• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಬೇಸಿಗೆಯಲ್ಲಿ ಕಿಡ್ನಿ ಬಗ್ಗೆ ಕಾಳಜಿ ಇರಲಿ: ಚಿಕ್ಕ ಮಕ್ಕಳಲ್ಲಿ ಕಿಡ್ನಿ ಸ್ಟೋನ್ ಪತ್ತೆ..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
March 19, 2025 - 9:20 pm
in ಆರೋಗ್ಯ-ಸೌಂದರ್ಯ
0 0
0
101632955

ಕಿಡ್ನಿ ಸ್ಟೋನ್‌‌‌ ಈ ಪದ ಅತಿ ಹೆಚ್ಚು ವಯಸ್ಕರರ ಬಾಯಲ್ಲಿ ಕೇಳಿ ಬರುತ್ತಿತ್ತು. ಆದ್ರೇ ಇದೀಗ ಸಣ್ಣ ಮಕ್ಕಳಲ್ಲಿ ಕೂಡಾ ಕಿಡ್ನಿ ಸ್ಟೋನ್ ಸಮಸ್ಯೆ ಕಂಡು ಬರ್ತಿದೆ. ಹಾಗಾದ್ರೆ ಇದನ್ನು ತಡೆಗಟ್ಟಲು ಯಾವೇಲ್ಲಾ ಕ್ರಮ ತೆಗೆದುಕೊಳ್ಳಬೇಕು.

ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್‌ ಅನ್ನುವುದು‌ ತೀರ ಸಹಜವಾದ ಅನಾರೋಗ್ಯ ಸಮಸ್ಯೆಯಾಗಿ ಉಳಿದುಕೊಂಡಿದ್ದೆ. ಈಗ ಮಕ್ಕಳಲ್ಲೂ ಕೂಡ ಕಿಡ್ನಿ ಸ್ಟೋನ್‌ ಕಂಡುಬರುತ್ತಿರೋದು ಅಸಹಜವಾಗಿದ್ದು, ಪೋಷಕರು ಕೂಡ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಈ ಬಗ್ಗೆ ಮಕ್ಕಳ ತಜ್ಞರೇ ಬೆಚ್ಚಿ ಬೀಳಿಸೋ ಮಾಹಿತಿ ನೀಡಿದ್ದು. ಪೋಷಕರೇ ಬೀ ಕೇರ್ ಫುಲ್ ಅಂತ ಹೇಳಿದ್ದಾರೆ.

RelatedPosts

ದಾಸವಾಳದ ಹೂ ನೀಡುತ್ತೆ ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗೆ ಪರಿಹಾರ

ತೂಕ ಇಳಿಕೆಗೆ ವ್ಯಾಯಾಮ ಸಾಕಾಗಲ್ಲ: ಈ ಪೋಷಕಾಂಶಗಳನ್ನು ತಪ್ಪದೇ ಸೇರಿಸಿ!

ಗರ್ಭಿಣಿಯರು ಅರಿಶಿನ ಹಾಲು ಕುಡಿಯಬಹುದೇ? ತಜ್ಞರ ಸಲಹೆ ಇಲ್ಲಿದೆ!

ದೃಷ್ಟಿ ದೋಷಕ್ಕೆ ಮನೆಮದ್ದು: ಕನ್ನಡಕಕ್ಕೆ ವಿದಾಯ ಹೇಳುವ ಸರಳ ಉಪಾಯ ಇಲ್ಲಿದೆ!

ADVERTISEMENT
ADVERTISEMENT

Sua kidney stones

ಕಿಡ್ನಿ ಸ್ಟೋನ್ ಯಾಕೆ ಹೆಚ್ಚುತ್ತಿದೆ?

  • ಬೇಸಿಗೆಯಲ್ಲಿ ನೀರಿನ ಕೊರತೆ ರಕ್ತದಲ್ಲಿ ಖನಿಜಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ.
  • ಪಿಜ್ಜಾ, ಬರ್ಗರ್, ಪ್ಯಾಕೆಟ್ ಜ್ಯೂಸ್ ನಂತಹ ಜಂಕ್ ಫುಡ್ ಯುರಿಕ್ ಆಸಿಡ್ ಹೆಚ್ಚಿಸುತ್ತದೆ.
  • ಮಕ್ಕಳು ಶಾರೀರಿಕ ಚಟುವಟಿಕೆ ಕಡಿಮೆ ಮಾಡುವುದು ಮತ್ತು ಸೋಡಾ ಪಾನೀಯಗಳ ಸೇವನೆ.

Stomach bug feat

ತಡೆಗಟ್ಟುವುದು ಹೇಗೆ?

  1. ದಿನಕ್ಕೆ 8-10 ಗ್ಲಾಸ್ ನೀರು ಕುಡಿಯಲು ಒತ್ತು ನೀಡಿ.
  2. ಲವಣಕರಿತನ, ಸಿಹಿ ತಿಂಡಿಗಳನ್ನು ನಿಯಂತ್ರಿಸಿ.
  3. ಹಸಿರು ತರಕಾರಿ, ಸಿಟ್ರಸ್ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿ.
  4. 2 ಗಂಟೆಗೊಮ್ಮೆ ಮಕ್ಕಳನ್ನು ಚಲಿಸುವಂತೆ ಪ್ರೋತ್ಸಾಹಿಸಿ.

ಸಮ್ಮರ್ ಹೀಟ್ ನಿಮ್ಮ ಕಿಡ್ನಿಗೆ ಡೇಂಜರ್.! ಜಂಕ್ ಫುಡ್ ತಿಂದ್ರೂ ಕಿಡ್ನಿ ಡ್ಯಾಮೇಜ್.!

ಬೇಸಿಗೆ ಶುರುವಾಯ್ತು ಅಂದ್ರೆ ಸಾಕು,ಅನಾರೋಗ್ಯಗಳು ಸಾಲು ಸಾಲಾಗಿ ವಕ್ಕರಿಸಿಕೊಳ್ಳುತ್ತೆ. ಈಗ ಕಿಡ್ನಿಗೂ ಕಂಟಕ ಎದುರಾಗಿದ್ದು, ಜಂಕ್ ಫುಡ್ ದಾಸರಾದವರಲ್ಲಿ‌ ಕಿಡ್ನಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಇನ್ನು ಸರಿಯಾಗಿ ನೀರು ಕುಡಿಯದೇ ಇರೋದ್ರಿಂದ ಡಿಹೈಡ್ರೇಷನ್ ಆಗಿ ಮಕ್ಕಳಲ್ಲೂ ಕಿಡ್ನಿ ಸಮಸ್ಯೆ ಹೆಚ್ಚಾಗಿದೆ. 5 ವರ್ಷಗಳ ಹಿಂದೆ ವಾರಕ್ಕೆ 4 ರಿಂದ 5 ಪ್ರಕರಣ ದಾಖಲಾಗಿದ್ರೆ, ಈಗ 10 ರಿಂದ 15ಕ್ಕೆ ಏರಿಕೆ ಆಗಿರೋದು ವೈದ್ಯರಿಗೂ ಕೂಡ ಆಶ್ಚರ್ಯ ವ್ಯಕ್ತ ಪಡಿಸುತ್ತಿದ್ದಾರೆ.

Adequate fluid intake may help prevent kidney stones in some children.jpg

 

ಎಲ್ಲ ಅನಾರೋಗ್ಯ ಸಮಸ್ಯೆಗೂ, ನಮ್ಮ ಜೀವನ ಶೈಲಿನೇ ಕಾರಣವಾಗಿದ್ದು, ಮೊದಲು ಲೈಫ್‌‌ ಸ್ಟೈಲ್‌ ಮತ್ತು ನಮ್ಮ ಆಹಾರ ಪದ್ದತಿಯನ್ನ ಬದಲಾಯಿಸಿಕೊಳ್ಳೋದ್ರಿಂದ ವಯಸ್ಕರರಿಂದ ಹಿಡಿದು, ಮಕ್ಕಳವರೆಗೂ ಆರೋಗ್ಯವನ್ನು ಸುರಕ್ಷಿತವಾಗಿ,  ಇಟ್ಟುಕೊಳ್ಳಬಹುದಾಗಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Web (84)

“ಅರಸಯ್ಯನ ಪ್ರೇಮ ಪ್ರಸಂಗ” ಚಿತ್ರದ “ಪೋಸ್ಟ್ ಕಾರ್ಡ್” ಹಾಡು ಬಿಡುಗಡೆ

by ಶ್ರೀದೇವಿ ಬಿ. ವೈ
September 16, 2025 - 7:44 pm
0

Web (81)

ವಿರೋಧ ಪಕ್ಷದ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಉಡುಗೊರೆ: 25 ಕೋಟಿ ಅನುದಾನ ಬಿಡುಗಡೆ

by ಶ್ರೀದೇವಿ ಬಿ. ವೈ
September 16, 2025 - 7:35 pm
0

Web (83)

UI ಉಪ್ಪಿಗೆ UPI ಕಾಟ..ಲಕ್ಷ ಲಕ್ಷ ಪೀಕಿದ ಹ್ಯಾಕರ್ಸ್‌..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 16, 2025 - 7:32 pm
0

Web (80)

ಲಂಚ ಪಡೆದು ಅಕ್ರಮ ಎಸಗಿದ ಮೂವರು ವೈದ್ಯರ ಅಮಾನತು

by ಶ್ರೀದೇವಿ ಬಿ. ವೈ
September 16, 2025 - 7:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • 111 (31)
    ದಾಸವಾಳದ ಹೂ ನೀಡುತ್ತೆ ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗೆ ಪರಿಹಾರ
    September 14, 2025 | 0
  • Web (90)
    ತೂಕ ಇಳಿಕೆಗೆ ವ್ಯಾಯಾಮ ಸಾಕಾಗಲ್ಲ: ಈ ಪೋಷಕಾಂಶಗಳನ್ನು ತಪ್ಪದೇ ಸೇರಿಸಿ!
    September 12, 2025 | 0
  • Untitled design 2025 09 11t072715.635
    ಗರ್ಭಿಣಿಯರು ಅರಿಶಿನ ಹಾಲು ಕುಡಿಯಬಹುದೇ? ತಜ್ಞರ ಸಲಹೆ ಇಲ್ಲಿದೆ!
    September 11, 2025 | 0
  • Untitled design 2025 09 10t072724.398
    ದೃಷ್ಟಿ ದೋಷಕ್ಕೆ ಮನೆಮದ್ದು: ಕನ್ನಡಕಕ್ಕೆ ವಿದಾಯ ಹೇಳುವ ಸರಳ ಉಪಾಯ ಇಲ್ಲಿದೆ!
    September 10, 2025 | 0
  • Untitled design 2025 09 09t072740.950
    ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ತಿನ್ನಿ..ಇದರ ಅದ್ಭುತ ಪ್ರಯೋಜನ ತಿಳಿಯಿರಿ
    September 9, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version