• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, May 10, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವೈರಲ್

ಮದರಂಗಿಯಲ್ಲಿ ಅರಳಿದ ವಿವಾಹ ವಿಚ್ಛೇದನ ಸಂಭ್ರಮಾಚರಣೆ: ವೀಡಿಯೋ ವೈರಲ್

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
April 25, 2025 - 4:24 pm
in ವೈರಲ್
0 0
0
Film 2025 04 25t160904.329

ಸಾಮಾನ್ಯವಾಗಿ ಮದರಂಗಿಯನ್ನು ಮದುವೆ, ನಿಶ್ಚಿತಾರ್ಥ, ಸೀಮಂತ, ಗೃಹಪ್ರವೇಶದಂತಹ ಶುಭ ಸಂದರ್ಭಗಳಲ್ಲಿ ಕೈಗಳನ್ನು ಅಲಂಕರಿಸಲು ಬಳಸುತ್ತಾರೆ. ಆದರೆ, ಇತ್ತೀಚೆಗೆ ಒಬ್ಬ ಮಹಿಳೆ ತನ್ನ ವಿಚ್ಚೇದನವನ್ನು ಮದರಂಗಿ ಹಾಕಿ ಸಂಭ್ರಮಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಭಿನ್ನ ಆಚರಣೆಯ ಕತೆಯನ್ನು ತಿಳಿಯೋಣ.

ವಿವಾಹಿಕ ಸಂಬಂಧದಲ್ಲಿ ಪ್ರೀತಿಯ ಬದಲು ವಿರಸ, ಕಿತ್ತಾಟ ಶುರುವಾದಾಗ, ಆ ಸಂಬಂಧವನ್ನು ಮುಂದುವರಿಸುವುದು ಕಷ್ಟಕರ. ಹಲವರು ವಿಚ್ಚೇದನದ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾವಿರ ಬಾರಿ ಯೋಚಿಸುತ್ತಾರೆ. ಕೆಲವರು ಸಂಬಂಧ ಮುರಿದರೆ ನೆಮ್ಮದಿ ಸಿಗಬಹುದು ಎಂದು ತಿಳಿದಿದ್ದರೂ, ಕಾನೂನು ಪ್ರಕ್ರಿಯೆಯ ಒತ್ತಡದಿಂದ ಸುಸ್ತಾಗುತ್ತಾರೆ. ಆದರೆ, ಒಮ್ಮೆ ವಿಚ್ಚೇದನ ಸಿಕ್ಕರೆ, ಅದು ಕೆಲವರಿಗೆ ಬಿಡುಗಡೆಯ ಭಾವನೆಯನ್ನು ತರುತ್ತದೆ.

RelatedPosts

ಮದುವೆಯಾದ ಮೂರೇ ದಿನಕ್ಕೆ ಗಂಡ ಕರ್ತವ್ಯಕ್ಕೆ: ನಾನು ನನ್ನ ಸಿಂಧೂರವನ್ನು ದೇಶವನ್ನು ರಕ್ಷಿಸಲು ಕಳುಹಿಸುತ್ತಿದ್ದೇನೆ, ಹೆಂಡತಿ ಭಾವುಕ

ತುಂಬು ಗರ್ಭಿಣಿ ಡಾನ್ಸ್ ಸ್ಟೆಪ್ಸ್ ನೋಡಿ ಫುಲ್ ದಂಗ್‌‌‌‌‌‌‌‌‌‌‌‌‌‌‌‌‌‌‌‌‌‌‌‌ ಆದ ನೆಟ್ಟಿಗರು

ಆಳಿಯನಿಗೆ ವರದಕ್ಷಿಣೆಯಾಗಿ ಮಾವ ಕೊಟ್ಟಿದ್ದೇನು ಗೊತ್ತಾ? ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!

ಪ್ರಾಂಶುಪಾಲೆ ಮತ್ತು ಲೈಬ್ರೆರಿಯನ್ ನಡುವೆ ಮಾರಾಮಾರಿ, ವಿಡಿಯೋ ಭಾರೀ ವೈರಲ್

ADVERTISEMENT
ADVERTISEMENT

ಸದಗಬಚ

ಇಂತಹದ್ದೇ ಒಂದು ಸಂದರ್ಭದಲ್ಲಿ, ಒಬ್ಬ ಮಹಿಳೆ ತನ್ನ ವಿಚ್ಚೇದನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ಮೆಹಂದಿ ಬೈ ಸಂಧ್ಯಾಯಾದವ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಆದ ಈ ವೀಡಿಯೋ, ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ವೀಡಿಯೋದಲ್ಲಿ ಮದರಂಗಿಯ ವಿನ್ಯಾಸವು ವಿಶೇಷವಾಗಿದೆ. ನ್ಯಾಯದೇವತೆಯ ತಕ್ಕಡಿಯ ಚಿತ್ರವಿದ್ದು, ಒಂದು ತಟ್ಟೆಯಲ್ಲಿ “ಪ್ರೇಮ 100 ಗ್ರಾಂ” ಮತ್ತು ಇನ್ನೊಂದರಲ್ಲಿ “ಜಗಳ 200 ಗ್ರಾಂ” ಎಂದು ಬರೆಯಲಾಗಿದೆ. ಅಂಗೈಯಲ್ಲಿ “ಫೈನಲಿ ಡಿವೋರ್ಸ್” ಎಂದು ಗಾಢವಾಗಿ ಚಿತ್ರಿಸಲಾಗಿದ್ದು, ಒಡೆದ ಹೃದಯದೊಳಗೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಂತಿರುವ ಗಂಡು-ಹೆಣ್ಣಿನ ಚಿತ್ರವಿದೆ. ಮೇಲ್ಭಾಗದಲ್ಲಿ “ಎ ಡೇ ಟು ರಿಮೆಂಬರ್” ಎಂಬ ಬರಹದೊಂದಿಗೆ, ನಿಶ್ಚಿತಾರ್ಥದ ದೃಶ್ಯವನ್ನು ಚಿತ್ರಿಸಲಾಗಿದೆ, ಜೊತೆಗೆ “ಅವಳ ಮದುವೆ” ಎಂಬ ಶೀರ್ಷಿಕೆಯಿದೆ.

 

View this post on Instagram

 

A post shared by mehandi artist (@mehandibysandhyayadav)


ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು “ಜೀವನದ ಯುದ್ಧದಿಂದ ಜೀವಂತವಾಗಿ ಮರಳಿದ್ದಕ್ಕೆ ಅಭಿನಂದನೆಗಳು” ಎಂದು ಬರೆದಿದ್ದಾರೆ. ಇನ್ನೊಬ್ಬರು “ಈ ತಲೆಮಾರಿಗೆ ಏನಾಗಿದೆ?” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ಬ್ರೇಕಪ್‌ಗೆ ಮದರಂಗಿ ಇದೆಯೇ?” ಎಂದು ಕೇಳಿದವರೂ.

ವಿಚ್ಚೇದನ ಕೆಟ್ಟದ್ದಲ್ಲ, ಇದರಿಂದ ಮಕ್ಕಳು ಸುರಕ್ಷಿತವಾಗಿರುತ್ತಾರೆ” ಎಂದು ಕಾಮೆಂಟ್ ಮಾಡಿದವರೂ ಇದ್ದಾರೆ. ಈ ವಿಭಿನ್ನ ಟ್ರೆಂಡ್ ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

ವಿಚ್ಚೇದನವನ್ನು ಸಂಭ್ರಮಿಸುವ ಈ ಹೊಸ ರೀತಿಯು ಸಾಂಪ್ರದಾಯಿಕ ಮದರಂಗಿ ಆಚರಣೆಗೆ ವಿಭಿನ್ನ ಆಯಾಮವನ್ನು ತಂದಿದೆ. ಇದು ಕೆಲವರಿಗೆ ವಿಮೋಚನೆಯ ಸಂಕೇತವಾದರೆ, ಇನ್ನು ಕೆಲವರಿಗೆ ಆಶ್ಚರ್ಯಕರವಾಗಿದೆ. ಈ ಟ್ರೆಂಡ್ ಜನರಲ್ಲಿ ವಿವಾದಾತ್ಮಕ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಚರ್ಚೆ ಮುಂದುವರಿಯುತ್ತಿದೆ.

 

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 05 09t235336.616

ಪಾಕ್‌ ಡ್ರೋನ್ ದಾಳಿ: ಭಾರತದ ಮೂವರು ನಾಗರೀಕರಿಗೆ ಗಾಯ

by ಶಾಲಿನಿ ಕೆ. ಡಿ
May 9, 2025 - 11:53 pm
0

Untitled design 2025 05 09t232646.142

ದೆಹಲಿಗೆ ಬಂದಿಳಿದ ಡೆಲ್ಲಿ-ಪಂಜಾಬ್‌ ತಂಡದ ಆಟಗಾರರು

by ಶಾಲಿನಿ ಕೆ. ಡಿ
May 9, 2025 - 11:26 pm
0

Untitled design 2025 05 09t230009.257

ಪಾಕ್‌-ಭಾರತ ಉದ್ವಿಗ್ನತೆ: ಜಮ್ಮುವಿನಲ್ಲಿ ರೈಲು ಸಂಚಾರ ಸ್ಥಗಿತ

by ಶಾಲಿನಿ ಕೆ. ಡಿ
May 9, 2025 - 11:02 pm
0

Untitled design 2025 05 09t224950.422

ಭಾರತ-ಪಾಕ್‌ ಘರ್ಷಣೆ: ಅಮೃತಸರದಲ್ಲಿ ಪಾಕಿಸ್ತಾನದ 4 ಡ್ರೋನ್ ಧ್ವಂಸ!

by ಶಾಲಿನಿ ಕೆ. ಡಿ
May 9, 2025 - 10:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • Befunky collage 2025 05 09t192003.463
    ಮದುವೆಯಾದ ಮೂರೇ ದಿನಕ್ಕೆ ಗಂಡ ಕರ್ತವ್ಯಕ್ಕೆ: ನಾನು ನನ್ನ ಸಿಂಧೂರವನ್ನು ದೇಶವನ್ನು ರಕ್ಷಿಸಲು ಕಳುಹಿಸುತ್ತಿದ್ದೇನೆ, ಹೆಂಡತಿ ಭಾವುಕ
    May 9, 2025 | 0
  • Web (85)
    ತುಂಬು ಗರ್ಭಿಣಿ ಡಾನ್ಸ್ ಸ್ಟೆಪ್ಸ್ ನೋಡಿ ಫುಲ್ ದಂಗ್‌‌‌‌‌‌‌‌‌‌‌‌‌‌‌‌‌‌‌‌‌‌‌‌ ಆದ ನೆಟ್ಟಿಗರು
    May 8, 2025 | 0
  • 2222 (5)
    ಆಳಿಯನಿಗೆ ವರದಕ್ಷಿಣೆಯಾಗಿ ಮಾವ ಕೊಟ್ಟಿದ್ದೇನು ಗೊತ್ತಾ? ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!
    May 6, 2025 | 0
  • Befunky collage (69)
    ಪ್ರಾಂಶುಪಾಲೆ ಮತ್ತು ಲೈಬ್ರೆರಿಯನ್ ನಡುವೆ ಮಾರಾಮಾರಿ, ವಿಡಿಯೋ ಭಾರೀ ವೈರಲ್
    May 6, 2025 | 0
  • Web (54)
    ಇಡ್ಲಿ ಶರ್ಟ್, ಜಿಲೇಬಿ ಹೇರ್ ಸ್ಟಿಕ್: ಎಐ ದೇಸಿ ಆಹಾರಕ್ಕೆ ಫ್ಯಾಷನ್ ಟಚ್!
    May 6, 2025 | 0

Top 5 News

  • Befunky collage (45)

    ನಿವೇದಿತಾ ಗೌಡ-ಚಂದನ್ ಶೆಟ್ಟಿ ಲೇಟೆಸ್ಟ್ ಪೋಸ್ಟ್ ಮೂಲಕ ಡಿವೋರ್ಸ್ ಕಾರಣ!

    0 shares
    Share 0 Tweet 0
  • CCLನಲ್ಲಿ ಕಿಚ್ಚ- ಗಣಿ ಬಾಯ್ಸ್ ಸೋಲಿಲ್ಲದ ಸರದಾರರು..!

    0 shares
    Share 0 Tweet 0
  • ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ಹಣ ಜಮಾ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ

    0 shares
    Share 0 Tweet 0
  • ಕುಂಭಮೇಳದಿಂದ ಮರಳುತ್ತಿದ್ದ ಬೀದರ್ ಪ್ರವಾಸಿಗರು 6 ಜನ ಮೃತಪಟ್ಟಿದ್ದಾರೆ!

    0 shares
    Share 0 Tweet 0
  • ನಾಳೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮಗುವಿನ ನಾಮಕರಣ ಶಾಸ್ತ್ರ!

    0 shares
    Share 0 Tweet 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version