೋಮಾಂಚಕ ಕ್ಷಣಗಳಿಂದ ಎಂದಿನಂತೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ಆದರೆ, ಇತ್ತೀಚೆಗೆ ಈ ಶೋಗೆ ಸಣ್ಣ ಅಡೆತಡೆ...

Read moreDetails

ಕಾಡಿನತ್ತ ಮುಖ ಮಾಡಿದ ಮೈಸೂರು ದಸರಾ ಗಜಪಡೆ: ಭಾವುಕ ಬೀಳ್ಕೊಡುಗೆ!

Web (35)

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ದಸರಾ 2025 ರ ಭವ್ಯ ಆಚರಣೆಯು ವಿಜೃಂಭಣೆಯಿಂದ ಸಂಪನ್ನಗೊಂಡಿದೆ. ಈ ವರ್ಷದ ದಸರಾದ ಅಂಗವಾಗಿ, 61 ದಿನಗಳ ಕಾಲ ಮೈಸೂರಿನಲ್ಲಿ ಬೀಡು...

Read moreDetails

ಮದುವೆ ಬಗ್ಗೆ ಮೌನ ಮುರಿದ ಕಾಮಿಡಿ ಕಿಂಗ್ ಚಿಕ್ಕಣ್ಣ..!

Web (34)

ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್ ಚಿಕ್ಕಣ್ಣ ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ ಮುಂಬರುವ ಚಿತ್ರ 'ಜೋಡೆತ್ತು' ಸಿನಿಮಾದ ಮುಹೂರ್ತ ಸಮಾರಂಭದ ವೇಳೆ ಮಾತನಾಡಿದ ಚಿಕ್ಕಣ್ಣ,...

Read moreDetails

ರಾಷ್ಟ್ರಪತಿ ಭವನದಲ್ಲಿ ಕಾಂತಾರ ಚಾಪ್ಟರ್ 1: ದ್ರೌಪದಿ ಮುರ್ಮುರಿಂದ ಚಿತ್ರ ವೀಕ್ಷಣೆ!

Web (33)

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಕಾಂತಾರ ಚಾಪ್ಟರ್ 1'ನ್ನು ವೀಕ್ಷಿಸಲಿದ್ದಾರೆ. ಈ ವಿಶೇಷ...

Read moreDetails

666 ಆಪರೇಷನ್ ಡ್ರೀಮ್‌ ಥಿಯೇಟರ್ ಸಿನಿಮಾಗೆ WWE ಸೂಪರ್ ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ ಎಂಟ್ರಿ

Web (31)

ಡಾ. ಶಿವರಾಜ್‌ಕುಮಾರ್ ಮತ್ತು ಧನಂಜಯ ಅಭಿನಯಿಸುತ್ತಿರುವ ಬಹು ನಿರೀಕ್ಷಿತ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್...

Read moreDetails

ಕಾಂತಾರದ ಹಾಡಿನ ಮೂಲಕ ಕನ್ನಡಕ್ಕೆ ಬಂದ ಕೆನಡಾ ಮೂಲದ ಭಾರತೀಯ ಗಾಯಕ ಅಬ್ಬಿ ವಿ

Web (30)

ಕಾಂತಾರ ಚಾಪ್ಟರ್ 1 ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಕ್ಸಾಫೀಸ್ ನಲ್ಲಿಯೂ ಭರ್ಜರಿ ಕಮಾಯಿ ಮಾಡುತ್ತಿರುವ ಈ ಚಿತ್ರ ಹಲವು ದಾಖಲೆಗಳನ್ನು ಅಚ್ಚೊತ್ತುತ್ತಿದೆ. ಪ್ರೇಕ್ಷಕರು, ಸಿನಿಮಾಮೇಕರ್ಸ್ ಗಳಿಂದ...

Read moreDetails

ಕಿಚ್ಚ ಸುದೀಪ್‌ರಿಂದ ಕನ್ನಡಿಗರಿಗೆ ಚಪ್ಪಾಳೆ: ಬಿಗ್ ಬಾಸ್ 12 ಸ್ಪರ್ಧಿಗಳಿಗೆ ಟಾಂಟ್!

Web (29)

ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಕಿಚ್ಚನ ಪಂಚಾಯಿತಿ ನಿನ್ನೆ (ಅಕ್ಟೋಬರ್ 4, 2025) ನಡೆಯಿತು. ಈ ವೇಳೆ ಕಿಚ್ಚ ಸುದೀಪ್ ಅವರು ವಾರದ ಕಿಚ್ಚನ...

Read moreDetails

ಬೇಗೂರಿನ ಅಕ್ಷಯನಗರದಲ್ಲಿ ಭೀಕರ ಅಗ್ನಿ ಅವಘಡ: ಸ್ಕ್ರಾಪ್ ಗೋಡೌನ್‌ಗೆ ಬೆಂಕಿ!

Web (28)

ಬೇಗೂರಿನ ಅಕ್ಷಯನಗರದಲ್ಲಿ ಇಂದು ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳೀಯ ಸ್ಕ್ರಾಪ್ ಗೋಡೌನ್‌ಗೆ ಬೆಂಕಿ ತಗುಲಿದೆ. ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯಿಂದ...

Read moreDetails

ಭಾರೀ ಮಳೆಗೆ ಪಶ್ಚಿಮ ಬಂಗಾಳ ತತ್ತರಿಸಿದೆ: ಪ್ರವಾಹಕ್ಕೆ ಸೇತುವೆ ಕುಸಿತ, 13 ಸಾವು!

Web (27)

ಉತ್ತರ ಬಂಗಾಳ ಮತ್ತು ಸಿಕ್ಕಿಂನಲ್ಲಿ ನಿರಂತರ ಧಾರಾಕಾರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತಗಳು ಉಂಟಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್ ಜಿಲ್ಲೆಗಳಲ್ಲಿ ಇದುವರೆಗೆ 13...

Read moreDetails

‘ಹಿಂದೂ ಯುವತಿಯರನ್ನು ಗರ್ಭಿಣಿ ಮಾಡೋದು ಫ್ಯಾಶನ್’: ಶಾದ್ ಸಿದ್ದಿಖಿ ದೌರ್ಜನ್ಯ

Web (26)

ಮಚಲಿ ಗ್ಯಾಂಗ್‌ನ ಸದಸ್ಯನಾಗಿ ಗುರುತಿಸಿಕೊಂಡಿರುವ ಶಾದ್ ಸಿದ್ದಿಖಿ ಅಲಿಯಾಸ್ ಸಚಿನ್ ವಿರುದ್ಧ ಅತ್ಯಾಚಾರ, ಬ್ಲ್ಯಾಕ್‌ಮೇಲ್ ಮತ್ತು ಮತಾಂತರ ಒತ್ತಡದ ಆರೋಪಗಳಡಿ ಎಫ್‌ಐಆರ್ ದಾಖಲಾಗಿದೆ. ಹಿಂದೂ ಯುವತಿಯೊಂದಿಗೆ ಗುರುತು...

Read moreDetails

ಥಾರ್ ಲವರ್‌ಗಳಿಗೆ ಗುಡ್ ನ್ಯೂಸ್: ಕೇವಲ 10 ಲಕ್ಷಕ್ಕೆ ಹೊಸ ಮಹೀಂದ್ರಾ ಬಿಡುಗಡೆ

Web (25)

ಭಾರತದ ಆಟೋಮೊಬೈಲ್ ಉದ್ಯಮದಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯು ತನ್ನ ಅತ್ಯಂತ ಜನಪ್ರಿಯ ಎಸ್ಯುವಿ ಮಹೀಂದ್ರಾ ಥಾರ್‌ನ ಹೊಸ 2025 ಮಾದರಿಯನ್ನು ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ....

Read moreDetails
Page 1 of 28 1 2 28

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist