ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರ (POK) ಮತ್ತು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ್ ಎಂಬ ಈ ಕಾರ್ಯಾಚರಣೆಯ ಬೆನ್ನಲ್ಲೇ,ಇದೀಗ ಭಾರತೀಯ ಸೇನಾಧಿಕಾರಿಗಳು ನವದೆಹಲಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.
ಆಪರೇಷನ್ ಸಿಂಧೂರ್: ಭಾರತೀಯ ಸೇನೆಯಿಂದ ತುರ್ತು ಸುದ್ದಿಗೋಷ್ಠಿ

- Categories: ದೇಶ
- Tags: AirstrikeCounter-Terrorism OperationDefence MinistryIndia Pakistan ConflictIndian ArmyOperation SindhurPahalgam attackPoKPress ConferenceTerrorist CampsThe Resistance Frontಆಪರೇಷನ್ ಸಿಂಧೂರ್ಉಗ್ರ ವಿರೋಧಿ ಕಾರ್ಯಾಚರಣೆಉಗ್ರರ ನೆಲೆಗಳುಪಹಲ್ಗಾಮ್ ದಾಳಿಪಾಕ್ ಆಕ್ರಮಿತ ಕಾಶ್ಮೀರಭಾರತ-ಪಾಕ್ ಸಂಘರ್ಷಭಾರತೀಯ ಸೇನೆರಕ್ಷಣಾ ಸಚಿವಾಲಯವೈಮಾನಿಕ ದಾಳಿಸುದ್ದಿಗೋಷ್ಠಿ
Related Content
ಒಮಾನ್ನಲ್ಲಿ ಭೀಕರ ಡ್ರೋನ್ ದಾಳಿ: ಇಬ್ಬರು ಭಾರತೀಯರ ಸಾ*ವು, 10 ಮಂದಿಗೆ ಗಾಯ
By
ಯಶಸ್ವಿನಿ ಎಂ
March 13, 2026 - 8:03 pm
ಇತಿಹಾಸದಲ್ಲಿ ಮೊದಲ ಬಾರಿಗೆ ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ನೋಟಿಸ್ !
By
ಯಶಸ್ವಿನಿ ಎಂ
March 13, 2026 - 6:04 pm