• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, February 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಗೆಲುವಿನ ಸಂಭ್ರಮ!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
February 7, 2026 - 7:18 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಶಾಲಿವಾಹನ ಶಕವರ್ಷ 1948, ದಕ್ಷಿಣಾಯನ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷದ ಪಂಚಮಿ ತಿಥಿ, ಶನಿವಾರ. ಇಂದು ಕಲಹ, ಅಪ್ರಯೋಜಕ ಕಾರ್ಯಗಳು, ಬಂಧುಗಳೊಂದಿಗಿನ ಮಾತುಕತೆ, ಅಮೂಲ್ಯ ವಸ್ತು ಖರೀದಿ ಮತ್ತು ಪ್ರಭಾವಿಗಳ ಸಹವಾಸ ಇವುಗಳು ವಿಶೇಷವಾಗಿರಲಿವೆ. ಗ್ರಹಗಳ ಸಂಚಾರದ ಪ್ರಭಾವದಿಂದ ಇಂದಿನ ದಿನವು ಕೆಲವರಿಗೆ ಸಂತೋಷ ಮತ್ತು ಗೆಲುವಿನ ಸುದ್ದಿ ತರುತ್ತದೆ. ವಿಶೇಷವಾಗಿ ಒಂದು ರಾಶಿಯವರಿಗೆ ಅನ್ಯರಿಂದ ಗೆಲುವಿನ ಸಂಭ್ರಮ ಇರಲಿದೆ ಎಂದು ಸೂಚಿಸುತ್ತಿದೆ.

ಇಂದಿನ ದೈನಂದಿನ ರಾಶಿ ಭವಿಷ್ಯವನ್ನು ಓದಿ ನಿಮ್ಮ ದಿನವನ್ನು ಸರಿಯಾಗಿ ಯೋಜಿಸಿಕೊಳ್ಳಿ:

RelatedPosts

ಸಂಖ್ಯಾಶಾಸ್ತ್ರ ದಿನಭವಿಷ್ಯ: ಈ ಜನ್ಮಸಂಖ್ಯೆಯವರು ಹೂಡಿಕೆ, ಉದ್ಯೋಗ, ವ್ಯವಹಾರದಲ್ಲಿ ಜಾಗ್ರತೆ ವಹಿಸಿ

ಇಂದಿನ ರಾಶಿ ಭವಿಷ್ಯ: ಯಾರಿಗೆ ಶುಭ? ಯಾರಿಗೆ ಅಶುಭ? ಪೂರ್ಣ ಮಾಹಿತಿ ಇಲ್ಲಿದೆ

ಶೀಘ್ರದಲ್ಲೇ ವರ್ಷದ ಮೊದಲ ‘ಕಂಕಣ ಸೂರ್ಯಗ್ರಹಣ’: ಭಾರತದಲ್ಲಿ ಗೋಚರಿಸುತ್ತಾ? ಇಲ್ಲಿದೆ ಸಂಪೂರ್ಣ ವಿವರ

ಸಂಖ್ಯಾಶಾಸ್ತ್ರ ಭವಿಷ್ಯ: ವಾಹನ ಬಳಕೆಯಲ್ಲಿ ಹಾಗೂ ಪೋಷಕರ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ

ADVERTISEMENT
ADVERTISEMENT

ಮೇಷ ರಾಶಿ : ಉದ್ಯೋಗದ ಕಾರಣ ಪ್ರಯಾಣದ ಅವಕಾಶ ಇರಲಿದೆ. ವ್ಯಾಪಾರ ವಿಸ್ತರಣೆಗೆ ಹೊಸ ಸ್ಥಳ ಪರಿಶೀಲನೆ ಮಾಡುವಿರಿ. ವೃತ್ತಿಪರ ನಿರ್ಧಾರಗಳನ್ನು ಚಿಂತನಶೀಲವಾಗಿ ತೆಗೆದುಕೊಳ್ಳಿ. ಕಚೇರಿಯಲ್ಲಿ ನೌಕರರ ಕಾರ್ಯದಕ್ಷತೆಯಿಂದ ಕೆಲಸ ನಿಧಾನವಾಗಬಹುದು. ಮನೆಯಲ್ಲಿ ಸಂತೋಷದ ವಾತಾವರಣ. ಅನುಕಂಪದಿಂದ ಏನನ್ನಾದರೂ ಸಾಧಿಸುವಿರಿ.

ವೃಷಭ ರಾಶಿ : ಮನಃಸ್ಥಿತಿಯಲ್ಲಿ ಏರಿಳಿತಗಳಿರಬಹುದು. ಉದ್ಯೋಗ ಸಂದರ್ಶನದಿಂದ ಆತಂಕ ದೂರವಾಗುತ್ತದೆ. ನಿಮ್ಮ ಆಕರ್ಷಣೆಗೆ ಜನ ಮನ ಸೋಲಬಹುದು. ಯೋಜನೆಗಳು ಸಕಾರಾತ್ಮಕವಾಗಿ ಪ್ರಾರಂಭವಾಗುವ ಸಾಧ್ಯತೆ. ರಾಜಕೀಯದಿಂದ ಹೆಚ್ಚಿನ ಸೌಕರ್ಯ ಇಲ್ಲ. ಸ್ವಾರ್ಥ ಬಿಟ್ಟು ಇತರರ ಬಗ್ಗೆ ಯೋಚಿಸಿ. ಅಭದ್ರತೆಯನ್ನು ದೂರ ಮಾಡಿ.

ಮಿಥುನ ರಾಶಿ : ಹಿರಿಯರು ಮಾತನಾಡಿದ ವಿವಾಹದ ಮಾತುಕತೆಯಿಂದ ಸಂತೋಷ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗುವಿರಿ. ಅಜಾಗರೂಕತೆಯಿಂದ ನಷ್ಟವಾಗಬಹುದು. ಕಳೆದುಕೊಂಡ ವಸ್ತುಗಳನ್ನು ಮತ್ತೆ ಪಡೆಯುವ ಮನಸ್ಸು. ಕೆಲವು ಒಳ್ಳೆಯ ಅಭ್ಯಾಸಗಳು ಕೈತಪ್ಪಬಹುದು. ವಿಷಮ ಸ್ಥಿತಿಯನ್ನು ಸಮತೋಲನಗೊಳಿಸುವ ಕೌಶಲ್ಯ ನಿಮಗಿದೆ.

ಕರ್ಕಾಟಕ ರಾಶಿ : ಆಸ್ತಿ ವಿಚಾರದಲ್ಲಿ ಸುಳ್ಳು ಬಯಲಾಗುವುದು. ಗೌಪ್ಯ ಸಂಗತಿಗಳು ಹೊರಬೀಳಬಹುದು. ಮನೆ ಸ್ವಚ್ಛತೆಗೆ ಗಮನ ಕೊಡಿ. ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಆಸಕ್ತಿ. ಉದ್ಯೋಗದಲ್ಲಿ ಹೊಸ ವಿಚಾರ ಕಲಿಯಬೇಕು. ಅಪರಿಚಿತರೊಂದಿಗೆ ವ್ಯವಹಾರ ಎಚ್ಚರಿಕೆಯಿಂದ. ತಂದೆಯ ಮೇಲೆ ಬೇಸರ, ಸಂಗಾತಿಯ ಮಾತುಗಳಿಂದ ನೋವು.

ಸಿಂಹ ರಾಶಿ : ಕಾರ್ಯಗಳಿಗೆ ಆದ್ಯತೆ ನೀಡಿ. ಅತಿಯಾದ ನಂಬಿಕೆಯಿಂದ ಮೌಲ್ಯಯುತ ವಸ್ತು ಕಳೆದುಕೊಳ್ಳಬಹುದು. ಸ್ಥಾನವಿಲ್ಲದ ಕಡೆ ಇರಲು ಇಷ್ಟವಿಲ್ಲ. ಸಿಟ್ಟಿನಿಂದ ಎಲ್ಲರನ್ನೂ ದೂರಮಾಡಿಕೊಳ್ಳುವಿರಿ. ಮನೆಯ ಅಶಾಂತಿ ಸರಿಪಡಿಸಿ. ಸ್ನೇಹಿತರು ಆತ್ಮವಿಶ್ವಾಸ ತುಂಬುವರು. ಸಂಶೋಧಕರು ಒತ್ತಡದಲ್ಲಿ ಕೆಲಸ ಮಾಡುವರು.

ಕನ್ಯಾ ರಾಶಿ : ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ. ದೂರ ಪ್ರಯಾಣಕ್ಕೆ ಇಷ್ಟವಿಲ್ಲ. ಸಾಲ ಕೊಟ್ಟವರ ಮುಂದೆ ತಲೆ ಎತ್ತಿ ಓಡಾಡುವಿರಿ. ರಾಜಕೀಯದಲ್ಲಿ ಹಿನ್ನಡೆ. ಸಿಟ್ಟಿನ ಸಂದರ್ಭದಲ್ಲಿ ತಾಳ್ಮೆ ಇರಿಸಿ. ಹಳೆಯ ನೋವುಗಳು ಕಾಡಬಹುದು. ಶುಭ ಸುದ್ದಿ ಕೇವಲ ನಿರೀಕ್ಷೆಯಾಗಿಯೇ ಉಳಿಯಬಹುದು.

ತುಲಾ ರಾಶಿ : ಸಕಾರಾತ್ಮಕ ಮನಃಸ್ಥಿತಿಯೊಂದಿಗೆ ಯಶಸ್ಸು ಪಡೆಯಲು ಪ್ರಯತ್ನಿಸಿ. ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಮನಸ್ಸು ಸರಿಯಿಲ್ಲದಿದ್ದರೆ ಕೆಲಸದಲ್ಲಿ ಖುಷಿ ಇರದು. ಉದ್ಯೋಗ ಬಿಟ್ಟು ಭೂಮಿ ವ್ಯವಹಾರಕ್ಕೆ ತೊಡಗಬಹುದು. ನಕಾರಾತ್ಮಕ ಚಿಂತನೆ ಹೆಚ್ಚಾಗಬಹುದು. ಕಾನೂನು ತೀರ್ಮಾನಕ್ಕೆ ತಲೆಬಾಗಿ.

ವೃಶ್ಚಿಕ ರಾಶಿ : ಸಂಗಾತಿಗೆ ಉಡುಗೊರೆ ಇಷ್ಟವಾಗದಿರಬಹುದು. ಮಹಿಳೆಯರು ಸಮಾರಂಭಕ್ಕೆ ಮನೆಗೆ ಹೋಗಬಹುದು. ಆತಂಕವನ್ನು ಸುಲಭವಾಗಿ ಎದುರಿಸುವಿರಿ. ಸಾಲ ತಪ್ಪಿಸಿ. ಆರೋಗ್ಯಕ್ಕೆ ಜಾಗರೂಕತೆ. ವಿವಾದ ಇಲ್ಲದೇ ಕೆಲಸ ಮುಗಿಸಿ. ಆಪ್ತರ ಬಗ್ಗೆ ಊಹೆ ತಪ್ಪಬಹುದು. ವಾಹನ ದುರಸ್ತಿಗೆ ಖರ್ಚು.

ಧನು ರಾಶಿ : ನಿಮ್ಮ ಯಶಸ್ಸಿಗೆ ಅಸೂಯೆ ಪಡುವವರಿಗೆ ಇನ್ನಷ್ಟು ತುಪ್ಪ ಸುರಿಯುವಿರಿ. ಕಚೇರಿಯಲ್ಲಿ ಎಲ್ಲವೂ ಸರಿಯಾಗಿರದು. ಸಂದರ್ಭ ಪ್ರತಿಕೂಲ. ಸಮಯ ನೋಡಿ ಕೆಲಸ ಮಾಡಿ. ಹಣಕಾಸು ನಿರ್ಧಾರ ಬುದ್ಧಿವಂತಿಕೆಯಿಂದ. ತುರ್ತು ಕಾರ್ಯ ಮುಂದೂಡಬಹುದು. ಒತ್ತಡದ ಕೆಲಸ ದೂರವಿರಿ. ಯಾರ ಮಾತನ್ನೂ ಪೂರ್ಣ ನಂಬಬೇಡಿ.

ಮಕರ ರಾಶಿ : ಮನಸ್ಸಿನ ಚಾಂಚಲ್ಯ ಧ್ಯಾನದಿಂದ ಸರಿಪಡಿಸಿ. ತಪ್ಪು ಮರೆಮಾಚಿದರೂ ಗೊತ್ತಾಗುತ್ತದೆ. ಮನೆಯಲ್ಲಿ ಶುಭ ಕಾರ್ಯ ಆಯೋಜನೆ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗ ಬದಲಾವಣೆ. ಸರ್ಕಾರದಿಂದ ಒಪ್ಪಿಗೆ. ಉದ್ಯೋಗದಲ್ಲಿ ಉದ್ವೇಗ. ಮಿತ್ರರು ಇಂದು ಸಿಗದಿರಬಹುದು.

ಕುಂಭ ರಾಶಿ : ಅತಿಯಾದ ಕೋಪ ಬೇಡ, ಶಾಂತ ಮನಸ್ಸಿನಿಂದ ನಿರ್ಧಾರ ತೆಗೆದುಕೊಳ್ಳಿ. ಪಾಲುದಾರಿಕೆಯಲ್ಲಿ ಕುರುಡು ನಂಬಿಕೆ ಬೇಡ. ವಿದೇಶಿ ವ್ಯವಹಾರದಿಂದ ಲಾಭ. ಕುಟುಂಬದಲ್ಲಿ ನೆಮ್ಮದಿ. ಇಷ್ಟಮಿತ್ರರ ಭೇಟಿಯಿಂದ ಖುಷಿ. ಸಂತಾನ ಸುಖದ ನಿರೀಕ್ಷೆ ಸಫಲವಾಗಬಹುದು. ಸಾಹಸಕ್ಕೆ ಜಾಗರೂಕತೆ ಅಗತ್ಯ.

ಮೀನ ರಾಶಿ : ಸಹೋದರರ ನಡುವಿನ ಹಣಕಾಸು ವಿವಾದ ಪರಿಹರಿಸಬಹುದು. ಸಣ್ಣ ಮನಸ್ಸು ತೋರಿಸಬೇಡಿ. ಉನ್ನತ ಅಧ್ಯಯನಕ್ಕಾಗಿ ಬೇರೆ ಕಡೆಗೆ ತೆರಳಬಹುದು. ವ್ಯರ್ಥ ಸುತ್ತಾಟದಿಂದ ಸಿಟ್ಟು. ಬಂಧುಗಳ ಸಲಹೆ ದಾರಿ ತಪ್ಪಿಸಬಹುದು. ಆರ್ಥಿಕ ವ್ಯವಹಾರ ಮೊದಲೇ ಸರಿಪಡಿಸಿ. ಪ್ರೇಮದಲ್ಲಿ ದುಡುಕಿ ಒಂಟಿಯಾಗಬಹುದು.

ಇಂದು ನಿಮ್ಮ ರಾಶಿಗೆ ಶುಭವಾಗಲಿ. ಜ್ಯೋತಿಷ್ಯ ಸಲಹೆಗಳನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಿ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 12 04T071408.916

ಸಂಖ್ಯಾಶಾಸ್ತ್ರ ದಿನಭವಿಷ್ಯ: ಈ ಜನ್ಮಸಂಖ್ಯೆಯವರು ಹೂಡಿಕೆ, ಉದ್ಯೋಗ, ವ್ಯವಹಾರದಲ್ಲಿ ಜಾಗ್ರತೆ ವಹಿಸಿ

by ಶಾಲಿನಿ ಕೆ. ಡಿ
February 12, 2026 - 7:55 am
0

Untitled design 2026 02 12T073050.055

ಕರುಳಿನ ಆರೋಗ್ಯಕ್ಕೆ ಈ ಸರಳ ಆಹಾರ ಪದ್ಧತಿ ಅನುಸರಿಸಿ!

by ಶಾಲಿನಿ ಕೆ. ಡಿ
February 12, 2026 - 7:35 am
0

Untitled design 2025 12 04T070243.618

ಇಂದಿನ ರಾಶಿ ಭವಿಷ್ಯ: ಯಾರಿಗೆ ಶುಭ? ಯಾರಿಗೆ ಅಶುಭ? ಪೂರ್ಣ ಮಾಹಿತಿ ಇಲ್ಲಿದೆ

by ಶಾಲಿನಿ ಕೆ. ಡಿ
February 12, 2026 - 6:45 am
0

Untitled design 2026 02 11T232842.840

ರಾತ್ರಿ ಊಟದ ನಂತರ ಒಂದು ಹಿಡಿ ಜೀರಿಗೆ ತಿಂದರೆ ತೂಕ ಇಳಿಯುತ್ತಾ?

by ಯಶಸ್ವಿನಿ ಎಂ
February 11, 2026 - 11:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 04T071408.916
    ಸಂಖ್ಯಾಶಾಸ್ತ್ರ ದಿನಭವಿಷ್ಯ: ಈ ಜನ್ಮಸಂಖ್ಯೆಯವರು ಹೂಡಿಕೆ, ಉದ್ಯೋಗ, ವ್ಯವಹಾರದಲ್ಲಿ ಜಾಗ್ರತೆ ವಹಿಸಿ
    February 12, 2026 | 0
  • Untitled design 2025 12 04T070243.618
    ಇಂದಿನ ರಾಶಿ ಭವಿಷ್ಯ: ಯಾರಿಗೆ ಶುಭ? ಯಾರಿಗೆ ಅಶುಭ? ಪೂರ್ಣ ಮಾಹಿತಿ ಇಲ್ಲಿದೆ
    February 12, 2026 | 0
  • Untitled design 2026 02 11T221106.585
    ಶೀಘ್ರದಲ್ಲೇ ವರ್ಷದ ಮೊದಲ ‘ಕಂಕಣ ಸೂರ್ಯಗ್ರಹಣ’: ಭಾರತದಲ್ಲಿ ಗೋಚರಿಸುತ್ತಾ? ಇಲ್ಲಿದೆ ಸಂಪೂರ್ಣ ವಿವರ
    February 11, 2026 | 0
  • Untitled design 2025 12 04T071408.916
    ಸಂಖ್ಯಾಶಾಸ್ತ್ರ ಭವಿಷ್ಯ: ವಾಹನ ಬಳಕೆಯಲ್ಲಿ ಹಾಗೂ ಪೋಷಕರ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ
    February 11, 2026 | 0
  • Untitled design 2025 12 04T070243.618
    ರಾಶಿ ಭವಿಷ್ಯ: ಈ ರಾಶಿಯವರು ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ, ವ್ಯಾಪಾರದಲ್ಲಿ ಲಾಭ!
    February 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version