ಅಯೋಗ್ಯ ರಾಜ್ಯಾಧ್ಯಕ್ಷನನ್ನು ಬದಲಾಯಿಸಿದ್ರೆ ಪಕ್ಷ ಉಳಿಯುತ್ತೆ: ಶಾಸಕ ಯತ್ನಾಳ್‌

ಇಲ್ಲದೇ ಹೋದ್ರೆ ಬಿಜೆಪಿಯನ್ನು ಅಯೋಧ್ಯ ರಾಮನೇ ಕಾಪಾಡಬೇಕು..!

1 (31)

ವಿಜಯಪುರ: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಮುಂದುವರಿಕೆ ಕುರಿತಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರರನ್ನು ಬದಲಾಯಿಸದಿದ್ದರೆ ಪಕ್ಷದ ಭವಿಷ್ಯ ಕಷ್ಟಕರ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ, ಕಾಂಗ್ರೆಸ್‌ನ ಒಳಗಿನ ಜಗಳ, ಮತ್ತು ಗಣಿ ಹಗರಣಗಳ ಕುರಿತು ಸಚಿವ ಎಚ್.ಕೆ. ಪಾಟೀಲ್‌ರ ಪತ್ರದ ಬಗ್ಗೆಯೂ ಯತ್ನಾಳ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಯತ್ನಾಳ್‌ರಿಂದ ತೀವ್ರ ಟೀಕೆ:

ಇತರ ಆರೋಪಗಳು
Exit mobile version