• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 7, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಝೀರೋ ಟು ಹೀರೋ: ರಜತ್ ಪಾಟೀದಾರ್ ಜರ್ನಿ ಹಿಂದೆ ತ್ಯಾಗದ ಕತೆ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
June 6, 2025 - 11:47 pm
in ಕ್ರೀಡೆ
0 0
0
Web 2025 06 06t234400.187

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025 ಟ್ರೋಫಿ ಗೆಲುವಿನ ಹಿಂದೆ ರಜತ್ ಪಟಿದಾರ್‌ನ ತ್ಯಾಗ, ಪರಿಶ್ರಮ, ಮತ್ತು ದೃಢನಿಶ್ಚಯದ ಕತೆಯಿದೆ. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದ ಆರ್‌ಸಿಬಿಯ ಯಶಸ್ಸಿನ ನಾಯಕನಾಗಿ ರಜತ್ ಪಟಿದಾರ್ ಹೊರಹೊಮ್ಮಿದ್ದಾರೆ. ಒಮ್ಮೆ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿದ್ದ ರಜತ್, ಇಂದು ವಿರಾಟ್ ಕೊಹ್ಲಿ ಸೇರಿದಂತೆ ಕೋಟ್ಯಾಂತರ ಅಭಿಮಾನಿಗಳ ಕನಸನ್ನು ನನಸು ಮಾಡಿದ್ದಾರೆ.

ರಜತ್ ಪಟಿದಾರ್‌ನ ಐಪಿಎಲ್ ಯಾತ್ರೆ 2021ರಲ್ಲಿ ಆರ್‌ಸಿಬಿ ತಂಡದೊಂದಿಗೆ ಆರಂಭವಾಯಿತು. ಮೆಗಾ ಆಕ್ಷನ್‌ನಲ್ಲಿ ಆರ್‌ಸಿಬಿಗೆ ಸೇರಿದ ರಜತ್, ಆ ಸೀಸನ್‌ನ 4 ಪಂದ್ಯಗಳಲ್ಲಿ ಸತತ ವೈಫಲ್ಯ ಕಂಡು ತಂಡದಿಂದ ಹೊರಬಿದ್ದರು. 2022ರ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆದಾಗ, ರಜತ್‌ಗೆ ಐಪಿಎಲ್‌ನಲ್ಲಿ ಮತ್ತೆ ಆಡುವ ಆಸೆ ದೂರವಾಯಿತು. ಆದರೆ, ಲವ್‌ನೀತ್ ಸಿಸೋಡಿಯಾ ಗಾಯಾಳುವಾದಾಗ ಬದಲಿ ಆಟಗಾರನಾಗಿ ಆರ್‌ಸಿಬಿಗೆ ಮರಳಿದ ರಜತ್, ತಮ್ಮ ಅದ್ಭುತ ಪ್ರದರ್ಶನದಿಂದ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡರು.

RelatedPosts

‘ನಾವು ಮೂಕ ಪ್ರೇಕ್ಷಕರಾಗಲು ಸಾಧ್ಯವಿಲ್ಲ’: ಕಾಲ್ತುಳಿತ ದುರಂತದ ಬಗ್ಗೆ ಬಿಸಿಸಿಐ ಫಸ್ಟ್‌ ರಿಯಾಕ್ಷನ್

Bengaluru Stampede: ಆರ್‌ಸಿಬಿ ವಿರುದ್ಧ 3ನೇ ಮತ್ತೊಂದು ಎಫ್‌ಐಆರ್

ಅತ್ತ 11 ಸಾವು,ಇತ್ತ ಸೆಲ್ಫೀ ಶೋಕಿ! ಅಂದು ವಿಧಾನಸೌಧದಲ್ಲಿ ಆಗಿದ್ದೇನು?

Virat Kohli ಟೆಸ್ಟ್ ಕ್ರಿಕೆಟ್​ಗೆ ಮರಳುತ್ತಾರೆ ಎಂದ ಆಸೀಸ್ ಲೆಜೆಂಡ್

ADVERTISEMENT
ADVERTISEMENT

2022ರಲ್ಲಿ ಅನ್‌ಸೋಲ್ಡ್ ಆಗಿದ್ದ ರಜತ್, ಮೇ 9ರಂದು ತಮ್ಮ ವಿವಾಹವನ್ನು ಯೋಜಿಸಿದ್ದರು. ಆದರೆ, ಆರ್‌ಸಿಬಿ ತಂಡದಿಂದ ಕರೆ ಬಂದಾಗ, ವಿವಾಹವನ್ನೇ ಮುಂದೂಡಿದ ರಜತ್, ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಂಡರು. ಆ ಸೀಸನ್‌ನ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಶತಕ ಸಿಡಿಸಿ ಎಲ್ಲರ ಗಮನ ಸೆಳೆದ ರಜತ್, ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನ ನಂಬಿಕೆ ಗಳಿಸಿದರು. ಆದರೆ, 2023ರಲ್ಲಿ ಗಾಯಾಳುವಾಗಿ ಟೂರ್ನಿಯಿಂದ ಹೊರಬಿದ್ದ ರಜತ್, 2024ರಲ್ಲಿ ಬಿರುಸಿನ ಕಮ್‌ಬ್ಯಾಕ್ ಮಾಡಿದರು.

2024ರ ಐಪಿಎಲ್‌ನಲ್ಲಿ ರಜತ್ ಪಟಿದಾರ್ 395 ರನ್‌ಗಳೊಂದಿಗೆ ಮಿಡಲ್ ಆರ್ಡರ್‌ನಲ್ಲಿ ಬೊಂಬಾಟ್ ಬ್ಯಾಟಿಂಗ್ ಮಾಡಿದರು. 13 ಇನ್ನಿಂಗ್ಸ್‌ಗಳಲ್ಲಿ 177.13 ಸ್ಟ್ರೈಕ್ ರೇಟ್‌ನೊಂದಿಗೆ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಈ ಪ್ರದರ್ಶನದಿಂದ ಆರ್‌ಸಿಬಿಯು 11 ಕೋಟಿ ರೂಪಾಯಿಗಳಿಗೆ ರಜತ್‌ನನ್ನು ರಿಟೈನ್ ಮಾಡಿಕೊಂಡಿತು ಮತ್ತು 2025ರ ಸೀಸನ್‌ಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿತು. ರಜತ್ ತಮ್ಮ ಮೊದಲ ಸೀಸನ್‌ನಲ್ಲೇ 15 ಪಂದ್ಯಗಳಿಂದ 312 ರನ್‌ ಗಳಿಸಿ, ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಟ್ರೋಫಿ ಗೆದ್ದರು.

ರಜತ್ ಪಟಿದಾರ್‌ನ ಕೂಲ್ ಮತ್ತು ಕಾಮ್ ನಾಯಕತ್ವವು ಆರ್‌ಸಿಬಿಯ 18 ವರ್ಷಗಳ ಕನಸನ್ನು ನನಸು ಮಾಡಿತು. ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಮತ್ತು ಅನಿಲ್ ಕುಂಬ್ಳೆಯಂತಹ ದಿಗ್ಗಜರಿಗೆ ಸಾಧ್ಯವಾಗದ ಟ್ರೋಫಿಯನ್ನು ರಜತ್ ತಮ್ಮ ಮೊದಲ ಸೀಸನ್‌ನಲ್ಲೇ ಗೆದ್ದುಕೊಟ್ಟರು. ಶೇನ್ ವಾರ್ನ್, ರೋಹಿತ್ ಶರ್ಮಾ, ಮತ್ತು ಹಾರ್ದಿಕ್ ಪಾಂಡ್ಯ ಬಳಿಕ ಮೊದಲ ಸೀಸನ್‌ನಲ್ಲಿ ಟ್ರೋಫಿ ಗೆದ್ದ ನಾಲ್ಕನೇ ನಾಯಕನಾಗಿ ರಜತ್ ಹೊರಹೊಮ್ಮಿದ್ದಾರೆ. ಆರ್‌ಸಿಬಿ ಅಭಿಮಾನಿಗಳಿಗೆ ಹೊಸ ಭರವಸೆಯ ದೀಪವಾಗಿರುವ ರಜತ್, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಯಶಸ್ಸು ತರಲಿ ಎಂಬುದು ಎಲ್ಲರ ಆಶಯ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 06 07t232754.615

20 ಲಕ್ಷ ಮೌಲ್ಯದ ಆಭರಣ ಚೀಲ ಕದ್ದ ಕೋತಿ: ಮುಂದೇನಾಯ್ತು ಗೊತ್ತಾ?

by ಶಾಲಿನಿ ಕೆ. ಡಿ
June 7, 2025 - 11:35 pm
0

Untitled design 2025 06 07t231309.341

ಪವನ್ ಕಲ್ಯಾಣ್‌ ನಟನೆಯ ‘OG’ ಚಿತ್ರದ ಪೋಸ್ಟರ್‌ ಬಿಡುಗಡೆ

by ಶಾಲಿನಿ ಕೆ. ಡಿ
June 7, 2025 - 11:19 pm
0

Untitled design 2025 06 07t225805.848

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಮತ್ತೆ ಏರಿಕೆ: 57 ಹೊಸ ಪ್ರಕರಣ, ಇಬ್ಬರು ಬಲಿ

by ಶಾಲಿನಿ ಕೆ. ಡಿ
June 7, 2025 - 11:03 pm
0

Untitled design 2025 06 07t224603.727

ಸಾ*ವು ಗೆದ್ದ ಖ್ಯಾತ ನಟಿ ಹೀನಾ ಖಾನ್‌ಗೆ ಮದುವೆಯ ಸಂಭ್ರಮ

by ಶಾಲಿನಿ ಕೆ. ಡಿ
June 7, 2025 - 10:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 06 07t204739.532
    ‘ನಾವು ಮೂಕ ಪ್ರೇಕ್ಷಕರಾಗಲು ಸಾಧ್ಯವಿಲ್ಲ’: ಕಾಲ್ತುಳಿತ ದುರಂತದ ಬಗ್ಗೆ ಬಿಸಿಸಿಐ ಫಸ್ಟ್‌ ರಿಯಾಕ್ಷನ್
    June 7, 2025 | 0
  • Web 2025 06 06t233148.709
    Bengaluru Stampede: ಆರ್‌ಸಿಬಿ ವಿರುದ್ಧ 3ನೇ ಮತ್ತೊಂದು ಎಫ್‌ಐಆರ್
    June 6, 2025 | 0
  • Web 2025 06 06t231336.150
    ಅತ್ತ 11 ಸಾವು,ಇತ್ತ ಸೆಲ್ಫೀ ಶೋಕಿ! ಅಂದು ವಿಧಾನಸೌಧದಲ್ಲಿ ಆಗಿದ್ದೇನು?
    June 6, 2025 | 0
  • Untitled design 2025 06 06t211901.950
    Virat Kohli ಟೆಸ್ಟ್ ಕ್ರಿಕೆಟ್​ಗೆ ಮರಳುತ್ತಾರೆ ಎಂದ ಆಸೀಸ್ ಲೆಜೆಂಡ್
    June 6, 2025 | 0
  • Web 2025 06 06t185831.064
    ಬೆಂಗಳೂರು ಕಾಲ್ತುಳಿತ: 11 ಮಂದಿ ಸಾವು, ವಿರುದ್ದವೂ ದೂರು ದಾಖಲು..
    June 6, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version