• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, June 15, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

‘ಬೆಂಗಳೂರು ಬಂದರು ಧ್ವಂಸ’: ಟ್ರೋಲ್‌ ಆದ ಪಾಕ್‌ ಪ್ರಜೆಯ ಟ್ವೀಟ್‌

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 10, 2025 - 6:37 pm
in ದೇಶ
0 0
0
Untitled design 2025 05 10t182858.307

RelatedPosts

ಅಹಮದಾಬಾದ್ ವಿಮಾನ ದುರಂತ: ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ ಗುರುತು ಪತ್ತೆ

ಪುಣೆಯಲ್ಲಿ ಸೇತುವೆ ಕುಸಿದು ಆರು ಪ್ರವಾಸಿಗರು ಸಾವು

ಕೇದಾರನಾಥದಲ್ಲಿ ಭೀಕರ ದುರಂತ: ಹೆಲಿಕಾಪ್ಟರ್ ಪತನ, 7 ಮಂದಿ ಸಾವು!

ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಆರ್ಭಟ: 3,820 ನಿವಾಸಿಗಳ ಸ್ಥಳಾಂತರ!

ADVERTISEMENT
ADVERTISEMENT

ಸೋಶಿಯಲ್‌ ಮೀಡಿಯಾದಲ್ಲಿ ಫೇಕ್‌ ಸುದ್ದಿಗಳ ಹರಿಬಿಡುವಿಕೆ ಈಗ ಸಾಮಾನ್ಯವಾಗಿದೆ. ಆದರೆ, ಪಾಕಿಸ್ತಾನದ ಕೆಲವು ವ್ಯಕ್ತಿಗಳು ಈ ಕಲೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಎಕ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಪಾಕಿಸ್ತಾನಿಯೊಬ್ಬರು ಮಾಡಿದ ಟ್ವೀಟ್‌ ಈಗ ಸಖತ್‌ ವೈರಲ್‌ ಆಗಿದೆ. ಆತ ಬರೆದದ್ದೇನು? “ಪಾಕಿಸ್ತಾನದ ನೌಕಾಸೇನೆ ಬೆಂಗಳೂರು ಬಂದರನ್ನು ಧ್ವಂಸ ಮಾಡಿದೆ!” ಇದರ ಜೊತೆಗೆ ಪಾಕಿಸ್ತಾನದ ಧ್ವಜದ ಇಮೋಜಿಯನ್ನೂ ಹಾಕಿದ್ದಾನೆ. ಆದರೆ, ಬೆಂಗಳೂರು ಒಂದು ಒಳನಾಡಿನ ನಗರವಾಗಿದ್ದು, ಇಲ್ಲಿ ಯಾವುದೇ ಬಂದರು ಅಥವಾ ಸಮುದ್ರವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಈ ಟ್ವೀಟ್‌ಗೆ ಭಾರತೀಯರು, ವಿಶೇಷವಾಗಿ ಬೆಂಗಳೂರಿಗರು, ತಮಾಷೆಯಾಗಿ ಉತ್ತರಿಸಿದ್ದಾರೆ.

ಪಾಕಿಸ್ತಾನಿಯರ ಫೇಕ್‌ ಸುದ್ದಿಗಳಿಗೆ ಕೊನೆಯೇ ಇಲ್ಲ. ರಫೇಲ್‌ ಜೆಟ್‌ಗಳನ್ನು ಹೊಡೆದುಹಾಕಿದ್ದೇವೆ ಎನ್ನುವುದರಿಂದ ಹಿಡಿದು, ಭಾರತದ ಪೈಲಟ್‌ ಶಿವಾಂಗಿ ಸಿಂಗ್‌ರನ್ನು ಸೆರೆಹಿಡಿದಿದ್ದೇವೆ ಎಂಬುವರೆಗೆ ಎಲ್ಲವೂ ಸುಳ್ಳು. ಆದರೆ, “ಬೆಂಗಳೂರು ಬಂದರು” ಎಂಬ ಈ ಟ್ವೀಟ್‌ ಎಲ್ಲವನ್ನೂ ಮೀರಿಸಿದೆ. ಇದಕ್ಕೆ ಬೆಂಗಳೂರಿಗರು ತಮಾಷೆಯ ರೀತಿಯಲ್ಲಿ ಉತ್ತರಿಸಿದ್ದು, ಈ ಘಟನೆಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡಿದ್ದಾರೆ.

ಒಬ್ಬರು ಟ್ವೀಟ್‌ ಮಾಡಿದ್ದು, “ಬೆಂಗಳೂರು ಬಂದರನ್ನು ಧ್ವಂಸಗೊಳಿಸಿದ್ದಕ್ಕಾಗಿ ಪಾಕಿಸ್ತಾನಕ್ಕೆ ಅಭಿನಂದನೆಗಳು ಎಂದಿದ್ದಾರೆ. ಆದರೆ, ಇನ್ನೊಬ್ಬರು, “ಪಾಕಿಸ್ತಾನದ ದಾಳಿಯನ್ನು ಮೊದಲೇ ಗಮನಿಸಿ ನಮ್ಮ ಡಿಸಿಎಂ ಸುರಂಗ ರಸ್ತೆಯ ಯೋಜನೆ ಮಾಡಿದ್ದಾರೆ!” ಎಂದು ತಮಾಷೆ ಮಾಡಿದ್ದಾರೆ.

“ಹಲಸೂರು ಸರೋವರದ ಬಳಿಯ ಬೆಂಗಳೂರು ಬಂದರು ನಾಶವಾಗಿದೆ! ಬೆಂಗಳೂರಿಗರು ನಡುಗುತ್ತಿದ್ದಾರೆ!” ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಕೆಲವರು ತಮ್ಮ ಕಚೇರಿಯಿಂದ ಬಂದ ಮೇಲ್‌ನಂತೆ ಟ್ವೀಟ್‌ ಮಾಡಿದ್ದಾರೆ. “ಬೆಂಗಳೂರು ಬಂದರಿನ ಧ್ವಂಸದ ಬಗ್ಗೆ ಕೇಳಿ ನಮಗೆ ಬೇಸರವಾಯಿತು. ಆದ್ದರಿಂದ, ವರ್ಕ್‌ ಫ್ರಂ ಹೋಮ್‌ ಮುಂದುವರೆಸಿ!” ಎಂದಿದ್ದಾರೆ.

ಇನ್ನೊಬ್ಬರು, “ಆಘಾತಕಾರಿ ಸುದ್ದಿ! ಪಾಟ್ನಾ ಮತ್ತು ಬೆಂಗಳೂರು ಬಂದರುಗಳು ಧ್ವಂಸಗೊಂಡಿವೆ. ಕೋರಮಂಗಲ ಬೀಚ್‌ನ ಸಮುದ್ರ ಬಂದರಿನ ಈ ಘಟನೆಗೆ ಮೋದಿಯವರು ರಾಜೀನಾಮೆ ಕೊಡಬೇಕು!” ಎಂದು ಟ್ರೋಲ್‌ ಮಾಡಿದ್ದಾರೆ. “ಪಾಕಿಸ್ತಾನದ ಕ್ಷಿಪಣಿಯು ವೃಷಭಾವತಿ ಸಮುದ್ರದ ಬಳಿಯ ಬೆಂಗಳೂರು ಬಂದರಿಗೆ ತಾಗಿದೆ. ಸಮುದ್ರದಲ್ಲಿ ಅವಶೇಷಗಳು ತೇಲುತ್ತಿವೆ!” ಎಂದು ಮತ್ತೊಬ್ಬರು ತಮಾಷೆಯಾಗಿ ಬರೆದಿದ್ದಾರೆ.

“ಕುಂದಲಹಳ್ಳಿ, ಹೆಬ್ಬಾಳ, ಸಿಲ್ಕ್‌ ಬೋರ್ಡ್‌ ಬಂದರುಗಳು ಪಾಕಿಸ್ತಾನದ 7ನೇ ತಲೆಮಾರಿನ ಫೈಟರ್‌ ಜೆಟ್‌ಗಳಿಂದ ಸುರಕ್ಷಿತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ!” ಎಂದು ಕಾಮೆಂಟ್‌ ಬಂದಿದೆ. ಒಂದು ಗಂಭೀರವಾದ ಟ್ವೀಟ್‌ನಲ್ಲಿ, “ಪಾಕಿಸ್ತಾಬಿಯರು ಬೆಂಗಳೂರು ಬಂದರನ್ನು ಧ್ವಂಸಗೊಳಿಸಿ ಸುರಂಗ ರಸ್ತೆಗೆ ದಾರಿಮಾಡಿಕೊಟ್ಟಿದ್ದಾರೆ. ನಮ್ಮ ಮೂಲಸೌಕರ್ಯವನ್ನು ಒಂದು ದಶಕ ಮುಂದಕ್ಕೆ ಕೊಂಡೊಯ್ದಿದ್ದಾರೆ!” ಎಂದು ಸಿಟಿಜನ್‌ ಮೂವ್‌ಮೆಂಟ್‌ ಖಾತೆಯಿಂದ ಬಂದಿದೆ.

ಈ ಟ್ವೀಟ್‌ಗಳನ್ನು ಓದಿದವರು, “ಇಂಥ ಕಠಿಣ ಸಮಯದಲ್ಲಿ ಇದು ಅತ್ಯಂತ ತಮಾಷೆಯ ಟ್ವೀಟ್‌!” ಎಂದು ಕಾಮೆಂಟ್‌ ಮಾಡಿದ್ದಾರೆ. “ಅಯ್ಯೋ, ಇನ್ನು ಮುಂದೆ ಬೆಂಗಳೂರಿನ ಬೋಟ್‌ ಮೆಟ್ರೋ ಬಳಸಲು ಆಗುವುದಿಲ್ಲ!” ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 06 15t200853.626

ಪ್ರೀತಿಗೆ ಪೋಷಕರೇ ವಿಲನ್: ಗಂಡನ ಮನೆಯಿಂದ ಮಗಳನ್ನೇ ಕಿಡ್ನ್ಯಾಪ್ ಮಾಡಿದ ತಂದೆ

by ಶಾಲಿನಿ ಕೆ. ಡಿ
June 15, 2025 - 9:12 pm
0

Untitled design 2025 06 15t210419.371

ಸತೀಶ್ ನೀನಾಸಂ ಹಾಗೂ ಸಪ್ತಮಿ ನಟನೆಯ ‘ದಿ ರೈಸ್ ಆಫ್ ಅಶೋಕ’ ಚಿತ್ರೀಕರಣ ಮುಕ್ತಾಯ

by ಶಾಲಿನಿ ಕೆ. ಡಿ
June 15, 2025 - 9:05 pm
0

Untitled design 2025 06 15t194714.566

ಕುಮಾರಸ್ವಾಮಿ ವಿರುದ್ಧ ಅಪಪ್ರಚಾರದಿಂದ ಯಾರೂ ಗೆದ್ದಿಲ್ಲ: ವಿರೋಧಿಗಳಿಗೆ ಹೆಚ್‌ಡಿಡಿ ತಿರುಗೇಟು

by ಶಾಲಿನಿ ಕೆ. ಡಿ
June 15, 2025 - 8:59 pm
0

Untitled design 2025 06 15t192805.513

ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

by ಶಾಲಿನಿ ಕೆ. ಡಿ
June 15, 2025 - 7:29 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 06 15t165706.985
    ಅಹಮದಾಬಾದ್ ವಿಮಾನ ದುರಂತ: ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ ಗುರುತು ಪತ್ತೆ
    June 15, 2025 | 0
  • Untitled design 2025 06 15t163438.434
    ಪುಣೆಯಲ್ಲಿ ಸೇತುವೆ ಕುಸಿದು ಆರು ಪ್ರವಾಸಿಗರು ಸಾವು
    June 15, 2025 | 0
  • Web 2025 06 15t092609.124
    ಕೇದಾರನಾಥದಲ್ಲಿ ಭೀಕರ ದುರಂತ: ಹೆಲಿಕಾಪ್ಟರ್ ಪತನ, 7 ಮಂದಿ ಸಾವು!
    June 15, 2025 | 0
  • Web 2025 06 14t223538.304
    ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಆರ್ಭಟ: 3,820 ನಿವಾಸಿಗಳ ಸ್ಥಳಾಂತರ!
    June 14, 2025 | 0
  • Download 2025 06 13t203721.519
    ಅಹಮದಾಬಾದ್ ವಿಮಾನ ದುರಂತ: ಏರ್ ಇಂಡಿಯಾದಿಂದ 25 ಲಕ್ಷ ರೂ. ಹೆಚ್ಚುವರಿ ಪರಿಹಾರ!
    June 14, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version