• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಮಿಸ್‌ ಯುನಿವರ್ಸ್‌ ಕರ್ನಾಟಕ 2025ರ ವಿಜೇತೆ ವಂಶಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

admin by admin
July 10, 2025 - 1:46 pm
in ಕರ್ನಾಟಕ
0 0
0
Add a heading (35)

RelatedPosts

ಯೋಗೇಶ್ ಗೌಡ ಹ*ತ್ಯೆ ಕೇಸ್: ವಿನಯ್ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ನಾನು IAS ಅಧಿಕಾರಿ ಎಂದು ನಂಬಿಸಿ ವಂಚನೆ: ಖತರ್ನಾಕ್ ಆರೋಪಿ ಅರೆಸ್ಟ್

ಇಂದಿನಿಂದ ಮೇ. 15ರವರೆಗೆ ಜನಗಣತಿ ಪ್ರಾರಂಭ

ಯೋಗೇಶ್ ಗೌಡ ಹ*ತ್ಯೆ ಕೇಸ್‌‌ನಲ್ಲಿ ವಿನಯ್ ಕುಲಕರ್ಣಿ ಅಪರಾಧಿ: ಇಂದು ಶಿಕ್ಷೆಯ ಪ್ರಮಾಣ ಪ್ರಕಟ

ಮಿಸ್ ಯೂನಿವರ್ಸ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿರುವ ಚಿಕ್ಕಮಗಳೂರಿನ ವಂಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ನವದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿಯಾದರು.‌

ಆಗಸ್ಟ್ 17ರಂದು ಜೈಪುರದಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ವಂಶಿ ಅವರಿಗೆ ಮುಖ್ಯಮಂತ್ರಿಗಳು ಶುಭ ಕೋರಿದರು. ಈ ಸಮಯದಲ್ಲಿ ಸಚಿವ ಬೈರತಿ ಸುರೇಶ್ ಅವರು ಉಪಸ್ಥಿತರಿದ್ದರು.

ವಂಶಿ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿಯ (ದಪ್ಪದಮನೆ ಕುಟುಂಬ) ನಿವೃತ್ತ ಪ್ರೊಫೆಸರ್ ಉದಯ್ ಕುಮಾರ್ ಮತ್ತು ಶಿಲ್ಪಾ ದಂಪತಿಯ ಪುತ್ರಿಯಾಗಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊಪ್ಪದಲ್ಲಿ, ಪ್ರೌಢ ಶಿಕ್ಷಣವನ್ನು ಉಡುಪಿಯಲ್ಲಿ, ಮತ್ತು ಕಾನೂನು ಪದವಿಯನ್ನು ಮಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ, ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ವಂಶಿ, ಮಿಸ್ ಯೂನಿವರ್ಸ್ ಕರ್ನಾಟಕ 2025 ಸ್ಪರ್ಧೆಯ ವಿವಿಧ ಸುತ್ತುಗಳಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆ ಮತ್ತು ಸೌಂದರ್ಯದಿಂದ ಮೊದಲ ಸ್ಥಾನವನ್ನು ಗಳಿಸಿದ್ದಾರೆ.

ಆಗಸ್ಟ್ 17 ರಂದು ಜೈಪುರದಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ವಿಜೇತರಾದವರು ನವೆಂಬರ್ 2025 ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯುವ 74 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 

ಮಿಸ್ ಯೂನಿವರ್ಸ್ ಇಂಡಿಯಾ 2025 ರಲ್ಲಿ ಭಾಗವಹಿಸುವ ಸ್ಪರ್ಧಿಗಳ ಪಟ್ಟಿ

ಕ್ರ.ಸಂ.

ಪ್ರತಿನಿಧಿ

ವಯಸ್ಸು

ರಾಜ್ಯ/ಪ್ರದೇಶ/ದೇಶ

ಆಡಿಷನ್ ವರ್ಗ

ಉಲ್ಲೇಖ

1

ಐಶ್ವರ್ಯ ಶ್ರೀನಿವಾಸನ್

25

ಕೇರಳ

ರಾಜ್ಯ

[8]
2

ಆಕಾಂಕ್ಷಾ ಚೌಧರಿ

22

ರಾಜಸ್ಥಾನ

ವೈಲ್ಡ್‌ಕಾರ್ಡ್

[9]
3

ಅಮಿಶಿ ಕೌಶಿಕ್

23

ಹರಿಯಾಣ

ರಾಜ್ಯ

[10]
4

ಅಂದ್ಲೀಬ್ ಜೈದಿ

28

ಮಹಾರಾಷ್ಟ್ರ

ರಾಜ್ಯ

[11]
5

ಅಂಜಲಿ ಪವಾರ್

29

ಛತ್ತೀಸ್‌ಗಢ

ರಾಜ್ಯ

[12]
6

ಅನುಷ್ಕಾ ಘೋಷ್

21

ಒಡಿಶಾ

ರಾಜ್ಯ

[13]
7

ಅಸ್ಮಿತಾ ಚೌಧರಿ

23

ಗುಜರಾತ್

ವೈಲ್ಡ್‌ಕಾರ್ಡ್

[9]
8

ಭನ್ವಿ ಭಾರದ್ವಾಜ್

24

ಜಮ್ಮು ಮತ್ತು ಕಾಶ್ಮೀರ

ರಾಜ್ಯ

[9]
9

ಚೈವಲ್ರಿ ಲಾರ್ಟಾಂಗ್

23

ಮೇಘಾಲಯ

ರಾಜ್ಯ

[14]
10

ಚಂಚಲ್ ಕೌರ್

27

ಆಸ್ಟ್ರೇಲಿಯಾ

ಎನ್ನಾರೈ

ಟಿಬಿಎ

11

ದಿವ್ಯಾಂಶಿ ಸಚಿ

ಟಿಬಿಎ

ಬಿಹಾರ

ವೈಲ್ಡ್‌ಕಾರ್ಡ್

[9]
12

ಎವೆಲಿನ್ ಜಚಿಂಗ್‌ಪುಯಿ

26

ಮಿಜೋರಾಂ

ರಾಜ್ಯ

[15]
13

ಗಜಲ್ ಗಿಲ್

29

ಅಮೇರಿಕ ಸಂಯುಕ್ತ ಸಂಸ್ಥಾನ

ಎನ್ನಾರೈ

ಟಿಬಿಎ

14

ಹಿಮಾಂಶಿ ಸಿಂಗ್

25

ಹರಿಯಾಣ

ವೈಲ್ಡ್‌ಕಾರ್ಡ್

[9]
15

ಜಾಕಿಲಿನ್ ಪ್ರಧಾನ್

21

ಸಿಕ್ಕಿಂ

ರಾಜ್ಯ

[16]
16

ಜಾಹ್ನವಿ ಮಲ್ಹೋತ್ರಾ

26

ಮಧ್ಯಪ್ರದೇಶ

ರಾಜ್ಯ

[17]
17

ಕಾಮಾಕ್ಷಿ ಆತ್ರೇಯ

19

ತಮಿಳುನಾಡು

ರಾಜ್ಯ

[18]
18

ಕಾಶ್ವಿ

19

ತೆಲಂಗಾಣ

ರಾಜ್ಯ

[19]
19

ಕೆಲುಲು ದವ್ಹುವೊ

19

ನಾಗಾಲ್ಯಾಂಡ್

ರಾಜ್ಯ

[20]
20

ಖುಮ್ಜರ್ ದೆಬ್ಬರ್ಮಾ

21

ತ್ರಿಪುರ

ರಾಜ್ಯ

[21]
21

ಲೇಕನಾ ಹೆಗ್ಡೆ

ಟಿಬಿಎ

ಕರ್ನಾಟಕ

ವೈಲ್ಡ್‌ಕಾರ್ಡ್

[9]
22

ಲಾಂಗ್ಕು ಕೋಮಲ್

23

ಅರುಣಾಚಲ ಪ್ರದೇಶ

ರಾಜ್ಯ

[22]
23

ಲಕ್ಕಿ ಬ್ಯಾರಟ್

20

ಗುಜರಾತ್

ರಾಜ್ಯ

[9]
24

ಮಾಣಿಕಾ ಸುತಾರ್

22

ರಾಜಸ್ಥಾನ

ವೈಲ್ಡ್‌ಕಾರ್ಡ್

[9]
25

ಮಂಜು ಬೆಂಗಳೂರು

27

ಅಮೇರಿಕ ಸಂಯುಕ್ತ ಸಂಸ್ಥಾನ

ಎನ್ನಾರೈ

ಟಿಬಿಎ

26

ಮರುಷ್ಕ ಸಾಹಿಬೋ

32

ನೆದರ್ಲ್ಯಾಂಡ್ಸ್

ಎನ್ನಾರೈ

ಟಿಬಿಎ

27

ಮೆಹಕ್ ಧಿಂಗ್ರ

19

ದೆಹಲಿ

ವೈಲ್ಡ್‌ಕಾರ್ಡ್

[9]
28

ನೇಹಾ ಬರುವಾ

26

ಅಸ್ಸಾಂ

ರಾಜ್ಯ

[23]
29

ಓಜಸ್ವಿ ಶರ್ಮಾ

28

ದೆಹಲಿ

ವೈಲ್ಡ್‌ಕಾರ್ಡ್

[9]
30

ಪ್ರಕೃತಿ ಕಂಬಂ

25

ಆಂಧ್ರ ಪ್ರದೇಶ

ರಾಜ್ಯ

[19]
31

ರಾಧಿಕಾ ಸಿಂಘಾಲ್

23

ಉತ್ತರಾಖಂಡ

ರಾಜ್ಯ

[24]
32

ರಕ್ಷಾ ಜೈಸ್ವಾಲ್

ಟಿಬಿಎ

ಮಹಾರಾಷ್ಟ್ರ

ವೈಲ್ಡ್‌ಕಾರ್ಡ್

[9]
33

ರವಿತನಯ ಶರ್ಮಾ

25

ಪಂಜಾಬ್

ರಾಜ್ಯ

[9]
34

ರಿದ್ಧಿ ಕುಮಾರ್

27

ಮಹಾರಾಷ್ಟ್ರ

ವೈಲ್ಡ್‌ಕಾರ್ಡ್

[9]
35

ರಿಯಾ ಟಿರ್ಕಿ

27

ಜಾರ್ಖಂಡ್

ರಾಜ್ಯ

[25]
36

ರಿಜುಲ್ ಸಿಂಗ್

23

ಹಿಮಾಚಲ ಪ್ರದೇಶ

ರಾಜ್ಯ

[26]
37

ರೂಶ್ ಸಿಂಧು

25

ಗುಜರಾತ್

ವೈಲ್ಡ್‌ಕಾರ್ಡ್

[9]
38

ಸಾನ್ವಿ ಶರ್ಮಾ

23

ಉತ್ತರ ಪ್ರದೇಶ

ವೈಲ್ಡ್‌ಕಾರ್ಡ್

[9]
39

ಸಚಿ ಕುಡಲೆ

24

ಮಹಾರಾಷ್ಟ್ರ

ಕೇಂದ್ರಾಡಳಿತ ಪ್ರದೇಶ

[9]
40

ಸಮೀಕ್ಷಾ ಸಿಂಗ್

25

ದೆಹಲಿ

ವೈಲ್ಡ್‌ಕಾರ್ಡ್

[9]
41

ಸಂಜನಾ ಸೂದ್

21

ದೆಹಲಿ

ವೈಲ್ಡ್‌ಕಾರ್ಡ್

[9]
42

ಸಾರಂಗತೇಂ ನಿರುಪಮಾ

24

ಮಣಿಪುರ

ರಾಜ್ಯ

[27]
43

ಸೌಮ್ಯ ವರ್ಮಾ

20

ದೆಹಲಿ

ವೈಲ್ಡ್‌ಕಾರ್ಡ್

[9]
44

ಶಾಂಭವಿ ಝಾ

24

ಬಿಹಾರ

ರಾಜ್ಯ

[28]
45

ಶಾಶ್ವತಿ ಬಾಲಾ

26

ಪಶ್ಚಿಮ ಬಂಗಾಳ

ರಾಜ್ಯ

[29]
46

ಶೀನಾ ಪರಾಶರ್

24

ರಾಜಸ್ಥಾನ

ರಾಜ್ಯ

[9]
47

ಶಿವಿನ್ ಗಣೇಶನ್

29

ತಮಿಳುನಾಡು

ವೈಲ್ಡ್‌ಕಾರ್ಡ್

[9]
48

ಸ್ಮಿತಿ ಛಾಬ್ರಾ

26

ದೆಹಲಿ

ರಾಜ್ಯ

[10]
49

ತಾನ್ಯಾ ಶರ್ಮಾ

22

ಉತ್ತರ ಪ್ರದೇಶ

ರಾಜ್ಯ

[30]
50

ತಸ್ನೀಮ್ ರಝಾ

41

ಯುನೈಟೆಡ್ ಅರಬ್ ಎಮಿರೇಟ್ಸ್

ಎನ್ನಾರೈ

ಟಿಬಿಎ

51

ವಂಶಿ ಉದಯ್

27

ಕರ್ನಾಟಕ

ರಾಜ್ಯ

[31]
52

ವೈಷ್ಣವಿ ಠಾಕೂರ್

21

ಗೋವಾ

ರಾಜ್ಯ

ಟಿಬಿಎ

53

ವರ್ಷಿಣಿ ಮುರುಗನ್

25

ತಮಿಳುನಾಡು

ವೈಲ್ಡ್‌ಕಾರ್ಡ್

[9]
54

ವಾಚಿ ಪರೀಕ್

23

ಛತ್ತೀಸ್‌ಗಢ

ವೈಲ್ಡ್‌ಕಾರ್ಡ್

[9]
ADVERTISEMENT
ADVERTISEMENT
ShareSendShareTweetShare
admin

admin

Please login to join discussion

ತಾಜಾ ಸುದ್ದಿ

BeFunky collage 2026 04 16T232713.526

MI vs PBKS: ಡಿ ಕಾಕ್ ಶತಕ ವ್ಯರ್ಥ! ಮುಂಬೈಗೆ ಸತತ 4ನೇ ಸೋಲು, ಪಂಜಾಬ್ ಭರ್ಜರಿ ಜಯ

by ಶ್ರೀದೇವಿ ಬಿ. ವೈ
April 16, 2026 - 11:29 pm
0

BeFunky collage 2026 04 16T230816.923

MI vs PBKS: ಈ ಸೀಸನ್‌ನ ಅದ್ಭುತ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್‌

by ಶ್ರೀದೇವಿ ಬಿ. ವೈ
April 16, 2026 - 11:10 pm
0

BeFunky collage 2026 04 16T222929.655

ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಫೋನ್: ಹಾರ್ಮುಜ್ ಜಲಸಂಧಿ ಮತ್ತು ಮಧ್ಯ ಏಷ್ಯಾ ಬಗ್ಗೆ ಚರ್ಚೆ

by ಶ್ರೀದೇವಿ ಬಿ. ವೈ
April 16, 2026 - 10:36 pm
0

BeFunky collage (100)

ಯಾರಾಗ್ತಾರೆ ಈ ಬಾರಿ ತಮಿಳುನಾಡಿನ ಮುಖ್ಯಮಂತ್ರಿ? ಡಿಎಂಕೆ-ಎಐಡಿಎಂಕೆ-ಟಿವಿಕೆ ನಡುವೆ ರೋಚಕ ಪೈಪೋಟಿ

by Hemanth Kumar S
April 16, 2026 - 9:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 16T135747.823
    ಯೋಗೇಶ್ ಗೌಡ ಹ*ತ್ಯೆ ಕೇಸ್: ವಿನಯ್ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ನಾಳೆ ಶಿಕ್ಷೆ ಪ್ರಮಾಣ ಪ್ರಕಟ
    April 16, 2026 | 0
  • Untitled design 2026 04 16T123200.992
    ನಾನು IAS ಅಧಿಕಾರಿ ಎಂದು ನಂಬಿಸಿ ವಂಚನೆ: ಖತರ್ನಾಕ್ ಆರೋಪಿ ಅರೆಸ್ಟ್
    April 16, 2026 | 0
  • Untitled design 2026 04 16T091209.963
    ಇಂದಿನಿಂದ ಮೇ. 15ರವರೆಗೆ ಜನಗಣತಿ ಪ್ರಾರಂಭ
    April 16, 2026 | 0
  • Untitled design 2026 04 16T082426.103
    ಯೋಗೇಶ್ ಗೌಡ ಹ*ತ್ಯೆ ಕೇಸ್‌‌ನಲ್ಲಿ ವಿನಯ್ ಕುಲಕರ್ಣಿ ಅಪರಾಧಿ: ಇಂದು ಶಿಕ್ಷೆಯ ಪ್ರಮಾಣ ಪ್ರಕಟ
    April 16, 2026 | 0
  • Untitled design 2026 04 16T080701.965
    ಭೀಕರ ರಸ್ತೆ ಅಪಘಾತ: ರಾಯರ ದರ್ಶನಕ್ಕೆ ತೆರಳುತ್ತಿದ್ದ 8 ಮಂದಿ ದುರ್ಮರಣ
    April 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version