ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರ (POK) ಮತ್ತು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ್ ಎಂಬ ಈ ಕಾರ್ಯಾಚರಣೆಯ ಬೆನ್ನಲ್ಲೇ,ಇದೀಗ ಭಾರತೀಯ ಸೇನಾಧಿಕಾರಿಗಳು ನವದೆಹಲಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.
ಆಪರೇಷನ್ ಸಿಂಧೂರ್: ಭಾರತೀಯ ಸೇನೆಯಿಂದ ತುರ್ತು ಸುದ್ದಿಗೋಷ್ಠಿ

- Categories: ದೇಶ
- Tags: AirstrikeCounter-Terrorism OperationDefence MinistryIndia Pakistan ConflictIndian ArmyOperation SindhurPahalgam attackPoKPress ConferenceTerrorist CampsThe Resistance Frontಆಪರೇಷನ್ ಸಿಂಧೂರ್ಉಗ್ರ ವಿರೋಧಿ ಕಾರ್ಯಾಚರಣೆಉಗ್ರರ ನೆಲೆಗಳುಪಹಲ್ಗಾಮ್ ದಾಳಿಪಾಕ್ ಆಕ್ರಮಿತ ಕಾಶ್ಮೀರಭಾರತ-ಪಾಕ್ ಸಂಘರ್ಷಭಾರತೀಯ ಸೇನೆರಕ್ಷಣಾ ಸಚಿವಾಲಯವೈಮಾನಿಕ ದಾಳಿಸುದ್ದಿಗೋಷ್ಠಿ
Related Content
ಬಿಸಿಲಿಗೆ ಎಸಿ ಬೇಡ, ಜೇಬಿನಲ್ಲಿ ಈರುಳ್ಳಿ ಇಟ್ಕೊಬೇಕಂತೆ!: ಕೇಂದ್ರ ಸಚಿವರ ವಿಚಿತ್ರ ಹೇಳಿಕೆ ವೈರಲ್!
By
ಶಾಲಿನಿ ಕೆ. ಡಿ
April 28, 2026 - 8:58 am
ಗಂಡನ ಸ್ವಂತ ತಂಗಿಯನ್ನೇ ಪತಿಯ 2ನೇ ಹೆಂಡತಿ ಎಂದು ಬಿಂಬಿಸಿ ಡಿವೋರ್ಸ್ ಪಡೆದ ಪತ್ನಿ!
By
ಶ್ರೀದೇವಿ ಬಿ. ವೈ
April 27, 2026 - 10:14 pm