• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 10, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಟೀಂ ಇಂಡಿಯಾ ಪ್ಲೇಯರ್ಸ್ ವೈಟ್ ಜಾಕೆಟ್ ಮೇಲೆ ಪಾಕಿಸ್ತಾನದ ಹೆಸರೇಕೆ..?

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 10, 2025 - 5:31 pm
in ಕ್ರೀಡೆ
0 0
0
Untitled design (11)

ಪಾಕಿಸ್ತಾನ. ಈ ಹೆಸರು ಕೇಳಿದರೇನೇ ಭಾರತೀಯರು ಉರಿದು ಬೀಳ್ತಾರೆ. ಸ್ವಾತಂತ್ರ್ಯ ಬಂದು ಬೇರೆಯಾದ ದಿನದಿಂದ ಹಿಡಿದು.. ಈ ದಿನದವರೆಗೂ ಪಾಕಿಸ್ತಾನ, ಆ ದೇಶ ಛೂಬಿಟ್ಟ ಉಗ್ರರು ನಡೆಸಿದ ರಕ್ತಪಾತಗಳೇ ಅದಕ್ಕೆಲ್ಲ ಕಾರಣ. ಹೀಗಿರೋವಾಗ.. ಭಾರತೀಯ ಕ್ರಿಕೆಟ್ ಆಟಗಾರರು ಈಗ ಹಾಕ್ಕೊಂಡಿರೋ ವೈಟ್ ಜಾಕೆಟ್ ಮೇಲೆ ಪಾಕಿಸ್ತಾನ ಅಂಥಾ ಹೆಸರಿದೆ. ಪಾಕಿಸ್ತಾನದ ಹೆಸರಿರೋ ವೈಟ್ ಜಾಕೆಟ್ಟನ್ನ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ.. ಅಷ್ಟೆ ಅಲ್ಲ.. ಎಲ್ಲ 15 ಆಟಗಾರರೂ ಹಾಕ್ಕೊಂಡಿದ್ದಾರೆ.

23708027 thu2

RelatedPosts

ಏಷ್ಯಾ ಕಪ್‌‌ನಿಂದ ಹಿಂದೆ ಸರಿದ ಪಾಕ್ ಹಾಕಿ ತಂಡ!

ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; 15ನೇ ಸ್ಥಾನಕ್ಕೆ ಜಿಗಿದ ಸಿರಾಜ್‌, ಗಿಲ್‌ಗೆ ಶಾಕ್

ಬಾಗಲಕೋಟೆಯ ಬಡ ವಿದ್ಯಾರ್ಥಿನಿಗೆ ಕ್ರಿಕೆಟಿಗ ರಿಷಬ್‌ ಪಂಥ್ ನೆರವು!

ಬಾಗಲಕೋಟೆಯ ಬಡ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವಾದ ಕ್ರಿಕೆಟಿಗ ರಿಷಭ್ ಪಂತ್

ADVERTISEMENT
ADVERTISEMENT

ಚಾಂಪಿಯನ್ಸ್ ಟ್ರೋಫಿ ಗೆದ್ದವರಿಗೆ ಕೇವಲ ಟ್ರೋಫಿ, ಮೆಡಲ್ ಅಷ್ಟೇ ಕೊಡೋದಿಲ್ಲ. ಒಂದು ವೈಟ್ ಜಾಕೆಟ್ಟನ್ನೂ ಕೊಡ್ತಾರೆ. ಅದು ಕಂಪಲ್ಸರಿ. ಸಂಪ್ರದಾಯ. ಅಷ್ಟೇ ಅಲ್ಲ, ಯಾವ ದೇಶದವರು ಆತಿಥ್ಯ ವಹಿಸಿರ್ತಾರೋ.. ಆ ದೇಶದ ಹೆಸರು ಆ ವೈಟ್ ಕೋಟ್ ಅಥವಾ ವೈಟ್ ಜೆರ್ಸಿ ಅಥವಾ ವೈಟ್ ಜಾಕೆಟ್ ಮೇಲೆ ಇರುತ್ತೆ. ಹೀಗಾಗಿಯೇ ವೈಟ್ ಕೋಟ್ ಮೇಲೆ ಪಾಕಿಸ್ತಾನದ ಹೆಸರಿದೆ. ಅದು ಡೈರೆಕ್ಟ್ ಆಗಿ ಆಟಗಾರರ ಎದೆಯ ಹತ್ತಿರವೇ ಇದೆ.

347f4790 fd12 11ef 8c03 7dfdbeeb2526

ಭಾರತದವರು ಪಾಕಿಸ್ತಾನವೇ ಆತಿಥ್ಯ ವಹಿಸಿದ್ರೂ, ಆ ದೇಶಕ್ಕೆ ಬಂದು ಆಡೋದಿಲ್ಲ ಎಂದು ಹಠ ಹಿಡಿದ್ರು. ಬಿಸಿಸಿಐ ಹಠಕ್ಕೆ ಐಸಿಸಿ, ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಎರಡೂ ತಲೆಬಾಗಿದವು. ಭಾರತ, ಪಾಕಿಸ್ತಾನಕ್ಕೆ ಹೆಜ್ಜೆ ಇಡದೆ, ಎಲ್ಲ ಪಂದ್ಯಗಳನ್ನೂ ದುಬೈನಲ್ಲೇ ಆಡಿತು.

Telemmglpict000415727811 17415440512180 trans nvbqzqnjv4bq2 dk1rsteqnj2phghgmjhftmgtzwrszcqbdipnar8da

ಪಾಕಿಸ್ತಾನದ ಭಯೋತ್ಪಾದಕರ ಪ್ರೀತಿಗೆ ಭಾರತ ಕೊಟ್ಟ ಉತ್ತರ ಅದು. ಅಷ್ಟೇ ಅಲ್ಲ, ಚಾಂಪಿಯನ್ ಕೂಡಾ ಆಯ್ತು.
ಇದರ ಮಧ್ಯೆ ಇನ್ನೂ ಒಂದು ಘಟನೆ ಆಯ್ತು. ಪಾಕಿಸ್ತಾನದ ಸ್ಟೇಡಿಯಂನಲ್ಲಿ ಪಾಕಿಸ್ತಾನ, ಭಾರತದ ಧ್ವಜವನ್ನೇ ಕೈಬಿಡುವ ದುರಹಂಕಾರ ತೋರಿಸಿದಾಗ, ಭಾರತ, ತನ್ನ ದೇಶದ ಪ್ರಸಾರದಲ್ಲಿ ಪಾಕಿಸ್ತಾನದ ಹೆಸರನ್ನೇ ಕೈಬಿಟ್ಟು ತಿರುಗೇಟು ಕೊಡ್ತು. ಒಂದೇ ಒಂದು ಮಾತನ್ನೂ ಆಡಲಿಲ್ಲ.

118823218

ಕಡೆಗೆ ಪಾಕಿಸ್ತಾನ, ತನ್ನ ದೇಶದ ಸ್ಟೇಡಿಯಂಗಳಲ್ಲಿ ಭಾರತದ ಧ್ವಜ ಹಾಕಿದ ಮೇಲಷ್ಟೇ, ಪಾಕಿಸ್ತಾನ ಅನ್ನೋ ಹೆಸರು ಡಿಸ್ನಿ ಹಾಟ್ ಸ್ಟಾರಿನಲ್ಲಿ ಕಾಣಿಸಿಕೊಂಡಿದ್ದು. ಭಾರತ, ಪಾಕಿಸ್ತಾನದಲ್ಲಿ ಆಡ್ತಾ ಇಲ್ಲವಲ್ಲ.. ಅನ್ನೋ ವಾದವನ್ನ ಭಾರತ ಮುಂದಿಟ್ಟಿದ್ರೆ, ಭಾರತ ಪಾಕಿಸ್ತಾನದಲ್ಲಿ ಆಡೋಕೆ ಬಂದಿಲ್ಲ ಅನ್ನೋ ಸಮರ್ಥನೆ ಭಾರತದ ಕಡೆಯಿಂದ ಹೋಯ್ತು.
ಇದಾದ ಮೇಲೆ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತದ ರಾಷ್ಟ್ರಗೀತೆಯೂ ಮೊಳಗಿ, ಪಾಕಿಸ್ತಾನ ಮತ್ತೊಮ್ಮೆ ಅವಮಾನದಿಂದ ನಲುಗಿ ಹೋಯ್ತು.

1741541876 8355

ಅದೆಲ್ಲದಕ್ಕೂ ಕಳಸ ಇಟ್ಟಂತೆ ಪಾಕಿಸ್ತಾನ ಲೀಗ್ ಹಂತದಲ್ಲಿಯೇ, ಟೂರ್ನಿಯಿಂದ ಔಟ್ ಆದ್ರೆ, ಭಾರತ ಚಾಂಪಿಯನ್ ಆಯ್ತು. ಆತಿಥ್ಯ ವಹಿಸಿದ ದೇಶವೊಂದು ಟೂರ್ನಿಯ ಲೀಗ್ ಹಂತದಲ್ಲೇ ಎಕ್ಸಿಟ್ ಆಗಿದ್ದು ಇದೇ ಮೊದಲು. ಪಾಕಿಸ್ತಾನಕ್ಕೆ, ಭಾರತ ಹೋಗಲಿಲ್ಲ. ಆದರೆ ಪಾಕಿಸ್ತಾನದಲ್ಲಿ ರಾಷ್ಟ್ರಧ್ವಜ ಹಾರಾಡಿತು. ಭಾರತ, ಪಾಕಿಸ್ತಾನಕ್ಕೆ ಹೋಗಲಿಲ್ಲ. ಸ್ಟೇಡಿಯಮ್ಮುಗಳು ಪ್ರೇಕ್ಷಕರಿಲ್ಲದೆ ಖಾಲಿ ಹೊಡೆದವು. ಪಾಕಿಸ್ತಾನ ಕೂಡಾ, ತನ್ನ ಭಾರತದ ವಿರುದ್ಧದ ಪಂದ್ಯವನ್ನ ದುಬೈನಲ್ಲೇ ಆಡೋಕೆ ಬಂತು. ಹೀನಾಯವಾಗಿ ಸೋತು ಹೋಯ್ತು. ಭಾರತದಿಂದ ಪಾಕಿಸ್ತಾನಕ್ಕಾದ ಮತ್ತೊಂದು ಅವಮಾನವದು.

ಹೀಗೆ ಪದೇ ಪದೇ ಅವಮಾನ ಅನುಭವಿಸಿದ.. ಜೊತೆಗೆ ಕೋಟ್ಯಂತರ ಖರ್ಚು ಮಾಡಿಯೂ ಲಾಭವನ್ನೂ ಮಾಡದ ಪಾಕಿಸ್ತಾನಕ್ಕೀಗ ಕೊನೆಯಲ್ಲೊಂದು ವೈಟ್ ಕೋಟ್ ಕೊಟ್ಟು, ಅದರ ಮೇಲೆ ಪಾಕಿಸ್ತಾನದ ಹೆಸರು ಹಾಕಿ ಸಮಾಧಾನ ಪಟ್ಟುಕೊಂಡಿದೆ.

ಅಷ್ಟೇ ಅಲ್ಲ, ಪಿಸಿಬಿ ಕ್ರಿಕೆಟ್ ಟ್ವಿಟರ್ ಖಾತೆಯಲ್ಲಿ, ಭಾರತ ಚಾಂಪಿಯನ್ ಆದ ಒಂದೇ ಒಂದು ಫೋಟೋ ಕೂಡಾ ಹಾಕಿಲ್ಲ. ವಿಷ್ ಮಾಡುವ ಒಂದೇ ಒಂದು ಟ್ವೀಟ್ ಕೂಡಾ ಮಾಡಿಲ್ಲ. ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ ಪ್ರಶಸ್ತಿ ಕೊಡುವ ಸಮಾರಂಭಕ್ಕೂ ಗೈರು ಹಾಜರಾಗಿ, ಸೋಲಿನ ಅವಮಾನಕ್ಕೆ ಔಷಧಿ ಹಚ್ಚಿಕೊಳ್ಳೋ ಪ್ರಯತ್ನ ಮಾಡಿದೆ.
ಇದನ್ನೂ ಭಾರತ ನಿರಾಕರಿಸಬಹುದಿತ್ತಲ್ವಾ.. ಎಂಬ ಪ್ರಶ್ನೆಗೆ ಉತ್ತರವೂ ಇದೆ. ಆತಿಥ್ಯ ವಹಿಸಿದ ದೇಶದ ಹೆಸರು ಹಾಕಿಕೊಳ್ಳಲೇಬೇಕು ಎನ್ನೋದು ಐಸಿಸಿಯ ನಿಯಮ. ಆ ನಿಯಮವನ್ನಂತೂ ಬ್ರೇಕ್ ಮಾಡೋಕೆ ಆಗಲ್ಲ. ನಿಮ್ಮ ದೇಶದ ಆಟಗಾರರ ಎದೆಯ ಮೇಲೆ ನಮ್ಮ ದೇಶದ ಹೆಸರಿದೆ ಗೊತ್ತಾ.. ಎಂದು ಹೇಳಿಕೊಂಡು ಪಾಕ್ ಕ್ರಿಕೆಟ್ ಪ್ರೇಮಿಗಳು ಸಮಾಧಾನ ಪಟ್ಟುಕೊಳ್ಳಬೇಕಷ್ಟೆ. ಅಷ್ಟಾದರೂ ಸಮಾಧಾನ ಸಿಕ್ಕಲಿ ಬಿಡಿ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design (4)

ಅಮೃತಧಾರೆ: ಗೌತಮ್‌ಗೆ ‘ನಾಯಿ’ ಎಂದ ಶಕುಂತಲಾ ಕೆನ್ನೆಗೆ ಬಾರಿಸಿದ ಭೂಮಿಕಾ!

by ಶ್ರೀದೇವಿ ಬಿ. ವೈ
August 10, 2025 - 11:13 pm
0

Gettyimages 591910329 56f6b5243df78c78418c3124

ಕರ್ನಾಟಕದಲ್ಲಿ 6 ದಿನ ಭಾರಿ ಮಳೆ: ಬೆಂಗಳೂರಿನಲ್ಲಿ ಟ್ರಾಫಿಕ್, ಜಲಾವೃತದ ಎಚ್ಚರಿಕೆ!

by ಶ್ರೀದೇವಿ ಬಿ. ವೈ
August 10, 2025 - 10:37 pm
0

Web (7)

ಆಸ್ಪತ್ರೆ ಉದ್ಘಾಟನೆ ವೇಳೆಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಲಿಫ್ಟ್‌ನಲ್ಲಿ ಸಿಲುಕಿ ಪರದಾಟ

by ಶ್ರೀದೇವಿ ಬಿ. ವೈ
August 10, 2025 - 9:53 pm
0

Web (6)

ವಿಭಿನ್ನ ಕಥಾಹಂದರ ಹೊಂದಿರುವ “ಸಾರಂಗಿ” ಚಿತ್ರದಲ್ಲಿ ಎರಡೇ ಪಾತ್ರಗಳು

by ಶ್ರೀದೇವಿ ಬಿ. ವೈ
August 10, 2025 - 8:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (13)
    ಏಷ್ಯಾ ಕಪ್‌‌ನಿಂದ ಹಿಂದೆ ಸರಿದ ಪಾಕ್ ಹಾಕಿ ತಂಡ!
    August 7, 2025 | 0
  • Untitled design 2025 08 06t210431.795
    ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; 15ನೇ ಸ್ಥಾನಕ್ಕೆ ಜಿಗಿದ ಸಿರಾಜ್‌, ಗಿಲ್‌ಗೆ ಶಾಕ್
    August 6, 2025 | 0
  • Untitled design (44)
    ಬಾಗಲಕೋಟೆಯ ಬಡ ವಿದ್ಯಾರ್ಥಿನಿಗೆ ಕ್ರಿಕೆಟಿಗ ರಿಷಬ್‌ ಪಂಥ್ ನೆರವು!
    August 6, 2025 | 0
  • Untitled design 2025 08 05t214533.020
    ಬಾಗಲಕೋಟೆಯ ಬಡ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವಾದ ಕ್ರಿಕೆಟಿಗ ರಿಷಭ್ ಪಂತ್
    August 5, 2025 | 0
  • 222 (22)
    ಓವಲ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು: ಟೀಂ ಇಂಡಿಯಾಗೆ ಸಚಿನ್‌ ವಿಶೇಷ ಸಂದೇಶ
    August 4, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version