• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, June 1, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಸಿದ್ದರಾಮಯ್ಯ ಬಜೆಟ್‌‌ನಲ್ಲಿ ಸ್ಯಾಂಡಲ್‌‌ವುಡ್‌ಗೆ ಬಂಪರ್ ಆಫರ್..!

ಚಿತ್ರಪ್ರೇಮಿಗಳೇ ಅಟೆನ್ಷನ್.. ಮಲ್ಟಿಪ್ಲೆಕ್ಸ್ ಗಳಿಗೆ ಫುಲ್ ಟೆನ್ಷನ್..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 7, 2025 - 1:09 pm
in Flash News, ಕರ್ನಾಟಕ, ವಾಣಿಜ್ಯ, ಸಿನಿಮಾ
0 0
0
ಕರ್ನಾಟಕ ಬಜೆಟ್ 2025 26 (6)

ಬಜೆಟ್ ಬಜೆಟ್ ಬಜೆಟ್.. ಪ್ರತಿ ಬಾರಿ ಬಜೆಟ್ ಮಂಡನೆ ಆದಾಗಲೂ ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಆಫರ್ ಗಳನ್ನ ಕೊಡುತ್ತೆ ಸರ್ಕಾರ. ಆದ್ರೆ ಅವುಗಳ ಪೈಕಿ ಎಷ್ಟು ಕಾರ್ಯರೂಪಕ್ಕೆ ಬಂದಿವೆ ಅನ್ನೋದು ಮುಖ್ಯವಾಗುತ್ತೆ. ಹೌದು.. ಸದ್ಯ 16ನೇ ಬಜೆಟ್ ನ ಮಂಡಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ಬಾರಿಯ ಬಜೆಟ್ ನಲ್ಲಿ ಸ್ಯಾಂಡಲ್ ವುಡ್ ಗಾಗಿ ಒಂದಷ್ಟು ವಿಷಯಗಳ ಮಂಡನೆ ಆಗಿರೋದು ವಿಶೇಷ ಅನಿಸಿದೆ.

90 ವರ್ಷಗಳ ಇತಿಹಾಸವಿರೋ ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದು ಫಿಲ್ಮ್ ಸಿಟಿ ಇಲ್ಲ ಅನ್ನೋದು ನೋವಿನ ಸಂಗತಿ. ಪ್ರತಿ ಬಜೆಟ್ ನಲ್ಲೂ ಫಿಲ್ಮ್ ಸಿಟಿ ಬಗ್ಗೆ ಪ್ರಸ್ತಾಪ ಆಗುತ್ತೆ. ಆದ್ರೆ ಈ ಬಾರಿ ಸಿಎಂ ಸಿದ್ದು ಲೆಕ್ಕದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ನೂರಾರು ಕೋಟಿ ಮೀಸಲಿಟ್ಟಿರೋದು ಪಕ್ಕಾ ಆಗಿದೆ. ಮೈಸೂರಿನಲ್ಲಿ 150 ಎಕರೆ ಸ್ಥಳ ನಿಗದಿ ಆಗಿತ್ತು. ಅದಕ್ಕೆ ಸದ್ಯದಲ್ಲೇ ಹಂತ ಹಂತವಾಗಿ 500 ಕೋಟಿ ಫಂಡ್ಸ್ ರಿಲೀಸ್ ಮಾಡಿ, ಕೆಲಸ ಕಾರ್ಯಗಳನ್ನ ಆರಂಭಿಸೋ ಭರವಸೆ ನೀಡಿದ್ದಾರೆ ಸಿಎಂ.

RelatedPosts

ಜೂನ್ ಮೊದಲ ದಿನ ಆಭರಣ ಪ್ರಿಯರಿಗೆ ಬಂಪರ್: ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ?

ಮಂಡ್ಯ ಮಿಮ್ಸ್‌ನಲ್ಲಿ ವೈದ್ಯರ ಎಡವಟ್ಟು: 7 ವರ್ಷದ ಬಾಲಕಿ ಸಾವು

ನಾಲಿಗೆ ಇರೋದು ಆಹಾರಕ್ಕಾಗಿ.. ಮತ್ತೊಬ್ಬರ ನಾಲಿಗೆಗೆ ಆಹಾರಕ್ಕಲ್ಲ: ಕಮಲ್ ವಿರುದ್ಧ ಮಾಸ್ತಿ ಪೋಸ್ಟ್

ವೀಕೆಂಡ್‌ನಲ್ಲಿ ವಿವಿಧ ನಗರದ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ದರ ವಿವರ

ADVERTISEMENT
ADVERTISEMENT

Whatsapp image 2025 03 07 at 11.56.54 am

ಇನ್ನು ಏಕರೂಪ ಟಿಕೆಟ್ ದರ ನೀತಿಯನ್ನ ತರೋಕೆ ಚಿಂತಿಸಿದೆ ಸರ್ಕಾರ. ಹೌದು.. ಸಿಂಗಲ್ ಸ್ಕ್ರೀನ್ ಗಳಂತೆ ಮಲ್ಟಿಪ್ಲೆಕ್ಸ್ ಗಳಲ್ಲೀ 200 ರೂಪಾಯಿ ಟೆಕೆಟ್ ದರ ಮಾಡಲು ಪ್ಲ್ಯಾನ್ ಮಾಡ್ತಿದೆ ಸರ್ಕಾರ. ಪರಭಾಷಾ ಚಿತ್ರಗಳ ರಿಲೀಸ್ ವೇಳೆ, ಮನಸೋ ಇಚ್ಚೆ ಟಿಕೆಟ್ ದರವನ್ನ 800 ರೂಪಾಯಿಗಳಿಂದ ರಿಂದ 1500ರೂಗಳ ವರೆಗೆ ಏರಿಸುತ್ತವೆ ಮುಂಬೈ ಮೂಲದ ಮಲ್ಟಿಪ್ಲೆಕ್ಸ್ ಕಂಪೆನಿಗಳು. ಆದ್ರೀಗ ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣ ಮಾದರಿಯಲ್ಲಿ 200ರೂಪಾಯಿಗೆ ಟಿಕೆಟ್ ದರವನ್ನು ಫಿಕ್ಸ್ ಮಾಡೋ ಮನಸ್ಸು ಮಾಡಿದೆ. ಇದೊಂಥರ ಚಿತ್ರ ಪ್ರೇಮಿಗಳಿಗೆ ಖುಷಿ ತಂದರೂ, ಮಲ್ಟಿಪ್ಲೆಕ್ಸ್ ಮಂದಿಗೆ ಮಾಸ್ಟರ್ ಸ್ಟ್ರೋಕ್ ನೀಡಿದಂತಾಗಿದೆ.

ಅಲ್ಲದೆ, ಕನ್ನಡ ಸಿನಿಮಾಗಳ ರಕ್ಷಣೆಗಾಗಿ ಒಂದು ಪ್ರತ್ಯೇಕ ಲೈಬ್ರರಿಯನ್ನ ಮಾಡುವುದಾಗಿ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಥಿಯೇಟರ್ ನಿರ್ಮಾಣ ಆಗಲಿದ್ದು, ಎರಡೂವರೆ ಎಕರೆ ಪ್ರದೇಶದಲ್ಲಿ ಬಹುಪಯೋಗಿ ಥಿಯೇಟರ್ ನಿರ್ಮಿಸೋದಾಗಿ ಹೇಳಿದ್ದಾರೆ ಸಿಎಂ. ವಿಶೇಷ ಅಂದ್ರೆ ತಂತ್ರಜ್ಞಾನ ಬೆಳೆದಂತೆ ಸಿನಿಮಾಗಳು ಇಂದು ಬರೀ ಥಿಯೇಟರ್ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಾಗಾಗಿ ಕನ್ನಡ ಸಿನಿಮಾಗಳ ಉಳಿವಿಗಾಗಿ, ಚಿತ್ರರಂಗದ ಬೆಳವಣಿಗೆಗಾಗಿ ಪ್ರತ್ಯೇಕ ಓಟಿಟಿ ಪ್ಲಾಟ್ ಫಾರ್ಮ್ ಆರಂಭಿಸಲಿದೆಯಂತೆ ಸರ್ಕಾರ. ಒಟ್ಟಾರೆ ಸಿದ್ದು ಲೆಕ್ಕದಲ್ಲಿ ನಮ್ಮ ಚಂದನವನಕ್ಕೂ ಒಂದು ದೊಡ್ಡ ಮೊತ್ತದ ಹಣ ಮೀಸಲಿಟ್ಟಿರೋದು ಇಡೀ ಕನ್ನಡ ಚಿತ್ರರಂಗಕ್ಕೆ ಖುಷಿ ತಂದಿದೆ. ಮೊನ್ನೆಯಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಕಿಡಿ ಕಾರುತ್ತಿತ್ತು ಚಿತ್ರರಂಗ. ಆದ್ರೀಗ ಸಿಎಂ ಸಿದ್ದರಾಮಯ್ಯನವರು ಬಜೆಟ್ ನಲ್ಲಿ ಚಿತ್ರರಂಗಕ್ಕೆ ನೀಡ್ತಿರೋ ಬಂಪರ್ ಆಫರ್ ಗಳಿಂದ ಇಡೀ ಸ್ಯಾಂಡಲ್ ವುಡ್ ದಿಲ್ ಖುಷ್ ಆಗಿದೆ. ಆದ್ರೆ ಇವೆಲ್ಲವೂ ಮತ್ತೊಂದು ಬಜೆಟ್ ಒಳಗಾಗಿ ಕಾರ್ಯರೂಪಕ್ಕೆ ಬರಬೇಕು ಅನ್ನೋದು ಚಿತ್ರರಂಗದ ಆಶಯವಾಗಿದೆ.

– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 06 01t104432.191

ಜೂನ್ ಮೊದಲ ದಿನ ಆಭರಣ ಪ್ರಿಯರಿಗೆ ಬಂಪರ್: ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ?

by ಶಾಲಿನಿ ಕೆ. ಡಿ
June 1, 2025 - 10:50 am
0

Untitled design 2025 06 01t102415.381

ಮಂಡ್ಯ ಮಿಮ್ಸ್‌ನಲ್ಲಿ ವೈದ್ಯರ ಎಡವಟ್ಟು: 7 ವರ್ಷದ ಬಾಲಕಿ ಸಾವು

by ಶಾಲಿನಿ ಕೆ. ಡಿ
June 1, 2025 - 10:39 am
0

Untitled design 2025 06 01t095307.263

ನಾಲಿಗೆ ಇರೋದು ಆಹಾರಕ್ಕಾಗಿ.. ಮತ್ತೊಬ್ಬರ ನಾಲಿಗೆಗೆ ಆಹಾರಕ್ಕಲ್ಲ: ಕಮಲ್ ವಿರುದ್ಧ ಮಾಸ್ತಿ ಪೋಸ್ಟ್

by ಶಾಲಿನಿ ಕೆ. ಡಿ
June 1, 2025 - 10:05 am
0

Untitled design 2025 06 01t093102.935

ವೀಕೆಂಡ್‌ನಲ್ಲಿ ವಿವಿಧ ನಗರದ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ದರ ವಿವರ

by ಶಾಲಿನಿ ಕೆ. ಡಿ
June 1, 2025 - 9:34 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 06 01t102415.381
    ಮಂಡ್ಯ ಮಿಮ್ಸ್‌ನಲ್ಲಿ ವೈದ್ಯರ ಎಡವಟ್ಟು: 7 ವರ್ಷದ ಬಾಲಕಿ ಸಾವು
    June 1, 2025 | 0
  • Untitled design (82)
    ಕರ್ನಾಟಕದಲ್ಲಿ ಕೊರೊನಾ ಭೀತಿ: ಆರೋಗ್ಯ ಇಲಾಖೆಯಿಂದ ಜಾಗರೂಕತೆಗೆ ಕರೆ!
    May 31, 2025 | 0
  • Untitled design 2025 05 30t205338.319
    ರಾಜ್ಯದಲ್ಲಿ ಇಂದು 114 ಮಂದಿಗೆ ಕೊರೊನಾ ಸೋಂಕು ದೃಢ
    May 30, 2025 | 0
  • Untitled design 2025 05 29t144000.253
    ಹಣಕ್ಕಾಗಿ ಹೆತ್ತ ಮಗುವನ್ನೇ ಮಾರಿದ ದಂಪತಿ: ನರ್ಸ್ ಸೇರಿದಂತೆ ಮೂವರ ಬಂಧನ
    May 29, 2025 | 0
  • Untitled design 2025 05 29t141227.252
    ಹಾಸ್ಟೆಲ್‌‌ನಲ್ಲಿ ಡೆತ್ ನೋಟ್ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ
    May 29, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version