ಗ್ಯಾರಂಟಿ ನ್ಯೂಸ್‌ ಸೆಟಲೈಟ್‌ ಚಾನೆಲ್‌ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಸವರಾಜ್‌ ಬೊಮ್ಮಾಯಿ

ನಮ್ಮ ಹೆಮ್ಮೆಯ ಚಾನೆಲ್‌ಗೆ ಶುಭಕೋರಿ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡು, ಆಶಿರ್ವಾದ ಮಾಡಿದರು.

ಗ್ಯಾರಂಟಿ ನ್ಯೂಸ್‌ ಸೆಟಲೈಟ್‌ ಚಾನೆಲ್‌  ಲೊಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯದ ಹಲವಾರು ಗಣ್ಯಾತಿಗಣ್ಯರು ಆಗಮಿಸಿ ನಮ್ಮ ಹೆಮ್ಮೆಯ ಚಾನೆಲ್‌ಗೆ ಶುಭಕೋರಿ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡು, ಆಶಿರ್ವಾದ ಮಾಡಿದರು.

https://x.com/BSBommai/status/1889977211987615744

ರಾಜ್ಯದ ಮಾಜಿ ಮುಖ್ಯಮಂತ್ರಿ, ಸಂಸದರಾಗಿರುವ ಬಸವರಾಜ್‌ ಬೊಮ್ಮಾಯಿ ಅವರು ಅತ್ಯಂತ ಪ್ರೀತಿಯಿಂದ ನಮ್ಮ ಆಮಂತ್ರಣವನ್ನ ಸ್ವೀಕರಿಸಿ, ನಮ್ಮ ಚಾನೆಲ್‌ ಗೆ ಬಂದು ಶುಭ ಕೋರಿದರು. ಇದೇ ವೇಳೆ ನಮ್ಮ ಚಾನೆಲ್ ನ ಎಂಡಿ. ಆಗಿರುವ ಶ್ರೀ. ಟಿ ಶಿವಸ್ವಾಮಿ ಅವರೊಂದಿಗೆ ಮಾತನಾಡಿ ಚಾನೆಲ್‌ ಬಗ್ಗೆ ಅತ್ಯಂತ ಆಶಾಭಾವ ಹಾಗೂ ರಾಜ್ಯದ ಹಿತಾಸಕ್ತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಗ್ಯಾರಂಟಿ ನ್ಯೂಸ್ ಮುಖ್ಯ ಸಂಪಾದಕರಾದ ರಾಧಾ ಹಿರೇಗೌಡರ್‌ ಬಗ್ಗೆ ಅತ್ಯಂತ ಮೆಚ್ಚುಗೆಯ ಮಾತುಗಳನ್ನಾಡಿದರು ಸಂಸದ ಬಸವರಾಜ್‌ ಬೊಮ್ಮಾಯಿ .

 

Exit mobile version