• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 14, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು

ಬೆಂಗಳೂರು ಬ್ಯೂಟಿ ಹೆಚ್ಚಿಸಲು ಹೊಸ ಪ್ಲಾನ್..!

ಇನ್ಮುಂದೆ ಸಿಲಿಕಾನ್ ಸಿಟಿ ಇನ್ನಷ್ಟು ಚೆಂದ..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
June 13, 2025 - 9:20 pm
in ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Web 2025 06 13t211413.741

ಬೆಂಗಳೂರು ಇನ್ನಷ್ಟು ಬ್ಯೂಟಿಫುಲ್ ಆಗಲಿದೆ. ರಸ್ತೆಗುಂಡಿಗಳು, ಕಾಮಗಾರಿಗಳು, ಟ್ರಾಫಿಕ್ ಸಮಸ್ಯೆ ಇದನ್ನ ಹೊರತುಪಡಿಸಿ ನಗರ ಇನ್ನಷ್ಟು ಸೌಂದರ್ಯ ರೂಪ ಹೊಂದಲಿದೆ.ಈ ಬ್ಯೂಟಿಫುಲ್ ಕೆಲಸದಲ್ಲಿ ನೀವು ಭಾಗಿಯಾಗಬಹುದು.

ಬೆಂಗಳೂರಲ್ಲಿ ಸದ್ಯ ಎಲ್ಲೇ ನೋಡಿದ್ರು ಕಾಮಗಾರಿಗಳು. ಯಾವ ರಸ್ತೆ ನೋಡಿದ್ರು ಹಳ್ಳ-ಗುಂಡಿಗಳು..ಮಳೆ ಬಂದ್ರೆ ಹಲವು ಪ್ರದೇಶಗಳು ಜಲಾವೃತ. ಇದೆಲ್ಲ‌ ಕಾರಣದಿಂದ ಬೆಂಗಳೂರು ಬ್ಯೂಟಿ ಹಾಳಾಗ್ತಿದೆ ಎಂಬ ವಾದ ಇದೆ‌. ಆದ್ರೀಗ ಕಳೆದು ಹೋಗ್ತಿರುವ ಬೆಂಗಳೂರು ಬ್ಯೂಟಿಯನ್ನ ಇನ್ನಷ್ಟು ಹೆಚ್ಚಿಸುವ ಕೆಲಸ ಆಗ್ತಿದೆ.

RelatedPosts

₹1.57 ಕೋಟಿ ಚಿನ್ನಾಭರಣ ದೋಚಿದ್ದ ಕೇರ್‌ಟೇಕರ್ ಮಹಿಳೆ ಅರೆಸ್ಟ್

ತಂದೆಯಿಂದಲೇ ಬಾಲಕಿಗೆ ಅನ್ಯ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಗೆ ಬಲವಂತ

ಬೆಂಗಳೂರಿನ ಈ ರಸ್ತೆಯಲ್ಲಿ ಇಂದಿನಿಂದ 3 ತಿಂಗಳು ಸಂಚಾರ ನಿಷೇಧ

500 ರೂ ಗರಿ ಗರಿ ನೋಟು ಪ್ರಿಂಟ್​ ಮಾಡ್ತಿದ್ದ ಆಸಾಮಿ ಅಂದರ್

ADVERTISEMENT
ADVERTISEMENT

ಜನರಿಗೆ ಉಪಯೋಗ ಆಗದೇ ಇರುವ ಸಾರ್ವಜನಿಕ ಸ್ಥಳಗಳನ್ನ ಪುನಶ್ಚೇತನಗೊಳಿಸಲು ಬಿಬಿಎಂಪಿ ಮುಂದಾಗಿದೆ. ಸಿಲಿಕಾನ್ ಸಿಟಿಯಲ್ಲಿ ಹಲವು ಡೆಡ್ ಸ್ಪಾಟ್ ಗಳಿದ್ದು, ಅಂತಹ ಪ್ರದೇಶಗಳನ್ನ ಈಗ ಗುರುತಿಸಿ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.. ಬಯಸಿದಂತೆ ಬಯಲು ಎಂಬ ಅಭಿಯಾನದಡಿ ಬೆಂಗಳೂರು ಅಂದ ಚೆಂದ ಹೆಚ್ಚಿಸಲು ತೀರ್ಮಾನಿಸಿದ್ದು, ಈ ಕ್ಯಾಂಪೇನ್ ನಲ್ಲಿ ಜನರನ್ನ ಭಾಗಿಯಾಗಿಸಿಕೊಳ್ಳಲಾಗುತ್ತಿದೆ. ಹೌದು, ನಿಮ್ಮ ಸುತ್ತಾಮುತ್ತಲಿನ ರಸ್ತೆ, ಬೀದಿಗಳಲ್ಲಿ,‌ ಜಂಕ್ಷನ್ಗಳಲ್ಲಿ ಜನರಿಗೆ ಉಪಯೋಗವಾಗದ ಸಾರ್ವಜನಿಕ ಸ್ಥಳಗಳಿದ್ದರೇ ಅದನ್ನ ಪಾಲಿಕೆಗೆ ಗಮನಕ್ಕೆ ತರಬಹುದು.. ಆ ಜಾಗದ ಇತಿಮಿತಿಯಲ್ಲಿ ವಿಶ್ರಾಂತಿ ತಾಣ, ಮಿನಿ ಪಾರ್ಕ್, ಅಥವಾ ವಾಸ್ತುಶಿಲ್ಪವನ್ನ ನಿರ್ಮಿಸುವ ಮೂಲಕ ಆಕರ್ಷಿಣಿಯ ಸ್ಥಳವನ್ನಾಗಿ ಮಾರ್ಪಾಡು ಮಾಡಲಿದ್ದಾರೆ.

ನಗರದಲ್ಲಿ‌ ಈಗಾಗಲೇ ಇಂತಹದೊಂದು ಪ್ರಯತ್ನ ಆಗಿದೆ. ಹಡ್ಸನ್ ಸರ್ಕಲ್ ನಲ್ಲಿ ಗಂಡಭೇರುಂಡ, ಶಿವಾನಂದ ವೃತ್ತದಲ್ಲಿ ವಿಶ್ರಾಂತಿ ತಾಣ, ಮೇಲ್ಸುತುವೆ ಕೆಳಗೆ ಆಟದ ಜಾಗ ಹೀಗೆ ನಗರದ ಅಂದ ಚೆಂದ ಹೆಚ್ಚಿಸಿರುವ ಉದಾಹರಣೆ ಇದೆ. ಆದ್ರೀಗ ಬಯಸಿದಂತೆ ಬಯಲು ಅಭಿಯಾನದಡಿ ಪಾಲಿಕೆ ವ್ಯಾಪ್ತಿಯ ಊರುಕೇರಿ, ಗಲ್ಲಿಗಳಲ್ಲಿಯೂ ಇಂಥಹ ಬ್ಯೂಟಿಫಿಕೇಶನ್ ಮಾಡುವ ಹೆಜ್ಜೆ ಇಟ್ಟಿರುವುದು ಹೊಸತು.. ಇದನ್ನ ಜನ ಕೂಡ ಸ್ವಾಗತಿಸಿದ್ದಾರೆ.

ನಮ್ಮ ಬೆಂಗಳೂರನ್ನ ಸುಂದರವಾಗಿಸಲು, ಸ್ವಚ್ಚವಾಗಿಸಲು ಇದೊಂದು ಅವಕಾಶ.. ಸಾರ್ವಜನಿಕ ಖಾಲಿ ಜಾಗಗಳಲ್ಲಿ ಕಸ, ಕಡ್ಡಿ ಎಸೆದ ಹಾಳು ಮಾಡುವ ಬದಲು, ಅಂತಹ ಸ್ಥಳಗಳನ್ನ ಪುನಶ್ಚೇತನಗೊಳಿಸುವುದು ಉತ್ತಮ ಆಯ್ಕೆ… ಅದೇ ರೀತಿ ಬಿಬಿಎಂಪಿ ಕೂಡ ಹೇಳಿದಂತೆ ಈ ಬಯಸಿದಂತೆ ಬಯಲು ಯೋಜನೆಯನ್ನ ಕಾರ್ಯರೂಪಕ್ಕೆ ತಂದು ನಗರದ ಸೌಂದರ್ಯ ಹೆಚ್ಚಿಸುವುದು.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Web 2025 06 14t183926.723

ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ ಬೇಬಿ ಬಂಪ್ ಲುಕ್ ವೈರಲ್!

by ಶ್ರೀದೇವಿ ಬಿ. ವೈ
June 14, 2025 - 6:40 pm
0

Web 2025 06 14t175528.147

WTC 2025 final: ದಕ್ಷಿಣ ಆಫ್ರಿಕಾದ ಐತಿಹಾಸಿಕ ಗೆಲುವು, ಮುಡಿಗೇರಿದ ಟೆಸ್ಟ್ ಚಾಂಪಿಯನ್ ಕಿರೀಟ

by ಶ್ರೀದೇವಿ ಬಿ. ವೈ
June 14, 2025 - 5:58 pm
0

Web 2025 06 14t172920.738

ಬೆಂಗಳೂರಲ್ಲಿರೋ ಶಿವನ ಮೊರೆ ಹೋಗಿದ್ಯಾಕೆ ಕಂಗನಾ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 14, 2025 - 5:33 pm
0

Web 2025 06 14t171526.625

ತಪ್ಪೊಪ್ಪಿಕೊಂಡ ಮಡೆನೂರು ಮನುಗೆ ಧ್ರುವ ಸರ್ಜಾ ಮಾಡಿದ್ದೇನು..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 14, 2025 - 5:21 pm
0

ಸಂಬಂಧಿಸಿದ ಪೋಸ್ಟ್‌ಗಳು

  • 1425 (32)
    ₹1.57 ಕೋಟಿ ಚಿನ್ನಾಭರಣ ದೋಚಿದ್ದ ಕೇರ್‌ಟೇಕರ್ ಮಹಿಳೆ ಅರೆಸ್ಟ್
    June 14, 2025 | 0
  • 1425 (22)
    ತಂದೆಯಿಂದಲೇ ಬಾಲಕಿಗೆ ಅನ್ಯ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಗೆ ಬಲವಂತ
    June 14, 2025 | 0
  • 1425 (21)
    ಬೆಂಗಳೂರಿನ ಈ ರಸ್ತೆಯಲ್ಲಿ ಇಂದಿನಿಂದ 3 ತಿಂಗಳು ಸಂಚಾರ ನಿಷೇಧ
    June 14, 2025 | 0
  • Web 2025 06 13t232957.116
    500 ರೂ ಗರಿ ಗರಿ ನೋಟು ಪ್ರಿಂಟ್​ ಮಾಡ್ತಿದ್ದ ಆಸಾಮಿ ಅಂದರ್
    June 13, 2025 | 0
  • Untitled design (44)
    ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ “ಸಿಬಿಐ” ವಶಕ್ಕೆ
    June 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version