• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, November 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಮಕ್ಕಳನ್ನು ಬಿಡದ ಮಾನಸಿಕ ಸಮಸ್ಯೆ..ಇದಕ್ಕೇನು ಪರಿಹಾರ..?

ಯಶಸ್ವಿನಿ ಎಂ by ಯಶಸ್ವಿನಿ ಎಂ
September 21, 2025 - 3:30 pm
in ಆರೋಗ್ಯ-ಸೌಂದರ್ಯ
0 0
0
Untitled design (7)

ಇತ್ತೀಚಿಗೆ ಕಿನ್ನತೆಗೆ ಒಳಗಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಕೆಲವರಿಗೆ ಕಿನ್ನತೆ ಹಾಗೂ ಬೇಸರದ ನಡುವೆ ವ್ಯತ್ಯಾಸವೇ ಗೊತ್ತಿರುವುದಿಲ್ಲ. ಒಮ್ಮೊಮ್ಮೆ ಅವರಿಗೆ ಏನಾಗುತ್ತಿದೆ ಎಂಬೂದೇ ತಿಳಿದಿರುವುದಿಲ್ಲ. ಇತ್ತಿಚಿಗಷ್ಟೇ ಬೆಂಗಳೂರಿನಲ್ಲಿ ಒಬ್ಬ ಟೆಕ್ಕಿ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಪಡೆದರೂ ಭಾನುವಾರ ಆನ್ಲೈನ್‌ ಡೆಲಿವೆರಿ ಮೂಲಕ ನನ್ನ ಒಂಟಿತನ ಮರೆಯುತ್ತಿದ್ದೇನೆ ಎಂದು ಹೇಳಿದ್ದರು. ಹೀಗೆ ಎಷ್ಟೋ ಜನ ನಮಗೆ ಗೊತ್ತಿಲದೇ ,ನಮ್ಮ ಅಕ್ಕ ಪಕ್ಕದಲ್ಲೆ ಖಿನ್ನತೆಗೆ ಒಳಗಾಗಿರುತ್ತಾರೆ.

ಖಿನ್ನತೆ ಬರಲು ಯಾವುದೇ ವಯೋಮಿತಿ ಇಲ್ಲ. ಎಲ್ಲಾ ರೀತಿಯ ಮಕ್ಕಳು, ಮಹಿಳೆಯರು ಪುರುಷರು ಯುವಕರು ಹೀಗೆ ಯಾರಿಗಾದರೂ ಬರಬಹುದಾಗಿದೆ. ಇದು ಮಾನಸಿಕ ಸಮಸ್ಯೆಯಾಗಿದೆ. ಒಂಟಿತನ, ನಿರಾಸೆ ಹಾಗೂ ಇತರರಿಂದ ತಿರಸ್ಕಾರಕ್ಕೊಳಗಾದರೆ ವ್ಯಕ್ತಿ ಖಿನ್ನತೆಗೆ ಒಳಗಾಗಬಹುದು.

RelatedPosts

ಶಂಖಪುಷ್ಪ ಚಹಾದಲ್ಲಿದೆ ಅಚ್ಚರಿಯ ಗುಣಗಳು: ಚಳಿಗಾಲದಲ್ಲಿ ನಿಮ್ಮ ಆರೋಗ್ಯ ರಕ್ಷಕ

ಜೇನುತುಪ್ಪ ಮತ್ತು ಬೆಳ್ಳುಳ್ಳಿ ಸೇವನೆಯ 5 ಪ್ರಮುಖ ಪ್ರಯೋಜನಗಳು

ಊಟ ಮಾಡುವಾಗ ಮಗುವಿಗೆ ಮೊಬೈಲ್‌ ಕೊಡ್ತೀರಾ..? ಹಾಗಾದ್ರೆ ಈ ಸ್ಟೋರಿ ನೋಡ್ಲೇಬೇಕು..!

ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ 13.8 ಕೋಟಿ ಭಾರತೀಯರು: ಲ್ಯಾನ್ಸೆಟ್ ಅಧ್ಯಯನ ವರದಿ

ADVERTISEMENT
ADVERTISEMENT

ಖಿನ್ನತೆ ಎಂದರೇನು..?

ಖಿನ್ನತೆಯು ಒಂದು ಗಂಭೀರ ಮಾನಸಿಕ ಆರೋಗ್ಯ ಸ್ಥಿತಿಯಾಗಿದೆ, ಇದು ವ್ಯಕ್ತಿಯ ಆಲೋಚನೆ, ಭಾವನೆ ಮತ್ತು ನಡವಳಿಕೆಯನ್ನು ಆಳವಾಗಿ ಪ್ರಭಾವಿಸುತ್ತದೆ. ಸಾಮಾನ್ಯ ಬೇಸರ ಅಥವಾ ದುಃಖವು ಕೆಲವೇ ದಿನಗಳಲ್ಲಿ ಕಡಿಮೆಯಾಗುವುದುಂಟು, ಆದರೆ ಖಿನ್ನತೆಯು ದೀರ್ಘಕಾಲದವರೆಗೆ ಇರುವ ಅಸ್ವಸ್ಥತೆಯಾಗಿದೆ.

ಖಿನ್ನತೆಯ ಪ್ರಕಾರಗಳು:

1. ಮೈಲ್ಡ್ ಡಿಪ್ರೆಶನ್ (Mild Depression)

ಮೈಲ್ಡ್ ಡಿಪ್ರೆಶನ್ ಅಥವಾ ಮಂದ ಖಿನ್ನತೆಯು, ಖಿನ್ನತೆಯ ಪ್ರಾರಂಭಿಕ ಹಂತವಾಗಿದೆ. ಇಲ್ಲಿ ವ್ಯಕ್ತಿಯು ನಿರಂತರವಾಗಿ ದುಃಖ, ನಿರಾಸೆ ಅನುಭವಿಸುತ್ತಾರೆ.ರೆ ಈ ಲಕ್ಷಣಗಳ ತೀವ್ರತೆ ತುಲನಾತ್ಮಕವಾಗಿ ಕಡಿಮೆ ಇರುತ್ತದೆ. ವ್ಯಕ್ತಿಯು ಸಾಮಾಜಿಕವಾಗಿ ಸಕ್ರಿಯವಾಗಿರಬಹುದು, ಆದರೆ ಅದರಲ್ಲಿ ಆನಂದ ಅಥವಾ ಉತ್ಸಾಹ ಕಂಡುಬರುವುದಿಲ್ಲ.

2.ಮಾಡರೇಟ್ ಡಿಪ್ರೆಶನ್ (Moderate Depression)

ಮಧ್ಯಮ ಮಟ್ಟದ ಖಿನ್ನತೆಯಲ್ಲಿ ದೈನಂದಿನ ಜೀವನದ ಮೇಲೆ ಇದರ ಪ್ರಭಾವ ಗಮನಾರ್ಹವಾಗಿರುತ್ತದೆ. ಕೆಲಸದ Productivity, ಶಾಲಾ ಪಾಠ, ಮನೆಯ ಕೆಲಸ, ಮತ್ತು ಸಾಮಾಜಿಕ ಸಂಬಂಧಗಳು ಸ್ಪಷ್ಟವಾಗಿ ಬಾಧಿತವಾಗುತ್ತವೆ. ವ್ಯಕ್ತಿಯು ಹೆಚ್ಚಿನ ಸಮಯ ದುಃಖಿತನಾಗಿ, ಕಿರಿಕಿರಿಯಾಗಿ ಕಾಣಿಸಬಹುದು.

3. ಸಿವಿಯರ್ ಡಿಪ್ರೆಶನ್ (Severe Depression)

ಸಿವಿಯರ್ ಡಿಪ್ರೆಶನ್ ಖಿನ್ನತೆಯು, ಖಿನ್ನತೆಯ ಅತ್ಯಂತ ತೀವ್ರವಾದ ರೂಪವಾಗಿದೆ. ಈ ಸ್ಥಿತಿಯಲ್ಲಿನ ವ್ಯಕ್ತಿಯ ದೈನಂದಿನ ಕಾರ್ಯನಿರ್ವಹಣೆ ಗಣನೀಯವಾಗಿ ಕುಂಠಿತವಾಗುತ್ತದೆ. ಮೂಲ ಕಾರ್ಯಗಳಾದ ಸ್ನಾನ ಮಾಡುವುದು, ಊಟ ಮಾಡುವುದು, ಅಥವಾ ಹಾಸಿಗೆದಿಂದ ಏಳುವುದು ಸಹ ಕಷ್ಟಸಾಧ್ಯವಾಗಬಹುದು. ಈ ಹಂತವು ವೈದ್ಯಕೀಯ ತುರ್ತುಸ್ಥಿತಿಯಾಗಿದೆ. ಈ ಹಂತದಲ್ಲಿ ಔಷಧ ಮತ್ತು ಥೆರಪಿಯ ಅವಶ್ಯಕತೆ ಇರುತ್ತದೆ.

ಖಿನ್ನತೆಯ ಲಕ್ಷಣಗಳು:

ದೇಹದಲ್ಲಿ ನೋವು, ಶಕ್ತಿಹೀನತೆ, ನಿದ್ರೆ ಮತ್ತು ಆಹಾರದ ಮಾದರಿಯಲ್ಲಿ ಹಠಾತ್ ಬದಲಾವಣೆಗಳು ಕಂಡುಬರುತ್ತವೆ. ಮಾನಸಿಕವಾಗಿ ನಿರಂತರ ದುಃಖ, ಚಡಪಡಿಕೆ, ಏಕಾಂಗಿತನ ಮತ್ತು ಯಾವುದರಲ್ಲೂ ಆಸಕ್ತಿ ಕಳೆದುಕೊಳ್ಳಬಹುದು.

ಖಿನ್ನತೆ ತಪ್ಪಿಸುವ ವಿಧಾನ

ಅವರ ಭಾವನೆಗಳನ್ನು ಅರ್ಥಮಾಡಲು ಪ್ರಯತ್ನಿಸಿ ಮತ್ತು ಅವರಿಗೆ ಸಧ್ಯವಾದಷ್ಟು ಸಮಯಕೊಡಿ.ಅವರು ಹೇಳುವ ಪ್ರತಿ ಮಾತನ್ನು ನೀವೇನು ನಿರ್ಣಯಿಸದೇ ಕೇಳಿಸಿಕೊಳ್ಳಿ. ಇವುಗಳೊಟ್ಟಿಗೆ ಅವರು ಹೇಳುವುದಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿ.

ಇವೆಲ್ಲವುದರ ಜೊತೆಗೆ ನೀವು ಅವರೊಟ್ಟಿಗೆ ಪ್ರೀತಿಯಿಂದ ಮಾತನಾಡಿಸಿ ಅವರ ಸಮಸ್ಯೆಗಳನ್ನು ತಿಳಿದು ಸಾಧ್ಯವಾದಷ್ಟು ಪರಿಹಾರ ನೀಡಿ.ಎಲ್ಲಾ ಸಮಸ್ಯೆಗೂ ಕೇವಲ ಔಷಧಗಳೇ ಕೆಲಸ ಮಾಡುವುದಿಲ್ಲ ಕೆಲವೊಮ್ಮೆ ನಮ್ಮ ಒಂದು ಪ್ರೀತಿಯ ಮಾತು ಸಹ ಔಷಧವಾಗಿ ಪರಿಣಮಿಸಬಹುದು. ಹೀಗಾಗಿ ಅವರಿಗೆ ಹೆಚ್ಚು ಸಮಯಕೊಟ್ಟು

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2025 11 13T231322.086

BBK 12: ಈ ವಾರ ಕಾಕ್ರೋಚ್ ಸುಧಿ ಬಿಗ್‌ಬಾಸ್‌ ಮನೆಯಿಂದ ಹೊರ ಹೋಗ್ತಾರಾ..?

by ಶಾಲಿನಿ ಕೆ. ಡಿ
November 13, 2025 - 11:22 pm
0

Untitled design 2025 11 13T230314.700

ಬಾಗಲಕೋಟೆಯಲ್ಲಿ ರೈತರ ಉಗ್ರ ಪ್ರತಿಭಟನೆ: ಎಸ್‌ಪಿಗೆ ಗಂಭೀರ ಗಾಯ, ನಿಷೇಧಾಜ್ಞೆ ಜಾರಿ

by ಶಾಲಿನಿ ಕೆ. ಡಿ
November 13, 2025 - 11:10 pm
0

Untitled design 2025 11 13T224632.056

ಪತ್ನಿಗೆ ಬೀದಿ ನಾಯಿ ಮೇಲೆ ಅತಿಯಾದ ಪ್ರೀತಿ: ವಿಚ್ಛೇದನ ಕೋರಿದ ಪತಿ..!

by ಶಾಲಿನಿ ಕೆ. ಡಿ
November 13, 2025 - 10:57 pm
0

Untitled design 2025 11 13T212513.061

ಐಪಿಎಲ್ : ಲಕ್ನೋ ತೊರೆದು ಮುಂಬೈ ಇಂಡಿಯನ್ಸ್‌ಗೆ ಶಾರ್ದುಲ್ ಠಾಕೂರ್ ಸೇರ್ಪಡೆ

by ಶಾಲಿನಿ ಕೆ. ಡಿ
November 13, 2025 - 10:11 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 12T071616.368
    ಶಂಖಪುಷ್ಪ ಚಹಾದಲ್ಲಿದೆ ಅಚ್ಚರಿಯ ಗುಣಗಳು: ಚಳಿಗಾಲದಲ್ಲಿ ನಿಮ್ಮ ಆರೋಗ್ಯ ರಕ್ಷಕ
    November 12, 2025 | 0
  • Untitled design 2025 11 11T090202.937
    ಜೇನುತುಪ್ಪ ಮತ್ತು ಬೆಳ್ಳುಳ್ಳಿ ಸೇವನೆಯ 5 ಪ್ರಮುಖ ಪ್ರಯೋಜನಗಳು
    November 11, 2025 | 0
  • Untitled design (4)
    ಊಟ ಮಾಡುವಾಗ ಮಗುವಿಗೆ ಮೊಬೈಲ್‌ ಕೊಡ್ತೀರಾ..? ಹಾಗಾದ್ರೆ ಈ ಸ್ಟೋರಿ ನೋಡ್ಲೇಬೇಕು..!
    November 9, 2025 | 0
  • Untitled design 2025 11 09T100341.902
    ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ 13.8 ಕೋಟಿ ಭಾರತೀಯರು: ಲ್ಯಾನ್ಸೆಟ್ ಅಧ್ಯಯನ ವರದಿ
    November 9, 2025 | 0
  • Untitled design 2025 11 09T070853.627
    ಮೊಳಕೆ ಕಾಳು ಸೇವಿಸಿದರೆ ಸಿಗುತ್ತೆ ಆರೋಗ್ಯ ಭಾಗ್ಯ…! ಇಂದೇ ಟ್ರೈ ಮಾಡಿ
    November 9, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version