• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 15, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದಿನ ರಾಶಿಫಲ 15 ಅಕ್ಟೋಬರ್ 2025: ಈ ರಾಶಿಯವರಿಗೆ ಸಾಲ ಕೊಟ್ಟವರ ಕಾಟ ಹೆಚ್ಚಾಗಬಹುದು

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
October 15, 2025 - 7:12 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ನವಮೀ ತಿಥಿಯಾದ ಈ ಬುಧವಾರ, ಸರ್ಕಾರಿ ಕಾರ್ಯಕ್ಕೆ ಪ್ರಯತ್ನ, ದುರ್ಬಲ ಹೃದಯ, ಕಳ್ಳತನ, ಸುಕೃತಫಲ, ಹೊಸ ಯೋಜನೆ, ಪಾರದರ್ಶಕತೆ, ಮಿತ್ರರೇ ಶತ್ರು ಎಂಬಂತಹ ವಿಶೇಷ ಗುಣಲಕ್ಷಣಗಳು ಕಂಡುಬರುತ್ತವೆ. ಈ ದಿನ ಎಲ್ಲಾ ರಾಶಿಯವರ ಭವಿಷ್ಯವನ್ನು ವಿವರವಾಗಿ ತಿಳಿಯಿರಿ.

ಮೇಷ ರಾಶಿ:

ನೀವು ಇಂದು ರಾಜಕೀಯ ಚರ್ಚೆಗಳಲ್ಲಿ ಸಮಯವನ್ನು ವ್ಯರ್ಥ ಮಾಡಬಹುದು. ಕೆಲಸದ ಸ್ಥಳದಲ್ಲಿ ಒಳ್ಳೆಯವರಾಗಿರುವುದು ಕಷ್ಟವಾಗಬಹುದು, ಆದರೆ ನಿಮ್ಮ ಆತ್ಮೀಯ ಮಾತುಕತೆಗಳಿಂದ ಅಪರಿಚಿತರು ಆಪ್ತರಾಗಬಹುದು. ಆಕಸ್ಮಿಕ ಹಣದ ಲಾಭ ಸಾಧ್ಯ. ದಾಂಪತ್ಯದಲ್ಲಿ ಪರಸ್ಪರ ನಂಬಿಕೆ ಗಟ್ಟಿಯಾಗಲಿದೆ. ಸೌಂದರ್ಯದಿಂದ ಆಕರ್ಷಕವಾಗಿ ಕಾಣುವಿರಿ, ಆದರೆ ಒತ್ತಡದಿಂದ ಹೊರಬರಲು ವಿರಾಮದ ಸಮಯವನ್ನು ನಿರೀಕ್ಷಿಸುವಿರಿ. ಶತ್ರುಗಳ ನಡುವೆ ಮೌನವಾಗಿರಿ ಮತ್ತು ಸ್ವಂತ ಕಾರ್ಯಕ್ಕೆ ಪ್ರಶಂಸೆ ಸಿಗಬಹುದು.

RelatedPosts

ನಿಮ್ಮ ಜನ್ಮ ಸಂಖ್ಯೆಯ ಪ್ರಕಾರ ಇಂದಿನ ಭವಿಷ್ಯ..!

ಇಂದಿನ ನಿಮ್ಮ ಭವಿಷ್ಯ ಹೇಗಿದೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಜನ್ಮ ಸಂಖ್ಯೆ ಪ್ರಕಾರ ಇಂದಿನ ಶುಭ- ಅಶುಭ: ಪೂರ್ಣ ಮಾಹಿತಿ!

ಇಂದು ಈ ರಾಶಿಯವರಿಗೆ ಶುಭ ಸೂಚನೆ, ಯಾರಿಗೆ ಸವಾಲು ?

ADVERTISEMENT
ADVERTISEMENT
ವೃಷಭ ರಾಶಿ:

ಗುಣಮಟ್ಟ ಕಾಯ್ದುಕೊಳ್ಳುವ ಚಿಂತೆ ಆರಂಭವಾಗಲಿದೆ. ಸಾಲ ಕೊಟ್ಟವರು ತೊಂದರೆ ನೀಡಬಹುದು. ಯಾರ ಮೇಲೂ ವಿಶ್ವಾಸ ಇಡಲು ಕಷ್ಟವಾಗಬಹುದು. ಪಾಲುದಾರಿಕೆ ಒಪ್ಪಂದವನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗಬಹುದು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕಡಿಮೆಯಾಗಬಹುದು. ಆರೋಗ್ಯದಲ್ಲಿ ಏರುಪೇರು ಕಂಡುಬರಬಹುದು.

ಮಿಥುನ ರಾಶಿ:

ಸ್ಪರ್ಧೆಯ ತುಡಿತವಿದ್ದರೂ, ನಿಯಮಗಳು ಅಡ್ಡಿಯಾಗಬಹುದು. ದಾಂಪತ್ಯದಲ್ಲಿ ಕೆಲವು ಆರೋಪಗಳು ಬರಬಹುದು. ಅಪ್ರಸಿದ್ಧ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ನಷ್ಟ ಅನುಭವಿಸುವ ಸಾಧ್ಯತೆ. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಿದರೂ ತೊಂದರೆಯಾಗಬಹುದು. ಆರ್ಥಿಕ ಗೌಪ್ಯತೆಯನ್ನು ಕಾಪಾಡಿಕೊಳ್ಳಿ.

ಕರ್ಕಾಟಕ ರಾಶಿ:

ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಕಾಣಬಹುದು. ಕೆಲಸದ ಸ್ಥಳದಲ್ಲಿ ತೊಂದರೆಯಾಗಬಹುದು, ಆದರೆ ಬಡ್ತಿಯ ನಿರೀಕ್ಷೆ ಈಡೇರಬಹುದು. ಧಾರ್ಮಿಕ ಕಾರ್ಯದಲ್ಲಿ ಫಲ ಸಿಗಲಿದೆ. ಅತಿಯಾದ ದೈಹಿಕ ಕಸರತ್ತು ತಪ್ಪಿಸಿ.

ಸಿಂಹ ರಾಶಿ:

ನೆಮ್ಮದಿಯನ್ನು ಹುಡುಕಿದರೂ ಅಪವಾದ ಅಂಟಿಕೊಳ್ಳಬಹುದು. ಸಹೋದ್ಯೋಗಿಗಳ ಕಿರಿಕಿರಿಯಿಂದ ಸ್ಥಾನಕ್ಕೆ ತೊಂದರೆಯಾಗಬಹುದು. ಶುಭ ಸಮಾಚಾರದ ನಿರೀಕ್ಷೆ ಫಲಿಸದಿರಬಹುದು.

ಕನ್ಯಾ ರಾಶಿ:

ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವುದು ಶುಭವನ್ನು ತರಲಿದೆ. ಹಣಕಾಸಿನ ವ್ಯವಹಾರದಲ್ಲಿ ಲಾಭವಿದೆ. ಹೊಸ ಯೋಜನೆಗಳು ಬರಬಹುದು. ಸ್ಪಷ್ಟವಾಗಿ ಮಾತನಾಡಿ, ಸಮಯ ವ್ಯರ್ಥ ಮಾಡಬೇಡಿ.

ತುಲಾ ರಾಶಿ:

ಸಂಘ ಸಂಸ್ಥೆಗಳಿಂದ ಅಪವಾದ ಬರಬಹುದು. ಮನೆ ಖರೀದಿಯಲ್ಲಿ ಗೊಂದಲ ಸಾಧ್ಯ. ಸಂಗಾತಿಯ ಇಷ್ಟವನ್ನು ಪೂರೈಸಿ ಸಂತೋಷ ಕೊಡಿ.  ಆರೋಗ್ಯದ ಕಾರಣದಿಂದ ವಿದ್ಯಾಭ್ಯಾಸದಲ್ಲಿ ತೊಡಕು ಉಂಟಾಗಬಹುದು.

ವೃಶ್ಚಿಕ ರಾಶಿ:

ನ್ಯಾಯಾಲಯದಲ್ಲಿ ಗೆಲವು ಸಾಧ್ಯ. ವಿವಾಹಕ್ಕೆ ಒತ್ತಡ ಹೆಚ್ಚಾಗಬಹುದು. ಮಕ್ಕಳ ವಿಷಯದಲ್ಲಿ ಗಮನವಿರಲಿ.  ನೇರ ಮಾತು ಎಲ್ಲ ಕಡೆ ಒಳ್ಳೆಯದಲ್ಲ, ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ.

ಧನು ರಾಶಿ:

ಅಧಿಕಾರದ ಆಮಿಷಕ್ಕೆ ಒಳಗಾಗಬೇಡಿ. ಕುಟುಂಬದ ನಿರ್ವಹಣೆಗೆ ಹಂತಹಂತವಾಗಿ ಕೆಲಸ ಮಾಡಿ. ಗಮನಿಸಿ: ಆರೋಗ್ಯಕ್ಕೆ ಎಚ್ಚರಿಕೆ, ಜೀರ್ಣಾಂಗ ಸಮಸ್ಯೆ ತಪ್ಪಿಸಿ.

ಮಕರ ರಾಶಿ:

ಮಿತ್ರರೇ ಶತ್ರುವಿನಂತೆ ಕಾಣಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಉತ್ಸಾಹ ಸಿಗಲಿದೆ. ಅನಿರೀಕ್ಷಿತ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡದಿರಿ.

ಕುಂಭ ರಾಶಿ:

ಆಸ್ತಿ ಹಂಚಿಕೆಯಲ್ಲಿ ವೈಮನಸ್ಯ ತಪ್ಪಿಸಿ. ದೀರ್ಘಕಾಲದ ಸ್ನೇಹ ಒಡೆಯಬಹುದು. ಆರೋಗ್ಯ ಬಲಿಷ್ಠವಾಗಿದ್ದರೂ, ಮಾನಸಿಕ ದೃಢತೆಗೆ ಗಮನ ಕೊಡಿ.

ಮೀನ ರಾಶಿ:

ಅದೃಷ್ಟ ನಿಮಗೆ ಸಹಾಯ ಮಾಡಲಿದೆ. ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗಲಿದೆ.  ಸ್ಥಿರಾಸ್ತಿಯ ಸಾಲದ ವಿಷಯದಲ್ಲಿ ಎಚ್ಚರಿಕೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Free (3)

ಇಂಟರ್ನೆಟ್ ಇಲ್ಲದಿದ್ರೂ ಹಣ ವರ್ಗಾವಣೆ..!

by ಶ್ರೀದೇವಿ ಬಿ. ವೈ
October 15, 2025 - 9:52 am
0

Free (2)

ಶೇ.10 ರಷ್ಟು ಕಮಿಷನ್ ಆಸೆಗಾಗಿ 22 ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿದ ವೈದ್ಯರು!

by ಶ್ರೀದೇವಿ ಬಿ. ವೈ
October 15, 2025 - 9:04 am
0

Free (1)

ಬೆಳ್ಳಿ ಬೆಲೆ 2 ಲಕ್ಷ ಸಮೀಪಕ್ಕೆ! ಕೇವಲ 4 ತಿಂಗಳಲ್ಲಿ 1 ಲಕ್ಷ ರೂ. ಏರಿಕೆ..!

by ಶ್ರೀದೇವಿ ಬಿ. ವೈ
October 15, 2025 - 8:20 am
0

Free

ಕರ್ನಾಟಕದಲ್ಲಿ ವರುಣನ ಆರ್ಭಟ: ಅಕ್ಟೋಬರ್ 18ರವರೆಗೆ ಭಾರೀ ಮಳೆ, 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

by ಶ್ರೀದೇವಿ ಬಿ. ವೈ
October 15, 2025 - 7:48 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (2)
    ನಿಮ್ಮ ಜನ್ಮ ಸಂಖ್ಯೆಯ ಪ್ರಕಾರ ಇಂದಿನ ಭವಿಷ್ಯ..!
    October 14, 2025 | 0
  • Untitled design (1)
    ಇಂದಿನ ನಿಮ್ಮ ಭವಿಷ್ಯ ಹೇಗಿದೆ..? ಇಲ್ಲಿದೆ ಸಂಪೂರ್ಣ ಮಾಹಿತಿ
    October 14, 2025 | 0
  • Untitled design (2)
    ಜನ್ಮ ಸಂಖ್ಯೆ ಪ್ರಕಾರ ಇಂದಿನ ಶುಭ- ಅಶುಭ: ಪೂರ್ಣ ಮಾಹಿತಿ!
    October 13, 2025 | 0
  • Untitled design (1)
    ಇಂದು ಈ ರಾಶಿಯವರಿಗೆ ಶುಭ ಸೂಚನೆ, ಯಾರಿಗೆ ಸವಾಲು ?
    October 13, 2025 | 0
  • Untitled design (1)
    ಇಂದಿನ ರಾಶಿಫಲ:ನಿಮ್ಮ ರಾಶಿಗೆ ಇಂದು ಶುಭವೇ ? ಅಶುಭವೇ..?
    October 12, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version