• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, January 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದು ಈ ರಾಶಿಯವರಿಗೆ ಆಪ್ತರಿಂದ ಮನಸ್ಸಿಗೆ ನೋವಾಗಬಹುದು?

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
January 8, 2026 - 6:54 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ಪಂಚಮೀ ತಿಥಿ ಗುರುವಾರ. ಇಂದು ಅಶಾಂತಿ, ದುರಭ್ಯಾಸ, ಆತ್ಮೀಯರ ಭೇಟಿ, ಪ್ರೇಮ ಸಲ್ಲಾಪ, ಉದ್ಯೋಗ ವಿಮರ್ಶೆ, ದೂರ ಪ್ರಯಾಣ, ಆರೋಗ್ಯ ಸುಧಾರಣೆಗಳು ವಿಶೇಷವಾಗಿರಲಿವೆ. ಜನವರಿ 08, 2026ರಂದು 12 ರಾಶಿಗಳ ದಿನ ಭವಿಷ್ಯ ಹೀಗಿದೆ.

ಮೇಷ ರಾಶಿ:

RelatedPosts

ಜನ್ಮಸಂಖ್ಯೆ ಆಧಾರಿತ ಇಂದಿನ ನಿಮ್ಮ ಭವಿಷ್ಯದ ಬಗ್ಗೆ ತಿಳಿಯಿರಿ..!

ಇಂದಿನ ಭವಿಷ್ಯ: ಯಾರಿಗೆ ಅದೃಷ್ಟ ? ಯಾರಿಗೆ ಸಂಕಷ್ಟ ? ನಿಮ್ಮ ರಾಶಿಫಲ ಇಲ್ಲಿದೆ !

ಇಂದಿನ ರಾಶಿ ಭವಿಷ್ಯ: ಈ ರಾಶಿಯವರು ಚಿನ್ನ ಖರೀದಿಸುವ ಸಾಧ್ಯತೆ..!

ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಂದಿನ ಆರೋಗ್ಯ, ಹಣದ ಭವಿಷ್ಯ ತಿಳಿಯಿರಿ

ADVERTISEMENT
ADVERTISEMENT

ಸ್ತ್ರೀಯರಿಗೆ ಮಾತುಗಾರಿಕೆಯಿಂದ ಪ್ರಶಂಸೆ ಸಿಗಲಿದೆ. ನಯವಾದ ಮಾತಿನಿಂದ ಕಾರ್ಯಗಳು ಸುಗಮವಾಗಲಿವೆ. ಉದ್ಯೋಗದಲ್ಲಿ ಭಡ್ತಿ ಸಾಧ್ಯತೆ. ಗೊಂದಲದ ಮನಸ್ಸು ಪ್ರಶಾಂತವಾಗಲಿದೆ. ಆತ್ಮೀಯರ ಭೇಟಿಯಿಂದ ಸಮಾಧಾನ. ಪ್ರಸಿದ್ಧಿಗೆ ಆಸಕ್ತಿ ಹೆಚ್ಚು. ಸಣ್ಣ ವಿಚಾರಗಳನ್ನು ದೊಡ್ಡದು ಮಾಡಿಕೊಳ್ಳಬೇಡಿ. ಕಾರ್ಮಿಕರ ವಿಚಾರದಲ್ಲಿ ಅಸಮಾಧಾನ ವ್ಯಕ್ತವಾಗಬಹುದು. ಸಾಹಸದಿಂದ ಯಶಸ್ಸು ಸಿಗುವ ಭ್ರಮೆ ಬರಬಹುದು.

ವೃಷಭ ರಾಶಿ:

ಅನಿರೀಕ್ಷಿತ ಪ್ರಯಾಣದಿಂದ ಆಯಾಸ ಹೆಚ್ಚು. ನಿರಾಸೆ ಬೇಡ, ಸಮಯ ಬೇಕು. ವಿದ್ಯಾರ್ಥಿಗಳಿಗೆ ಖರ್ಚು ಹೆಚ್ಚು. ಗೊಂದಲಕ್ಕೆ ಸಹಾಯ ಕೋರಿ. ಆಪ್ತರ ಮಾತುಗಳು ಮನಸ್ಸಿಗೆ ನೋವು ತರುವ ಸಾಧ್ಯತೆ. ತಾಯಿಯಿಂದ ಲಾಭ. ವ್ಯರ್ಥ ಓಡಾಟದಿಂದ ಆಯಾಸ. ಸರ್ಕಾರಿ ಕೆಲಸ ಮುಂದೂಡಿಕೆ. ಯಂತ್ರಗಳಿಂದ ತೊಂದರೆ. ಅವಕಾಶ ಬಿಟ್ಟರೆ ದುಃಖ. ಆರ್ಥಿಕ ಸಹಾಯ ಬಂಧುಗಳಿಂದ ಸಿಗಬಹುದು.

ಮಿಥುನ ರಾಶಿ:

ಬಾಂಧವ್ಯಗಳು ಸಮಯಕ್ಕೆ ಸರಿಯಾಗದು. ಸಹೋದ್ಯೋಗಿಗಳಿಂದ ವಿಘ್ನ. ತಪ್ಪು ನಿರ್ಧಾರದಿಂದ ಆರ್ಥಿಕ ನಷ್ಟ. ಸ್ಥಿರಾಸ್ತಿಗೆ ಮಾರ್ಗದರ್ಶನ ಬೇಕು. ವಿದೇಶ ಪ್ರಯಾಣ ಅವಕಾಶ. ಫಲಕ್ಕೆ ಸಮಯ ಬೇಕು. ತಂದೆಗೆ ಎದುರು ಮಾತು ನೋವು ತರುವುದು. ಪಾಲುದಾರಿಕೆಯಲ್ಲಿ ವ್ಯತ್ಯಾಸ. ಸುಮ್ಮನೆ ಪ್ರಯಾಣಕ್ಕೆ ಮನಸ್ಸು.

ಕರ್ಕಾಟಕ ರಾಶಿ:

ವಾಹನ ಸಂಚಾರದಲ್ಲಿ ವ್ಯತ್ಯಯ. ಆರ್ಥಿಕ ಲಾಭಕ್ಕೆ ತರ್ಕ ಸಾಲದು. ಅನುಕೂಲಕ್ಕೆ ಮನೋಭಾವ. ಹಿತಶತ್ರುಗಳ ನಡುವೆಯೂ ಅಭಿವೃದ್ಧಿ. ಭೂಲಾಭದಲ್ಲಿ ಸಲ್ಲದ ಮಾತುಗಳು. ಆಸ್ತಿ ಗಳಿಕೆ ಕಷ್ಟ. ಪ್ರಯೋಗಾತ್ಮಕ ಒಲವು. ಸಣ್ಣ ವಿಚಾರಕ್ಕೆ ಕೋಪ ಬರಬಹುದು. ನಿಂದನೆಯ ಮಾತು ವಿವಾದಕ್ಕೆ ಕಾರಣ.

ಸಿಂಹ ರಾಶಿ:

ಶುಭ ಕಾರ್ಯಕ್ಕೆ ಆಸಕ್ತಿ. ಆಸ್ತಿ ಮಾರಾಟದಿಂದ ಲಾಭ. ಸಾರ್ವಜನಿಕ ಕ್ಷೇತ್ರದಲ್ಲಿ ಅಸ್ತಿತ್ವ ಹೆಚ್ಚು. ಭೂಸ್ವಾದೀನ ಸಾಧ್ಯತೆ. ಸಾಮಾಜಿಕ ಕಾರ್ಯಕ್ಕೆ ಹಣ ಬಳಕೆ. ತಪ್ಪು ಒಪ್ಪದಿರುವುದು. ಸಹೋದರರೊಂದಿಗೆ ವಾಗ್ವಾದ. ವ್ಯವಹಾರದಲ್ಲಿ ಎಚ್ಚರಿಕೆ. ಮಾತುಗಳು ಮುಳುವಾಗಬಹುದು. ಶತ್ರುಗಳನ್ನು ತೆಕ್ಕೆಗೆ ತೆಗೆದುಕೊಳ್ಳಿ.

ಕನ್ಯಾ ರಾಶಿ:

ಬಾಂಧವರೊಂದಿಗೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ. ಮನೆಯ ವಾತಾವರಣ ಅಧ್ಯಯನಕ್ಕೆ ತೊಂದರೆ. ದಾಯಾದಿಗಳ ಅಪವಾದ. ಕಾರ್ಯ ಜಯದಲ್ಲೂ ಆರ್ಥಿಕ ನಷ್ಟ. ಹಿತಶತ್ರುಗಳಿಂದ ವ್ಯವಹಾರ ಹಿಂದಕ್ಕೆ. ಒಳ್ಳೆಯದಕ್ಕೆ ಮನಸ್ಸು ಬಾರದು. ತಂದೆಯೊಂದಿಗೆ ಭವಿಷ್ಯ ಚಿಂತನೆ. ಶುಭವಾರ್ತೆ ಉತ್ಸಾಹ. ಅವಲಂಬನೆ ಕಡಿಮೆ. ಸಣ್ಣ ಉಳಿತಾಯಕ್ಕೆ ಬೆಲೆ.

ತುಲಾ ರಾಶಿ:

ಕಚೇರಿ ಕಾರ್ಯಕ್ಕೆ ಓಡಾಟ ಕಷ್ಟ. ವಿತಂಡವಾದದಿಂದ ದೂರಾಳ. ಶತ್ರುಗಳ ಮಾನಸಿಕ ಕಿರುಕುಳ. ಕೆಲಸಕ್ಕೆ ಸಮಯ ಮಿತಿ. ಹಿರಿಯರ ತಿಳಿವಳಿಕೆ ಅಪಮಾನವಾಗಿ ಕಾಣಬಹುದು. ಆಲಸ್ಯವನ್ನು ಮಟ್ಟಹಾಕಿ. ಕಚೇರಿಯಲ್ಲಿ ಎಚ್ಚರಿಕೆ. ಮಿತ ಮಾತು. ಆರ್ಥಿಕ ಬೆಂಬಲ ನಿರೀಕ್ಷೆ. ವ್ಯವಹಾರ ಸಮಸ್ಯೆಗೆ ಸಿದ್ಧತೆ.

ವೃಶ್ಚಿಕ ರಾಶಿ:

ಅಕ್ರಮ ವ್ಯವಹಾರ ಬಯಲು. ಉದ್ಯೋಗ ಪ್ರಗತಿ ಅಲ್ಪ ನೆಮ್ಮದಿ. ನೌಕರರ ಕಾರ್ಯ ಸಂತೋಷ ತರದು. ಮುಖಸ್ತುತಿ ಪ್ರಯೋಜನ. ಪ್ರತಿಷ್ಠಿತ ಕರೆ. ಲಾಭವಿಲ್ಲದ ಕಾರ್ಯಕ್ಕೆ ಆಸಕ್ತಿ ಕಡಿಮೆ. ವಾಹನ ಜಾಗರೂಕತೆ. ಕಣ್ಣು ತೊಂದರೆ. ಸಮಾರಂಭದಲ್ಲಿ ಮುಖ್ಯ. ಮೇಲಧಿಕಾರಿಗಳ ಅಸಮಾಧಾನ. ಗೊತ್ತಿಲ್ಲದ ವಿಚಾರ ಕೇಳಿ.

ಧನು ರಾಶಿ:

ದೀರ್ಘ ಪ್ರೇಮ ಸಾಕೆನಿಸುವುದು. ಏನೂ ಮಾಡದೇ ಇರಲಾರಿರಿ. ಸಂತಾನ ಪ್ರಾಪ್ತಿ ಖುಷಿ. ಅವಿವಾಹಿತರಿಗೆ ವಿವಾಹ ನೆಮ್ಮದಿ. ಆಸ್ತಿ ಖರೀದಿಗೆ ಸಾಲ. ಭವಿಷ್ಯ ಚಿಂತೆ. ಸನ್ನಿವೇಶ ನಗಣ್ಯ ಮಾಡಿ. ಸಂಗಾತಿ ಸಲಹೆ. ಸ್ತ್ರೀಯರಿಗೆ ಸೌಂದರ್ಯಕ್ಕೆ ಸಮಯ. ಉದ್ಯೋಗ ಬೆಲೆ ಕಡಿಮೆ. ಕ್ಷಣಿಕ ಸುಖಕ್ಕೆ ಸಂಪತ್ತು ತ್ಯಾಗ.

ಮಕರ ರಾಶಿ:

ಹಿರಿಯರೊಂದಿಗೆ ಗೌರವ. ಅಕಾರಣ ಬಿಟ್ಟುಹೋಗುವವರು. ಅಲ್ಪ ಪ್ರಗತಿ ಸಂತೋಷ. ಸಮಸ್ಯೆ ಗಂಭೀರ. ಕಾರ್ಯ ಸರಳಗೊಳಿಸಿ. ವಾಹನದಲ್ಲಿ ಮರಣಭೀತಿ. ದೂರಾಗಲು ಬಯಕೆ. ಅಗತ್ಯ ಕಾರ್ಯಕ್ಕೆ ಸಮಯ ಕಷ್ಟ. ಮನೆ ಖರೀದಿ ಆಲೋಚನೆ. ಉದ್ಯೋಗದಲ್ಲಿ ದೂರದೃಷ್ಟಿ. ಕೃಷಿಗೆ ಆಸಕ್ತಿ.

ಕುಂಭ ರಾಶಿ:

ಸಾಮರಸ್ಯ ಅಭಾವದಿಂದ ಮಾನಸಿಕ ಅಸಮತೋಲನ. ಲಾಭ ಆಗದಿದ್ದರೂ ನೆಮ್ಮದಿ. ಅಪವಾದ ಸರಿಪಡಿಸಲು ಪ್ರಯತ್ನ. ಚಂಚಲ ಮನಸ್ಸು ನಿರ್ಧಾರಕ್ಕೆ ತೊಂದರೆ. ವಿಶ್ವಾಸಘಾತ ಬೇಸರ. ಶುಭ ಕಾರ್ಯಕ್ಕೆ ದೈವಾನುಗ್ರಹ. ಮಾತುಗಳು ಘಾಸಿ. ಕಿವಿ ನೋವು. ಫಲ ನಿರೀಕ್ಷೆಯಲ್ಲಿ ಬೇಸರ. ಸ್ನೇಹಿತರ ಒತ್ತಾಯಕ್ಕೆ ಪ್ರಯಾಣ.

ಮೀನ ರಾಶಿ:

ಅನಿರೀಕ್ಷಿತ ತಿರುವುಗಳು ಉದ್ವಿಗ್ನ. ಹೋರಾಟ ಮನೋಭಾವ. ಕಚೇರಿ ಕೆಲಸ ಸಮಾಧಾನ ಕೊಡದು. ನಿದ್ರೆ ಕಷ್ಟ. ಪ್ರೀತಿಪಾತ್ರರೊಂದಿಗೆ ಧನಾತ್ಮಕ ಚಿಂತನೆ. ಉದ್ಯೋಗ ಸ್ಥಿರತೆ ಕಡಿಮೆಯಿಂದ ಬದಲಾವಣೆ. ನಿರಂತರ ಅಸ್ತಿತ್ವ. ಆದಾಯ ಹಂಚಿಕೆ. ಬಂದಿದ್ದನ್ನು ರಕ್ಷಿಸಿ. ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಳ್ಳಿ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 01 11T210653.017

ದಿಶಾ ಪಯಣಕ್ಕೆ ಶಾಶ್ವತ ವಿದಾಯ: ಸೌಂದರ್ಯಳ ಕುತಂತ್ರಕ್ಕೆ ಸೋಲೊಪ್ಪಿ ಮನೆ ಬಿಟ್ಟಳು ದೀಪಾ!

by ಶ್ರೀದೇವಿ ಬಿ. ವೈ
January 11, 2026 - 9:13 pm
0

BeFunky collage 2026 01 11T204921.197

ಬೆಂಗಳೂರು ಟೆಕ್ಕಿ ಶರ್ಮಿಳಾ ಸಾವಿಗೆ ಸ್ಪೋಟಕ ಟ್ವಿಸ್ಟ್: ತನಿಖೆಯಲ್ಲಿ ಕೊಲೆ ಭಯಾನಕ ರಹಸ್ಯ ಬಯಲು!

by ಶ್ರೀದೇವಿ ಬಿ. ವೈ
January 11, 2026 - 8:52 pm
0

BeFunky collage 2026 01 11T195613.536

ರಮ್ಯಾ-ವಿಜಯಲಕ್ಷ್ಮಿ ಬೆನ್ನಲ್ಲೇ ಈ ಶಾಸಕಿಗೂ ಅಶ್ಲೀಲ ಕಾಮೆಂಟ್ ಕಾಟ!

by ಶ್ರೀದೇವಿ ಬಿ. ವೈ
January 11, 2026 - 7:58 pm
0

BeFunky collage 2026 01 11T194655.641

ಕ್ಯಾನ್ಸರ್ ಹರಡುವಿಕೆಗೆ ಸಹಾಯಕವಾ ಈ ವಿಟಮಿನ್? ಈ ಬಗ್ಗೆ ತಜ್ಞರು ಹೇಳೋದೇನು?

by ಶ್ರೀದೇವಿ ಬಿ. ವೈ
January 11, 2026 - 7:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 11T064900.519
    ಜನ್ಮಸಂಖ್ಯೆ ಆಧಾರಿತ ಇಂದಿನ ನಿಮ್ಮ ಭವಿಷ್ಯದ ಬಗ್ಗೆ ತಿಳಿಯಿರಿ..!
    January 11, 2026 | 0
  • Untitled design 2026 01 11T062718.131
    ಇಂದಿನ ಭವಿಷ್ಯ: ಯಾರಿಗೆ ಅದೃಷ್ಟ ? ಯಾರಿಗೆ ಸಂಕಷ್ಟ ? ನಿಮ್ಮ ರಾಶಿಫಲ ಇಲ್ಲಿದೆ !
    January 11, 2026 | 0
  • Untitled design 2026 01 10T063031.748
    ಇಂದಿನ ರಾಶಿ ಭವಿಷ್ಯ: ಈ ರಾಶಿಯವರು ಚಿನ್ನ ಖರೀದಿಸುವ ಸಾಧ್ಯತೆ..!
    January 10, 2026 | 0
  • Untitled design 2026 01 07T071041.220
    ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಂದಿನ ಆರೋಗ್ಯ, ಹಣದ ಭವಿಷ್ಯ ತಿಳಿಯಿರಿ
    January 7, 2026 | 0
  • Untitled design 2026 01 07T064815.356
    ಇಂದು ನಿಮ್ಮ ರಾಶಿಫಲ ಹೇಗಿದೆ ? ಯಾರಿಗೆ ಲಾಭ, ಯಾರಿಗೆ ನಷ್ಟ ?
    January 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version