• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 12, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ನಿಮ್ಮ ಜನ್ಮಸಂಖ್ಯೆಯೇ ಹೇಳುತ್ತಿದೆ ಮುಂದಿನ ಅದೃಷ್ಟ !

ಯಶಸ್ವಿನಿ ಎಂ by ಯಶಸ್ವಿನಿ ಎಂ
October 11, 2025 - 6:42 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design (2)

ನಿಮ್ಮ ಜನ್ಮಸಂಖ್ಯೆಯ ಪ್ರಕಾರ ಮುಂದಿನ ದಿನಗಳು ಹೇಗಿರಬಹುದು ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ. ನಿಮ್ಮ ಜನ್ಮ ತಾರೀಕಿನ ಅಂಕೆಗಳನ್ನು ಕೂಡಿಸಿ ಬರುವ ಏಕ ಅಂಕೆಯ ಸಂಖ್ಯೆಯೇ ಜನ್ಮಸಂಖ್ಯೆ.

ಜನ್ಮಸಂಖ್ಯೆ 1 (1, 10, 19, 28): ನಿಮ್ಮ ಮಾತು ಪ್ರಭಾವಶಾಲಿಯಾಗಿರುತ್ತದೆ. ರಾಜಕೀಯ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ಇದ್ದರೆ, ನಿಮ್ಮ ಬೆಂಬಲಿಗರು ನಿಮಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸಲಿದ್ದಾರೆ. ಶಿಫಾರಸು ಮಾಡುವ ಮೂಲಕ ಇತರರಿಗೆ ಸಹಾಯ ಮಾಡಲು ಸಿಗುವ ದಿನ. ದೊಡ್ಡ ಪ್ರಮಾಣದ ಜಮೀನು ಗುತ್ತಿಗೆ ಅಥವಾ ಖರೀದಿಯ ಸಾಧ್ಯತೆ ಇದೆ. ಶಿಸ್ತು ಮತ್ತು ತಕ್ಷಣದ ಕ್ರಿಯೆಯಿಂದ ಲಾಭ.

RelatedPosts

ಇಂದಿನ ರಾಶಿಫಲ:ನಿಮ್ಮ ರಾಶಿಗೆ ಇಂದು ಶುಭವೇ ? ಅಶುಭವೇ..?

ಸಂಖ್ಯೆ 1 ರಿಂದ 9 ರವರೆಗೆ ಜನ್ಮಸಂಖ್ಯೆಯ ದೈನಂದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ಅ.11ರಲ್ಲಿ ನಿಮ್ಮ ನಕ್ಷತ್ರಗಳು ಏನು ಹೇಳುತ್ತವೆ..?

ಸಂಖ್ಯಾಶಾಸ್ತ್ರದ ಪ್ರಕಾರ ಇಂದು ಯಾವ ಜನ್ಮಸಂಖ್ಯೆಗೆ ಲಾಭ?

ADVERTISEMENT
ADVERTISEMENT

ಜನ್ಮಸಂಖ್ಯೆ 2 (2, 11, 20, 29): ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳಬೇಕಿರುವ ಸನ್ನಿವೇಶ ಬರಲಿದೆ. ಮನಸ್ತಾಪಗಳು ನಿವಾರಣೆಯಾಗಲಿವೆ. ಪೋಷಕರ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತಿಸಬೇಕಾಗಬಹುದು, ಆದರೆ ಪರಿಹಾರ ಸಿಗಬಹುದು. ಶಿಕ್ಷಣ ಕ್ಷೇತ್ರದಲ್ಲಿ ಮಿಶ್ರ ಫಲಿತಾಂಶ ದೊರೆಯಲಿದೆ.

ಜನ್ಮಸಂಖ್ಯೆ 3 (3, 12, 21, 30): ಅನಿರೀಕ್ಷಿತ ಸಹಾಯ ಮತ್ತು ಬೆಂಬಲ ಸಿಗಲಿದೆ. ಸ್ನೇಹಿತರು ಮತ್ತು ಸಂಬಂಧಿಕರು ನಿಮ್ಮ ಒಳಿತಿಗಾಗಿ ಮುಂದೆ ಬರಲಿದ್ದಾರೆ. ಹಿಂದಿನ ಉದ್ಯೋಗಸ್ಥಳದಿಂದ ಉತ್ತಮ ಆಫರ್ ಬರಲಿದೆ. ಗುರುಜನರ ಸಲಹೆಯನ್ನು ಗಮನಿಸಿ. ದೀರ್ಘಕಾಲೀನ ಲಾಭದಾಯಕ ನಿರ್ಧಾರ ತೆಗೆದುಕೊಳ್ಳಲು ಆತ್ಮವಿಶ್ವಾಸ ಬರಲಿದೆ.

ಜನ್ಮಸಂಖ್ಯೆ 4 (4, 13, 22, 31): ಹಣಕಾಸಿನ ಅನಿರೀಕ್ಷಿತ ಹೊಂದಾಣಿಕೆ ಬೇಕಾಗಬಹುದು. ಇತರರಿಗೆ ಮಾಡಲು ಯೋಚಿಸಿದ್ದನ್ನು ನೀವೇ ಖರೀದಿಸುವ ಸನ್ನಿವೇಶ ಉಂಟಾಗಬಹುದು. ದೂರದ ಪ್ರಯಾಣದ ಯೋಜನೆ ಇದ್ದರೆ, ಅದು ದೀರ್ಘಾವಧಿಯಲ್ಲಿ ಲಾಭದಾಯಕವಾಗಬಹುದು. ಕುಟುಂಬದ ಒತ್ತಡ ಇರಬಹುದು, ಆದರೆ ಅದು ಕಾಲಕ್ರಮೇಣ ಕರಗಿಹೋಗುತ್ತದೆ.

ಜನ್ಮಸಂಖ್ಯೆ 5 (5, 14, 23): ಹಳೆಯ ವಿಚಾರಗಳನ್ನು ಮತ್ತೆ ಮನಸ್ಸಿನಲ್ಲಿ ತಂದುಕೊಳ್ಳಬೇಡಿ. ಪಿತೃಸಮಾನರೊಂದಿಗೆ ಅಭಿಪ್ರಾಯ ಭೇದ ಕಾಣಿಸಿಕೊಳ್ಳಬಹುದು. ನಿಮ್ಮ ಕೆಲಸವನ್ನು ಇತರರು ತಗ್ಗಿಸಿ ಮಾತನಾಡಬಹುದು. ಉದ್ಯೋಗದಲ್ಲಿ ನಿರಾಸಕ್ತಿ ಉಂಟಾಗಬಹುದು. ನಿದ್ರೆಯ ಸಮಸ್ಯೆ ಇದ್ದರೆ, ವೈದ್ಯರನ್ನು ಸಂಪರ್ಕಿಸಿ.

ಜನ್ಮಸಂಖ್ಯೆ 6 (6, 15, 24): ಇಂದು ದಂಪತಿ ಜೀವನದಲ್ಲಿ ಒತ್ತಡದ ದಿನ. ಮೂರನೇ ವ್ಯಕ್ತಿಯ ಕಾರಣದಿಂದ ಜಗಳ ಬೆಳೆಯಬಹುದು. ಹಳೆಯ ಮಾತುಗಳನ್ನು ಎತ್ತಿಹಿಡಿಯಬೇಡಿ. ಮನಸ್ಸನ್ನು ಶಾಂತಗೊಳಿಸಲು ಧ್ಯಾನ ಮಾಡಿ. ಮುಖ್ಯ ಕೆಲಸಕ್ಕೆ ಹೋಗುವ ಮುನ್ನ ಪ್ರಾರ್ಥನೆ ಮಾಡಿ.

ಜನ್ಮಸಂಖ್ಯೆ 7 (7, 16, 25): ಉದ್ಯೋಗ ಸ್ಥಳದಲ್ಲಿ ನಿಮ್ಮ ಕೈ ಮೇಲೆ. ನಿಮ್ಮ ಸಾಮರ್ಥ್ಯವನ್ನು ಅನುಮಾನಿಸಿದವರು ಬೆರಗಾಗುವಂತೆ ಮಾಡಲಿದ್ದೀರಿ. ದೈವಿಕ ಅನುಗ್ರಹ ಇರುವ ದಿನ. ಹೊಸ ಉದ್ಯಮ ಅಥವಾ ವ್ಯವಹಾರದಲ್ಲಿ ಲಾಭದಾಯಕ ಮಾರ್ಗದರ್ಶನ ಸಿಗಲಿದೆ.

ಜನ್ಮಸಂಖ್ಯೆ 8 (8, 17, 26): ಪ್ರೀತಿಯ ಸಂಬಂಧದಲ್ಲಿರುವವರಿಗೆ ಮಹತ್ವದ ದಿನ. ದೀರ್ಘಕಾಲದಿಂದ ಮುಗಿಸಲಾಗದ ಭಾವನಾತ್ಮಕ ವಿಷಯಗಳು ಸುಲಭವಾಗಿ ಪರಿಹಾರವಾಗಲಿದೆ. ಉದ್ಯೋಗ ಬದಲಾವಣೆ ಅಥವಾ ನವೀನ ಕೋರ್ಸ್ಗೆ ಸೇರುವ ಆಸಕ್ತಿ ಮೂಡಲಿದೆ. ಹಿಂದೆ ಕೊಟ್ಟ ಸಾಲವನ್ನು ವಸೂಲು ಮಾಡಲು ಈ ದಿನ ಪ್ರಯತ್ನಿಸಿ.

ಜನ್ಮಸಂಖ್ಯೆ 9 (9, 18, 27): ಅತಿಯಾದ ಆತ್ಮವಿಶ್ವಾಸದಿಂದ ತಪ್ಪುಗಳಾಗಬಹುದು. ಉದ್ಯೋಗ ಸ್ಥಳದಲ್ಲಿ ಪ್ರಶ್ನೆ ಕೇಳಿದಾಗ, ಯೋಚಿಸಿ ಉತ್ತರಿಸಿ. ಹೊಸ ಜವಾಬ್ದಾರಿಗಳನ್ನು ನೀಡಲಾಗಬಹುದು, ಅವುಗಳನ್ನು ಸ್ವೀಕರಿಸುವ ಮೊದಲು ಸಮಯ ಮತ್ತು ಶಕ್ತಿ ಇದೆಯೇ ಎಂದು ಪರಿಶೀಲಿಸಿ. ಬೆಲೆಬಾಳುವ ವಸ್ತುಗಳ ಖರೀದಿಯನ್ನು ತಾತ್ಕಾಲಿಕವಾಗಿ ಮುಂದೂಡಿ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design (49)

ಕರ್ನಾಟಕದಲ್ಲಿ RSS ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸರ್ಕಾರ ಚಿಂತನೆ..!

by ಯಶಸ್ವಿನಿ ಎಂ
October 12, 2025 - 2:41 pm
0

Untitled design (48)

ಅಭಿಷೇಕ್ ಗುಪ್ತಾ ಹತ್ಯೆ ಪ್ರಕರಣ: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ

by ಯಶಸ್ವಿನಿ ಎಂ
October 12, 2025 - 2:13 pm
0

Untitled design (47)

ಕರ್ನಾಟಕದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್..!

by ಯಶಸ್ವಿನಿ ಎಂ
October 12, 2025 - 2:00 pm
0

Untitled design (44)

ರೌಡಿ ಬಾಯ್‌ಗೆ ಕೀರ್ತಿ ಸಾಥ್: ವಿಜಯ್ ದೇವರಕೊಂಡ ಹೊಸ ಸಿನಿಮಾ..

by ಯಶಸ್ವಿನಿ ಎಂ
October 12, 2025 - 12:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (1)
    ಇಂದಿನ ರಾಶಿಫಲ:ನಿಮ್ಮ ರಾಶಿಗೆ ಇಂದು ಶುಭವೇ ? ಅಶುಭವೇ..?
    October 12, 2025 | 0
  • Untitled design (2)
    ಸಂಖ್ಯೆ 1 ರಿಂದ 9 ರವರೆಗೆ ಜನ್ಮಸಂಖ್ಯೆಯ ದೈನಂದಿನ ಭವಿಷ್ಯ
    October 12, 2025 | 0
  • Untitled design (1)
    ಇಂದಿನ ರಾಶಿ ಭವಿಷ್ಯ: ಅ.11ರಲ್ಲಿ ನಿಮ್ಮ ನಕ್ಷತ್ರಗಳು ಏನು ಹೇಳುತ್ತವೆ..?
    October 11, 2025 | 0
  • Untitled design 5 8 350x250
    ಸಂಖ್ಯಾಶಾಸ್ತ್ರದ ಪ್ರಕಾರ ಇಂದು ಯಾವ ಜನ್ಮಸಂಖ್ಯೆಗೆ ಲಾಭ?
    October 10, 2025 | 0
  • Rashi bavishya
    ದಿನ ಭವಿಷ್ಯ: ಇಂದು ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ?
    October 10, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version